Site icon nadubadenews.com

ಕುಪ್ಯಚಾಲೆ ಇಡೋಕ್‌ ಮಾತ್ರ ಎಣ್ಯೆ.., ನಿಷೇದಾಜ್ಞೆ ಅನ್ನನೇ ಇಪ್ಪ.

ಕುಪ್ಯಚಾಲೆ ಇಡೋಕ್‌ ಮಾತ್ರ ಎಣ್ಯೆ.., ನಿಷೇದಾಜ್ಞೆ ಅನ್ನನೇ ಇಪ್ಪ.
Spread the love
ಕುಪ್ಯಚಾಲೆ ಇಡೋಕ್‌ ಮಾತ್ರ ಎಣ್ಯೆ.., ನಿಷೇದಾಜ್ಞೆ ಅನ್ನನೇ ಇಪ್ಪ.

ವಿರಾಜಪೇಟೆ, ಫೆ.12: ಕಟ್ಟೆಮಾಡ್‌ ಮಾದೇವ ನೆಲೆಲ್‌ ಕುಪ್ಯಚಾಲೆ ಇಟ್ಟಂಡ್‌ ಬಪ್ಪಕಯ್ಯಾಂದ್‌, ತುಘಲಕ್‌ ನೇಮ ಮಾಡಿತಿಂಜ, ಅಲಲಿಯತ ದೇವಸ್ಥಾನ ಸಮಿತಿರ ನಿರ್ಕ್‌ನ ಪೊಳ್ಚಿತ್‌, ಇಂದ್‌ ರಾಜ್ಯ ಉಚ್ಚನ್ಯಾಯಾಲಯ, ಏದೇ ದಾರ್ಮಿಕ, ಸಾಂಸ್ಕೃತಿಕ ಪೊರಪಾಡ್‌ನ ತಡ್ಪನ್ನೆಕಿಲ್ಲೆ ದಾರ್‌ ಬೋಂಡೇಂಗೂ ತಂಗಡ ಸಂಸ್ಕೃತಿರ ಪೊರಪಾಡ್‌ಲ್‌ ದೇವಳಕ್‌ ಪೋಕೋಲೂಂದ್‌  ಎಡೆಲ್‌ ಅಪ್ಪಣೆ ಮಾಡಿತ್.‌ ಈ ವಿಚಾರಕೊತ್ತನೆಗೆ ಉಪ ನೋಂದಣಾಧಿಕಾರಿನ ಪಾರ್ಟಿ ಮಾಡಿತ್‌, ಏರ ವಿಚಾರಣೆನ ಇದೇ ತಿಂಗ 27ನೇ ನಾಳಂಕೆಕ್‌ ಮಿಂಞಕ್‌ ತೆರ್ಕಿತ್.‌

          ಆಚೇಂಗಿ ಈ ಮುಪ್ಪಡೆ, ಜಿಲ್ಲಾ ಪೊಲೀಸ್‌ ಇಲಾಖೆರ ಬೋಡಿಕೆಕೊತ್ತನ್ನಕೆ, ಉಪ ವಿಭಾಗಧೀಕಾರಿ ಪಿಂಞ ಉಪ ವಿಭಾಗೀಯ ದಂಡಾಧಿಕಾರಿಯೂ ಆಯಿತುಳ್ಳ ವಿನಾಯಕ್‌ ಕರ್ಬರಿ ನರವಡೆ ಅವು, ಬಪ್ಪ ತಿಂಗ ಮಾರ್ಚ್‌ 13ನೇ ಪೊಲಾಕ 10ಘಂಟೆಕೆತ್ತನೆ ಕಟ್ಟೆಮಾಡ್‌ ಮಾದೇವ ತಿರಿಕೆರ 200ಮಿ. ದೂರಕೆತ್ತನೆ ಅಂಜಿ ಜನತ್‌ರ ಮೀದ ಬಪ್ಪದಾಡ್‌, ಗುಂಪು ಕೂಡೋದಾಡ್, ಆಯಿಮೆ ಕೊಯಿಮೆ ನಡ್ತೋದಾಡ್ ಮಾಡೋಕಯ್ಯಾಂದ್‌ ಕಲಂ 163(2)ನೇ ನೇಮ ಪೋಲೆ ಮಾಡಿತುಳ್ಳ ಆದೇಶ ಅನ್ನನೇ ಇಪ್ಪ. ಸದ್ಯಕ್‌ ಇದತಿಂಜ ಏದೇ ಬದಲಾವಣೆ ಆಯಿತಿಲ್ಲೆ. ಮಿಂಞಕ್‌ ಉಪವಿಭಾಗಧಿಕಾರಿರ ಆದೇಶ ಬಪ್ಪಲ್ಲಿಕೆತ್ತನೆ ಇದೇ ನೇಮ ಇಪ್ಪ. ಪುರ್‌ಡ್‌ಲ್‌ ದೇವಳ ಅಂಜಿ ಕಿ.ಮಿ. ಸುತ್ತಮುತ್ತ ಏರ ಕಣಕ್‌ಲ್‌ ಪೋಪ ಪ್ರಯತ್ನ ಮಾಡ್‌ನಕ ಅದ್‌ ಕಾನೂನರ ವಿರುದ್ದತ ನಡೆ ಆಪ.

Exit mobile version