ಪುಸ್ತಕ ಬಿಡುಗಡೆ:-

ಗೋಣಿಕೊಪ್ಪದಲ್ಲಿ ಟಿಪ್ಪು ಸುಲ್ತಾನ್‌ ಪುಸ್ತಕ ಲೋಕಾರ್ಪಣೆ ಗೋಣಿಕೊಪ್ಪ, ಜ.21: ಟಿಪ್ಪು ಸುಲ್ತಾನ್‌ ಆಡಳಿತ ಮತ್ತು ಪರಿಣಾಮಗಳ ಕುರಿತು  ಲೇಖಕ ಡಾ. ವಿಕ್ರಂ ಸಂಪತ್‌ ಬರೆದಿರುವ ಸಂಸೋಧನಾ ಕೃತಿ ಟಿಪ್ಪು ಸುಲ್ತಾನ್‌ ಪುಸ್ತಕವನ್ನು ಗೋಣಿಕೊಪ್ಪದಲ್ಲಿ ಕೊಡಗು ಮೈಸೂರು ಸಂಸದ ಯಧುವೀರ್‌ ಜಯಚಾಮರಾಜ ಒಡೆಯರ್‌ ಅವರು ಬಿಡುಗಡೆ ಮಾಡಿದರು. ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪುಸ್ತಕ ಬಿಡುಗಡೆ ಮಾಡಿದ ಸಂಸದರು ಮತ್ತು ಮೈಸೂರ್‌ ಸಂಸ್ಥಾನದ ಮಹಾರಾಜರೂ ಆಗಿರುವ, ಯಧುವೀರ್‌ ಒಡೆಯರ್‌ ಅವರು, ಟಿಪ್ಪು ಸುಲ್ತನ್‌ ಆಡಳೀದ […]

Continue Reading

ಬೃಹತ್‌ ಪಾದಯಾತ್ರೆ:-

ಕುಟ್ಟದಿಂದ ಮಡಿಕೇರಿಗೆ ಪಾದಯಾತ್ರೆ, ಆರು ದಿಕ್ಕುಗಳಿಂದ ನಗರ ಪ್ರವೇಶ- ಅಖಿಲ ಕೊಡವ ಸಮಾಜ ನೇತೃತ್ವ ವಿವಿಧ ಕೊಡವ ಸಮಾಜ  ಹಾಗೂ ಸಂಘ ಸಂಸ್ಥೆ, ಕೊಡವ ಭಾಷಿಕ ಸಮುದಾಯಗಳ ನಿರ್ಧಾರ        ವಿರಾಜಪೇಟೆ, ಜ.21:  ದೇಶವಾಗಿದ್ದ ಕೊಡಗು, ನಂತರ ರಾಜ್ಯದ ಸ್ಥಾನಮಾನ ಹೊಂದಿ ವಿಶಾಲ ಕರ್ನಾಟಕದೊಂದಿಗೆ ವಿಲೀನವಾಗಿ, ಇಂದು ಒಂದು ಪುಟ್ಟ ಜಿಲ್ಲೆಯಾಗಿ ಉಳಿದಿದೆ.  ಕೊಡಗಿನ ಮೂಲ ನಿವಾಸಿಗಳಾದ ಕೊಡವರು ಹಾಗೂ ಕೊಡವ ಸಂಸ್ಕೃತಿಗೆ ಒಳಪಟ್ಟ ಇತರ ಜನಾಂಗಗಳ ಮೇಲೆ ಕಳೆದ ಹಲವು ದಶಕಗಳಿಂದ  ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ನಿಂದನೆ, […]

Continue Reading

ಮಡಿಕೇರಿ ಡಿ.ವೈ.ಎಸ್ಪಿ ಆಗಿ  ಪೆಮ್ಮಂಡ ಎ. ಸೂರಜ್‌ ಅಧಿಕಾರ ಸ್ವೀಕಾರ

ಮಡಿಕೇರಿ, ಜ.21: ಕೊಡಗು  ಜಿಲ್ಲೆ ಮಡಿಕೇರಿ ಉಪ ವಿಭಾಗದ ಪೊಲೀಸ್‌ ಉಪ ಅಧೀಕ್ಷಕರಾಗಿ ಪಿ. ಎ. ಸೂರಜ್‌ ಅವರು ನಿನ್ನೆ ಅಧಿಕಾರ ಸ್ವೀಕರಿಸಿದರು.             ಇದಕ್ಕೂ ಮೊದಲು ಚಾಮರಜನಗರ ಜಿಲ್ಲಾ ಗುಪ್ತವಾರ್ತೆ(ಇಂಟಲಿಜೆನ್ಸ್)‌ ವಿಭಾಗದಲ್ಲಿ ಉಪ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತಿದ್ದ ಇವರು ಮೂಲತಹ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೋಕಿನವರು.

