ನಡು ಬಾಡೆಕ್ ನಲ್ಲಾಮೆರ ಆಶೀರ್ವಾದ….
ನಲ್ಲಾಮೆರ ಬೊಳಿಗೊಂಡ್ ಪೊರ್ಟಿತುಳ್ಳ ನಡುಬಾಡೆ, ನೆಲ್ಲಕ್ಕಿ ನಡುಲ್ ಎದ್ದಲಂಗಿ ಕತ್ತುವ, ಪೊಂಬೊಳಕ್ ಪೋಲೆ ಎಲಂಗಿ ಕತ್ತಡ್ಂದ್ ಮನಸಾರೆ ಆಶೀರ್ವಾದ ಬಯಂದವ…
Continue Readinghttps://nadubadenews.com
ನಲ್ಲಾಮೆರ ಬೊಳಿಗೊಂಡ್ ಪೊರ್ಟಿತುಳ್ಳ ನಡುಬಾಡೆ, ನೆಲ್ಲಕ್ಕಿ ನಡುಲ್ ಎದ್ದಲಂಗಿ ಕತ್ತುವ, ಪೊಂಬೊಳಕ್ ಪೋಲೆ ಎಲಂಗಿ ಕತ್ತಡ್ಂದ್ ಮನಸಾರೆ ಆಶೀರ್ವಾದ ಬಯಂದವ…
Continue Readingಬೆಂಗಳೂರ್, ಅ. 01: ಜಮ್ಮ ಬಾಣೆಕೊತ್ತನ್ನಕೆ ಕೊಡವುಲ್ ರೈತಂಗಕ್ ಉಳ್ಳ ಚಿಂತೆನ ನೀಕುವಕ್, ಇಂದ್ ವಿರಾಜಪೇಟೆರ ಶಾಸಕನೂ, ಮುಖ್ಯಂತ್ರಿರ ಕಾನೂನ್ ಅರಿವುಕಾರನೂ ಆಯಿತುಳ್ಳ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ಮೇಲ್ಮಾನಿಕೆಲ್, ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡಅಯಿಂಗಡ ಕೊರವು ಕಾರಿಕೆಲ್, ಮಡಿಕೇರಿ ಶಾಸಕ, ಡಾ. ಮಂಥರ್ ಗೌಡ ಅಯಿಂಗಡ ಕೂಡ್ ಕೂಟತ್, ಇಂದ್ ಬೆಂಗಳೂರ್ಲ್ ಮೋಪುಕೂಟ್ ನಡ್ಂದತ್. ರಾಜ್ಯ ಕಂದಾಯ ಕಾಯ್ದೆ ಸೆಕ್ಷನ್ 127 ಲಿಂಜ 136ಕೆತ್ತನೆ ಉಳ್ಳನ್ನಕೆ, ಕ್ರಮ ಎಡ್ತಂಡ ಪೋಲೆ ಉಳ್ಳ ಪೋಡಿ ಇಲ್ಲತನ್ನಕೆ […]
Continue Readingನವದೆಹಲಿ, ಅ. 01 : ಹಲವು ಬದಲಾವಣೆಗಳು ಪ್ರತಿ ತಿಂಗಳ ಮೊದಲ ದಿನದಂದು ನಡೆಯುತ್ತವೆ. ಅದರಂತೆ, ಹಲವಾರು ಪ್ರಮುಖ ಬದಲಾವಣೆಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ. ಆ ನಿಯಮಗಳ ಸಂಕ್ಷಿಪ್ತ ಪಟ್ಟಿ ಇಲ್ಲಿದೆ. ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಥವಾ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಆಧಾರ್ ದಾಖಲಾತಿ ಐಡಿಯನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ. ಹೊಸ ನಿಯಮವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಪ್ಯಾನ್ ಕಾರ್ಡ್ಗಳ ದುರುಪಯೋಗ ಮತ್ತು ನಕಲಿಯನ್ನು […]
