ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ನಾಡ್‌ಲ್ ನಾಳ್; 20 ಕೈಂಜ ವಾರತಿಂಜ…         ಉಂಡಿತ್ ತೇಕ್ ಎಡ್‌ತ ಕೀರಿ ಕ್‌ಣ್ಣ “ಅಣ್ಣಯ್ಯಾ, ನೀಡ ಕೂಪದಿನ ಬಯ್ಯಕೇ ಎಡ್‌ತ ಪೋಪದಾ?” ಕೇಟತ್. ”ಬೈಟೆಕ್ ಅದ್ ಕೋಟ ಪತ್ತಿತ್ ಕೂಳಿ ಕೈ ಇಟ್ಟನೆಕೆ ಇಪ್ಪ, ಬೋಂಡಿಕೆ ಉಂಡ್‌ರ್‌‌ರೇ” ತೆಳಿಚಂಡ್ ಎಣ್ಣ್‌ಚಿ, ಚಿಮ್ಮ.  ಕೀರಿ ಕ್‌ಣ್ಣ ದಂಡನೆ ಬಾರಣೆ ಎಡ್‌‌ತಿತ್ ತೆಳಿಚಂಡ್ ನಿಂದತ್.     “ಕೀರೀ… ನಂಗ ಒಮ್ಮ ಐನ್‌‌ಮನೆರ ಆ ಕೆರೆನ ತೊಕ್ಕಿರಂಡುರಾ?” ಪುರ್‌ಡ್‌ಲ್ ಎಣ್ಣ್‌ಚಿ, ಚಿಮ್ಮ. ”ಆಪಕಾಯಿತಾ ಮಾಂಯೀ ಬರ್‌ತಿತ್ ಬಿತ್ತುವೊ ಎಣ್ಣುವನೆಕೆ ಕಳಿಪಿಯಲ್ಲಣ್ಣಯ್ಯಾ […]

Continue Reading

ಸೂರಿಗಾಗಿ ಬೇಡುವ ಪರಿಸ್ಥಿತಿ, ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ಮಹಾಸಭೆಯಲ್ಲಿ ಬೇಸರ.

ಗೋಣಿಕೊಪ್ಪ, ಏ.11 (ನಡುಬಾಡೆ ನ್ಯೂಸ್):- ತಲಾಂತರದಿಂದ , ಕೊಡಗಿನ ಮಣ್ಣಿನಲ್ಲಿ  ಹುಟ್ಟಿಬೆಳೆದು, ಮೂಲ ಸಂಸ್ಕೃತಿಯೊಂದಿಗೆ ಬಾಳುತ್ತಿರುವ ಕೊಡವ ಭಾಷಿಕ ಮೂಲ ನಿವಾಸಿಗಳು, ನಮ್ಮ ನೆಲದಲ್ಲಿಯೇ ಸಮಾಜದ ಸೂರಿಗಾಗಿ ಅಂಗಾಲಾಚುವ ಪ್ರಸಂಗ ಬಂದಿದೆ ಎಂದು, ಜನಾಂಗ ಪ್ರಮುಖರು ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗೆ ಗೋಣಿಕೊಪ್ಪದ ಸವಿತಾ ಸಮಾಜದಲ್ಲಿ ನಡೆದ ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ, ಉಪಸ್ತಿತರಿದ್ದ 22ಮೂಲನಿವಾಸಿ ಜನಾಂಗ ಪ್ರಮುಖರು ಹಾಗೂ ಸದಸ್ಯರು ಸರ್ಕಾರಗಳ ನಿರ್ಲಕ್ಷತೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು.  ಜನಾಂಗಳ ಶ್ರೇಯೋಭಿವೃದ್ದಿಗಾಗಿ, ವಿವಿಧ ಯೋಜನೆಗಳನ್ನು ರೂಪಿಸಿ […]

