ಖಿನ್ನತೆಗೊಳಗಾದ  ವ್ಯಕ್ತಿ ನೇಣು ಬಿಗಿದು ಆತ್ಮ ಹತ್ಯೆಗೆ ಶರಣು

Nadubadenews, ವಿರಾಜಪೇಟೆ:ಸ.25 : (ವರದಿ: ಕಿಶೋರ್ ಶೆಟ್ಟಿ) : ಮಾನಸಿಕ ಕಾಯಿಲೆ, ಕುಟುಂಬದಲ್ಲಿ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನು ನೇಣಿಗೆ ಶರಣಾದ ಘಟನೆ ವಿರಾಜಪೇಟೆ ಕೆ. ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕು ಕದನೂರು ಗ್ರಾಮ ಪಂಚಾಯತಿ  ಕೆ. ಬೋಯಿಕೇರಿ,ಗ್ರಾಮದ ನಿವಾಸಿ ದಿವಂಗತ ಸಿದ್ಧಯ್ಯ ಅವರ ಪುತ್ರ ಸುಕ್ರು ದೇವಯ್ಯ ಪ್ರಾಯ ೫೫ ವರ್ಷ ನೇಣಿಗೆ ಶರಣಾದ ವ್ಯಕ್ತಿ. ಮೃತ ಸುಕ್ರು ದೇವಯ್ಯ ಅಡುಗೆ ಭಟ್ಟರಾಗಿದ್ದು ಸಾಂದರ್ಭಿಕವಾಗಿ ಕೂಲಿ ಕೆಲಸಕ್ಕೆ ತೆರಳುತಿದ್ದರು. ಪತ್ನಿ ಸುನೀತಾ ಕೂಲಿ ಕಾರ್ಮಿಕರಾಗಿದ್ದಾರೆ. ಓರ್ವ […]

Continue Reading

ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

Nadubadenews, ಅರೆಕಾಡು, ಅ.25: ಇತ್ತೀಚಿಗೆ, ಮುಂಬೈಯಲ್ಲಿ ನಡೆದ, ಏಷ್ಯನ್ ಇಂಟರ್ನ್ಯಾಷನಲ್ ಕಪ್, ಪ್ಯಾರಾ ಪಂಜ ಕುಸ್ತಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚು ಗೆಲ್ಲುವ  ಮೂಲಕ,  ಕ್ರೀಡಾ ಜಿಲ್ಲೆ ಕೊಡಗಿನ ಮುಡಿಗೆ, ಅರೆಕಾಡಿನ ಕೆ ಎಂ ಹಸ್ಸನ್ ಮತ್ತೊಂದು  ಹೆಗ್ಗಳಿಕೆ ತಂದಿದ್ದಾರೆ.  ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಅರೆಕಾಡು ಗ್ರಾಮದ ವಿಶೇಷ ಚೇತನರಾದ ಕೆಎಂ ಹಸನ್ ಅವರು, 60 kg ಎಡಕೈ  ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಏಷಿಯಗೆ  ಮೂರನೇ ಸ್ಥಾನ ಪಡೆದಿರುತ್ತಾರೆ.              ಈ ಕ್ರೀಡಾ […]

Continue Reading

ಚೋವಂಡ ಚೋಂದಮ್ಮ(ತಾಮನೆ: ಮಚ್ಚಮಾಡ)    ಅಯಿಂಗಕ್‌,  ನಾಡಪ್ರಭು ಕೆಂಪೇಗೌಡ ಬಿರ್‌ದ್‌

          Nadubadenews, ಮೈಸೂರ್‌, ಅ.25: (ಅರಿವು: ತಾತಪಂಡ ಯಶೀಲ) ಅಮ್ಮತಿ ಹೊಸೂರ್‌ಕಾರಳಾನ, ಮೈಸೂರ್‌ಲ್‌ ನೆಲೆ ನಿಂದಿತುಳ್ಳ, ಚೋವಂಡ ಚೋಂದಮ್ಮ(ತಾಮನೆ: ಮಚ್ಚಮಾಡ)    ಅವು,  ನಾಡ ಪ್ರಭು ಕೆಂಪೇಗೌಡ ಬಿರ್‌ದ್‌ ಪಡ್ಂದಂಡತ್.‌ ‌          ಸ್ಪಂದನ ಸಾಂಸ್ಕೃತಿಕ ಪರಿಷತ್‌, ಅದಮ್ಯ ರಂಗಶಾಲೆ ಮೈಸೂರ್  ಬಳಂಬುನ, ಈ ಬಿರ್‌ದ್‌ ಪಡ್ಂದಂಡ, ಮೈಸೂರ್‌ರ  ಕೇಳಿಪೋನ, ಕನ್ನಿಕಾ ಕಾವೇರಿ  ಸ್ಕೂಲ್ರ, ಸಂಸ್ಥಾಪಕಿ, ಕಾರ್ಯದರ್ಶಿ ಆಯಿತ್‌1990ಲಿಂಜ ಶಿಕ್ಷಣ ಕ್ಷೇತ್ರತ್‌ ನೈಚಂಡುಳ್ಳ, ಚೋವಂಡ ಚೋಂದಮ್ಮ ಅವು ಮಚ್ಚಮಾಡ ಚಿಟ್ಟಿಯಪ್ಪ, ಪೊನ್ನಮ್ಮ ದಂಪತಿಯಡ ಮೋವ, ಚೋವಂಡ ಪೂಣಚ್ಚ ಅಯಿಂಗಡ ಪೊಣ್ಣ್‌. […]

