ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಕಾಂಗ್ರೇಸ್‌  ಪ್ರತಿಭಟನೆ…

    ಮಡಿಕೇರಿ, ಏ.22: ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ,ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಾಮಿಯ ಮಸೀದಿಯಿಂದ ಗಾಂಧಿ ಮೈದಾನದವರೆಗೆ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.      ಜಾಮಿಯ ಮಸೀದಿ, ಚೌಕಿ ವೃತ, ಮೂಲಕ‌ ಗಾಂಧಿ ಮೈದಾನವರೆಗೆ ಪಾದಯಾತ್ರೆ ನಡೆಯಿತು.ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಒತ್ತಾಯ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.       ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ,ಕೊಡಗು […]

Continue Reading

ಇಂದ್ಂಜ ನಾಳೆ, ಮತ್ಯಾಂದ್‌, ಎಡೆನಾಲ್‌ನಾಡ್ ಬೊಳಿಯೂರ್‌ ಪದ್ರಾಳಮ್ಮೆರ ಬೋಡ್‌

ವಿರಾಜಪೇಟೆ, ಏ.22: (ಅರಿವು, ಚೇಂದಂಡ ಶಮ್ಮಿಮಾದಯ್ಯ)  ಎಡೆನಾಲ್‌ ನಾಡ್‌ಕ್‌ ಅಡ್ಂಗ್‌ನ  ಬೊಳ್ಳಾನೆ  ಬೊಳಿಯೂರ್ಂದ್‌ ಕೇಳಿ ಪೋನ, ಚೆಂಬೆಬೊಳಿಯೂರ್‌ರ ಪದ್ರಾಳಮ್ಮೆ ತಾಯಿರ ಬೋಡ್‌ ನಮ್ಮೆ ನಾಳೆ‌ 23 ತೊಟ್ಟ್‌ 25ಕೆತ್ತನೆ ನಡ್ಪ.     ಕಾಲೋದಿರನ್ನಕೆ ಈಯಾಂಡೂ ಬಿಶುರಂದ್‌ ಕಟ್ಟ್‌ ಬುದ್ದಿತುಳ್ಳ ಪದ್ರಾಳಮ್ಮೆಂದೇ ಕೇಳಿ ಪೋಯಿತುಳ್ಳ ಭದ್ರಕಾಳಿರ ನಮ್ಮೆನ ಬೊಳಿಯೂರ್‌ಕಾರ ಪೀಲಿಯಾಟ್‌ರ ಲೆಕ್ಕತ್, ಇಂದ್‌ ಪಟ್ಟಣಿ ಕೈಂಜಿತ್‌, ಬೈಟಾಪಕ ಪಟ್ಟಣಿ ಮಾತಿತ್‌ ಆನದು,   ಬೈಟ್‌ ಪಣಿಕಂಗ ಪದ್ರಾಳಮ್ಮೆರ ತೆರೆ ಕಟ್ಟಿತ್‌, ತಿರಿಕೆಲ್‌ ಮಾಲವಂಡ ಚೋರೆ ಬೋಕಿತ್‌, ಅಲ್ಲಿಂಜ ಬಲಿಬೇಂಗುವ. ನಾಳೆ(23/4/25) […]