Continue Reading

ಮೊಬೈಲ್‌ ಬಿಟ್ಟು ಮೈದಾನಕ್ಕಿಳಿಯಿರಿ, ಮಕ್ಕಳಿಗೆ ಚೆಪ್ಪುಡಿರ ಕಾರ್ಯಪ್ಪ ಕಿವಿಮಾತು

ಬಲ್ಲಮಾವಟಿ ಏ.11 (ನಡುಬಾಡೆ ನ್ಯೂಸ್) :-  ಮಕ್ಕಳು ದಿನದ ಬಹುಪಾಲು ಮೊಬೈಲ್‌ನಲ್ಲಿ ಮುಳುಗುವುದನ್ನು ಬಿಟ್ಟು, ಮೈದಾನದೆಡೆಗೆ ಧಾವಿಸಿಬಂದು, ಆಟ ಓಟಗಳಲ್ಲಿ ಪಾಲ್ಗೊಂಡರೆ ಆರೋಗ್ಯದ ಜೊತೆಗೆ ಮಾನಸಿಕ ಸ್ಥಮಿತವೂ ದ್ವಿಗುಣಗೊಳ್ಳುತ್ತದೆ ಎಂದು ಖ್ಯಾತ ಹಾಕೀ ವೀಕ್ಷಕ ವಿವರಣಗಾರ ಹಾಗೂ ಅಂಕಣಕಾರರಾಗಿರುವ ಚೆಪ್ಪುಡಿರ ಕಾರ್ಯಪ್ಪ ಅವರು ಕಿವಿ ಮಾತು ನುಡಿದರು.       ಬಲ್ಲಮಾವಟಿಯ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಬಲ್ಲಮಾವಟಿಯ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ದಿನಾಂಕ 9-4-03-2025 ರ ಬುಧವಾರದಂದು  ನಡೆದ ಉಚಿತ […]

Continue Reading

ನಾಳೆಯಿಂದ ರಸ್ತೆಯಲ್ಲಿ ದನಗಳ ಕಂಡರೆ ಸೆರೆ : ಪೊಲೀಸ್‌ ಇಲಾಖೆ ಕಡೇ ಎಚ್ಚರಿಕೆ

ಮಡಿಕೇರಿ, ಏ.11:  ನಗರ, ಪಟ್ಟಣ ಪ್ರದೇಶಗಳಲ್ಲಿ ಎಗ್ಗಿಲದಂತೆ ಸುತ್ತಾಡುವ ಬೀಡಾಡಿ ದನಗಳನ್ನು ಕಂಡರೆ ಸೆರೆಹಿಡಿದು ಗೋಶಾಲೆಗೆ ರವಾನಿಸಲಾಗುವುದೆಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.   ಈಗಾಗಲೇ  ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಮಾಹಿತಿ ನೀಡಿದ ಪ್ರಕಾರ, ನಗರದಲ್ಲಿ ಎಲ್ಲೆಂದರಲ್ಲಿ ಓಡಾಡಿ  ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ  ಬೀಡಾಡಿ ದನಗಳನ್ನು  ಮಾಲೀಕರುಗಳು ಕೂಡಲೇ  ತಮ್ಮ ಜಾಗಗಳಲ್ಲಿ  ಕಟ್ಟಿ ಹಾಕಿಕೊಳ್ಳಬೇಕು ಅಥವಾ ತಮ್ಮ  ದನದ ದೊಡ್ಡಿಯಲ್ಲಿ  ಇರಿಸಿಕೊಳ್ಳತಕ್ಕದ್ದು.   ಕೊಡಗು ಜಿಲ್ಲಾ ಪೊಲೀಸ್ ಆದೇಶದ ಪ್ರಕಾರ  ಕ್ರಮಕ್ಕೆ ಇಂದು ಕೊನೆಯ […]

Continue Reading

ಕಾಫಿ ಸೊಸೈಟಿ ಚುನಾವಣೆ ಮುದ್ದಂಡ ದೇವಯ್ಯ ಬಣದ ದಿಗ್ವಿಜಯ

ಮಡಿಕೇರಿ, ಏ.11:-  ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ  ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮುದ್ದಂಡ ದೇವಯ್ಯ ಬಣದ, ಬಿಜೆಪಿ ಬೆಂಬಲಿಗರು ದಿಗ್ವಿಜಯ ಸಾಧಿಸಿದ್ದಾರೆ.           ಇಂದು ನಡೆದ ಮತ ಎಣಿಕೆಯಲ್ಲಿ, ಬಿಜೆಪಿ ಬೆಂಬಲಿತ ಎಲ್ಲಾ 15 ಸದಸ್ಯರು ಜಯ ಸಾದಿಸಿದ್ದು,  ನಿರ್ದೇಶಕರುಗಳಾಗಿ,  ಮುದ್ದಂಡ. ಬಿ. ದೇವಯ್ಯ, ನಾಪಂಡ ರವಿ ಕಾಳಪ್ಪ ಪಳೆಯಂಡರಾಬಿನ್ ದೇವಯ್ಯ, ತಾಕೇರಿ ಪೊನ್ನಪ್ಪ, ಗೌತಮ್ ಗೌಡ  ಮಾಚಿಮಂಡ ಸುವಿನ್ ಗಣಪತಿ, ಬಿ. ಎ. ಹರೀಶ್, ಪಡಿಯಮ್ಮನ […]

