ಕಮಸಾಪ, ಪೊನ್ನಂಪೇಟೆ ತಾಲೂಕು ಘಟಕಕ್ಕೆ ಆಯ್ಕೆ.

ಪೊನ್ನಂಪೇಟೆ, ಮಾ.08:  ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗುಜಿಲ್ಲಾ ಘಟಕದ ಅಡಿಯಲ್ಲಿ ಬರುವ ಪೊನ್ನಂಪೇಟೆ ತಾಲೂಕು ಘಟಕಕ್ಕೆ ಪಧಾದಿಕಾರಿಗಳನ್ನು, ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್‌ ಬೆಳ್ಯಪ್ಪ ಅವರ ನಿರ್ದೇಶನದ ಮೇರಗೆ ಆಯ್ಕೆ ಮಾಡಲಾಗಿದೆ ಎಂದು, ತಾಲೂಕು ಅದ್ಯಕ್ಷೆ ಬೊಟ್ಟಂಗಡ ಸುಮನ್‌ ಸೀತಮ್ಮ ತಿಳಿಸಿದ್ದಾರೆ. ಅದರಂತೆ ಉಪಾಧ್ಯಕ್ಷರಾಗಿ, ಚಂಗುಲಂಡ ಅಜಿತ್ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ನಳಿನಿ ಹೆಚ್.ಆರ್. ಜಿಲಾ ಸಮಿತಿ ಸದಸ್ಯರಾಗಿ  ಮಲ್ಲಂಡ ಶೃತಿಯ ಮುದ್ದಪ್ಪ, ಸದಸ್ಯರುಗಳಾಗಿ, ಕೋಟ್ರಂಗಡ ಸಜಿನಿ ಸೋಮಯ್ಯ, ಅಲಿಮಾ.ಪಿ.ಹೆಚ್., ಕೊಟ್ಟಂಗಡ ವಿದ್ಯಾ ಕಾರ್ಯಪ್ಪ, ನೂರೇರ ಜೀವನ್ […]

Continue Reading

ನಾಳೆ ಮಡಿಕೇರಿಯಲ್ಲಿ ಪೊಲೀಸರ ಓಟ…

ಮಡಿಕೇರಿ ಮಾ.08:- ಮಾದಕ ವ್ಯಸನಮುಕ್ತ ಕೊಡಗು ಜಾಗೃತಿಗಾಗಿ ನಾಳೆ ಮಡಿಕೇರಿಯಲ್ಲಿ ಪೊಲೀಸರ ಓಟ ನಡೆಯಲಿದೆ. ಕೊಡಗು ಜಿಲ್ಲಾ ಪೊಲೀಸ್, ಕರ್ನಾಟಕ ರಾಜ್ಯ ಪೊಲೀಸ್ ರನ್ ವತಿಯಿಂದ ಮಾರ್ಚ್, 09ನೇ ಭಾನುವಾರ ಬೆಳಗ್ಗೆ 8 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಪ್ರಾರಂಭಗೊಂಡು, ಡಿ.ಆರ್.‌ ಪೊಲೀಸ್‌ ಮೈದಾನದವರೆಗೆ, ಡ್ರಗ್ಸ್ ಮುಕ್ತ ಕೊಡಗು ಜಿಲ್ಲೆ ನಿರ್ಮಿಸಲು ಬನ್ನಿ ನಮ್ಮೊಂದಿಗೆ ಹೆಜ್ಜೆ ಹಾಕಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಅವರ […]

