ನಾಡ್‌ಲ್ ನಾಳ್…14

ಉಳ್ಳಿಯಡ ಡಾಟಿ ಪೂವಯ್ಯ, ಅಯಿಂಗಡ, ನಾಡ್‌ಲ್‌ ನಾಳ್‌…..  ಕೈಂಜ ವಾರತಿಂಜ… ರಾಜ ತಮ್ಮಣಂಡ ಬೆನ್ನ್ ತಟ್ಟ್‌ಚಿ. ಅವಂಡ ಕಣ್ಣ್‌ಲೂ ನೀರ್ ದುಂಬ್‌ ಚಿ. ಅಕ್ಕಣೆಕ್ ತಂಗವ್ವ, ಒರ್ ತಳಿಯತ್‌ರ ಮುಕ್ಕಾಲ್ ಕೂಳ್‌ನ ಮೋರ್‌ಟ್ಟಂಡ್, ನುರ್‌ಕ ಮೇಕಿತ್ ಬರಿಲೋರ್ ಬರ್‌ತ ಮುಟ್ಟೆಯೂ ಇಟ್ಟಂಡ್ ಬಾತ್. ಕೆಲ ದುಂಬ ಕೂಳ್ ಉಂಡ ಚಿಮ್ಮ ಎಲ್ಲಾಡ ವರಾತಕ್ ಕಡಿಕೆ ಪತ್ತ್‌ಚಿ. ಏರ ಸುಸ್ತಾಯಿತಿಂಜ ಅಂವೊ, ಒರ್ ಗಳಿಗೆಲ್ ಗೂಕೆ ಸುರು ಮಾಡ್‌ಚಿ. ತಂಗವ್ವ, ಪಿಂಞ ಮಕ್ಕಳ ಬುಟ್ಟಿತ್ ನಾಳೆ ಎಲ್ಲಾರೂ ಮಕ್ಕಳ […]

Continue Reading

ಸರ್ಕಾರಿ ಶಾಲೆಗಳು ಉಳಿಯಲಿ

ಸೇವಾ ಮನೋಭಾವ ಬೆಳೆಸಿಕೊಂಡರೆ ಸರ್ಕಾರಿ ಶಾಲೆಗಳು ಬದುಕುಳಿಯಲಿವೆ. : ಪೊಕ್ಕುಳಂಡ್ರ ಪ್ರಹ್ಲಾದ್‌ ಅಪ್ಪಾಜಿ.         ಪಾರಣೆ,ಜ.24: ಸರ್ಕಾರಿ ಶಾಲೆಗಳಲ್ಲಿ ಈಗ ನಮ್ಮ ಮಕ್ಕಳು ಕಲಿಯುತಿಲ್ಲ ಎಂಬ ಮನೋಭಾವನೆ ಬಿಟ್ಟು, ಹಿಂದೊಮ್ಮೆ ನಮ್ಮ ಅಪ್ಪ, ಅಮ್ಮ, ನಾನೂ ಕೂಡ ಇದೇ ಶಾಲೆಯಲ್ಲಿ ಓದಿ ಆಡಿ ಬೆಳೆದವ ಎಂಬ ಭಾವನೆಯಿಂದ ಗ್ರಾಮಸ್ತರು, ಹಾಗೂ ಅನ್ನ ನೀಡಿದ ಶಾಲೆಯ ಬೆಳವಣಿಗೆಗೆ ಶ್ಮಿಸಬೇಕೆಂಬ ಸೇವಾಮನೋಭಾವನೆಯನ್ನು ಬೆಳೆಸಿಕೊಂಡರೆ ಸಾವಿನಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಬಹುದು ಎಂದು, ಅಮೇರಿಕಾದಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಪೊಕ್ಕುಳಂಡ್ರ […]

