ನಾಳೆ ಮೈಸೂರಿನಲ್ಲಿ ಐತಿಚಂಡ ರಮೇಶ್‌ ಉತ್ತಪ್ಪ ಅವರ 3 ಕೃತಿಳ ಲೋಕಾರ್ಪಣೆ

ಬೆಂಗಳೂರ್‌, ಜು.24;(nadubadenews): ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪ ಅವರು ಮೈಸೂರಿನ ಗಲ್ಲಿಗಳು ಹಾಗೂ ವೃತ್ತಗಳ ಇತಿಹಾಸದ ಕುರಿತು ಬರೆದ ಎರಡು ಪುಸ್ತಕ, ವೀರ ಸೇನಾನಿಗಳ ಸಾಸಹಗಾಥೆಯನ್ನು ಒಳಗೊಂಡ ಮತ್ತೊಂದು ಕೃತಿ ಸೇರಿದಂತೆ ಒಟ್ಟು ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಜುಲೈ 25 ರಂದು ನಗರದಲ್ಲಿ ನಡೆಯಲಿದೆ. ಮೈಸೂರಿನ ಗಲ್ಲಿ ಗಲ್ಲಿಗೂ ಒಂದೊಂದು ಕಥೆ ಇದೆ. ಇಲ್ಲಿನ ರಸ್ತೆಗಳು ಕೇವಲ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲ. ಅವುಗಳ ಹಿಂದೆ ಬಹುದೊಡ್ಡ ಇತಿಹಾಸ, ತ್ಯಾಗ, ಬಲಿದಾನ, ಸಾಧನೆ, ಆದರ್ಶ ಇದೆ. ಪ್ರತಿಯೊಂದಕ್ಕೆ […]

Continue Reading

ಬೆಂಗಳೂರ್‌ ಕೊಡವ ಸಮಾಜ ಚುನಾವಣೆ; ಒತ್ತೆ ಪೈಪೋಟಿಲ್ ಸರ್ಕಂಡ ಸೋಮಯ್ಯ

ಬೆಂಗಳೂರ್‌, ಜು.24;(nadubadenews) : ಬಪ್ಪ ಸೆಪ್ಟೆಂಬರ್‌ಲ್‌ ನಡ್ಪ  ಬೆಂಗಳೂರ್‌ ಕೊಡವ ಸಮಾಜ ಆಡಳಿತ ಮಂಡಳಿ ಚುನಾವಣೆಲ್ ಕೂಡ್‌ಕಾರ್ಯಕಾರ (ಜಾಯಿಂಟ್‌ ಸೆಕ್ರೆಟರಿ) ಸ್ಥಾನಕ್‌  ಓರ್‌ ಪೈಪೋಟಿಕಾರನಾಯಿತ್‌, ಸರ್ಕಂಡ ಸೋಮಯ್ಯ ಅವು ಇಳ್ಂಜಿತ್.‌           ಕೈಂಜ  ಸುಮಾರ್‌ ಕಾಲತೊಟ್ಟ್‌ ಸಮಾಜ ಸೇವೆ ಪಿಂಞ  ವ್ಯಪಾರೋದ್ಯಮತೂ ಜನಮನಕ್‌ ಅರಿವುಳ್ಳ ಪಿಂಞ ಸಾಮಾಜಿಕ ಮಾದ್ಯಮತ್‌ ತಾಂಡ ವಾಯ್ಸ್‌ ರೆಕಾರ್ಡ್‌ರ  ತಕ್ಕ್‌ಬಾಕ್‌ಲ್‌  ಜನಾಂಗತ ನೇರ್‌ ನಲ್ಲಾಮೆರ ವಿಚಾರತ್‌, ಅಭಿಪ್ರಾಯ ಎಣ್ಯಂಡ್‌ ಬೆಂಗಳೂರ್‌ ಮಾತ್ರ ಅಲ್ಲತೆ, ಕೊಡವು ಪಿಂಞ ಪೊರ ಊರ್‌, ದೇಶತೂ ಪೆದನೇಡಿತುಳ್ಳ ಇವು, […]

