ಬಾಳೋ ಪಾಟ್ ದುಡಿ ಕೊಟ್ಟ್ಕೂ ಕೋಲಾಟ್ ಆಡೋಲು
ವಿರಾಜಪೇಟೆ, ಮಾ.13: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅಮ್ಮತ್ತಿಲ್ ನಡ್ತುವ ಕೊಡವ ಬಲ್ಯ ನಮ್ಮೆರ, ಕೋಲಾಟ್ ಪೈಪೋಟಿಲ್ ವಾಲಗ ಅಲ್ಲತೆ, ದುಡಿಕೊಟ್ಟ್ ಪಾಟ್ಕೂ ಆಡೋಲೂಂದ್ ಅಕಾಡೆಮಿ ಕೊರವುಕಾರ ಅಜ್ಜಿನಿಕಂಡ ಮಹೇಶ್ ನಾಚಯ್ಯ ಎಣ್ಣಿತ್. ಈ ಬಲ್ಯ ನಮ್ಮೆಲ್ ಅಕಾಡೆಮಿ ತರಾವರಿ ಪೈಪೋಟಿ ಬೆಚ್ಚಿತ್, ಇದಂಗೊತ್ತ ನೇಮ ನಿರ್ಕ್ನೂ ಮಾಡಿತ್. ಆಚೇಂಗಿ ಆಮಕ್ಕಡ ಕೋಲಾಟ್ ಪೈಪೋಟಿನ ಬರೀ ವಾಲಗತಾಟ್ಕ್ ಮಾತ್ರ ಆಡೋಂಡೂಂದ್ ನಿರ್ಕ್ ಮಾಡಿತಿಂಜತ್. ಕೊಡವುರ ಸುಮಾರ್ ಊರ್ ನಾಡ್ಲ್ ಕೋಲಾಟಕ್, ಮೇದಪರೆ ಇಲ್ಲೇಂಗಿ ವಾಲಗತ್ನ […]
Continue Reading