Continue Reading

ಜಾಮೀನು ಪಡೆದು ನಿರಾಳರಾದ ನಾಚಪ್ಪ

    ಮಡಿಕೇರಿ, ಜ.24:  ವಿವಾದಾತ್ಮಕ ಹಾಗೂ ಜನಾಂಗ ನಿಂದನೆಯ ಆರೋಪದಲ್ಲಿ ಪ್ರಕರಣ ಎದುರಿಸಿತಿದ್ದ ಸಿ.ಎನ್.ಸಿ. ಅದ್ಯಕ್ಷ ನಂದಿನೆರವಂಡ ನಾಚಪ್ಪ ಅವರಿಗೆ ಜಿಲ್ಲಾ ಶೆಷನ್ಷ್‌ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.   ಕೆಲ ದಿನಗಳ ಹಿಂದೆ, ಜಿಲ್ಲೆಯ ನಡೆಯುತ್ತಿರುವ ಬೆಳವಣಿಗೆಯಲ್ಲಿ ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಅವರು, ಜನಾಂಗೀಯ ನಿಂದನಾತ್ಮಕ ಹೇಳಿಕೆ ಹರಿಬಿಟ್ಟಿದ್ದಾರೆಂದು ಆರೋಪಿಸಿ, ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದರು. ನಂತರ ನಾಚಪ್ಪ ಬಂಧನಕ್ಕೆ ಹಲವು ಒತ್ತಡ, ಪ್ರತಿಭಟನೆಗಳು ನಡೆದರೆ, ಮತ್ತೊಂದೆಡೆ  ಹಲವು ಸಂಘಟನೆ, ಸಮಾಜಗಳು […]

Continue Reading

ಚಕ್ಕೆರ ಕ್ರಿಕೆಟ್ ನಮ್ಮೆ ಎಳ್ತ್ ಪೈಪೋಟಿ

        ಪುದಿಕೇರಿ, ಜ.24: ಕೊಡವ ಒಕ್ಕಡೊಕ್ಕಡ ನಡುಲ್ ನಡ್ಪ ಚಕ್ಕೆರ ಕಪ್ ಕ್ರಿಕೇಟ್ ಕಳಿ ನಮ್ಮೆರ ಮಾರೀಪತ್, ಕೊಡವ ತಕ್ಕ್‌ಲ್ ಎಳ್ತ್ ಪೈಪೋಟಿ ಏರ್ಪಟ್ ಮಾಡಿತ್.         ಕೊಡವ ಒಕ್ಕಡೊಕ್ಕಡ ಹಾಕಿ, ಕ್ರಿಕೇಟ್ ನಮ್ಮೆ ನಡ್ಂದ್ ಬಂದ ಪಿಂಞ ನಡ್ಪಕುಳ್ಳ ಬಟ್ಟೆ ಎಣ್ಣುವ ವಿಚಾರತ್, ನಾಲ್ ಪುಟ ಮೀರತನ್ನಕೆ, ಕೊಡವ ತಕ್ಕ್‌ಲ್ ಪ್ರಬಂಧ ಎಳ್ದೋಂಡು. ತೀರ್ಪುಕಾರಡ ಒತ್ತಾಸೆರ, ನಲ್ಲ ಮೂಂದ್ ಎಳ್ತ್‌ಕಾರಕ್ ಚಕ್ಕೆರ ಕಪ್ ಕಳಿ ನಮ್ಮೆಕ್ ಮೊಳಿ ಇಡುವಂದ್ ಇನಾಂ ಕೊಡ್ಪ. ಚಕ್ಕೆರ ಕಪ್ ಕ್ರಿಕೆಟ್ […]

Continue Reading

ಪುಸ್ತಕ ಬಿಡುಗಡೆ:-

ಗೋಣಿಕೊಪ್ಪದಲ್ಲಿ ಟಿಪ್ಪು ಸುಲ್ತಾನ್‌ ಪುಸ್ತಕ ಲೋಕಾರ್ಪಣೆ ಗೋಣಿಕೊಪ್ಪ, ಜ.21: ಟಿಪ್ಪು ಸುಲ್ತಾನ್‌ ಆಡಳಿತ ಮತ್ತು ಪರಿಣಾಮಗಳ ಕುರಿತು  ಲೇಖಕ ಡಾ. ವಿಕ್ರಂ ಸಂಪತ್‌ ಬರೆದಿರುವ ಸಂಸೋಧನಾ ಕೃತಿ ಟಿಪ್ಪು ಸುಲ್ತಾನ್‌ ಪುಸ್ತಕವನ್ನು ಗೋಣಿಕೊಪ್ಪದಲ್ಲಿ ಕೊಡಗು ಮೈಸೂರು ಸಂಸದ ಯಧುವೀರ್‌ ಜಯಚಾಮರಾಜ ಒಡೆಯರ್‌ ಅವರು ಬಿಡುಗಡೆ ಮಾಡಿದರು. ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪುಸ್ತಕ ಬಿಡುಗಡೆ ಮಾಡಿದ ಸಂಸದರು ಮತ್ತು ಮೈಸೂರ್‌ ಸಂಸ್ಥಾನದ ಮಹಾರಾಜರೂ ಆಗಿರುವ, ಯಧುವೀರ್‌ ಒಡೆಯರ್‌ ಅವರು, ಟಿಪ್ಪು ಸುಲ್ತನ್‌ ಆಡಳೀದ […]

