ದಕ್ಷಿಣ ಕೊಡಗಿಗೆ ಹುಲಿಗಳ ಲಗ್ಗೆ, ಅಪಾಯ ಎದುರಾಗುವ ಮುನ್ನ ಕ್ರಮವಾಗಲಿ…

ವಿರಾಜಪೇಟೆ, ಮಾ.03:  ದಕ್ಷಿಣ ಕೊಡಗು ಭಾಗದ ಅರಣ್ಯದಂಚಿನ ಗ್ರಾಮಗಳ, ಅದರಲ್ಲಿಯೂ ನಾಗರಹೊಳೆ ಅರಣ್ಯವಲಯದ ಭಾಗಗಳಲ್ಲಿ,   ಹುಲಿಗಳ ಇರುವಿಕೆಯ ಬಗ್ಗೆ ಬಲ್ಲ ಮತ್ತು ಖಚಿತ ಸುದ್ದಿಯಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು 05 ರಿಂದ 06 ಹೆಬ್ಬುಲಿಗಳು ಸಂಚರಿಸುತ್ತಿರುವ ಬಗ್ಗೆ ಚರ್ಚೆಯಾಗುತ್ತಿದೆ.  ಇದಕ್ಕೆ ಪೂರಕ ಎಂಬಂತೆ ಎರಡು ದಿನದ ಹಿಂದೆ ತಾನೆ ಆ ಭಾಗದಲ್ಲಿ   ಹಸುಗಳನ್ನು ಹುಲಿ ಕೊಂದಿದ್ದು,  ಮತ್ತಷ್ಟು ಪುಷ್ಟಿ ನೀಡುತ್ತಿದೆ. ಒಂದು ವೇಳೆ ಐದಾರು ಹುಲಿಗಳು ಜನ ಜಾನುವಾರುಗಳ ಮೇಲೆ ಧಾಳಿ ಮಾಡಿದರೆ ಪರಿಸ್ಥತಿ ತೀರಾ ಹದಗೆಟ್ಟು, […]

Continue Reading

ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಮರು ಪರಿಶೀಲನೆ : ಶಾಸಕ ಡಾ. ಮಂಥರ್‌ಗೌಡ

ವಿರಾಜಪೇಟೆ, ಮಾ.03:  2018ರ  ಪ್ರಕೃತಿ ವಿಕೋಪ ಸಂತ್ರಸ್ತರ ಮನೆ ಹಂಚಿಕೆಯಲ್ಲಿ ಅನ್ಯಾಯ ಆಗಿರುವ ನೈಜ ಫಲಾನುಭಾವಿಗಳು, ಜಿಲ್ಲಾಡಳಿತಕ್ಕೆ ಕುದ್ದು ಲಿಖಿತ ಮನವಿ ಸಲ್ಲಿಸಿದರೆ, ಕಾನೂನು ವ್ಯಾಪ್ತಿಯಲ್ಲಿ ಮರು ಪರಿಶೀಲನೆ ಮಾಡಲು ಸೂಚಿಸುವುದಾಗಿ ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ ಹೇಳಿದ್ದಾರೆ. 20218ರ ಪ್ರಕೃತಿ ವಿಕೋಪ ಸಂತ್ರಸ್ಥರಿಗೆ ಮನೆ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ. ಹಲವಾರು ನೈಜ ಸಂತ್ರಸ್ಥರನ್ನು ಕೈ ಬಿಟ್ಟು, ಉಳ್ಳವರಿಗೆ ಮತ್ತು ಜನ ಪ್ರತಿನಿಧಿಗಳ ಆಪ್ತರಿಗೆ ಮನೆ  ನೀಡಲಾಗಿದೆ, ಎಂಬ ಆರೋಪ ದಿನೇ ದಿನೇ ಹೆಚ್ಚಾಗುತ್ತಿದ್ದು, ನ್ಯಾಯ […]

Continue Reading

ಕೊಡವ ಆಯಿಮೆಲ್‌ ಕಳ್ಳ್‌ ಅನಿವಾರ್ಯವಾ, ಅವಶ್ಯವಾ….?!!