Continue Readingಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ತಲುಪಿಸುವಲ್ಲಿ ಕೊಡಗು 5ನೇ ಸ್ಥಾನದಲ್ಲಿದೆ. ಮುಂದಿನ ಕೆಡಿಪಿ ಸಭೆ ಒಳಗೆ ಎಲ್ಲ ಅರ್ಹರನ್ನೂ ಯೋಜನೆಯ ಫಲಾನು ಭವಿಗಳನ್ನಾಗಿ ಮಾಡುವ ಮೂಲಕ ಜಿಲ್ಲೆಯನ್ನು ಮೊದಲನೇ ಸ್ಥಾನಕ್ಕೆ ತರಬೇಕು. ಇದಕ್ಕಾಗಿ ಸಂಬಂದ ಪಟ್ಟವರು ಶ್ರಮ ವಹಿಸಿಬೇಕೆಂದು, ಜಿಲ್ಲೆಯಲ್ಲಿರುವ ರೇಷನ್ ಕಾರ್ಡ್ಗಳ ಸಂಖ್ಯೆಗೂ ಯೋಜನೆ ಫಲಾನುಭವಿಗಳ ಸಂಖ್ಯೆಗೂ ದೊಡ್ಡ ವ್ಯತ್ಯಾಸ ಇದ್ದು, ಇಷ್ಟು ಸಂಖ್ಯೆಯಲ್ಲಿ ಮಹಿಳೆಯರು ಯೋಜನೆಯಿಂದ ಯಾಕೆ ಹೊರಗುಳಿದಿದ್ದಾರೆ, ಎನ್ನುವ ಸಂಬಂಧ ಕೊಡಲಾಗಿದ್ದ ವರದಿಯಲ್ಲಿ ಸಮರ್ಪಕ ಮಾಹಿತಿ ಇಲ್ಲ, ಮುಂದಿನ ಒಂದು ವಾರದೊಳಗೆ ಜಿಲ್ಲೆಯಲ್ಲಿ ಗೃಹಲಕ್ಷ್ಮಿ […]
Continue Readingಮಾದ್ಯಮ ಲೋಗತ ಸ್ವಪನತೋಡೆ, ಇಕ್ಕ ಓರ್ ಮೊಟ್ಟ್ ಇಟ್ಟಿತುಳ್ಳ ನಡುಬಾಡೆ ನ್ಯೂಸ್ ವೆಬ್ ಪೋರ್ಟಲ್ಕ್ ಮನಸಾರೆ ನಲ್ಲಾಮೆ ಬಯಂದಂಡ್, ಮಿಂಞಕ್ ಇಡುವ ಬಾಕಿ ದಂಡ್ ಮೊಟ್ಟ್ ಕೂಡಿ ಬೆರಿಯ ಬರಡ್ಂದ್ ಬೋಡ್ಯವ. ಬಾಳೆಯಡ್ ಕರುಣ್ ಕಾಳಪ್ಪ ಪಿಂಞ ಸಂಸಾರ, ಸಮಾಜ ಸೇವಕಂಗ, ಬೆಂಗಳೂರ್ -ಕೊಡವು
Continue Readingಶ್ರೀರಂಗಪಟ್ಟಣ, ನಡುಬಾಡೆ ನ್ಯೂಸ್, ಸೆ.30: : ಉತ್ತರದ ಗಂಗ ಆರತಿ ಮಾದರಿಯಲ್ಲಿ, ದಕ್ಷಿಣದ ಪಾಪನಾಶಿನಿ ಕಾವೇರಿಗೂ ಪ್ರಸಕ್ತ ದಸರಾ ಉತ್ಸವದಿಂದಲೇ ‘ಆರತಿ’ ಆರಂಭಿಸಲು ನಿರ್ಧರಿಸಿದ್ದು, ಅಕ್ಟೋಬರ್ .3 ರಿಂದ ಐದು ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ‘ಪ್ರಾಯೋಗಿಕ ಕಾವೇರಿ ಆರತಿ’ ನಡೆಯಲಿದೆ. ಗಂಗಾರತಿ ಮಾದರಿಯಲ್ಲೇ ಕಾವೇರಿ ನದಿಗೂ ಆರತಿ ಮಾಡುವ ಬಗ್ಗೆ ಉಪಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರೂ ಆಗಿರುವ, ಡಿ.ಕೆ. ಶಿವಕುಮಾರ್ ಅವರು ನಿರ್ಧಾರ ಮಾಡಿದ್ದರು.ಈ ನಿಟ್ಟಿನಲ್ಲಿ ಕಳೆದವಾರ ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ತಂಡ ಮೂರು […]
Continue Readingನಡುಬಾಡೆ ನ್ಯೂಸ್, ವಿರಾಜಪೇಟೆ ಸೆ.30: ಮಲೆಯಾಳಂ ಭಾಷೆಯಲ್ಲಿ ಪುಸ್ತಕ ರಚಿಸಿ ಬಿಡುಗಡೆ ಮಾಡಿದ ಪಂಚಭಾಷಾ ಸಾಹಿತಿ, ಷಡ್ಬಾಷಾ ಕವಿ ಶ್ರೀಮತಿ ಉಳುವಂಗಡ ಕಾವೇರಿ ಉದಯ ಅವರಿಗೆ ಮಲೆಯಿಳಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿರಾಜಪೇಟೆ, ಮೀನ್ ಪೇಟೆಯ ಶ್ರೀ ಮುತ್ತಪ್ಪನ್ ಮಲೆಯಾಳಿ ಸಮಾಜದ ಆಶ್ರಯದಲ್ಲಿ ನಡೆದ 16ನೇ ವರ್ಷದ ಓಣಂ ಆಚರಣೆ ಸಮಾರಂಭದಲ್ಲಿ, ಮಲೆಯಾಳಂ ಭಾಷೆಯಲ್ಲಿ “ಜೀವಿತತ್ತಿಂಡೆ ನಿರಂಙಳ್”(ಬದುಕಿನ ಬಣ್ಣಗಳು) ಎಂಬ ಪುಸ್ತಕ ರಚನೆ ಮಾಡಿ, ಮಲೆಯಾಳಂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಹಿರಿಯ ಸಾಹಿತಿ ಕಾವೇರಿ […]