Continue Reading

ಏರ್‌ ರೈಫಲ್‌ ಶೂಟಿಂಗ್‌ಲ್‌ ಪೊನ್ನ್‌ ಗೆದ್ದ ಲೆ. ಅಜ್ಜಿನಂಡ ಐಶ್ವರ್ಯ ಮುಂದಾಳ್ತನತ ಕೂಟ್‌ಕಾರ

ಮಡಿಕೇರಿ. ಏ.22: 18ನೇ  ಜನರಲ್ ಜೆಜೆ ಸಿಂಗ್ ಏರ್ ರೈಫಲ್ ಶೂಟಿಂಗ್ ಪೈಪೋಟಿಲ್‌, ಲೆಫ್ಟಿನೆಂಟ್‌  ಅಜ್ಜಿನಂಡ ಐಶ್ವರ್ಯ ಮುಂದಾಳ್‌ತನತ ಕೂಟ್‌ಕಾರ ಪೊನ್ನ್‌ ಗೆದ್ದಿತ್‌ ಕೇಳಿ  ಪಡಂದಿತ್.‌  ಮಾರ್ಕ್‌ಮಾನ್‌ಶಿಪ್‌  ಮೋವ್‌ಲ್‌ ನಡ್ಂದ  ಈ ಪೈಪೋಟಿಲ್‌  ಲೆ. ಅಜ್ಜಿನಂಡ ಐಶ್ವರ್ಯ ಕೂಟ್‌ಕಾರ 10m ಏರ್‌ ಪಿಸ್ತೂಲ್‌ ಪೊಮ್ಮಕ್ಕಡ ಪೈಪೋಟಿಲ್‌ ಕೂಡಿಯಾಡಿತ್‌, ಕೂಟ್‌ ಪೈಪೋಟಿಲ್‌ ಪೊನ್ನ್‌ ಪಿಂಞ ಒತ್ತೆ ಪೈಪೋಟಿಲ್‌ ಬೊಳ್ಳಿ ಗದ್ದಿತ್‌. ಲೆಫ್ಟಿನೆಂಟ್‌  ಅಜ್ಜಿನಂಡ ಐಶ್ವರ್ಯ, ಮಡಿಕೇರಿ ವಾಸಿ ಅಜ್ಜಿನಂಡ ಗಣೇಶ್‌ ಪಿಂಞ ಮೋಂತಿಗಣೇಶ್‌ ದಂತಿಯಡ ಮೋವ.

Continue Reading

ಮುದ್ದಂಡ ಹಾಕಿ ನಮ್ಮೆ ಇಂದಿನ ಮಹಿಳಾ ಪಂದ್ಯಾವಳಿಯ ವಿಜೇತರ ವಿವರ…

ಮಡಿಕೇರಿ ಏ.22: ಮುದ್ದಂಡ ಹಾಕಿ ನಮ್ಮೆ ಮಹಿಳಾ ಪಂದ್ಯಗಳು ಮೈದಾನ 2ರಲ್ಲಿ ನಡೆಯುತಿದ್ದು, ಇಂದಿನ ಪಂದ್ಯದಲ್ಲಿ ಮೊದಲಿಗೆ, ನಾಟೋಳಂಡ ಮತ್ತು ಮುದ್ದಂಡ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ನಾಟೋಳಂಡ ಜಯ ಸಾಧಿಸಿತು. ಮುದ್ದಂಡ ಮಿಶಿಕಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.      ಆದೇಂಗಡ ಮತ್ತು ಬೊಳ್ಳೇರ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಆದೇಂಗಡ ಗೆಲುವು ದಾಖಲಿಸಿತು. ಆದೇಂಗಡ […]

Continue Reading

ಮುದ್ದಂಡ ಹಾಕಿ ನಮ್ಮೆ, ನಾಳೆ ನಡೆಯಲಿರುವ ಮಹಿಳೆಯರ  ಆಟಗಳು…

     ಮಡಿಕೇರಿ, ಏ.22: ಮುದ್ದಂಡ ಹಾಕಿ ನಮ್ಮೆ ಮಹಿಳಾ  5 ಎ ಸೈಡ್‌ ಆಟಗಳು ಮೈದಾನ 2ರಲ್ಲಿ ನಡೆಯುತಿದ್ದು ನಾಳೆಯ ಸೆಣಸಾಟದಲ್ಲಿ ಬೆಳಿಗ್ಗೆ 9 ಗಂಟೆಗೆ ತೀತಿರ ಮತ್ತು ಚೆಯ್ಯಂಡ, 9.30 ಗಂಟೆಗೆ ಚೇನಂಡ ಮತ್ತು ಕಂಬೀರಂಡ, 10 ಗಂಟೆಗೆ ಆದೇಂಗಡ ಮತ್ತು ತೆಕ್ಕಡ, 10.30 ಗಂಟೆಗೆ ಅಚ್ಚಪಂಡ ಮತ್ತು ಕುಟ್ಟಂಡ (ಮಾದಾಪುರ), 11 ಗಂಟೆಗೆ ಚೌರೀರ (ಹೊದವಾಡ) ಮತ್ತು ಮೇವಡ, 11.30 ಗಂಟೆಗೆ ಚೇಂದಿರ ಮತ್ತು ಕುಪ್ಪಂಡ (ಕೈಕೇರಿ) ತಂಡಗಳ ನಡುವೆ ನಡೆಯಲಿದೆ.       ಮಧ್ಯಾಹ್ನ […]