ಸಂಪಾದಕೀಯ: ಮಾ.02:-  ಕಳ್ಳ್‌ ಕುಡಿಕೊಂಡು ಬಾವಾ…! ಕಳ್ಳೇ ನಂಗಡ ದೇವಾ….! ಎಣ್ಣೋದೋರ್‌ ಪಾಟ್‌ 1980ನೇ ದಶಕತಿಂಜ ಇಂದೆಕೂ ಕೊಡವುಲ್‌ ಭಾರೀ ಸದ್ದ್‌ ಮಾಡ್ಯಂಡುಂಡ್.‌ ಆಚೇಂಗಿ ಈ ಪಾಟ್‌ ಎಳ್ದಿತ್‌  ಪಾಡ್‌ನವು ಮಾತ್ರ ಒಮ್ಮಲೂ ಕಳ್ಳೇ ಕುಡ್ಚಿತಿಲ್ಲೆ ಎಣ್ಣೋದ್‌ ಇಂಞೋರ್‌ ತಮಾಷಿ.           ಆಚೇಂಗಿ ಈ ಕಳ್ಳ್‌ಕೊತ್ತನಕೆ  ಎನ್ನೇಂಗೋರ್‌ ತಕರಾರ್‌, ಸರ್ಕಾರತ ನೇಮ ನಿರ್ಕ್‌ ಬಂದಕ್ಕ, ಕೊಡವಡ ಆಯಿಮೆ ಕೊಯಿಮೆ, ಅದತೂ ಕೊಡವ ಮಂಗಲತ್‌ ಕಳ್ಳ್‌ ಬಳ್ಂಬುವ ವಿಚಾರಕ್‌ ತೋಪರೆ  ಬಂದಕ ಎಂತೂ ಕೊಡಗ್‌ಲ್‌ ಅದೂ ಕೊಡವಡಲ್ಲಿ ಭಾರೀ […]

Continue Reading

ನಾಳೆ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜನಜಾಗೃತಿ

ಮಡಿಕೇರಿ ಮಾ.2:– ಕರ್ನಾಟಕ ರಾಜ್ಯ ಮದ್ಯಪಾನ  ಸಂಯಮ ಮಂಡಳಿ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಇವರ ಸಹಕಾರದಲ್ಲಿ ‘ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ’ ಕುರಿತು ಜನಜಾಗೃತಿ ಕಾರ್ಯಕ್ರಮವು ಮಾರ್ಚ್, 03 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಲಿದೆ.          ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಆರೋಗ್ಯ ಮತ್ತು […]

Continue Reading

ಮಾರ್ಚ್‌ 8ರಂದು ಮಡಿಕೇರಿಯಲ್ಲಿ ಉದ್ಯೋಗಮೇಳ

ಮಡಿಕೇರಿ, ಮಾ:02:- ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಮಾರ್ಚ್, 08 ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಜಿಲ್ಲಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಯಲಿದೆ ಎಂದು ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಪ್ರಕಾಶ್ ಮೀನಾ ಅವರು ತಿಳಿಸಿದ್ದಾರೆ. ಸಂಜೀವಿನಿ ಕೆಎಸ್‍ಆರ್‍ಎಲ್‍ಪಿಎಸ್ನ ಡಿಡಿಯುಜಿಕೆವೈ ಯೋಜನೆಯಡಿ ಉದ್ಯೋಗ ಮೇಳವನ್ನು ಏರ್ಪಡಿಸಲು ತಿಳಿಸಿದ್ದು, ಜಿಲ್ಲೆಯ ಕನಿಷ್ಠ 800 ಅಭ್ಯರ್ಥಿಗಳಿಗೆ ಉದ್ಯೋಗದಾತ ಸಂಸ್ಥೆಗಳ ಮೂಲಕ ಉದ್ಯೋಗವಕಾಶ ಕಲ್ಪಿಸಲಾಗುತ್ತದೆ. ಈ ಉದ್ಯೋಗ ಮೇಳದಲ್ಲಿ […]