Continue Reading

ಬೃಹತ್‌ ಪಾದಯಾತ್ರೆ:-

ಕುಟ್ಟದಿಂದ ಮಡಿಕೇರಿಗೆ ಪಾದಯಾತ್ರೆ, ಆರು ದಿಕ್ಕುಗಳಿಂದ ನಗರ ಪ್ರವೇಶ- ಅಖಿಲ ಕೊಡವ ಸಮಾಜ ನೇತೃತ್ವ ವಿವಿಧ ಕೊಡವ ಸಮಾಜ  ಹಾಗೂ ಸಂಘ ಸಂಸ್ಥೆ, ಕೊಡವ ಭಾಷಿಕ ಸಮುದಾಯಗಳ ನಿರ್ಧಾರ        ವಿರಾಜಪೇಟೆ, ಜ.21:  ದೇಶವಾಗಿದ್ದ ಕೊಡಗು, ನಂತರ ರಾಜ್ಯದ ಸ್ಥಾನಮಾನ ಹೊಂದಿ ವಿಶಾಲ ಕರ್ನಾಟಕದೊಂದಿಗೆ ವಿಲೀನವಾಗಿ, ಇಂದು ಒಂದು ಪುಟ್ಟ ಜಿಲ್ಲೆಯಾಗಿ ಉಳಿದಿದೆ.  ಕೊಡಗಿನ ಮೂಲ ನಿವಾಸಿಗಳಾದ ಕೊಡವರು ಹಾಗೂ ಕೊಡವ ಸಂಸ್ಕೃತಿಗೆ ಒಳಪಟ್ಟ ಇತರ ಜನಾಂಗಗಳ ಮೇಲೆ ಕಳೆದ ಹಲವು ದಶಕಗಳಿಂದ  ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ನಿಂದನೆ, […]

Continue Reading

ಮಡಿಕೇರಿ ಡಿ.ವೈ.ಎಸ್ಪಿ ಆಗಿ  ಪೆಮ್ಮಂಡ ಎ. ಸೂರಜ್‌ ಅಧಿಕಾರ ಸ್ವೀಕಾರ

ಮಡಿಕೇರಿ, ಜ.21: ಕೊಡಗು  ಜಿಲ್ಲೆ ಮಡಿಕೇರಿ ಉಪ ವಿಭಾಗದ ಪೊಲೀಸ್‌ ಉಪ ಅಧೀಕ್ಷಕರಾಗಿ ಪಿ. ಎ. ಸೂರಜ್‌ ಅವರು ನಿನ್ನೆ ಅಧಿಕಾರ ಸ್ವೀಕರಿಸಿದರು.             ಇದಕ್ಕೂ ಮೊದಲು ಚಾಮರಜನಗರ ಜಿಲ್ಲಾ ಗುಪ್ತವಾರ್ತೆ(ಇಂಟಲಿಜೆನ್ಸ್)‌ ವಿಭಾಗದಲ್ಲಿ ಉಪ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತಿದ್ದ ಇವರು ಮೂಲತಹ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೋಕಿನವರು.