Continue Reading

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ವಿ.ಪೇಟೆ ತಾಲೂಕು ಅಧ್ಯಕ್ಷರಾಗಿ ಮುಕ್ಕಾಟಿರ ಕಾವೇರಮ್ಮ ಆಯ್ಕೆ

ವಿರಾಜಪೇಟೆ, ಜು.22(nadubadenews); ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ವಿರಾಜಪೇಟೆ ತಾಲೂಕು ಅಧ್ಯಕ್ಷರಾಗಿ ಮುಕ್ಕಾಟಿರ ಕಾವೇರಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ಸಂಘಟನೆಯ ಜಿಲ್ಲಾಧ್ಯಕ್ಷ ಚಾಮೆರ ದಿನೇಶ್‌ ಬೆಳ್ಯಪ್ಪ ಅವರ ಉಪಸ್ಥತಿಯಲ್ಲಿ ಇಂದು ನಡೆದ ವಿರಾಜಪೇಟೆ ತಾಲೂಕು ಸಮಿತಿ ಸಭೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ  ವಿಜಯ್‌ ಪೂಜಾರಿ ಅವರು ವಯಕ್ತಿಕ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸದಸ್ಯರಾಗಿ ಮುಂದುವರೆಯಲಿದ್ದಾರೆ. ತಾಲೂಕು ಸಮಿತಿ ಉಪಾಧ್ಯಕ್ಷೃಆಗಿ ಕೆ.ಡಿ.ಹರೀಶ್‌, ನೂತನ ಸದಸ್ಯರಾಗಿ ಗೋಪಮ್ಮ ಅವರನ್ನು ಆಯ್ಕೆ ಮಾಡಲಾಯಿತು.  ಸಭೆಯಲ್ಲಿ ಸಂಘಟನೆಯ ಜಿಲ್ಲಾ  ಕಾರ್ಯದರ್ಶಿ ಕರನೆರವಂಡ […]

Continue Reading

ಅರೆಭಾಷೆ ಗೌಡ ಜನಾಂಗಕ್ಕೆ ಅನುಕೂಲ ಮಾಡಿದ್ದು  ಕಾಂಗ್ರೆಸ್‌ ಮಾತ್ರ; ಸೂರ್ತಲೆ ಸೋಮಣ್ಣ ಅಭಿಮತ

ಬೆಂಗಳೂರು,ಜು.22(nadubawenews); ಇಲ್ಲಿಯತನಕ ಅರೆ ಭಾಷೆ ಗೌಡ ಸಮಾಜಕ್ಕೆ ಕಾಂಗ್ರೆಸ್ ಪಕ್ಷವೇ ಅನುಕೂಲ ಮಾಡಿದೆ ಅರೆಭಾಷೆಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣ ಹೇಳಿದ್ದಾರೆ.   ಇಂದು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ   ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರನ್ನು ಅವರ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ,  ಇತ್ತೀಚೆಗೆ ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮಾನ್ಯ ಶಾಸಕರು ₹ 1 ಕೋಟಿ ಅನುದಾನ ಮಂಜೂರು ಭರವಸೆ ನೀಡಿರುವುದಕ್ಕೆ ಧನ್ಯವಾದ ಅರ್ಪಿಸಿದ ಬಳಿಕ ಮಾತನಾಡಿದ ಅವರು, […]

Continue Reading

ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗೆ ಅರ್ಜಿ ಆಹ್ವಾನ

ಮಡಿಕೇರಿ ಜು.22(nadubadenews):-ಸರ್ಕಾರದ ಅಧೀನ ಕಾರ್ಯದರ್ಶಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆದೇಶದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೌಶಲ್ಯಾಭಿವೃದ್ಧಿ ಸರ್ಕಾರ ಅಧೀನ ಕಾರ್ಯದರ್ಶಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರು ಬೀದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ 2014 ಮತ್ತು ಕರ್ನಾಟಕ ಬೀದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ನಿಯಮ 2019 ರಲ್ಲಿ ತಿಳಿಸಿರುವಂತೆ ‘ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿ’ ರಚನೆ ಮಾಡುವಂತೆ ಆದೇಶ […]