Continue Reading

ಕೊಡವಾಮೆರ ತಗ್‌ರ್ದಿ ಎಂಗಡ ಪೊಮ್ಮಕ್ಕ

  ನಡುಬಾಡೆ, ಏ.22: ಕೊಡವ, ಕೊಡವಾಮೆ ಉಳ್ಂಜಿ ಬೊಳಿವಲ್ಲಿ ಲಗಾಯಿತೊಟ್ಟ್‌ ಇಂದಾಕಣೆಕೂ‌, ಕಾರೋಣಂಜಿ ತೊಟ್ಟ್‌ ಕ್‌ಕ್ಕ್‌ರಂಗತ್ತನೆಯೂ ನೈಪು ಒರ್‌ಪು ಉಂಡ್.‌  ಅದ್‌ ತಕ್ಕ್‌ ಬಾಕ್‌, ಆಯಿಮೆ ಕೊಯಿಮೆ, ಪದ್ದತಿ ಪರಂಪರೆ, ಆಸ್ತಿ ಪಾಸ್ತಿ, ಪಡೆ ಪೋರ್,‌ ಇನ್ನನೇ ಓರೋರ ಕೋವುಲ್‌, ಓರೋರ ನೈಪು ಉಂಡ್.‌ ಕೊಡವಾಮೆರ ಕೋವುಲ್‌ ಆಣ್‌ಪೊಣ್ಣ್‌ ಎಣ್ಣುವ ನಿರ್ಕಿಲ್ಲತೆ ಎಲ್ಲರೂ ಅದದ್‌ ಕೋವುಲ್‌ ನೈಚಿ ನೇಡ್‌ನವೇ… ಪಂಡ್‌ತೊಟ್ಟ್‌ ಇಂದಾಕಣೆಕೂ ಎಂಗಡ ಪೊರಪಾಡ್‌ಲ್‌ ಇವು ಕೊಡವಾಂದ್‌ ಕಂಡರಿವೇಂಗಿ, ಅಲ್ಲಿ ಎಂಗಡ ಪೊಮ್ಮಕ್ಕಡ ಪಾಲ್‌ ಏರ ಪಿಂಞ […]

Continue Reading

ಮುದ್ದಂಡ ಕಪ್ ಹಾಕಿ ನಮ್ಮೆ, ನಾಳೆ ಸೆಣಸಲಿರುವ ಒಕ್ಕ ತಂಡಗಳು…

ಮಡಿಕೇರಿ ಏ. 22: ಮುದ್ದಂಡ ಕಪ್‌ ಹಾಕಿ ನಮ್ಮೆಯ ನಾಳಿನ ಪ್ರೀ ಕ್ವಾರ್ಟರ್‌ ಫೈನಲ್‌ ಆಟದಲ್ಲಿ,  ಬೆಳಿಗ್ಗೆ 9 ಗಂಟೆಗೆ ನೆಲ್ಲಮಕ್ಕಡ ಮತ್ತು ಕೋಳೇರ, 10 ಗಂಟೆಗೆ ಕೂತಂಡ ಮತ್ತು ಅಮ್ಮಣಿಚಂಡ, ಮಧ್ಯಾಹ್ನ 12 ಗಂಟೆಗೆ ನಾಳಿಯಂಡ ಮತ್ತು ಪುದಿಯೊಕ್ಕಡ, 1.30 ಗಂಟೆಗೆ ಕರವಂಡ ಮತ್ತು ಕಾಂಡಂಡ  ಒಕ್ಕ ತಂಡಗಳು ಜಿದ್ದಾಜಿದ್ದಿ ಸೆಣಸಲಿವೆ.

Continue Reading

ಮುದ್ದಂಡ ಕಪ್ ಹಾಕಿನಮ್ಮೆ, ಇಂದಿನ ಪ್ರೀ-ಕ್ವಾರ್ಟರ್‌ ಫೈನಲ್ ವಿಜೇತರ ವಿವರ …

         ಮಡಿಕೇರಿ ಏ.22:   ಮೇಚಿಯಂಡ ಮತ್ತು ಚೇಂದಂಡ 6-0 ಗೋಲುಗಳ ಅಂತರದಲ್ಲಿ ಚೇಂದಂಡ ತಂಡ ಜಯ ಸಾಧಿಸಿತು. ಚೇಂದಂಡ ಪರ ಸುಬ್ಬಿ ಸುಬ್ಬಯ್ಯ 4 ಹಾಗೂ ನಿಖಿನ್ ತಿಮ್ಮಯ್ಯ ಹಾಗೂ ಬಿಪಿನ್ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ಮೇಚಿಯಂಡ ವಿನಿತ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.   ಅಂಜಪರವಂಡ ಮತ್ತು ಚೆಪ್ಪುಡಿರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೆಪ್ಪುಡಿರ ಜಯ ಸಾಧಿಸಿತು. ಚೆಪ್ಪುಡಿರ ಪರ ಚೇತನ್ ಚಿಣ್ಣಪ್ಪ, ವಚನ್ ಚಿಣ್ಣಪ್ಪ, […]