Continue Reading

 ಶಾಸಕ ಪೊನ್ನಣ್ಣರ ಯೋಜಿತ ಪರಿಹಾರ, ನೀಗಲಿದೆ ದಕ್ಷಿಣ ಕೊಡಗಿನ ವಿಧ್ಯುತ್‌ ಬರ…

nadubadenews, ವಿರಾಜಪೇಟೆ, ಅ.25: ಅತ್ಯಧಿಕ ಮಳೆಯಾಗುವ ಗುಡ್ಡಗಾಡು, ಅದರಲ್ಲೂ ಬಹುಪಾಲು ಅರಣ್ಯ  ಪ್ರದೇಶವೇ ಇರುವ  ದಕ್ಷಿಣ ಕೊಡಗಿನಲ್ಲಿ ವಿದ್ಯತ್‌ ಸಮಸ್ಯೆಯದ್ದೇ ದೊಡ್ಡ ತಲೆನೋವಾಗಿತ್ತು, ಇದಕ್ಕೆ ಮೂಲ ಕಾರಣ ವಿಸ್ತಾರದಲ್ಲಿ ಅತಿದೊಡ್ಡ ಕ್ಷೇತ್ರವಾಗಿರುವುದು ಮತ್ತು  ಹೆಚ್ಚಿನ ವಿದ್ಯತ್‌ ಲೈನ್‌ಗಳು, ಅರಣ್ಯ, ತೋಟದೊಳಗೇ ಹಾದು ಹೋಗಿರುವುದು. ಈ ಎಲ್ಲದರ ಜೊತೆಗೆ ಹಳೆಯದಾದ ವಿದ್ಯತ್‌  ಉಪಕೇಂದ್ರಗಳು ಹಾಗೂ ಕಡಿಮೆ ಸಾಮರ್ಥ್ಯದ ಪರಿಕರಗಳು. ಕಳೆದ ಹಲವು ದಸಕಗಳಿಂದ ಮೇಲ್ದರ್ಜೆಗೆ ಏರಿಸದೇ, ಲಭ್ಯ ಸಲಕರಣೆಗಳಿಗೇ ತೇಪೆ ಹಚ್ಚುವ ಕಾರ್ಯ ಆಗುತಿತ್ತು.  ವಿರಾಜಪೇಟೆಯ ಶಾಸಕರಾದ ಅಜ್ಜಿಕುಟ್ಟಿರ […]

Continue Reading

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಕೊಡಗು ಘಟಕದ,  ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

Nadubadenews, ಮಡಿಕೇರಿ, ಅ.25: ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ, ಕೊಡಗು ಜಿಲ್ಲಾ ಘಟಕದ ವತಿಯಿಂದ  ಕನ್ನಡ ರಾಜ್ಯೋತ್ಸವದ ಪ್ರಯುಕ್ತ, ಜಿಲ್ಲಾ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ.   ದಿನಾಂಕ 03-11-2024ನೇ ಭಾನುವಾರ ಮಧ್ಯಾಹ್ನ ಎರಡು ಘಂಟೆಗೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು,  ಜನರಲ್‌ ತಿಮ್ಮಯ್ಯ ಕ್ರೀಡಾಂಗಣ ರಸ್ತೆ, ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಸಾಹಿತಿ ಮತ್ತು ಕವಿಗಳಾದ, ಮೂಕಳೇರ ಟೈನಿ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು, ಶ್ರೀ ವೆಂಕಟೇಶ ಪ್ರಸನ್ನ ಅವರು ಉದ್ಘಾಟನೆ ಮಾಡಲಿದ್ದಾರೆ.  ಅರ್ಥಶಾಸ್ತ್ರ ಉಪನ್ಯಾಸಕಿ. ಸರ್ಕಾರಿ […]

Continue Reading

ಕೆರೆ, ರಸ್ತೆ, ಮೈದಾನ ಸೇರಿದಂತೆ ಯಾವುದೇ ಮಣ್ಣಿನ ಕೆಲಸಕ್ಕೆ ಸಂಪರ್ಕಿಸಿ…

ಕೃಷಿ ಇಲಾಖೆಯಿಂದ ಮಂಜೂರಾಗಿರುವ ಕೆರೆ ಕಾಮಗಾರಿಯನ್ನು ಕೊಡಗಿನಾದ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ ಕೊಡುತ್ತೇವೆ.