Continue Reading

ನಿಯಮದಂತೆ ಮನೆ ಹಂಚಿಕೆಯಾಗಿದೆ: ಎಸಿ ಸ್ಪಷ್ಟನೆ

ವಿರಾಜಪೇಟೆ, ಮಾ.01: ಪ್ರಕೃತಿ ವಿಕೋಪ ಸಂತ್ರಸ್ತರ ಮನೆ ಹಂಚಿಕೆಯಲ್ಲಿ ಯಾವುದೇ ಲೋಪವಾಗಿಲ್ಲ, ಸರ್ಕಾರಿ ನಿಯಮದಂತೆ ಹಂಚಿಕೆ ಮಾಡಿದ್ದೇವೆ ಎಂದು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ್‌ ಕರ್ಬರಿ ನರವಡೆ ಅವರು ಹೇಳಿದ್ದಾರೆ. 2018ರ ಮಳೆಹಾನಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ, ಹಂಚಿಕೆ ಮಾಡಲಾಗಿರುವ ಮನೆಗಳಲ್ಲಿ, ನೈಜ ಸಂತ್ರಸ್ತರನ್ನು ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಉಪ ವಿಭಾಗಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿವರಣೆ ಬಯಸಿದಾಗ,  ಮಾತನಾಡಿದ ಅವರು, ಸರ್ಕಾರದ ನಿಯಮದಂತೆ ಮನೆ ಹಂಚಿಕೆ ಮಾಡಲಾಗಿದ್ದು, 2024ರ […]

Continue Reading

ಕದನೂರ್ ಶ್ರೀ ಭಗವತಿರ  ಚಪ್ಪೆಲೆ ಪುಟ್ಟ್‌ ನಮ್ಮೆ….

ಕದನೂರ್‌, ಮಾ.01: (ಕಾಣತಂಡ ವಿವೇಕ್‌ ಅಯ್ಯಪ್ಪ) ಪೊಮ್ಮಾಲೆ ಕೊಡಗ್’ಲ್ ಚಪ್ಪಲೆ ಪುಟ್ಟ್ ನಮ್ಮೇಂದ್ ಕೇಳಿ ಪೋನ ಕದನೂರ್ ಶ್ರೀ ಭಗವತಿ ದೇವಿರ ನಮ್ಮೆಕ್ ಚಪ್ಪೆಲೆ ಪುಟ್ಟ್‌ ನಮ್ಮೆ ನಾಳೆಂಜ ಮಾರ್ಚ್‌ 07ನೇ ಬೊಳ್ಯಾಚೆಕೆತ್ತನೆ ನಡ್ಪ. ಆ ಪೋಲೆ, ಇದೇ  ಫೆಬ್ರವರಿ 18ನೇ ಕುಂಬ್ಯಾರ್ ಆದ್ಯತ ಚೊವ್ವಾಚೆ  ಒಯಿಪತ್ 4-30 ಗಂಟೆಕ್ ನಮ್ಮೆ ಕೆಟ್ಟ್ ಇಟ್ಟಿತ್‌ . ಕುಂಬ್ಯಾರ್ ದಂಡನೆ ಚೊವ್ವಾಚೆ ಫೆಬ್ರವರಿ 25ನೇ ಒಯಿಪತ್ 5-30 ಗಂಟೆಕ್ ನಮ್ಮೇಲ್ ತೆರೆ ಕೆಟ್ಟುವ ಮಲಿಯಂಗ್ ನೂಲ್ ಇಟ್ಟಿತ್. ಮಾರ್ಚ್ […]