Continue Reading

ಕೌಟುಂಬಿಕ ಹಾಕಿ ಹಬ್ಬಕ್ಕೆ 25ನೇ ವರ್ಷದ ಸಂಭ್ರಮ, “2025”ರ ವರೆಗೆ ನಡೆದ ಹಾದಿ…

            1935 ನೇ ಇಸವಿ ಮಾರ್ಚ್ 15 ರಂದು ಪಾಂಡಂಡ ಕುಟ್ಟಪ್ಪ ಅವರು ವಿರಾಜಪೇಟೆಯಲ್ಲಿ ಜನಿಸಿದರು. ಕರಡ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ಇವರ ಧರ್ಮಪತ್ನಿ ಅಮ್ಮಣಿಚಂಡ ಲೀಲಾ ಕುಟ್ಟಪ್ಪ. ಇವರ ಮಗಳು ಸುಮನ್ ಬಿದ್ದಾಟಂಡ  ಪ್ರದೀಪ್ ಅವರನ್ನು, ಇನ್ನೊಬ್ಬಳು ಮಗಳು ಸುಚಿತ ಬಲ್ಲಚಂಡ ಸುಬ್ರಮಣಿ ಅವರನ್ನು ಹಾಗೂ ಅವರ ಮಗ ಬೋಪಣ್ಣ ನುಚ್ಚಿಮಣಿಯಂಡ ಜ್ಯೋತಿ ಅವರನ್ನು ಮದುವೆಯಾದರು.       ಹಾಕಿಯಲ್ಲಿ ಬಹಳಷ್ಟು ಪ್ರೀತಿ ಹೊಂದಿದ್ದ ಇವರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೌಕರಿಗೆ ಸೇರಿದರು. ಅತಿ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌

ನಾಡ್‌ಲ್ ನಾಳ್ -16  ಕೈಂಜ ವಾರತಿಂಜ…. “ಹ್ಹ… ನೀಡಪ್ಪಂಡದೂ ಅಲ್ಲಾ, ಇಡೀ ಒಕ್ಕಕ್ ಕೂಡಿತಿಪ್ಪಕ ಈ ಮನೆಂಜಿ ಒರ್ ಪಿಲ್ಲ್ ಕಳೆನ ಎಡ್‌‌ಪಕೂ ನೀಕೊಬ್ಬಂಗ್ ಹಕ್ಕ್ ಇಲ್ಲೇಂದ್ ಗೊತ್ತ್‌ಮಾಡ್ ಚಿಡುವಕ್ ಬುದ್ದ ಚೌಟದ್: ಗೊತ್ತಾಚಾ…?” “ಏಯ್, ಕಳ್ಳಂಡನೆಕೆ ಬೆಂಬರತಿಂಜ ಚೌಟಿರುವಂಜಿ ಬಲ್ಯ ಅಳಕತೆ. ತಾಕತ್ತ್ ಉಂಡೇಂಗಿ ಪಕ್ಕ ಬಂದ್‌ ನೋಟ್‌ರೇ?” ಅಣ್ಣುರ ತಕ್ಕ್ ತೀರುವಾಂಗ್ ಮಿಂಞಲೇ 7 ಅಡಿ ಕೊಡಿಂಜಿ ಅಡಿಕ್ ಪಾರಿತ್ “ಹ್ಂ… ಬಂದ” ಗರ್ವತ್ ಎಣ್ಣ್‌ಚಿ, ಚಿಮ್ಮ. ಚಿಮ್ಮನ ಪೊಯ್ಯುವಕ್ ಕೈಕ್ ಒಂದು ಕ್‌ಟ್ಟತಾಪಕ […]

Continue Reading

ಬಡ್ಚೆಟ್‌ ಅಲ್ಲ ಓಲೈಕೆ ಪತ್ರ: ಮಹೇಶ್‌ ತಿಮ್ಮಯ್ಯ

ಸೋಮವಾರಪೇಟೆ,  ಮಾ. 07: ಇಂದು ರಾಜ್ಯ ಸರ್ಕಾರದ ಬಡ್ಜೆಟ್‌ ಮಂಡನೆ ಎನ್ನುವ ಬದಲು, ಕಾಂಗ್ರೆಸ್‌ನ ಓಲೈಕೆ ಚೀಟಿ ಎನ್ನುವುದು ಸೂಕ್ತ ಎಂದು ಬಾಜಾಪ ಯುವ ಮೋರ್ಚಾ ಕೊಡಗು ಜಿಲ್ಲಾಧ್ಯಕ್ಷ ಮಹೇಶ್‌ತಿಮ್ಮಯ್ಯ ಅವರು ವ್ಯಂಗ್ಯ ಮಾಡಿದ್ದಾರೆ.            ಕಾಂಗ್ರೆಸ್‌ ಸರ್ಕಾರ ಎಂದರೆ  ಒಂದು ವರ್ಗದ ಪರ ಎನ್ನುವುದು ಲೋಕಕ್ಕೇ ಗೊತ್ತಿರುವ ಸತ್ಯ. ಆದರೆ ಇಷ್ಟೊಂದು ತುಷ್ಟೀಕರಣ, ರಾಜ್ಯದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕಳೆದ ಬಡ್ಜೆಟ್‌ನಲ್ಲಿ ಘೋಷಿಸಿದ ಅಭಿವೃದ್ದಿ ಕಾರ್ಯಗಳಿಗೇ ಸರ್ಕಾರದಲ್ಲಿ ಅನುದಾನ ಇಲ್ಲದಿರುವಾಗ, ಹೊಸ […]