Continue Reading

ಕಾವೇರಮ್ಮೆನ ತೊತ್ತಿತ್ ಪೈಪೋಟಿಕ್ ಇಳ್ಂಜ ಬಾಳೆಯಡ ಕರುಣ್ ಕಾಳಪ್ಪ, ಕೂಟ್‌‌ಕಾರ…

ಬೆಂಗಳೂರ್:ಜು.22:(nadubadenews): ಬೆಂಗಳೂರ್ ಕೊಡವ ಸಮಾಜ ಮಿಂಞತ ಆಡಳಿತ ಮಂಡಳಿರ ಪೈಪೋಟಿ ಬಪ್ಪ ಸೆಪ್ಟಂಬರ್‌‌ಲ್ ನಡ್ಪದುಂಡ್.  ಈಂಗಾಯಿತ್ ಇಕ್ಕಾಕಲೆ ಪೈಪೋಟಿಕ್ ಇಳ್ಂಜಿತುಳ್ಳ ಬಾಳೆಯಡ ಕರುಣ್ ಕಾಳಪ್ಪ, ಅಲ್ಲಪ್ಪಿರ ಪೂವಪ್ಪ ಕೂಟ್‌‌ಕಾರ, ಕೊಡವಡ ಕುಲಮಾತೆ, ಆದಿಕಾವೇರಮ್ಮೆರ, ತಲೆ ಕಾವೇರಿ ಕುಂಡಿಕೆರ ಮಿಂಞಲ್ ಕೈಒಡ್ಡಿತ್ ಬೊಡ್ಯಂಡ್, ನಾಡ್‌‌ಕೂ, ದೇಶಕೂ, ಕೊಡವಾಮೆಕೂ ನೇರ್ ನಲ್ಲದಾಡ್,  ನಲ್ಲಾಮೆ, ನಲ್ಲರಿವು, ನಲ್ಲರಿಕೆಕ್ ಗೆಲು ಆಯಿತ್,  ಕೇಳಿಂಗೀರ್ತಿ ಪೊಲಂದ್ ಬರಡ್ಂದ್ ಬೋಡ್ಯಂಡ್ ಬಂದಿತ್‌,  ಬಾಳೆಯಡ ಕರುಣ್ ಕಾಳಪ್ಪ ಕೂಟ್‌ಕಾರಕ್ ಓಟ್ ಇಡೋಂಡೂಂದ್ ಮಾಜನಳ  ಕೈ ತೊತ್ತ್ ಕೇಟಂಡಿತ್.  […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

ನಾಡ್‌ಲ್ ನಾಳ್- 28 ಕೈಂಜ ವಾರತಿಂಜ… ಕಾರೋಣಕಾರಂಡ ಬಾಯಿಂಜಿ ಬಸಿ ಚೋರೆ ಒಕ್ಕಿಯಂಡೇ ಇಂಜತ್. ನಾನ್ ಮೊರ್‌ಟಂಡ್ ಓಡಿ ಪೋಯಿತ್. ಕೊಡತ್ ಬೆಚ್ಚಿತಿಂಜ ತೀರ್ಥ ಕುಪ್ಪಿ ಎಡ್‌ತಿತ್ ಮುಚ್ಚಳ ತೊರ್‌ಪದು, ಕುಪ್ಪಿನ ಬಲ್‌ಚಂಡ ವಡಿಯ, ಬಲ ವಾಯಿತ್ ಕೇಟತ್ – ”ಇಂವೊ ಎನ್ನನೆ ಚತ್ತಿಯೇ…?” ನಾಕ್ ತಡಿರ ಬೊರ್‌ಚಲ್‌ನುಂಡ್ ಪರೆವಕ್ ನಾವ್ ಬಂದ್‌ಲೆ. “ಇಂವೂ ಎನ್ನನೆ ಚತ್ತಿಯೇ?” ಪುನಃ ಒಮ್ಮ ಅರಂದಂಡ್ ಕೇಟತ್, ವಡಿಯ. ‘ಸೊ… ಸ್ಸೊ… ಸೋಕಾಯಿತ್” ಎಣ್ಣ್‌ನ ನಾನ್ ಓಡಿ ಬಂದಿತ್ ಇದೇ ಕಡಿಕೆಲ್ […]