Continue Reading

ಪ್ರವಾಸಿಗರಿಂದ ಕಾವೇರಿ ಮಲೀನ, ಕ್ರಮಕ್ಕೆ ಚಂದ್ರಮೋಹನ್‌ ಆಗ್ರಹ..

ಕುಶಾಲನಗರ. ಏ.11:  ಅಲೆಮಾರಿ ಪ್ರವಾಸಿಗರಿಂದ ಕಾವೇರಿ ನದಿಯ ಸ್ವಾಸ್ತ್ಯ ಕೆಡುತಿದ್ದು, ಸಂಬದ್ದಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯ ಸಂಚಾಲಕರಾದ ಎಂ.ಎನ್‌ ಚಂದ್ರಮೋಹನ್‌ ಅವರು ಆಗ್ರಹಿಸಿದ್ದಾರೆ. ಕೊಡಗಿಗೆ ಬರುತ್ತಿರುವ ಅನೇಕ ಪ್ರವಾಸಿಗರಿಗೆ ಕಾವೇರಿ ನದಿಯೇ ಎಲ್ಲಾ. ನದಿಯಲ್ಲೇ ನಿತ್ಯಕರ್ಮಗಳನ್ನು ಮಾಡುವುದು, ನದಿಯಲ್ಲಿಯೇ ತೊಳೆಯುವುತ್ತಾರೆ. ಇದೇ ನೀರನ್ನು ಕಾವೇರಿ ನಾಡಿನ ನಾವು ಕುಡಿಯುಬೇಕು ಎಂದಿರುವ ಅವರು, ಪ್ರತಿದಿನ ಬೆಳಗ್ಗೆ ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಇವು, ನಿತ್ಯ ಕಾಣುತ್ತಿರುವ ದೃಶ್ಯಗಳು. ಬಯಲು ಮುಕ್ತ ಶೌಚ ಪಟ್ಟಣ, […]

Continue Reading

ವೃತ್ತಿಪರ ತರಬೇತಿ ಕೋರ್ಸ್‍ಗಳಲ್ಲಿ ಪರಿಶಿಷ್ಟಪಂಗಡದ ಎಂಜಿನಿಯರಿಂಗ್ ಪದವೀಧರರ ಅರ್ಜಿಆಹ್ವಾನ

ಮಡಿಕೇರಿ ಏ.11:-  2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ (176)ರಲ್ಲಿ ಘೋಷಿಸಿರುವಂತೆ ಸರ್ಕಾರದ ಆದೇಶ ಮತ್ತು ತಿದ್ದುಪಡಿ ಆದೇಶದನ್ವಯ ಐಐಎಸ್‍ಸಿ, ಐಐಟಿ ಮತ್ತು ಎನ್‍ಐಟಿ ಸಂಸ್ಥೆಯ ಮೂಲಕ ಆರ್ಟಿಫೀಸಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಮುಂತಾದ ವೃತ್ತಿಪರ ತರಬೇತಿ ಕೋರ್ಸ್‍ಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ 200 ಎಂಜಿನಿಯರಿಂಗ್ ಪದವೀಧರರಿಗೆ ತರಬೇತಿ ನೀಡುವ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.  ತರಬೇತಿಗೆ ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. (ತರಬೇತಿ ಅವಧಿಯಲ್ಲಿ ರೂ.15 ಸಾವಿರ ಗಳ ಶಿಷ್ಯವೇತನವನ್ನು ನೀಡಲಾಗುವುದು) ನಿಗಧಿತ ಅರ್ಜಿ ನಮೂನೆಯನ್ನು […]

Continue Reading

ಮುಖ್ಯಮಂತ್ರಿಪದಕ ಪಡೆದ ಸಿ.ಕೆ. ರಾಜೇಶ್.

