ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

ಬೆಂಗಳೂರು, ಅ.04: ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ಪ್ರತಿದಿನ ತಲಾ 300 ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗುವುದು. ಆನ್‌ಲೈನ್‌ ಮೂಲಕ ಚಾರಣ ಪಥಗಳ ಟಿಕೆಟ್‌ ಕಾಯ್ದಿರಿಸಲು ಅರಣ್ಯ ವಿಹಾರ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಒಂದು ಚಾರಣ ಪಥಕ್ಕೆ ನಿರ್ದಿಷ್ಟ ದಿನ ಟಿಕೆಟ್‌ ಸಿಗದವರು ಬೇರೆ ಚಾರಣ ಪಥವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ. https://aranyavihaara.karnataka.gov.in/ ವೆಬ್‌ಸೈಟ್‌ ಮೂಲಕ ಈಗ 5 ತಾಣಗಳಿಗೆ ಟಿಕೆಟ್‌ ಕಾಯ್ದಿರಿಸಬಹುದಾಗಿದ್ದು, ಈ ತಿಂಗಳ ಕೊನೆಯೊಳಗೆ […]

Continue Reading

ದಸರ ದಶಮಂಟಪಗಳಿಗೆ, ಡಿಜೆ ಬಳಸದಂತೆ ವಕೀಲರಿಂದ ನೋಟೀಸ್

ಮಡಿಕೇರಿ. ಅ.4: ಮಡಿಕೇರಿ ದಸರದಂದು ದಶಮಂಟಪಗಳು ನಡೆಸುವ ಶೋಭಾಯತ್ರೆಯಲ್ಲಿ ಅಧಿಕ ಶಬ್ದ ಮಾಡುವ ಡಿಜೆ, ಮತ್ತು ಪ್ರಖರ ಬೆಳಕು ಹಾಯಿಸುವ ಲೇಸರ್‌ ಲೈಟ್‌ಗಳನ್ನು ನಿಷದಿಸಬೇಂದು ದಶಮಂಟಪ ಸಮಿತಿ ಮತ್ತು ಡಿ.ಜೆ., ಲೈಟ್‌ ಸಿಸ್ಟಮ್‌ ಮಾಲೀಕರಿಗೆ ವಕೀಲರಿಂದ ನೋಟೀಸ್‌ ನಢಲಾಗಿದೆ.           ವಕೀಲರಾದ ಅಮೃತೇಶ್‌ ಅವರು , ಡಿ.ಎನ್.‌ಎ. ಲೀಗಲ್‌ ಸಂಸ್ಥೆಯ ಮೂಲಕ ಎಲ್ಲಾ ದಶಮಂಟಪ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಎಲ್ಲಾ DJ, ಸೌಂಡ್ & ಲೈಟ್ ಸಿಸ್ಟಮ್ ಮಾಲೀಕರಿಗೆ ನೋಟೀಸ್‌ ಜಾರಿ ಮಾಡಿದ್ದು, ಅನಾರೋಗ್ಯ […]

Continue Reading

ಕೆಟ್ಟು ನಿಂತ ಚಪ್ಪೇಶ್ವರ ಬಸ್ಸೂ…, ಸಾಕಲಾಗದ ಒಂದು ಜೋಡಿ ಎತ್ತೂ…,

ಸಂಪಾದಕೀಯ: ಅ. 03: ತೊಂಬತ್ತರ ದಶಕದಲ್ಲಿ, ಸೋಮವಾರಪೇಟೆಯಿಂದ ಹರಗಕ್ಕೆ ಚಪ್ಪೇಶ್ವರ ಹೆಸರಿನ ಒಂದು ಬಸ್ಸು ಬರುತಿತ್ತು. ಆ ಕಾಲಕ್ಕೆ ಆ ಭಾಗದ ಹತ್ತಾರು ಗ್ರಾಮಗಳಿಗೆ ಅದೊಂದೇ ಐರಾವತ. ನಮ್ಮ ಮನೆಯಿಂದ ಈ ಬಸ್ಸಿನ ಅಂತಿಮ ನಿಲ್ದಾಣ, ಹರಗ ಗ್ರಾಮದ ಹೆಬ್ಬುಳುವಿಗೆ  ಸುಮಾರು ಐದು ಕಿ.ಮಿ. ಆಗಬಹುದು. ಆಗ ಅಲ್ಲಿವರೆಗೆ ಮಾತ್ರ ರಸ್ತೆ ಇತ್ತು. ಅಲ್ಲಿಂದೀಚೆಗೆ ಎಲ್ಲರಿಗೂ ಲೆಗ್ ಮೋಟರ್ ಸರ್ವಿಸೇ ಗತಿ. ಹೀಗೆ ರಾಜ ಗಾಂಭೀರ್ಯದಿಂದ ಬರುತ್ತಿದ್ದ ಚಪ್ಪೇಶ್ವರ ಬಸ್ಸ್, ತನ್ನೆಲ್ಲ ಶಕ್ತಿಯನ್ನ ಮೀರಿ ಹತ್ತಾರು ಗ್ರಾಮದ […]