Continue Reading

ಕುಂದತ್‌ ಮೆ 3, 4ಲ್‌  4×4  ಕೂರ್ಗ್‌ ಚಾಲೆಂಜ್‌  ಸಾರೋಟ್‌ ಓಟ್… (ವೆಹಿಕಲ್‌ ರ್ಯಾಲಿ)

ವಿರಾಜಪೇಟೆ, ಏಪ್ರಿಲ್‌ 22:  ಪೊನ್ನಂಪೇಟೆ ಪಕ್ಕತ ಕುಂದತ್‌ ಉಳ್ಳ ರತನ್‌ ಎಸ್ಟೇಟ್‌ಲ್‌, ದಂಡನೇ ಕಾಲತ  4×4 ಕೂರ್ಗ್‌ ಚಾಲೆಂಜೆ ಎಣ್ಣೋ ಪೆದತ್‌ ತರಾವರಿ ಸಾರೋಟ್‌ ಓಟ್‌ (ರ್ಯಾಲಿ)  ಮೇ 3 ಪಿಂಞ 4ಲ್‌ ನಡ್ಪಾಂದ್‌ ಆಯಿಮೆರ ಕೊರುಕಾರ ಪಟ್ರಂಗಡ ಶ್ರೀಮಂತ್‌ ಮುತ್ತಣ್ಣ  ಅರಿಚಿಟ್ಟಿತ್.‌           ಇಡೀ ಆಯಿಮೆಲ್‌  ಎಕ್ಸ್ಪರ್ಟ್‌ ಕ್ಲಾಸ್‌, ಎಕ್ಸ್ಪರ್ಟ್ ಪೆಟ್ರೋಲ್‌ ಕ್ಲಾಸ್‌, SUV ಕ್ಲಾಸ್‌, ಜಿಮ್ನಿ ಕ್ಲಾಸ್‌, ಥಾರ್‌ ಕ್ಲಾಸ್‌,  ಮೋಡಿಫೈಡ್‌ ಪೆಟ್ರೋಲ್‌ ಕ್ಲಾಸ್‌,  ಮೋಡಿಫೈಡ್‌  ಕ್ಲಾಸ್ ಡಿಸೇಲ್‌,  ಮೋಡಿಫೈಡ್‌  ಕ್ಲಾಸ್ ಓಪನ್‌,  ಲೇಡಿಸ್‌ […]

Continue Reading

ಆಧುನಿಕ ತಂತ್ರಜ್ಞಾನವನ್ನು ಬಳಸಿ ಶೀಘ್ರದಲ್ಲಿ ಹುಲಿ  ಕಾರ್ಯಾಚರಣೆ ಪೂರ್ಣಗೊಳಿಸಿ: ಶಾಸಕ ಪೊನ್ನಣ್ಣ ಸೂಚನೆ…

ಪೊನ್ನಂಪೇಟೆ, ಏ.22:  ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮದ, ತೆರಾಲು ಭಾಗದಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯು ಪ್ರಗತಿಯಲ್ಲಿದ್ದು, ಸ್ಥಳಕ್ಕೆ ಭೇಟಿ ನೀಡಿದ ಮಾನ್ಯ ಶಾಸಕರು, ಸೆರೆ ಕಾರ್ಯಚರಣೆಯ ನೇತೃತ್ವ ವಹಿಸಿದ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಬಳಸಿ ಅತ್ಯಂತ ಶೀಘ್ರದಲ್ಲಿ ಈ ಕಾರ್ಯಾಚರಣೆಗೆ ಅಂತ್ಯ ಹಾಡಬೇಕು ಎಂದು , ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ವನ್ಯಜೀವಿ-ಮಾನವ ಸಂಘರ್ಷ ಶಾಶ್ವತವಾಗಿ ತಡೆಗಟ್ಟುವ ಹಿನ್ನೆಲೆಯಲ್ಲಿ ಅತ್ಯಂತ ಗಂಭೀರವಾಗಿ ಕಾರ್ಯಸೂಚಿಗಳನ್ನು ರೂಪಿಸುತ್ತಿರುವ […]

Continue Reading