Continue Reading

ಕಟ್ಟೆಮಾಡ್ ಊರ್‌ ಮಂದಿನಲ್ಲಿ ಊರೊರ್ಮೆ, ಕೊಡವ ಅಕಾಡೆಮಿ, ಸಂಘಟನೆಗಳ ಪ್ರಮುಖರು ಭಾಗಿ…

            ಕಟ್ಟೆಮಾಡ್, ಜ.20: ಮೂರ್ನಾಡು ಸಮೀಪದ ಕಟ್ಟೆಮಾಡ್‌ ಊರ್‌  ಮಂದಿನಲ್ಲಿ, 19/1/25ನೇ  ಭಾನುವಾರದಂದು, ಪುತ್ತರಿ ಊರೊರ್ಮೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಪ್ರತೀ ವರ್ಷಕ್ಕಿಂತ ಈ ಭಾರಿ ಅತೀ ವಿಜ್ರಂಭಣೆ ಮತ್ತು ಸಂಭ್ರಮದಿಂದ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮತ್ತು ಹಲವು ಕೊಡವ ಸಂಘಟನೆಗಳ ಮುಖಂಡರ ಭಾಗಿತ್ವದಲ್ಲಿ ನಡೆದದ್ದು ವಿಷೇಶವಾಗಿತ್ತು.             ಊರ್‌    ತಕ್ಕರಾದ ನಂದೇಟೆರ ಒಕ್ಕ ಮತ್ತು ಮಂದ್‌ ಸಮಿತಿಯ ಅಧ್ಯಕ್ಷರಾದ ಚಂಗಣಮಕ್ಕಡ ವಿನು ಅಪ್ಪಯ್ಯ ಅವರ ಕೊರವುಕಾರಿಕೆಯಲ್ಲಿ ನಡೆದ  ಕಾರ್ಯಕ್ರಮದಲ್ಲಿ,  ಕರ್ನಾಟಕ ಕೊಡವ ಸಾಹಿತ್ಯ […]

Continue Reading

ಮಡಿಕೇರಿಯಲ್ಲಿ ನಡೆದ ಅರೆಭಾಷೆ ಜನಾಂಗದ ಬೃಹತ್‌ ಪ್ರತಿಭಟನೆ.

                ಮಡಿಕೇರಿ, ಜ.20: ಅರೆಭಾಷೆ ಜನಾಂಗದ ವಿವಿಧ ಸಂಘಟನೆಗಳು ಇಂದು ಮಡಿಕೆರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ದ   ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಇಂದು ಬೃಹತ್ ಪ್ರತಿಭಟನಾ ಜಾತ ನಡೆಯಿತು.                 ನಗರದ ಫಿ.ಮಾ. ಕಾರ್ಪ ವೃತ್ತದಿಂದ ಗಾಂಧಿ ಮೈದಾನದವರೆಗೆ, ವಿವಿಧ ಘೋಷಣಾ ಫಲಕ ಹಿಡಿದು, ಮೌನ ಮೆರವಣಿಗೆ ನಡೆಸಿದ ಸಂಘಟನೆಗಳು, ಜಿಲ್ಲೆಯಲ್ಲಿ ಶಾಂತಿ ಕದಡುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು….

Continue Reading

ಈರಳೆವಳಮುಡಿ ಅರ್ಚಕರ ವಸತಿ ಗೃಹ ಉದ್ಘಾಟಿಸಿದ ಶಾಸಕ ಡಾ. ಮಂಥರ್‌ ಗೌಡ

ಚೆಟ್ಟಳ್ಳಿ, ಜ.15: (ಪುತ್ತರಿರ ಕರುಣ್‌ ಕಾಳಯ್ಯ) ಚೆಟ್ಟಳ್ಳಿ ಈರಳೆವಳಮುಡಿ ಗ್ರಾಮ ಪುರಾತನ, ಇತಿಹಾಸ ಪ್ರಸಿದ್ದ ಈರಳೆ ಶ್ರೀ ಭಗವತಿ( ಪೊವ್ವೊದಿ) ದೇವಾಲಯದ ನೂತನವಾಗಿ ನಿರ್ಮಿಸಿದ ಅರ್ಚಕರ ವಸತಿ ಗೃಹದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡರವರು ನೆರವೇರಿಸಿದರು.                 ಮೊದಲಿಗೆ ಈರಳೆ ಶ್ರೀಭಗವತಿ ದೇವಿಗೆ ಸಂಕ್ರಾಂತಿ ಹಬ್ಬದ ವಿಶೇಷ ಪೂಜೆಸಲ್ಲಿಸಲಾಯಿತು. ಶಾಸಕರಾ ಡಾ. ಮಂತರ್ ಗೌಡರವರಿಗೆ ದೇವಾಲಯ‌ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಪೊರಿಮಂಡ ದಿನಮಣಿ ಪೂವಯ್ಯ ಸನ್ಮಾನಿಸಿ ಗೌರವಿಸಿದರು.                 ದೇವಾಲಯದ ಅಭಿವೃದ್ದಿಗೆ […]

Continue Reading