Continue Reading

ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

2024-25 ನೆ ಸಾಲಿಗೆ ಸಂಬಾರ ಮಂಡಳಿ ಸೋಮವಾರಪೇಟೆ ಕಛೇರಿವತಿಯಿಂದ  ಏಲಕ್ಕಿ ತೋಟದ ಅಭಿವೃದಿ ಪಡಿಸುವ ದೃಷ್ಟಿಯಿಂದ, ಏಲಕ್ಕಿ ಮರು ನಾಟಿ ಮತ್ತು ನರ್ಸರಿ ಮಾಡುವ ಬೆಳೆಗಾರರಿಂದ, ಹಾಗೂ ಕಾಳು ಮೆಣಸು  ಬಿಡಿಸುವ ಯಂತ್ರ  ಮತ್ತು ಸ್ಪೈಸ್ ಕ್ಲೀನರ್, ಗ್ರೇಡರ್ಗಳ  ಸಹಾಯಧನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಆ ಸಕ್ತರು ಈ ಕೆಳಗಿನ ದಾಖಲಾತಿಯೋಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/10/2024.  ಮೊದಲು ಬಂದವರಿಗೆ ಮೊದಲ ಆದ್ಯತೆ. ಏಲಕ್ಕಿ ಮರುನಾಟಿ ಯೋಜನೆಗೆ (Replantation Scheme) ಬೇಕಾದ ದಾಖಲಾತಿಗಳ ವಿವರ :                   1. […]

Continue Reading

ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಬೆಂಗಳೂರು, ಅ.03 : 2024-25ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಘಟಕಗಳ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ರೈತರು ಅರ್ಜಿಯ ನಮೂನೆಗಳನ್ನ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಅರ್ಜಿ ಸಲ್ಲಿಸಬಹುದು. ರೈತರು ಕನಿಷ್ಟ 1 ಎಕರೆ ಜಮೀನನ್ನು ಹೊಂದಿರಬೇಕು. ಈ ಯೋಜನೆಯನ್ನು ರೈತರ ಅವಶ್ಯಕತೆಗನುಗುಣವಾಗಿ ಅಚ್ಚು ಕಟ್ಟು ಪ್ರದೇಶವನ್ನು ಒಳಗೊಂಡಂತೆ ಅನುಷ್ಠಾನಗೊಳಿಸಲಾಗುವುದು. ಕ್ಷೇತ್ರಬದು ನಿರ್ಮಾಣಕ್ಕೆ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ವಂಗಡ ವರ್ಗ 90%), […]

Continue Reading

7 ಅಂತರಾಷ್ಟ್ರೀಯ ಡ್ರಗ್ ಫೆಡ್ಲರ್ ಗಳ ಬಂಧಿಸಿದ ಕೊಡಗು ಪೋಲಿಸರಿಗೆ, ಜಿಲ್ಲೆಯ ಅಭಿನಂದನೆ…       

ವಿರಾಜಪೇಟೆ, ಅ.2: (ವರದಿ: ಕರಿನೆರವಂಡ ಡ್ಯಾನಿಕುಶಾಲಪ್ಪ) ಥೈಲ್ಯಾಂಡ್ ದೇಶದಿಂದ ದುಬೈ ಮತ್ತು ಕೇರಳಕ್ಕೆ ತನ್ನ ಸಹಚಾರರೊಂದಿಗೆ ಹೈಡ್ರೋ ಗಾಂಜಾವನ್ನು  ಸಾಗಿಸುತ್ತಿದ್ದ ಡ್ರಗ್ ಪೆಡ್ಲರ್,‌  ಆತನ ಆರು ಸಹಚಾರರನ್ನು  ಕೂಡ ಕೊಡಗು ಪೊಲೀಸ್  ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.   ನಾಪೋಕ್ಲು, ವಿರಾಜಪೇಟೆ ನಿವಾಸಿಗಳೇ  ಈ ಡ್ರಗ್ ಪೆಡ್ಲರನ ಸಹಚರರಾಗಿದ್ದದ್ದು ದುರಂತ.      ಈ ಕುರಿತು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಕೆ. ರಾಮರಾಜನ್ ನೀಡಿದ್ದಾರೆ.                           ನಾಪೋಕ್ಲು ವಿನ ಅಕಿನಾಸ್ ಎಂ […]

