ಅಖಿಲ ಕೊಡವ ಸಮಾಜದ ಮನವಿ ಪತ್ರದ ವಿರುದ್ಧ ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ

ಮಡಿಕೇರಿ, ಫೆ.12: ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.೭ ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾವನ್ನು ಶಾಂತಿಯುತವಾಗಿ ನಡೆಸಿರುವುದಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಜಾಥಾ ನಡೆದ ನಂತರ ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ೯ ಅಂಶಗಳನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.೨೦ ರಂದು ಅರೆಭಾಷೆ ಗೌಡ ಸಮುದಾಯದವರು ಶಾಂತಿಯುತ ಜಾಥಾ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ […]

Continue Reading

ಅಖಿಲ ಕೊಡವ ಸಮಾಜ ಬರೆದ ಪತ್ರದಲ್ಲಿ ಏನೇನಿದೆ…

 (ಪತ್ರದ ಯತಾ ನಕಲು)  ವಿರಾಜ ಪೇಟೆ, ಫೆ.12: ಇತ್ತೀಚೆಗೆ ಕೊಡವ ಸಂಸ್ಕೃತಿಯನ್ನಾಚರಿಸುವ ಎಲ್ಲಾ ಜನಾಂಗಗಳು ಒಟ್ಟಾಗಿ, ಕುಟ್ಟದಿಂದ ಮಡಿಕೇರಿಗೆ ಬೃಹತ್ ಪಾದಯಾತ್ರೆ ಕೈಗೊಂಡು, 07/2/2025ರಂದು, ಮಡಿಕೇರಿಯಲ್ಲಿ ಸರಿಸುಮಾರು 65000ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ, ಜಿಲ್ಲಾಧಿಕಾರಿಗಳ ಮೂಲಕ ತಮ್ಮ ಸಾಂಸ್ಕೃತಿಕ ಹಾಗೂ ಸಂವಿಧಾನಿಕ ಭದ್ರತೆಗಾಗಿ ಮನವಿ ಪತ್ರ ಸಲ್ಲಿಸಿದರು. ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಸಲ್ಲಿಸಿದ ಈ ಮನವಿ ಪತ್ರದ ಯತಾನಕಲನ್ನು ಇಲ್ಲಿ ಪ್ರಕಟಿಸಲಾಗಿದೆ. ಗೆ, 1. ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ, ಸೌತ್ ಬ್ಲಾಕ್, ನವದೆಹಲಿ […]

Continue Reading

ಕುಪ್ಯಚಾಲೆ ಇಡೋಕ್‌ ಮಾತ್ರ ಎಣ್ಯೆ.., ನಿಷೇದಾಜ್ಞೆ ಅನ್ನನೇ ಇಪ್ಪ.

ವಿರಾಜಪೇಟೆ, ಫೆ.12: ಕಟ್ಟೆಮಾಡ್‌ ಮಾದೇವ ನೆಲೆಲ್‌ ಕುಪ್ಯಚಾಲೆ ಇಟ್ಟಂಡ್‌ ಬಪ್ಪಕಯ್ಯಾಂದ್‌, ತುಘಲಕ್‌ ನೇಮ ಮಾಡಿತಿಂಜ, ಅಲಲಿಯತ ದೇವಸ್ಥಾನ ಸಮಿತಿರ ನಿರ್ಕ್‌ನ ಪೊಳ್ಚಿತ್‌, ಇಂದ್‌ ರಾಜ್ಯ ಉಚ್ಚನ್ಯಾಯಾಲಯ, ಏದೇ ದಾರ್ಮಿಕ, ಸಾಂಸ್ಕೃತಿಕ ಪೊರಪಾಡ್‌ನ ತಡ್ಪನ್ನೆಕಿಲ್ಲೆ ದಾರ್‌ ಬೋಂಡೇಂಗೂ ತಂಗಡ ಸಂಸ್ಕೃತಿರ ಪೊರಪಾಡ್‌ಲ್‌ ದೇವಳಕ್‌ ಪೋಕೋಲೂಂದ್‌  ಎಡೆಲ್‌ ಅಪ್ಪಣೆ ಮಾಡಿತ್.‌ ಈ ವಿಚಾರಕೊತ್ತನೆಗೆ ಉಪ ನೋಂದಣಾಧಿಕಾರಿನ ಪಾರ್ಟಿ ಮಾಡಿತ್‌, ಏರ ವಿಚಾರಣೆನ ಇದೇ ತಿಂಗ 27ನೇ ನಾಳಂಕೆಕ್‌ ಮಿಂಞಕ್‌ ತೆರ್ಕಿತ್.‌           ಆಚೇಂಗಿ ಈ ಮುಪ್ಪಡೆ, ಜಿಲ್ಲಾ ಪೊಲೀಸ್‌ ಇಲಾಖೆರ […]

