ಹೆಣ್ಣು ತ್ಯಾಗದ ಸಂಕೇತ ಕುಶಾಲನಗರ ಜೆಸಿಐ ವತಿಯಿಂದ ಮಹಿಳಾ ದಿನಾಚರಣೆಯಲ್ಲಿ: ತಂಬಂಡ ತೇಜ ದಿನೇಶ್

ಕುಶಾಲನಗರ, ಮಾ.10: ಕುಟುಂಬ ಹಾಗೂ ಸಮಾಜದಲ್ಲಿ ಹೆಣ್ಣು ತ್ಯಾಗದ ಸಂಕೇತ. ಹೆಣ್ಣನ್ನು ಸೌಂದರ್ಯಕ್ಕಿಂತ ಸಾಮರ್ಥ್ಯದ ಮೂಲಕ ಅರ್ಥ ಮಾಡಿಕೊಳ್ಳಬೇಕು. ತಾಯಿಯಿಲ್ಲದೆ ಒಂದು ದಿನವೂ ಮನೆ ಪರಿಪೂರ್ಣವಾಗುವುದಿಲ್ಲ ಎಂದು ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ಅಧ್ಯಕ್ಷೆ ತಂಬಂಡತೇಜ ದಿನೇಶ್ ಹೇಳಿದರು. ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ವತಿಯಿಂದ ಸ್ಥಳೀಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರು ಇಂದು ಸಾಮಾಜಿಕ , ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ […]

Continue Reading

ಹಾಕಿ ಆಡಂಬರಕ್ಕೆ ಸೀಮಿತವಾಗಬಾರದು : ಚೆಪ್ಪುಡಿರ ಕಾರ್ಯಪ್ಪ ವಿಶ್ಲೇಷಣೆ

ಅಂಕಿ ಅಂಶಗಳು27 ಒಲಂಪಿಯನ್ ಹಾಕಿ ಆಟಗಾರರನ್ನು ಕೊಟ್ಟ ರಾಜ್ಯ ಕರ್ನಾಟಕ, ಇದರಲ್ಲಿ 11 ಒಲಂಪಿಯನ್ ಹಾಕಿ ಆಟಗಾರರು ಹಾಗು 69 ಅಂತರಾಷ್ಟ್ರೀಯ ಆಟಗಾರರು, ತೀರ್ಪುಗಾರರು, ತರಬೇತುದಾರನ್ನು ಹಾಗು ಇಬ್ಬರು 1975ನೇ ವಿಶ್ವಕಪ್ ವಿಜೇತ ಹಾಕಿ ಆಟಗಾರರನ್ನು ಕೊಟ್ಟಂತಹ ಪುಟ್ಟ ಜಿಲ್ಲೆ ಕೊಡಗು ಎಂಬುದು ಹೆಮ್ಮೆಯ ವಿಷಯ. ಹಾಕಿ ಇಂಡಿಯಾ ಲೀಗ್ಇತ್ತೀಚೆಗೆ ನಡೆದ ಹಾಕಿ ಇಂಡಿಯಾ ಲೀಗ್ ನಲ್ಲಿ ಕರ್ನಾಟಕದ ಆಟಗಾರರಾದ ಡ್ರ್ಯಾಗನ್ಸ್ ತಮಿಳುನಾಡು ತಂಡದಲ್ಲಿ ಶೇಷೆ ಗೌಡ, ಮೊಹದ್ ರಹೀಲ್.ಎಂ, ಮಜ್ಜಿ ಗಣೇಶ್, ಪೃಥ್ವಿ ಜಿ.ಎಂ, ಆಭರಣ್ […]

Continue Reading

ಕೊಡಗು ವಿವಿ ಉಳಿಸಲು, ಶಾಸಕ ಮಂಥರ್‌ ಗೌಡ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳ ಭೇಟಿ: ಸರ್ಕಾರದ ಸಕರಾತ್ಮಕ ಸ್ಪಂದನೆ.