Continue Reading

ತಿನ್ನುವಾಗ ಮಾತನಾಡುವುದರಿಂದ, ಅವಸರದಲ್ಲಿ ತಿನ್ನುವುದರಿಂದಲೂ ಸಾವು ಸಂಭವಿಸಬಹುದು ಎಚ್ಚರ…

ಕೇರಳದಲ್ಲಿ ಇಡ್ಲಿ ತಿಂದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಆ ವ್ಯಕ್ತಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚು ಇಡ್ಲಿಯನ್ನು ತಿನ್ನಬೇಕಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ, ಇಡ್ಲಿ ವ್ಯಕ್ತಿಯ ಎದೆಯಲ್ಲಿ ಸಿಲುಕಿಕೊಂಡಿದ್ದು ಉಸಿರಾಡಲು ತೊಂದರೆಯಾಗಿ ನಿಧನರಾಗಿದ್ದಾರೆ. ಹಾಗಾದರೆ ಅತಿಯಾಗಿ ಅದರಲ್ಲಿಯೂ ವೇಗವಾಗಿ ತಿನ್ನುವುದರಿಂದ ಸಾವು ಬರುತ್ತದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಈ ಬಗ್ಗೆ ಸಫ್ದರ್ಜಂಗ್ ಆಸ್ಪತ್ರೆಯ ಡಾ. ಜುಗಲ್ ಕಿಶೋರ್ ಎಂಬುವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು “ಒಮ್ಮೆಲೇ ಹೆಚ್ಚು ಆಹಾರವನ್ನು ಸೇವಿಸುವುದು ಮಾರಕ ಎಂದು ಹೇಳಿದ್ದಾರೆ. ಒಬ್ಬ […]

Continue Reading

ಆದ್ಯ ದಂಡ್‌ ಪಾಜೆರ ವೆಬ್‌ ನ್ಯೂಸ್‌ ನಡುಬಾಡೆಕ್‌ ನಲ್ಲಾಮೆ…

ಮಾದ್ಯಮ ಇತಿಹಾಸತ್‌ ಆದ್ಯ ಪ್ರಯತ್ನವಾಯಿತ್‌, ಕೊಡವ ಪಿಂಞ ಕನ್ನಡ ದಂಡ್‌ ಪಾಜೆಲ್‌ ವೆಬ್‌ ನ್ಯೂಸ್‌ ಆಯಿತ್‌ ಬಂದ ನಡುಬಾಡೆಕ್‌, ಎಲ್ಲಾ ಒಕ್ಕಡೊಕ್ಕಡ ಗುರುಕಾರೋಣಂಗಳೂ, ಮುಕ್ಕೋಟಿ ದೇವುಮಳೂ ನಲ್ಲದ್‌ ಮಾಡಿತ್‌ ಮೋಳ್‌ಕೇತಡ್ಂದ್‌ ಬಯಂದವ. ಅನ್ನನೆ ಇವು ಕೈ ಇಟ್ಟ ಇಂಞೂ ದಂಡ್‌ ಮಾದ್ಯಮ ಸಂಸ್ಥೆ ತೊಡಿಕೇ ಬರಡ್ಂದ್‌ ಬೋಡ್ಯವ… ರಾಷ್ಟ್ರ ಮಟ್ಟ ಸಾಮಾಜಿಕ ಕಾರ್ಯಕರ್ತ, ಕೆಂಜಂಗಡ ರೋಶನ್‌ ನಾಣಯ್ಯ, ಪಿಂಞ ಸಂಸಾರ, ಕೊಡವು / ಬೆಂಗಳೂರ್

Continue Reading

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ತಡ…

ಬೆಂಗಳೂರು, ಅ.02 : ಕರ್ನಾಟಕ ಅಧಿಕಾರ ವಿಕೇಂದ್ರೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಯದೆ ಹಲವಾರು ವರ್ಷಗಳೆ ಕಳೆದಿವೆ. ಇದೀಗ ನ್ಯಾಯಾಲಯದ ತೀರ್ಮಾನದಿಂದ ಮತ್ತಷ್ಟು ವಿಳಂಬವಾಗಲಿದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಸಿದ್ದು, ಒಂದು ತಿಂಗಳು ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರ ಪುನರ್‌ವಿಂಗಡಣೆ […]

Continue Reading

ಮಡಿಕೇರಿ, ಗೋಣಿಕೊಪ್ಪ ದಸರ ಇತಿಹಾಸದಲ್ಲೇ ಅಧಿಕ ಅನುದಾನ ಬಿಡುಗಡೆ…

ಮಡಿಕೇರಿ, ಅ. 02: ರಾಜ್ಯದ ಎರಡನೇ ಅತಿ ದೊಡ್ಡ ನಾಡ ಹಬ್ಬ, ಮಡಿಕೇರಿ ದಸರಾಕ್ಕೆ 1.50 ಕೋಟಿ,  ಗೋಣಿಕೊಪ್ಪ ದಸರಾಕ್ಕೆ 75 ಲಕ್ಷ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ. ಕೊಡಗು ಜಿಲ್ಲಾಧಿಕಾರಿ ಖಾತೆಗೆ ಶೀಘ್ರದಲ್ಲೇ ಅನುದಾನದ ಹಣ ವರ್ಗಾವಣೆ ಆಗಲಿದ್ದು, ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ದಸರಾ ಉತ್ಸವಕ್ಕೆ, ಸರ್ಕಾರ ಅತ್ಯಧಿಕ ಅನುದಾನ ಬಿಡುಗಡೆ ಮಾಡಿದೆ.  ಶಾಸಕರಾದ ಎ. ಎಸ್. ಪೊನ್ನಣ್ಣ ಮತ್ತು ಡಾ. ಮಂತರ್ ಗೌಡ ಅವರ ಪ್ರಯತ್ನದ ಫಲವಾಗಿ ಹೆಚ್ಚಿನ ಅನುದಾನ […]

Continue Reading