Continue Reading

ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  

ಬಿರುನಾಣಿ, ಮಾ.07:  ಇಂದು ಸಿದ್ದರಾಮಯ್ಯ ಅವರು ಮಂಡಿಸಿರುವುದು, ರಾಜ್ಯ ಸರ್ಕಾರದ ಬಡ್ಜೆಟ್‌ ಅಲ್ಲ ಬದಲಿಗೆ ಅಲ್ಪಸಂಕ್ಯಾತರ ಬಡ್ಜೆಟ್‌ ಎಂದು ಬಾಜಪಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್‌ ಕುಮಾರ್‌ ಅಭಿಪ್ರಾಯಿಸಿದ್ದಾರೆ.           ಸಿದ್ದರಾಮಯ್ಯ ಮುಖ್ಯ ಮಂತ್ರಿ ಆದಾಗಿನಿಂದಲೇ ಅಲ್ಪ ಸಂಖ್ಯಾತರ ಶುಕ್ರದೆಸೆ ಪ್ರಾರಂಭವಾಗಿದೆ. ಅವರಿಂದ ಈ ಘೋಷಣೆಗಳು ನಿರೀಕ್ಷಿತವೇ ಆಗಿತ್ತು, ಜನರ ಕಲ್ಯಾಣ ಮಾಡಲು, ರಾಜ್ಯದ ಅಭಿವೃದ್ದಿ ಮಾಡಲು ಅನುದಾನದ ಕೊರತೆ ಇರುವ ಸಿದ್ದರಾಮಯ್ಯ ಅವರಿಗೆ ಮುಂದಿನ ಕಾಂಗ್ರೆಸ್‌ ಓಟ್‌ ಬ್ಯಾಂಕ್‌ ಗಟ್ಟಿಗೋಳಿಸಲು  ಒಂದು ವರ್ಗದ ಓಲೈಕೆ […]

Continue Reading

ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ

ವಿರಾಜಪೇಟೆ,ಮಾ.07: ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಇಂದು ಮಂಡಿಸಿದ ದಾಖಲೆಯ 16ನೇ ಬಜೆಟ್, ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಯನ್ನು ಮತ್ತಷ್ಟು ಪುಷ್ಟಿಕರಿಸುವುದರೊಂದಿಗೆ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ, ರೈತ ಕೇಂದ್ರೀಕೃತ, ಗ್ರಾಮೀಣಾಭಿವೃದ್ಧಿ, ನಾಗರಾಭಿವೃದ್ಧಿ ಹಾಗೂ ಮಾನವ-ಪ್ರಾಣಿ ಸಂಘರ್ಷ ನಿವಾರಣೆಗೆ ವಿಶೇಷ ಒತ್ತು ನೀಡಿರುವುದು ಮಾನ್ಯ ಮುಖ್ಯಮಂತ್ರಿಗಳ ಸಾಮಾಜಿಕ ಬದ್ಧತೆ, ಆರ್ಥಿಕ ಕ್ಷೇತ್ರದಲ್ಲಿನ ವಿಶೇಷ ಅನುಭವ ಹಾಗೂ ಆಡಳಿತದಲ್ಲಿನ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿ ಎಂದು ಕಾಂಗ್ರೆಸ್‌ ರಾಜ್ಯ ವಕ್ತಾರ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರೂ ಆಗಿರುವ ಮೇರಿಯಂಡ ಸಂಕೇತ್‌ […]