Continue Reading

ಓಮನ್‌ ದೇಶದಲ್ಲೂ ವಿಜ್ರಂಭಿಸಿದ ಕೊಡವ ಪೊಡಿಯ

ಓಮನ್ ದೇಶದ ಗ್ಲೋಬಲ್ ಅಚೀವರ್ ಅವಾರ್ಡ್ ಕಾರ್ಯಕ್ರಮವನ್ನು, ಕೊಡವತಿ ಪೊಡಿಯದಲ್ಲಿ ನಿರೂಪಣೆ ಮಾಡಿದ, ಮಣವಟ್ಟಿರ ಮೌನಮೊಣ್ಣಪ್ಪ                 ವಿರಾಜಪೇಟೆ, ಫೆ.12: ಇತ್ತೀಚೆಗೆ ದೂರದ ಓಮನ್ ದೆಶದ ರಾಜಧಾನಿ ಮಸ್ಕಟ್‌‌ನಲ್ಲಿ, ವಿಶ್ವವಾಣಿ  ಪತ್ರಿಕೆ, ಮತ್ತು ಕರ್ನಾಟಕ ಸಂಘ – ಓಮನ್‌ನ ಸಹಯೋಗದಲ್ಲಿ ನಡೆದ ವಾರ್ಷಿಕ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ, ಮಣವಟ್ಟಿರ ಮೌನ ಮೊಣ್ಣಪ್ಪ(ತಾಮನೆ: ಆಪಾಡಂಡ) ಅವರು, ಕೊಡವತಿ ಪೊಡಿಯ ಉಟ್ಟು, ನಿರರ್ಗಳ ಕನ್ನಡದಲ್ಲಿ ನಿರೂಪಣೆ ಮಾಡುವ ಮೂಲಕ, ಅಥಿಗಳಿಂದ ಪ್ರಶಂಸೆಯ ಜೊತೆಗೆ ಸನ್ಮಾನ ಪಡೆದರು.      […]

Continue Reading

ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

ಸಾಮಾಜಿಕ ಕಾರ್ಯಕರ್ತ ಚೊಟ್ಟೆಯಂಡ ಸಂಜು ಕಾವೇರಪ್ಪ ಹೂಡಿದ್ದ ದಾವೆ ಪರಿಗಣಿಸಿದ ಉಚ್ಚ ನ್ಯಾಯಾಲಯ ಬೆಂಗಳೂರು, ಫೆ.12: ಕಟ್ಟೆ ಮಾಡ್ ಮಾದೇವ ದೇವಾಲಯಕ್ಕೆ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿ ತೆರಳಲು ಇದ್ದ ತಡೆಯನ್ನು ರಾಜ್ಯ ಉಚ್ಚ ನ್ಯಾಯಾಲಯವು ಮುಕ್ತಗೊಳಿಸಿ ಮಧ್ಯಂತರ ಆದೇಶ ಮಾಡಿದೆ. ದೇವಾಲಯ ಬೈಲಾ ದ ನೆಪವೊಡ್ಡಿ ಯಾವುದೇ ಸಮುದಾಯದ ಸಾಂಪ್ರದಾಯಿಕ ವಸ್ತ್ರ ಧರಿಸಿ ದೇವಾಲಯ ಪ್ರವೇಶಿಸುವಂತೆ ಇಲ್ಲ ಎಂಬ ನಿರಂಕುಶ ನಿಯಮವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಚೊಟ್ಟೆಯಂಡ ಸಂಜು ಕಾವೇರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈ […]