Continue Reading

ನಾಳೆಯಿಂದ  ರಂಜಾನ್ ತಿಂಗಳು ಆರಂಭ

ವಿರಾಜಪೇಟೆ, ಮಾ.01:- ಇಸ್ಲಾಮಿಕ್ ಕ್ಯಾಲೆಂಡರ್‌ ಪ್ರಕಾರ, ಯಾವುದೇ ತಿಂಗಳ ದಿನಾಂಕವನ್ನು ಚಂದ್ರ ದರ್ಶನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ನಿನ್ನೆ ಚಂದ್ರನ ದರ್ಶನವಾಗಿದ್ದು, ಅಲ್ಲಿ ಇಂದಿನಿಂದ ಮಾರ್ಚ್ 1ರಿಂದ ರಂಜಾನ್ ಉಪವಾಸ ಆರಂಭವಾಗಿದೆ. ಅದರಂತೆ ಭಾರತದಲ್ಲಿ ಮಾರ್ಚ್ 2ರಿಂದ ಉಪವಾಸ ಪ್ರಾರಂಭವಾಗುತ್ತವೆ. ಆದರೆ ಕೇರಳ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಇಂದಿನಿಂದಲೇ, ಉಪವಾಸ ಆರಂಬಿಸಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ ಪ್ರಕಾರ, ಯಾವುದೇ ತಿಂಗಳ ದಿನಾಂಕವನ್ನು ಚಂದ್ರನ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಂಜಾನ್ ಆರಂಭಕ್ಕೆ ಚಂದ್ರನ […]

Continue Reading

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಅಕಾಡೆಮಿ ಸಾಲಿನ ಗೌರವ ಪ್ರಶಸ್ತಿ ಪ್ರದಾನ

ಮಡಿಕೇರಿ ಮಾ.01:- ಮಕ್ಕಳಿಗೆ ಅರೆಭಾಷೆ ಜೊತೆಗೆ ನಾಡಿನ ಭಾಷೆ ಕನ್ನಡ ಹಾಗೆಯೇ ಸಂಪನ್ಮೂಲ ಭಾಷೆಯಾದ ಇಂಗ್ಲೀಷ್ ಭಾಷೆ ಕಲಿಸೋಣ. ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕರೆ ನೀಡಿದ್ದಾರೆ.  ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ ಶುಕ್ರವಾರ ನಡೆದ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,‘ಜಾತಿ, ಭಾಷೆ ಮೇಲೆ ಸಂಘರ್ಷ ಮಾಡದೆ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

 ಕೈಂಜ ಸಂಚಿಕೆಂಜ…. ಪೆಮ್ಮುಣಿರ ಬಾಯಿ ಬಡಿ ಕೇಟಿತ್ ವರಿಯಂಡಿಂಜಯಿಂಗಕೆಲ್ಲ ಎಚ್ಚರಾಚಿ. ವರ್‌ಕ್ ತೆಳ್ಂಜ ಮಕ್ಕ ಎದ್ದಿತ್ ಅಳ್‌ತಂಡ್ ಜೋರ್ ಮೊರಡುವಕ್ ಸುರು ಮಾಡ್‌ಚಿ. ಎಲ್ಲಾರು ಬಾಡೆಕ್ ಓಡುವಕ ಎನ್ನತೋ ಒರ್ ಬೊಳ್‌ಪ್‌ರಂಗ್ ಬಾಡೆ ಕಂಡಿಂಜಿ ಕಯ್ಯಾಲೆರತ್ತಟಿ ಪಾಂಜನೆಕೆ ಆಚಿ. ನಾಡ ಕಣ್ಣ್‌ಕ್ ಮಾತ್ರ ಕಂಡನೆಕೆ ಆಯೆ ಕಾಂಬಾಂದೆಣ್ಣುವ ಸಂಶಯತ್ ಒಬ್ಬಂಗೊಬ್ಬೊ ಈ ವಿಷಯ ಎಣ್ಣುವಕ್ ಪೋಯಿಲೆ. ಅಕ್ಕಣೆಕ್ ಪೊರ್‌ಮೆ ಇಂಜ ದಂಡ್ ನಾಯಿಯ ದಾರ್‌ನೋ ತಡ್‌ತ್ ನಿಪ್ಪಚಿಟ್ಟಂಡ್ ಕೊರ್‌ಪನೆಕೆ ಒರ್ ಉಸ್‌ರ್‌ಕ್ ಕೆಟಿ… ಕೆಟಿ… ಕೆಟಿ…ಂದ್ ಕೊರ್‌ತ್‌ರುವಂಜಿ […]

Continue Reading