ಬೆಂಗಳೂರು, ಮಾ.10: ಕೊಡಗು ವಿಶ್ವಾ ವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನ ಮಾಡುವ ನಿರ್ಧಾರವನ್ನು ಕೈಬಿಟ್ಟು, ಕೊಡಗು ವಿವಿಗೆ ಸೂಕ್ತ ಅನುದಾನ ಕಲ್ಪಿಸಿ, ಜಿಲ್ಲೆಯ ಮತ್ತು ನೆರೆ ಜಿಲ್ಲೆಗಳ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೂ ಸೇರಿದಂತೆ ಸರ್ವರಿಗೂ ಸಹಕಾರಿಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು, ಕೊಡಗು ವಿವಿ ಹಿತರಕ್ಷಣಾಬಳಗದ ವತಿಯಿಂದ, ಮಡಿಕೇರಿ ಶಾಸಕರಾದ ಡಾ. ಮಂಥರ್‌ ಗೌಡ ಅವರ ನೇತೃತ್ವದಲ್ಲಿ, ಮಾನ್ಯ ಉಪ ಮುಖ್ಯಮಂತ್ರಿಗಳು ಮತ್ತು ಈ ಸಂಭಂದಿತ ಸಜಿವ ಸಂಪುಟ ಉಪಸಮಿತಿಯ ಅಧ್ಯಕ್ಷರೂ ಆದ  ಡಿ.ಕೆ. ಶಿವಕುಮಾರ್‌ […]

Continue Reading

ಬಹುಭಾಷಾ ಸಾಹಿತ್ಯ ಚೇತನ ಬಿರ್‌ದ್‌ ಪಡ್ಂದ ಉಳುವಂಗಡ ಕಾವೇರಿ ಉದಯ

‌          ಟಿ.ಶೆಟ್ಟಿಗೇರಿ, ಮಾ.09:  ಸಾಹಿತ್ಯ /ಸಾಂಸ್ಕೃತಿಕ ಪ್ರತಿಷ್ಠಾನತ್ಂಜಿ ಪಲಪಾಜೆ ಸಾಹಿತಿ, ಉಳುವಂಗಡ ಕಾವೇರಿ ಉದಯ ಅಯಿಂಗ ಬಹುಭಾಷಾ ಸಾಹಿತ್ಯ ಚೇತನ ಬಿರ್‌ದ್‌ ಪಡ್ಂದಂಡತ್. ಮೈಸೂರ್‌ರ  ಸಾಹಿತ್ಯ /ಸಾಂಸ್ಕೃತಿಕ ಪ್ರತಿಷ್ಠಾನತ ಆದನೆಲ್‌, ಪ್ರತಿಷ್ಠಾನತ ಅಧ್ಯಕ್ಷ ಶ್ರೀಯುತ ಎಂ ಬಿ ಸಂತೋಷ್ ಅಯಿಂಡ 64ನೇ ಪುಟ್ಟ್‌ನಮ್ಮೆರ ಮಾರೀಪತ್ ಮಾರ್ಚ್ 9ನೇ ನಾರಾಚೆ  ಮೈಸೂರಿರ ಐಡಿಯಲ್ ಜಾವಾ ರೋಟರಿ ಬಾಡೆಲ್ ನಡಂದ ಪುಸ್ತಕ ಬುಡ್‌ಗಡೆ, ಕವಿಗೋಷ್ಠಿ ಪಿಂಞ ಪ್ರಶಸ್ತಿ ಬಳ್‌ಂಬೋ ಆಯಿಮೆಲ್‌, ಪಲಪಾಜೆ ಸಾಹಿತಿ,  ಉಳುವಂಗಡ ಕಾವೇರಿ ಉದಯ ಅಯಿಂಗಕ್‌ ಬಹುಭಾಷಾ […]

Continue Reading

    ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾದಿನಾಚರಣೆ.

ಸೋಮವಾರಪೇಟೆ, ಮಾ.09: ಕೊಡಗು  ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬಿಜೆಪಿ ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷರಾದ  ನೆರವಂಡ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯತು.  ಮುಕ್ಯ ಅಥಿತಿಗಾಳಾಗಿ ಮಾಜೀ ಶಾಸಕ ಎಸ್.ಜಿ. ಮೇದಪ್ಪ, ಬಿಜೆಪಿ ಮಂಡಲ ಅದ್ಯಕ್ಷ ಗೌತಮ್, ಸೋಮವಾರಪೇಟೆ ಪ. ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಜಯಂತಿ ಶಿವಕುಮಾರ್ ಅವರುಗಳು ಭಾಗವಹಿಸಿದ್ದ, ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶ್ರೀಮತಿ ಕವಿತಾ ವಿರೂಪಾಕ್ಷ ಮಾತನಾಡಿದರು. ವೇದಿಕೆಯಲ್ಲಿ ಮಡಿಕೇರಿ ನಗರದ ಅಧ್ಯಕ್ಷರಾದ ಶ್ರೀಮತಿ ಸೌಮ್ಯ […]

Continue Reading

ಪೊನ್ನಣ್ಣ ಬಂದವರೆ  ಎಲ್ಲ ಸೇರಿ ಕಳ್ಳರೇ…. : ಕೊಡಗಿನಲ್ಲಿ ಬಿಜೆಪಿ ವರ್ಸಸ್‌ ಪೊನ್ನಣ್ಣ …!???