Continue Reading

ಇದೊಂದು ಬೋಗಸ್‌ ಬಡ್ಜೆಟ್‌ : ತೇಲಪಂಡ ಶಿವಕುಮಾರ್‌ ನಾಣಯ್ಯ

ಮಡಿಕೇರಿ, ಮಾ.07: ಇಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಮಂಡಿಸಿರುವ ಬಡ್ಜೆಟ್‌ ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗಿದ್ದು, ಜನರಿಗೆ ಯಾವುದೇ ನಿರೀಕ್ಷೆಗಳಿರಲಿಲ್ಲ. ಬಡ್ಜೆಟನ್ನು ನೋಡಿದರೆ ಜನತೆಯ ಕಣ್ಣೊರೆಸಲು ಹೇಳಿದ ಕಥೆ ಎನ್ನುವುದು ಸ್ಪಷ್ಟವಾಗಲಿದೆ ಎಂದು ಬಿಜೆಪಿ ಮುಖಂಡ ತೇಲಪಂಡ ಶಿವಕುಮಾರ್‌ ನಾಣಯ್ಯ ಅಭಿಪ್ರಾಯಿಸಿದ್ದಾರೆ.           ಬಿಟ್ಟಿ ಭಾಗ್ಯಗಳಿಂದ ಬೊಕ್ಕಸ ಬರಿದಾಗಿ, ಸರ್ಕಾರವೇ ಸಾಲದ ಹೊರೆಯಲ್ಲಿದೆ. ಇನ್ನು ಕಳೆದ ಭಾರಿ  ಗೋಷಿಸಿದ ಯೋಜನೆಗಳೇ ಇನ್ನೂ ಕೂಡ ಕಾರ್ಯಗತವಾಗಿಲ್ಲ. ಹೀಗಿರುವಾಗ ಹೊಸ ಯೋಜನೆಗಳ  ಘೋಷಣೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಅವರು, […]

Continue Reading

ರಾಜ್ಯಕಂಡ ಅತ್ಯುತ್ತಮ ಬಡ್ಜೆಟ್‌ : ತೀತಿರ ಧರ್ಮಜ ಉತ್ತಪ್ಪ

ವಿರಾಜಪೇಟೆ, ಮಾ. 07: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ದಾಖಲೆಯ 16ನೇ ಆಯವ್ಯವನ್ನು ಮಂಡಿಸಿದ್ದು,  ಕಾಂಗ್ರೆಸ್‌ ಜಿಲ್ಲಾಧ್ಯಕ್ಷ, ಕಾರ್ಯಕರ್ತ,  ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ಸಾಮಾನ್ಯ ಪ್ರಜೆಯಾಗಿ ಹರ್ಷಿಸುತ್ತೇನೆ ಎಂದು, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರೂ, ಗ್ಯಾರಂಟಿ ಅನುಸ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರೂ ಆಗಿರುವ ತೀತಿರ ದರ್ಮಜ ಉತ್ತಪ್ಪ ಅವರು ಅಭಿಪ್ರಾಯಿಸಿದ್ದಾರೆ.            ಇಂದು ಸಿದ್ದರಾಮಯ್ಯ ಅವರು ಮಂಡಿಸಿದ ಬಡ್ಜೆಟ್‌ ಸಂಪೂರ್ಣ ಜನಪರವಾಗಿದ್ದು, ಎಲ್ಲಾ ವರ್ಗದ ಜನರನ್ನೂ ಏಕ ಸಮಾನವಾಗಿ ಸಮೀಕರಿಸುವ ಕಾರ್ಯವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಅವರು […]

Continue Reading

ಇದೊಂದು ಖೋತಾ ಬಡ್ಜೆಟ್‌:  ಅಪ್ಪಚ್ಚು ರಂಜನ್‌ ವ್ಯಂಗ್ಯ

ಮಡಿಕೇರಿ, ಮಾ. 07: ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಡ್ಜೆಟ್‌ ಅವರ ಹೆಸರಿಗೆ ಮಾತ್ರ ದಾಖೆಲೇಯಾಗಿದ್ದು, ಒಟ್ಟಾರೆಯಾಗಿ ಇದೊಂದು ಖೋತಾ ಬಡ್ಜೆಟ್‌ ಆಗಿದೆ. ಇದರಿಂದ ಜಿಲ್ಲೆಗೆ ಮಾತ್ರ ಅಲ್ಲ ರಾಜ್ಯ್ಕಕೇ ಬಿಡಿಗಾಸು ಉಪಯೋಗ ಇಲ್ಲ ಎಂದು ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್‌ ಹೇಳಿದ್ದಾರೆ.           ಇಂದು ಮಂಡಿಸಿರುವ ರಾಜ್ಯ ಬಡ್ಚೆಟ್ಟ್‌ ದೂರದೃಷಗಟಿ ಇಲ್ಲದ, ಮತ್ತು ಆರ್ಥಿಕ ಹಿಡಿತ ವಿಲ್ಲದ ಸಾಲದ ಬಡ್ಜೆಟ್‌ ಆಗಿದೆ. ಇದರಿಂದ ರಾಜ್ಯ ಅಭಿವೃದ್ದಿಯ ನಿರೀಕ್ಷೆ  ಮಾಡಲು ಸಾಧ್ಯವಿಲ್ಲ. ಹಿಂದಿನ ಬಿಜೆಪಿ […]

Continue Reading