Continue Reading

ಕಟ್ಟೆಮಾಡ್ ಊರ್‌ ಮಂದಿನಲ್ಲಿ ಊರೊರ್ಮೆ, ಕೊಡವ ಅಕಾಡೆಮಿ, ಸಂಘಟನೆಗಳ ಪ್ರಮುಖರು ಭಾಗಿ…

            ಕಟ್ಟೆಮಾಡ್, ಜ.20: ಮೂರ್ನಾಡು ಸಮೀಪದ ಕಟ್ಟೆಮಾಡ್‌ ಊರ್‌  ಮಂದಿನಲ್ಲಿ, 19/1/25ನೇ  ಭಾನುವಾರದಂದು, ಪುತ್ತರಿ ಊರೊರ್ಮೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಪ್ರತೀ ವರ್ಷಕ್ಕಿಂತ ಈ ಭಾರಿ ಅತೀ ವಿಜ್ರಂಭಣೆ ಮತ್ತು ಸಂಭ್ರಮದಿಂದ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮತ್ತು ಹಲವು ಕೊಡವ ಸಂಘಟನೆಗಳ ಮುಖಂಡರ ಭಾಗಿತ್ವದಲ್ಲಿ ನಡೆದದ್ದು ವಿಷೇಶವಾಗಿತ್ತು.             ಊರ್‌    ತಕ್ಕರಾದ ನಂದೇಟೆರ ಒಕ್ಕ ಮತ್ತು ಮಂದ್‌ ಸಮಿತಿಯ ಅಧ್ಯಕ್ಷರಾದ ಚಂಗಣಮಕ್ಕಡ ವಿನು ಅಪ್ಪಯ್ಯ ಅವರ ಕೊರವುಕಾರಿಕೆಯಲ್ಲಿ ನಡೆದ  ಕಾರ್ಯಕ್ರಮದಲ್ಲಿ,  ಕರ್ನಾಟಕ ಕೊಡವ ಸಾಹಿತ್ಯ […]

Continue Reading

ಮಡಿಕೇರಿಯಲ್ಲಿ ನಡೆದ ಅರೆಭಾಷೆ ಜನಾಂಗದ ಬೃಹತ್‌ ಪ್ರತಿಭಟನೆ.

                ಮಡಿಕೇರಿ, ಜ.20: ಅರೆಭಾಷೆ ಜನಾಂಗದ ವಿವಿಧ ಸಂಘಟನೆಗಳು ಇಂದು ಮಡಿಕೆರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ದ   ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಇಂದು ಬೃಹತ್ ಪ್ರತಿಭಟನಾ ಜಾತ ನಡೆಯಿತು.                 ನಗರದ ಫಿ.ಮಾ. ಕಾರ್ಪ ವೃತ್ತದಿಂದ ಗಾಂಧಿ ಮೈದಾನದವರೆಗೆ, ವಿವಿಧ ಘೋಷಣಾ ಫಲಕ ಹಿಡಿದು, ಮೌನ ಮೆರವಣಿಗೆ ನಡೆಸಿದ ಸಂಘಟನೆಗಳು, ಜಿಲ್ಲೆಯಲ್ಲಿ ಶಾಂತಿ ಕದಡುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು….