ವಿರಾಜಪೇಟೆ, ಮಾ.08:    ಕೊಡಗು ರಾಜಕೀಯಕ್ಕೆ ವಿರಾಜಪೇಟೆಯ ಹಾಲಿ ಶಾಸಕರಾಗಿರುವ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಪಾದಾರ್ಪಣೆ ಆದ ನಂತರದಲ್ಲಿ ಸಾಕಷ್ಟು ರಾಜಕೀಯ ಬದಲಾವಣೆಗಳಾಗಿವೆ. ಅದರಲ್ಲೂ 2023ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಯ ಭದ್ರ ಕೋಟೆಯನ್ನು ಛಿದ್ರ ಮಾಡಿ, ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಪಡೆಯುವಲ್ಲಿ ಪೊನ್ನಣ್ಣರ ಪಾತ್ರ ಮಹತ್ತರವಾದದ್ದು. ಆ ನಂತರ ರಾಜ್ಯ ರಾಜಕಾರಣದಲ್ಲಿಯೂ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ಪ್ರಭಾವಶಾಲಿಯಾಗಿ ಬೆಳೆಯುತ್ತಿರುವ ಪೊನ್ನಣರ ನಾಗಾಲೋಟ  ಕೊಡಗು ಬಿಜೆಪಿಗರ ನಿದ್ದೆಗೆಡಿಸಿದಂತಿದೆ.             ಹಾಗಾಗಿ ಕೊಡಗು ಬಿಜೆಪಿ ಏನೇ ಪ್ರತಿಭಟನೆ ಮಾಡಿದರೂ, […]

Continue Reading

ಸಮಾಜ ಸೇವಾ ರಾಜ್ಯ ಪ್ರಶಸ್ತಿಗೆ ಚೆಟ್ರಂಡ ಲೀಲಾ ಮೇದಪ್ಪ

ಸುಂಟಿಕೊಪ್ಪ, ಮಾ.08: ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿಯು  ಸಮಾಜ ಸೇವೆಯಲ್ಲಿ ಉತ್ತಮ ಸೇವೆ ಮಾಡಿರುವವರಿಗೆ ಕೊಡಮಾಡುತ್ತಿರುವ ರಾಜ್ಯ ಪ್ರಶಸ್ತಿಗೆ ಮಾನವೀಯ ಸ್ನೇಹಿತರ ಒಕ್ಕೂಟದ ಸದಸ್ಯೆ ಹಾಗೂ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ನ ನಿರ್ದೇಶಕಿ ಸುಂಟಿಕೊಪ್ಪದ ಚಟ್ರಂಡ ಲೀಲಾ ಮೇದಪ್ಪ ಅವರು ಭಾಜನರಾಗಿದ್ದಾರೆ. ಮಹಿಳಾ ದಿನಾಚರಣೆ ಪ್ರಯುಕ್ತ ಶಿಕಾರಿಪುರದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ ಆಯೋಜಿಸಿರುವ ತೋಟಗಾರಿಕೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಲೀಲಾ […]

Continue Reading

ಕಮಸಾಪ, ಪೊನ್ನಂಪೇಟೆ ತಾಲೂಕು ಘಟಕಕ್ಕೆ ಆಯ್ಕೆ.

