ದಕ್ಷಿಣ ಕೊಡಗಿಗೆ ಹುಲಿಗಳ ಲಗ್ಗೆ, ಅಪಾಯ ಎದುರಾಗುವ ಮುನ್ನ ಕ್ರಮವಾಗಲಿ…
ವಿರಾಜಪೇಟೆ, ಮಾ.03: ದಕ್ಷಿಣ ಕೊಡಗು ಭಾಗದ ಅರಣ್ಯದಂಚಿನ ಗ್ರಾಮಗಳ, ಅದರಲ್ಲಿಯೂ ನಾಗರಹೊಳೆ ಅರಣ್ಯವಲಯದ ಭಾಗಗಳಲ್ಲಿ, ಹುಲಿಗಳ ಇರುವಿಕೆಯ ಬಗ್ಗೆ ಬಲ್ಲ ಮತ್ತು ಖಚಿತ ಸುದ್ದಿಯಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು 05 ರಿಂದ 06 ಹೆಬ್ಬುಲಿಗಳು ಸಂಚರಿಸುತ್ತಿರುವ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಎರಡು ದಿನದ ಹಿಂದೆ ತಾನೆ ಆ ಭಾಗದಲ್ಲಿ ಹಸುಗಳನ್ನು ಹುಲಿ ಕೊಂದಿದ್ದು, ಮತ್ತಷ್ಟು ಪುಷ್ಟಿ ನೀಡುತ್ತಿದೆ. ಒಂದು ವೇಳೆ ಐದಾರು ಹುಲಿಗಳು ಜನ ಜಾನುವಾರುಗಳ ಮೇಲೆ ಧಾಳಿ ಮಾಡಿದರೆ ಪರಿಸ್ಥತಿ ತೀರಾ ಹದಗೆಟ್ಟು, […]
Continue Reading