Continue Reading

ಈರಳೆವಳಮುಡಿ ಅರ್ಚಕರ ವಸತಿ ಗೃಹ ಉದ್ಘಾಟಿಸಿದ ಶಾಸಕ ಡಾ. ಮಂಥರ್‌ ಗೌಡ

ಚೆಟ್ಟಳ್ಳಿ, ಜ.15: (ಪುತ್ತರಿರ ಕರುಣ್‌ ಕಾಳಯ್ಯ) ಚೆಟ್ಟಳ್ಳಿ ಈರಳೆವಳಮುಡಿ ಗ್ರಾಮ ಪುರಾತನ, ಇತಿಹಾಸ ಪ್ರಸಿದ್ದ ಈರಳೆ ಶ್ರೀ ಭಗವತಿ( ಪೊವ್ವೊದಿ) ದೇವಾಲಯದ ನೂತನವಾಗಿ ನಿರ್ಮಿಸಿದ ಅರ್ಚಕರ ವಸತಿ ಗೃಹದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡರವರು ನೆರವೇರಿಸಿದರು.                 ಮೊದಲಿಗೆ ಈರಳೆ ಶ್ರೀಭಗವತಿ ದೇವಿಗೆ ಸಂಕ್ರಾಂತಿ ಹಬ್ಬದ ವಿಶೇಷ ಪೂಜೆಸಲ್ಲಿಸಲಾಯಿತು. ಶಾಸಕರಾ ಡಾ. ಮಂತರ್ ಗೌಡರವರಿಗೆ ದೇವಾಲಯ‌ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಪೊರಿಮಂಡ ದಿನಮಣಿ ಪೂವಯ್ಯ ಸನ್ಮಾನಿಸಿ ಗೌರವಿಸಿದರು.                 ದೇವಾಲಯದ ಅಭಿವೃದ್ದಿಗೆ […]

Continue Reading

ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಶ್ರೀಮತಿ ಕೂಡಕಂಡಿ  ಓಂಶ್ರೀ ದಯಾನಂದ…

ಪಾಲಂಗಾಲ, ಜ.15: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಪ್ರಶಸ್ತಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ.ವಸಂತ ರವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 20 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದೆ. 2024-25ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿ, 15 ಲೇಖಕಿಯರು  ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಮಂಡಿಸಿದ್ದರು. ಜಿಲ್ಲೆಯ ಹಿರಿಯ […]

Continue Reading

ಕರ್ನಾಟಕ ಕಾರ್ಯನಿರತ ಪತ್ರಕರ್ತಂಗಡ ಸಂಘ ಬಿರ್‌ದ್‌ಕ್‌, ಕಾಯಪಂಡ ಶಶಿ ಸೋಮಯ್ಯ, ಪೇರಿಯಂಡ ಜಯಂತಿ….

ಮಡಿಕೇರಿ, ಜ. 15:   ಕರ್ನಾಟಕ ಕಾರ್ಯನಿರತ ಪತ್ರಕರ್ತಂಗಡ ಸಂಘ KUWJ) ಕಾಲೋದಿ ಕೊಡ್ಪ ಬಿರ್‌ದ್‌ಕ್‌, ಕೊಡವುರ ಪತ್ರಕರ್ತಂಗಳಾನ, ಕಾಯಪಂಡ ಶಶಿ ಸೋಮಯ್ಯ ಪಿಂಞ, ಪೇರಿಯಂಡ ಜಯಂತಿ(ತಾಮನೆ: ಉದಿಯಂಡ) ಅವು ಆಯ್ಕೆ ಆಯಿತ್.‌ ಕಾಯಪಂಡ ಶಶಿ ಸೋಮಯ್ಯ ಅಯಿಂಗಕ್‌, ಕಳಿರ ಸುದ್ದಿಕ್ಕಾಯಿತ್‌,  ಎ. ನೆಟ್ಟಕಲಪ್ಪ ಬಿರ್‌ದ್‌ ದಕ್ಕ್‌ನಕ, ಯಜಮಾನ್ ಟಿ. ನಾರಾಯಣಪ್ಪ ನೆಪ್ಪುರ ಜಿಲ್ಲಾ ಮಟ್ಟತ, ನಲ್ಲ  ಕೃಷಿ ವರದಿಕ್‌ ಪೇರಿಯಂಡ ಜಯಂತಿ ಅಯಿಂಗಕ್‌ ಬಿರ್‌ದ್‌ ದಕ್ಕಿತ್.‌

Continue Reading

ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ-3,   ಬಡಕಟ್ಟು, ಕ್ಷಾತ್ರ ಪರಂಪರೆಯ ಕೊಡವರು ಮತ್ತು ಮೂಲ ನಿವಾಸಿಗಳ ವಿವರ, ಕುಲದೇವರು, ವೃತ್ತಿ ಸಂಪ್ರದಾಯಗಳ ಸಾರ್ವಜನಿಕ ಹಿತಾಶಕ್ತಿಗಾಗಿ ವಿವರಣೆ – ಕೊ.ಮಾಳೇಟಿರ ಸೀತಮ್ಮ ವಿವೇಕ್