ಮಡಿಕೇರಿ ಏ.11;  ಕೊಡಗು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಹೆಡ್ ಕಾನ್ಸ್ ಟೇಬಲ್ ಸಿ.ಕೆ. ರಾಜೇಶ್ ಅವರಿಗೆ   ಮುಖ್ಯಮಂತ್ರಿ ಪದಕ ಲಭಿಸಿದೆ. 2002 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಇಲಾಖೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು, ಉತ್ತಮ ಸೇವೆಗಾಗಿ ರಾಜೇಶ್  2016ರಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರಶಸ್ತಿ ಪಡೆದಿರುತ್ತಾರೆ. ಜಿಲ್ಲೆ, ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯದ ಹಲವಾರು ಕ್ಲಿಷ್ಟಕರವಾದ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇವರ ಉತ್ತಮವಾದ ಮತ್ತು ದಕ್ಷತೆಯ ಕರ್ತವ್ಯ ನಿರ್ವಹಣೆಗಾಗಿ  ಕರ್ನಾಟಕ […]

Continue Reading

ಕ್ರೀಡಾಶಾಲೆ/ ವಸತಿನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ವಿಶೇಷ ಆಯ್ಕೆ ಶಿಬಿರ

ಮಡಿಕೇರಿ ಏ.10:-  ಪ್ರಸಕ್ತ(2025-26) ಸಾಲಿಗೆ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ  8 ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿಗೆ ಈಗಾಗಲೇ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಅವಕಾಶ ವಂಚಿತರಾದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆಯನ್ನು ಏಪ್ರಿಲ್, 15 ರಂದು ಹಾಕಿ ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣ, ಜಿಮ್ನಾಸ್ಟಿಕ್ಸ್ ತುಮುಕೂರು ಜಿಲ್ಲಾ ಕ್ರೀಡಾಂಗಣದಲ್ಲಿ, ಫುಟ್ಬಾಲ್ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಏಪ್ರಿಲ್, 17 ರಂದು ಅಥ್ಲೆಟಿಕ್ಸ್, ಬಾಸ್ಕೇಟ್ ಬಾಲ್, ವಾಲಿಬಾಲ್ ಮತ್ತು ಕಬಡ್ಡಿ ಉಡುಪಿ ಜಿಲ್ಲಾ […]

Continue Reading

ಕಾವೇರಿ ತೇರ್ಥೋ ದ್ಬವ ಆಗೋದಿಲ್ಲ ಅಂದೇ ಇಲ್ಲ ಎ.ಕೆ. ಸುಬ್ಬಯ್ಯ..!? : ಹಿರಿಯ ಬಿಜೆಪಿ ಮುಖಂಡರೇ ಹೇಳಿದ ಸತ್ಯ

           ನಡುಬಾಡೆ ಸಂಪಾದಕೀಯ, ಏ.10:-      ಅವ್ವ ಕಾವೇರಿಯ ಪವಿತ್ರ ತೇರ್ಥೋದ್ಬವವೇ ಆಗುವುದಿಲ್ಲ ಎಂದು  ಮಾಜೀ ಶಾಸಕರೂ, ರಾಜ್ಯ ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿದ್ದ, ಎ.ಕೆ. ಸುಬ್ಬಯ್ಯ ಹೇಳಿದ್ದರು ಎಂದು ವಿವಾದೊಂದು ಶುರುವಾಗಿತ್ತು, ಆದರೆ ಇದರ ವಾಸ್ತವತೆಯನ್ನುಅಂದಿನ ಸುಬ್ಬಯ್ಯ ಅವರ ಒಡನಾಡಿಗಳು ಸುಬ್ಬಯ್ಯ ಅವರೇ ಮುಂಚೂಣಿಯಲ್ಲಿ ನಿಂತು ಕಟ್ಟಿದ ಭಾರತೀಯ ಜನಸಂಘ, ನಂತರ ಬಾಜಪಾ ಆದಾಗಲೂ ಅದರೊಂದಿಗೇ ಗುರುತಿಸಿಕೊಂಡ ನಾಯಕರು ಹೇಳಿದ ವಾಸ್ತವ ಕಥೆಯನ್ನೊಮ್ಮೆ ನೋಡಿ.  ಕೆಲ  ವರ್ಷಗಳ ಹಿಂದೆ ಭಾರೀ ವಿವಾಧವಾಗಿತ್ತು.  ಆ ನಂತರ ಕಳೆದ […]

Continue Reading