Continue Readingನಡುಬಾಡೆ ನ್ಯೂಸ್, ವಿರಾಜಪೇಟೆ, ಸೆ.30: ಭಾರತದ ಮಾರುಕಟ್ಟೆಯಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿ ಬಂದಿದ್ದು ಕರ್ನಾಟಕದ ಕೆಲವು ಮಾರುಕಟ್ಟೆಗಳಿಗೂ ಬಂದಿದೆ ಎನ್ನುವ ಆತಂಕಕಾರೀ ವಿಚಾರ ಬೆಳಕಿಗೆ ಬಂದಿದೆ. ಈಗಾಗಲೇ ಶಿವಮೊಗ್ಗದ ಹಲವು ಕಡೆ ಅಧಿಕಾರಿಗಳು ದಾಳಿ ಮಾಡಿ ನಿಷೇಧಿತ ಬೆಳ್ಳುಳ್ಳಿ ವಶಪಡಿಸಿಕೊಂಡಿದ್ದಾರೆ. ಆರೋಗ್ಯಕ್ಕೆ ಹಾನಿಕಾರಕವಾದ ಅಂಶವಿದೆ ಎಂಬ ಕಾರಣಕ್ಕೆ ಚೀನಾ ಬೆಳ್ಳುಳ್ಳಿಯಲ್ಲಿ ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಇತ್ತೀಚೆಗೆ ಬೆಳ್ಳುಳ್ಳಿಗೆ ಬೆಲೆ ಹೆಚ್ಚಳವಾಗಿರುವುದರಿಂದ ಕಳ್ಳ ಮಾರ್ಗದ ಮೂಲಕ ಚೀನಾ ಬೆಳ್ಳುಳ್ಳಿ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ವಿಚಾರ ಅಧಿಕಾರಿಗಳ ಗಮನಕ್ಕೆ […]
Continue Readingಇಯಂಗಡ ನಿಸ್ವಾರ್ಥ ಸೇವೆ ಸಾಧನೆನ ಕಂಡರ್ಂಜ, ಮುಖ್ಯ ಮಂತ್ರಿರ ಕಾನೂನ್ ಅರಿವುಕಾರ, ವಿರಾಜ ಪೇಟೆ ಶಾಸಕನೂ ಆಯಿತುಳ್ಳ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ಶಿಫಾರಸ್ಸ್ ಪೋಲೆ, ಈ ಆಯ್ಕೆ ಮಾಡಿತುಳ್ಳ ರಾಜ್ಯ ಸರ್ಕಾರ, ಬಪ್ಪ ಅಕ್ಕೋಬರೆ 01ಲ್ ನಡ್ಪ ಪೆರಿ ನಾಗರೀಕಂಗಡ ನಾಳ್ಲ್, ಮಾನ್ಯ ಮುಖ್ಯ ಮಂತ್ರಿ ಅವು ಈ ಇನಾಮುನ ಬಳಂಬುವ. ನಡುಬಾಡೆ ನ್ಯೂಸ್, ಟಿ.ಶೆಟ್ಟಿಗೇರಿ, ಸೆ. 29: ಕರ್ನಾಟಕ ರಾಜ್ಯ ಸರ್ಕಾಎ ಬಳ್ಂಬುವ ಪೆರಯ ನಾಗರೀಕಂಗಡ ಸೇವಾ ಬಿರ್ದ್ಕ್ ಈ ಕಾಲ ಪೊನ್ನಂಪೇಟೆ ತಾಲೂಕ್, ಟಿ. […]
Continue Readingಮೂಲ ಬುಡಕಟ್ಟ್ಕ್ ಅಡಂಗಿತ್, ಉಲಗತೇ ಕೇಳಿ ಪೋನ ಸಾಹಿತ್ಯ, ಸಂಸ್ಕೃತಿ, ಪದ್ದತಿ ಉಳ್ಳ ಕೊಡವ ಪರಂಪರೆ ಮಿಂಞಕೂ ಉಳ್ಂಜಿ ಬೊಳಿವ ನ್ಟ್ಟ್ಲ್ ನಂಗೆಲ್ಲ ಒಂದಾಯಿ ನೈಕೊಂಡೂಂದ್ ಶಾಸಕಂಗಳಾನ ಅಜ್ಜಿಕುಟ್ಟಿರ ಪೊನ್ನಣ್ಣ ಪಿಂಞ ಮಂಡೆಪಂಡ ಸುಜಾ ಕುಶಲಪ್ಪ ಅವು ಒತ್ತೋರ್ಮೆರ ತಕ್ಕ್ ಪರಂದತ್. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪಿಂಞ ಬೇಂಗ್ನಾಡ್ ಕೊಡವ ಸಮಾಜತ ಕೂಟಾದನೆಲ್ ಇಂದ್ ನಡ್ಂದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿರ 157ನೇ ಪುಟ್ಟ್ ನಾಳ್ರ ನೆಪ್ಪುಲ್ ಚಾರಂಬಾಣೆಲ್ ಅಂದೋಡೆ ನಡ್ಂದ […]
Continue Reading