ಪೊನ್ನಂಪೇಟೆ, ಮಾ.08:  ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗುಜಿಲ್ಲಾ ಘಟಕದ ಅಡಿಯಲ್ಲಿ ಬರುವ ಪೊನ್ನಂಪೇಟೆ ತಾಲೂಕು ಘಟಕಕ್ಕೆ ಪಧಾದಿಕಾರಿಗಳನ್ನು, ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್‌ ಬೆಳ್ಯಪ್ಪ ಅವರ ನಿರ್ದೇಶನದ ಮೇರಗೆ ಆಯ್ಕೆ ಮಾಡಲಾಗಿದೆ ಎಂದು, ತಾಲೂಕು ಅದ್ಯಕ್ಷೆ ಬೊಟ್ಟಂಗಡ ಸುಮನ್‌ ಸೀತಮ್ಮ ತಿಳಿಸಿದ್ದಾರೆ. ಅದರಂತೆ ಉಪಾಧ್ಯಕ್ಷರಾಗಿ, ಚಂಗುಲಂಡ ಅಜಿತ್ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ನಳಿನಿ ಹೆಚ್.ಆರ್. ಜಿಲಾ ಸಮಿತಿ ಸದಸ್ಯರಾಗಿ  ಮಲ್ಲಂಡ ಶೃತಿಯ ಮುದ್ದಪ್ಪ, ಸದಸ್ಯರುಗಳಾಗಿ, ಕೋಟ್ರಂಗಡ ಸಜಿನಿ ಸೋಮಯ್ಯ, ಅಲಿಮಾ.ಪಿ.ಹೆಚ್., ಕೊಟ್ಟಂಗಡ ವಿದ್ಯಾ ಕಾರ್ಯಪ್ಪ, ನೂರೇರ ಜೀವನ್ […]

Continue Reading

ನಾಳೆ ಮಡಿಕೇರಿಯಲ್ಲಿ ಪೊಲೀಸರ ಓಟ…

ಮಡಿಕೇರಿ ಮಾ.08:- ಮಾದಕ ವ್ಯಸನಮುಕ್ತ ಕೊಡಗು ಜಾಗೃತಿಗಾಗಿ ನಾಳೆ ಮಡಿಕೇರಿಯಲ್ಲಿ ಪೊಲೀಸರ ಓಟ ನಡೆಯಲಿದೆ. ಕೊಡಗು ಜಿಲ್ಲಾ ಪೊಲೀಸ್, ಕರ್ನಾಟಕ ರಾಜ್ಯ ಪೊಲೀಸ್ ರನ್ ವತಿಯಿಂದ ಮಾರ್ಚ್, 09ನೇ ಭಾನುವಾರ ಬೆಳಗ್ಗೆ 8 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಪ್ರಾರಂಭಗೊಂಡು, ಡಿ.ಆರ್.‌ ಪೊಲೀಸ್‌ ಮೈದಾನದವರೆಗೆ, ಡ್ರಗ್ಸ್ ಮುಕ್ತ ಕೊಡಗು ಜಿಲ್ಲೆ ನಿರ್ಮಿಸಲು ಬನ್ನಿ ನಮ್ಮೊಂದಿಗೆ ಹೆಜ್ಜೆ ಹಾಕಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಅವರ […]

Continue Reading

ಕೌಟುಂಬಿಕ ಹಾಕಿ ಹಬ್ಬಕ್ಕೆ 25ನೇ ವರ್ಷದ ಸಂಭ್ರಮ, “2025”ರ ವರೆಗೆ ನಡೆದ ಹಾದಿ…

            1935 ನೇ ಇಸವಿ ಮಾರ್ಚ್ 15 ರಂದು ಪಾಂಡಂಡ ಕುಟ್ಟಪ್ಪ ಅವರು ವಿರಾಜಪೇಟೆಯಲ್ಲಿ ಜನಿಸಿದರು. ಕರಡ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ಇವರ ಧರ್ಮಪತ್ನಿ ಅಮ್ಮಣಿಚಂಡ ಲೀಲಾ ಕುಟ್ಟಪ್ಪ. ಇವರ ಮಗಳು ಸುಮನ್ ಬಿದ್ದಾಟಂಡ  ಪ್ರದೀಪ್ ಅವರನ್ನು, ಇನ್ನೊಬ್ಬಳು ಮಗಳು ಸುಚಿತ ಬಲ್ಲಚಂಡ ಸುಬ್ರಮಣಿ ಅವರನ್ನು ಹಾಗೂ ಅವರ ಮಗ ಬೋಪಣ್ಣ ನುಚ್ಚಿಮಣಿಯಂಡ ಜ್ಯೋತಿ ಅವರನ್ನು ಮದುವೆಯಾದರು.       ಹಾಕಿಯಲ್ಲಿ ಬಹಳಷ್ಟು ಪ್ರೀತಿ ಹೊಂದಿದ್ದ ಇವರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೌಕರಿಗೆ ಸೇರಿದರು. ಅತಿ […]

Continue Reading