Continue Reading

ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

ಮಡಿಕೇರಿ, ಫೆ. 11:         ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಲ್ಲಿರುವ ವಿವಾಧಿತ ಕಟ್ಟೆಮಾಡ್‌, ಮಾದೇವ ದೇವಾಲಯದ ಪ್ರಕರಣ ಮತ್ತೆ ಜಿಲ್ಲಾಧಿಕಾರಿಗಳ ಅಂಗಳಕ್ಕೆ  ಸೇರಿದೆ.             ಕುಪ್ಯಚಾಲೆಗೆ ಅವಮಾನ ಮಾಡಿ ಸಾಂಪ್ರದಾಯಿಕ ಉಡುಪು ಹಾಕದಂತೆ ಕೈಗೊಂಡಿರುವ ತೀರ್ಮಾನಕ್ಕೆ ಕಟ್ಟೆಮಾಡ್ ದೇವಾಲಯ ಸಮಿತಿ ಬದ್ದವಾಗಿದ್ದು ತಮ್ಮ ನಿರ್ಣಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ.           ತಿಂಗಳುಗಳ ಹಿಂದೆ ಕಟ್ಟೆಮಾಡ್ ಮಾದೇವರ ದೇವಾಲಯದಲ್ಲಿ ಕೊಡವರು ಕುಪ್ಯಚಾಲೆ ಧರಿಸಿ  ವಾರ್ಷಿಕ ಉತ್ಸವಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಕೊಡವ […]

Continue Reading

ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ

ಮಡಿಕೇರಿ, ಫೆ.11: ಕಛೇರಿಯಲ್ಲಿ ನಡೆಯಲಿದ್ದ ಸಭೆಗೆ ಆಗಮಿಸಿ ಆಸೀನರಾಗುವಾಗ,  ಕೊಡಗು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಧರಮೂರ್ತಿ (59) ಅವರು ಇಂದು ಬೆಳಿಗ್ಗೆ 11.30 ರ ಸಮಯದಲ್ಲಿ ಇಲಾಖೆಯ ಮಡಿಕೇರಿಯಲ್ಲಿರುವ ಕಛೇರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಗೆ ಆಗಮಿಸಿದ ಶ್ರೀಧರಮೂರ್ತಿ ಅವರು ಚೇರ್ ನಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದಾರೆ. ಆದರೆ ಹಠಾತ್ತಾನೆ ಕುಸಿದುಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿರುವ ಶ್ರೀಧರಮೂರ್ತಿ […]

Continue Reading

ಪಾಲಂಗಾಲ ಧವಸ ಭಂಡಾರದ ನೂತನ ಅಧ್ಯಕ್ಷರಾಗಿ, ಕೋಡೀರ  ಪ್ರವೀಣ್ ಚಂಗಪ್ಪ

  ಪಾಲಂಗಾಲ, ಫೆ.11: (ಕರಿನೆರವಂಡ ಡ್ಯಾನಿ ಕುಶಾಲಪ್ಪ)  ನಂ 125  ಪಾಲಂಗಾಲ ವಿವಿಧೋದ್ದೇಶ ಸಹಕಾರ ಧವಸ ಭಂಡಾರದ ಮುಂದಿನ 5 ವರ್ಷಗಳ  ಅವಧಿಗೆ, ದಿನಾಂಕ 10/2/25ರಂದು ನಡೆದ ಆಡಳಿತ ಮಂಡಳಿ  ಚುನಾವಣೆಯಲ್ಲಿ, ಅಧ್ಯಕ್ಷರಾಗಿ ಕೋಡೀರ ಪ್ರವೀಣ್ ಚಂಗಪ್ಪ, ಉಪಾಧ್ಯಕ್ಷರಾಗಿ ಚಾತಂಡ ಗಿರೀಶ್ ಸೋಮಯ್ಯ  ಹಾಗೂ ನಿರ್ದೇಶಕರುಗಳಾಗಿ,  ಕರಿನೆರವಂಡ ಎನ್ ಅಯ್ಯಪ್ಪ(ಮಿಟ್ಟು), ನಡಿಕೇರಿಯಂಡ ಎಸ್. ಮಹೇಶ್, ಮೇಚೂರ ಮಂದಪ್ಪ(ರಾಜು), ನಡಿಕೇರಿಯಂಡ ಮಣಿ ಬೋಪಯ್ಯ, ಕರಿನೆರವಂಡ ಹರೀಶ್ ಮೇದಪ್ಪ, ಕರಿನೆರವಂಡ ಅಚ್ಚಮ್ಮ ಕಸ್ತೂರಿ, ಪಾಲೇಯಂಡ ಸರು ಉತ್ತಪ್ಪ ಹಾಗು ಪಾಲೇಯಂಡ […]