ಬ್ರಾಹ್ಮಣರು ಪೂಜೆ ಮಾಡಿಕೊಂಡು ಯಾರಿಗೆ ತೊಂದರೆ ಕೊಡದೆ ತಮ್ಮ ಪಾಡಿಗೆ ಇದ್ದವರು ಅಂತ ನೀವು ಅಂದುಕೊಂಡಿದ್ದೀರ ಅಂದು ಕೊಳ್ಳುತ್ತೇನೆ. ಆದರೆ ಅವರು ಮಾತಿನಲ್ಲಿ ನಿಸ್ಸೀಮರು ಎಂತಹ ಯುದ್ಧಗಳಿಗೆ ಕಾರಣಕರ್ತರಾಗಿದ್ದರು ಎಂಬುದರ ಚರಿತ್ರೆ ಅರಿವು ಅನೇಕರಿಗೆ ಇದ್ದಂತಿಲ್ಲ. ಪ್ರಾಚೀನ ತಲೆಮಾರುಗಳಿಂದಲೇ ಅಕ್ಷರ ಉದ್ಯೋಗದ ಮೇಲೆ ನೆಲೆ ಕಟ್ಟಿಕೊಂಡವರಿಗೆ ಹಳೇ ದಾಖಲೆಗಳನ್ನು ಕಾಲಮಾನಕ್ಕೆ ತಕ್ಕಂತೆ ಮಾರ್ಪಡಿಸಿ ಹೊಸದನ್ನು ಆ ಜಾಗದಲ್ಲಿ ಇರಿಸಲು ತಿಳಿದಿರಲಿಲ್ಲ ಎಂಬ ಮುಗ್ಧತೆ ಬೇಡ. ಭಗವದ್ಗೀತೆಯೂ ಅಂತಹ ಸಾಕಷ್ಟು ತಿದ್ದುಪಡಿ ಕಂಡಿದೆ ಎಂಬುದರೆಡೆ ಗಮನ ಹರಿಯಲಿ. ಅವರಲ್ಲಿ […]

Continue Reading

ಮಾದಾಪುರ ಶ್ರೀ ಕಾವೇರಿ ಕೊಡವ ಕೂಟತ್‌ರ  ಪುತ್ತರಿ  ಒತ್ತೋರ್ಮೆ

ಮಾದಾಪುರ, ಜ.13: (ತಂಬುಕುತ್ತಿರ ರೇಖಾಸೋಮಯ್ಯ) ಶ್ರೀ ಕಾವೇರಿ ಕೊಡವ ಕೂಟ ಮಾದಾಪುರತ ಆದನೆಲ್‌, ಪುತ್ತರಿ ಒತ್ತೋರ್ಮೆ ಕೂಟ ಅಂದೋಡೆ ನಡ್ಂದತ್‌,  ಸಂಘತ ಕೊರವುಕಾರ ಜಗ್ಗಾರಂಡ ದೇವಯ್ಯ, ಅಯಿಂಗಡ ಆಯಿಮೆಲ್‌, ಪೆರಿಯೈಂಗಳಾನ ತಂಬುಕುತ್ತಿರ ಬಿದ್ದಪ್ಪ ಅವು ಕಾರೋಣಂಗಕ್‌ ಅಕ್ಕಿ ಇಟ್ಟಿತ್‌ ನೇರ್ಚೆ ಕಟ್ಟಿತ್‌, ಕೊಡವಾಮೆರ ಕೋವುಲ್‌ ಒಂದ್‌ ತೊಟ್ಟ್‌ ನೂರಾಲೂ ನಂದಾಯಿ ಕಾಂಗಂಡ್ಂದ್‌ ಬೋಡ್ಯಂಡತ್.‌ ತಕ್ಕ್‌ ಬಾಕ್‌, ಕಳಿ ತೆಳಿ, ಆಟ್‌ ಪಾಟ್‌ ಎಡಮೇಂಗಿತ್‌ ನಡ್ಂದ ಒತ್ತೋರ್ಮೆ ಕೂಟತ್‌, ಕೊಡವ ಮೂಲಕೊತ್ತ ಜಾನಪದೀಯ ಉಮ್ಮತಿರುವೊ ಆಯಿಮೆ ಕೂಡಿಬಂದೈಂಗಕ್‌ ಏರ […]

Continue Reading