Continue Reading

ಕೊಡಗು ತುರ್ತು ಸ್ಪಂದನೆಗೆ ಒಂದು ವರ್ಷ

ವಿರಾಜಪೇಟೆ, ಜು.18;(Nadubadenews): ಭಗವಂತ ಎಲ್ಲವನ್ನೂ ಎಲ್ಲರಿಗೂ ಕೊಡಲಾರ, ಕೆಲವರಿಗೆ ಕೊಡುವ ಶಕ್ತಿ ಕೊಟ್ಟರು ಕೊಡುವ ಮನಸ್ಸು ನೀಡಲಾರ. ಹಲವರಿಗೆ ಕೊಡುವ ಮನಸ್ಸಿದ್ದರೂ ಕೊಡುವ ಶಕ್ತಿ ಇರಲಾರದು. ಮತ್ತೆ ಕೆಲವರಿಗೆ ಕೊಡುವ ಶಕ್ತಿ ಇಲ್ಲದಿದ್ದರೂ ಕೊಡಿಸುವ ಮನಸ್ಸು ಮತ್ತು ಶಕ್ತಿಯನ್ನು ಕರುಣಿಸುತ್ತಾನೆ. ಬಹುಷಃ ನಾನೂ ಕೂಡ ಮೂರನೇ ವರ್ಗಕ್ಕೆ ಸೇರತ್ತೇನೆ. ಕೊಡುವ ಶಕ್ತಿ ಇನ್ನೂ ಬರಲಿಲ್ಲ ಆದರೆ, ಬಯಸಿದವರಿಗೆ ಬಯಸಿದನ್ನ ತಲುಪಿಸುವ ಶಕ್ತಿಯನ್ನು ಭಗವಂತ ಕರುಣಿಸಿದ್ದಾನೆ ಇರುವ ಜಾಗವನ್ನು ಹೇಗೆಂದರೆ ಹಾಗೆ ಬಳಸುವ ಬದಲು, ಒಂದು ಉದ್ದೇಶ ಮತ್ತು […]

Continue Reading

ವಿರಾಜಪೇಟೆ ಕೊಡವ ಸಮಾಜ 103ನೇ ಕಾಲತ ಮೋಪು

ವಿರಾಜಪೇಟೆ; ಜು.17(nadubadenews): ವಿರಾಜಪೇಟೆ ಕೊಡವ ಸಮಾಜ 2024-25ನೇ ಕಾಲತ 103ನೇ ಮೋಪುಕೂಟ ನಾಳಂಕೆ 20/07/2025 ನಾರಾಚೆ ಪೋಲಾಕ 10.30 ಗಂಟೆಕ್, ಸಮಾಜ ಬಾಡೆಲ್‌, ವಿರಾಜಪೇಟೆ ಕೊಡವ ಸಮಾಜ ಕೊರವುಕಾರ ಕುಂಬೆರ ಮನುಕುಮಾರ್ ಅಯಿಂಡ ಕೊರವುಕಾರಿಕೆಲ್‌ ನಡ್ಪ. ಸದಸ್ಯ ಬೆಂದುವ ಎಲ್ಲಾರು ಬಂದಿತ್‌, ಮೋಪು ಕೂಟತ್ ಕೂಡಿಯಾಡಿತ್‌, ಸಮಾಜ ಪಿಂಞ ಕೊಡವಾಮೆರ ನೇರ್‌ ನಲ್ಲಾಮೆರ ಅರಿವು ತಿರುವುನ ತಂದಿತ್‌, ಕೊಡವಾಮೆರ ಬೊಳ್ಚೆಲ್‌ ಕೈ ಕೂಟೋಂಡೂಂದ್‌, ವಿರಾಜಪೇಟೆ ಕೊಡವ ಸಮಾಜ ಕಾರ್ಯಕೂಟತ್‌ರ ಪರವಾಯಿತ್, ಖನಪಟ್ಟ ಕಾರ್ಯಕಾರ ಮಾಳೇಟಿರ ಶ್ರೀನಿವಾಸ್ ಅವು […]

Continue Reading