Continue Reading

ಸೂರ್ಲಬ್ಬಿ ಶ್ರೀ ಸುಬ್ರಯ್ಯ, ವನಮೂರ್ತಿರ ಕಾಲತ ನಮ್ಮೆ

ಸೂರ್ಲಬ್ಬಿ, ಫೆ, 10: ಸೂರ್ಲಬ್ಬಿ ನಾಡ್‌ರ ತಲೆಂದೇವ, ಅನ್ನದಾತ ಸುಬ್ಬಪ್ಪಂದ್‌ ಕೇಳಿ ಪೋಯಿತುಳ್ಳ, ಆದಿ ಕುಕ್ಕೇಂಜ ದಂಡನೇ ಸ್ಥಾನನೆಲೆಕೊಂಡ ಸೂರ್ಲಬ್ಬಿ ನಾಡ್‌ರ ಸುಬ್ರಯ್ಯಂಡ ಕಾಲತ ನಮ್ಮೆ ಕುಂಬ್ಯಾರ್‌ 01 ಪಿಂಞ 02 (ಫೆಬ್ರವರಿ 13 ಪಿಂಞ 14)ನೇ ಬ್ಯಾಳಾಚೆ ಪಿಂಞ ಬೊಳ್ಯಾಚೆ ಪಿಂಞ ಸುಬ್ರಯ್ಯಂಡ ತಮ್ಮನಾಯಿತ್‌ ನೆಲೆನಿಂದಿತುಳ್ಳ, ಬಯಂದದನ್ನ ತಪ್ಪ, ಹೂವತಪ್ಪ, ವನಮೂರ್ತೀಂದ್‌ ಕೇಳಿಪೋಯಿತುಳ್ಳ ಮಂಜುನಾಥ ಮಹಾಸ್ವಾಮಿರ ಕಾಲತ ಮಡೆ ಕುಂಬ್ಯಾರ್‌ 03(ಫೆಬ್ರವರಿ 15)ನೇ ಚೆನಿಯಾಚೆ ನಡ್ಪ. ಇಕ್ಕಾಕಲೇ ನಮ್ಮೆಕೊತ್ತನ್ನಕೆ ಆಯಿಮೆ ಕೊಯಿಮೆ ನಡ್ಂದಂಡ್‌ ಉಂಡ್.‌  ಆ […]

Continue Reading

ಅಪ್ಪನ ಕನಸಿನ ಹಿಂದೆ ಹೋದ ಮಗಳ, ಬಹುಮುಖ ಸಾಧನೆಯ ಹಾದಿ… ಈಕೆ ಅಳಿವಿನಂಚಿನಲ್ಲಿರುವ ಜನಾಂಗವೊಂದರ ಆದ್ಯ ಸಾಧಕಿ…

ಒಂದು ಕಾಲದಲ್ಲಿ ಕೊಡಗು ತನ್ನದೇ ಕಾರ್ಯ ವ್ಯಾಪ್ತಿಯನ್ನ ಹೊಂದಿದ್ದ ವಿಶಾಲ  ಕ್ರೋಢ ದೇಶ, ಅಂದಿನಿಂದ ಇಂದಿನವರೆಗೂ ಜನಸಂಖ್ಯೆಯಲ್ಲಿ, ಬೌಗೋಳಿಕ ದಾಖಲೆಗಳಲ್ಲಿ ಏರಿಳಿತವನ್ನು ಕಂಡರೂ, ತನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯನ್ನು ಕಳೆದುಕೊಳ್ಳಲೇ ಇಲ್ಲ. ಇಂದಿಗೂ ಕೂಡ ಇಡೀ ವಿಶ್ವದ ಇತರ ಎಲ್ಲಾ ಪ್ರದೇಶ ಮತ್ತು ಸಂಸ್ಕೃತಿಯನ್ನು ಒಟ್ಟು ಗೂಡಿಸಿದರೆ ಕೊಡವ ಸಂಸ್ಕೃತಿ  ಮೇರಿನಲ್ಲಿ ಎದ್ದು ನಿಲ್ಲಬಲ್ಲದು. ಈ ಸಂಸ್ಕೃತಿಯನ್ನ ಕಾಪಾಡಿ ಬೆಳೆಸಲು ನಾನಾ ಪಂಗಡ, ಪರಿಸರ, ಜನಾಂಗಗಳ ಕೊಡುಗೆಯೂ ಅಪಾರವಾದದ್ದು. ಹೀಗೆ ಕೊಡವ ಸಂಸ್ಕೃತಿಯ ಆಚರಣೆಯಲ್ಲಿ ತನ್ನನ್ನ […]

Continue Reading