Site icon nadubadenews.com

ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

Spread the love
ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

2024-25 ನೆ ಸಾಲಿಗೆ ಸಂಬಾರ ಮಂಡಳಿ ಸೋಮವಾರಪೇಟೆ ಕಛೇರಿವತಿಯಿಂದ  ಏಲಕ್ಕಿ ತೋಟದ ಅಭಿವೃದಿ ಪಡಿಸುವ ದೃಷ್ಟಿಯಿಂದ, ಏಲಕ್ಕಿ ಮರು ನಾಟಿ ಮತ್ತು ನರ್ಸರಿ ಮಾಡುವ ಬೆಳೆಗಾರರಿಂದ, ಹಾಗೂ ಕಾಳು ಮೆಣಸು  ಬಿಡಿಸುವ ಯಂತ್ರ  ಮತ್ತು ಸ್ಪೈಸ್ ಕ್ಲೀನರ್, ಗ್ರೇಡರ್ಗಳ  ಸಹಾಯಧನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಆ ಸಕ್ತರು ಈ ಕೆಳಗಿನ ದಾಖಲಾತಿಯೋಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/10/2024.  ಮೊದಲು ಬಂದವರಿಗೆ ಮೊದಲ ಆದ್ಯತೆ.

ಏಲಕ್ಕಿ ಮರುನಾಟಿ ಯೋಜನೆಗೆ (Replantation Scheme) ಬೇಕಾದ ದಾಖಲಾತಿಗಳ ವಿವರ :                  

1. ಆಧಾರ್ ಕಾರ್ಡ್

2. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.

3. 2024-25 ನೇ ಸಾಲಿನ ಪಹಣಿ.

4. ತೋಟದ  ನಕ್ಷೆ (Survey sketch)

5.ಏಲಕ್ಕಿ CRC / ತೋಟಗಾರಿಕೆ ಇಲಾಖೆಯಿಂದ ದೃಡೀಕರಣ ಪತ್ರ

6. ಜಾತಿ ಪ್ರಮಾಣ ಪತ್ರ (SC/ST  ಬೆಳೆಗಾರರಿಗೆ )            

ಏಲಕ್ಕಿ ನರ್ಸರಿ ಯೋಜನೆಗೆ ಬೇಕಾದ ದಾಖಲಾತಿಗಳ ವಿವರ :                  

1. ಆಧಾರ್ ಕಾರ್ಡ್

2. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.

3. 2024-25 ನೇ ಸಾಲಿನ ಪಹಣಿ.                       

ಕಾಳು ಮೆಣಸು  ಬಿಡಿಸುವ ಯಂತ್ರ  ಮತ್ತು ಸ್ಪೈಸ್ ಕ್ಲೀನರ್, ಗ್ರೇಡರ್

ದಾಖಲಾತಿಗಳ ವಿವರ                    

1. ಆಧಾರ್ ಕಾರ್ಡ್

2. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.

3. 2024-25 ನೇ ಸಾಲಿನ ಪಹಣಿ.        

4.ಕ್ವೇಟೇಷನ್ (ಅನುಮೋದಿತ ತಯಾರಕರಿಂದ )                         

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಂಬಾರ ಮಂಡಳಿ ಕಛೇರಿಯನ್ನು ಅಥವಾ ಮೊಬೈಲ್ ನಂ: 7479346062ಯನ್ನು ಸಂಪರ್ಕಿಸಲು ಕ್ಷೇತ್ರಾಧಿಕಾರಿಗಳಾದ   ಎನ್. ಬಿ. ಲೋಕೇಶ್  ಅವರು ಕೋರಿದ್ದಾರೆ

Exit mobile version