Continue Reading

ತಲೆಕಾವೇರಿಕ್‌ ಪಾಲಕ್ಕಿ ಬೈವಾಡ್‌ ಪೋಪದ್‌ ಎಕ್ಕ… ಎನ್ನಂಗ್‌… ಎನ್ನನೆ…

Nadubadenews, ಸಂಪಾದಕೀಯ, ಅ.24: ಕೊಡವಾಮೆರ ಪೋಕ್‌ಲ್, ಕಾವೇರಮ್ಮೆಯೇ ಆದಿಮೂಲ. ಅವಡ ನೇರ್‌ ನಡೆನುಡಿನ ನಡ್ತುವದೇ ಎಂಗಡ ಆದ್ಯ ಮೊಟ್ಟ್‌.  ಕೊಡವನಾಯಿತ್‌ ಪುಟ್ಟ್‌ನ ಪ್ರತಿಯೊಬ್ಬಂಗೂ ಕಾವೇರಮ್ಮೆಯೇ ಆದಿ, ಕಾವೇರಮ್ಮೆಯೇ ಅಂತ್ಯ. ಇನ್ನನಾಯಿತ್‌ ಕಾವೇರಮ್ಮೆಕೊತ್ತ ನಡ್ಪು ಏದೇದ್‌ ಎಂತಂಗ್ಂದ್‌ ಅರಿಯಂಡಿಯದ್‌ ಆದ್ಯ.    ಈ ವಿಚಾರತ್‌ ನಾನ್‌ ಕೈಂಜ ಅಂಜಾರ್ ನಾಳ್ಂಜ‌, ಕೊಡವುರ ಮೂಲೆ ಮೂಲೆಲ್ ಸುಮಾರ್‌ ಇರುವಾದಂಗೂ ಏರ ಪೆರಿಯವು, ಅರಿಯೈಂಗಳ ಕೇಟರ್ಂಜಲ್ಲಿ ಪಿಂಞ ನಾಕ್‌ ಗೊತ್ತಿಂಜಪೋಲೆ‌, ಕಾವೇರಮ್ಮೆರ ನಡ್ಪು ಎನ್ನನೆ ಏದೇದ್‌ ಎಣ್ಣುವಾನ,  ಇಲ್ಲಿ ಬಳಂಬಿಯವಕ್‌ ಕೈ […]

Continue Reading

ಕೊಡಗು ಬಾಕ್ಸಿಂಗ್ ಎಸೋಸಿಯೇಶನ್ನ ಸಂಜನ ಮತ್ತು ಅರ್ಚನ ಚಿನ್ನದ ಪದಕಗಳೊಂದಿಗೆ, ರಾಷ್ಟ್ರ ಮಟ್ಟಕ್ಕೆ ಆಯ್ಕೆ

Nadubadenews, ಪೊನ್ನಂಪೇಟೆ, ಅ.23: ರಿಂದ 22 ಅಕ್ಟೋಬರ್ 2024 ಶಿವಮೊಗ್ಗದಲ್ಲಿ ನಡೆದ ಸ್ಕೂಲ್‌ ಗೇಮ್ ಫೆಡರೇಶನ್ ಆಪ್‌ ಇಂಡಿಯ ಸಂಸ್ಥೆಯ ಅಡಿಯಲ್ಲಿ ನಡೆದ, 19 ವರ್ಷದ ಒಳಗಿನ ಶಾಲಾ ವಿದ್ಯಾರ್ಥಿಗಳ ಬಾಕ್ಸಿಂಗ್ ಸ್ಪರ್ಧೆಯಲ್ಲಿ, ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಗೋಣಿಕೊಪ್ಪ ಲಿಟ್ಲ್‌ಪವರ್‌ ಶಾಲೆಯಲ್ಲಿ ಅಳವಡಿಸಿರುವ ಬಾಕ್ಸಿಂಗ್ ರಿಂಗ್‌ನಲ್ಲಿ ತರಬೇತಿಹೊಂದಿದ ಯುವ ಬಾಕ್ಸರ್‌ಗಳಾದ, ಸಂಜನ ಮತ್ತು ಅರ್ಚನ ಚಿನ್ನದ ಪದಕಗಳನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರೆ, ಹರ್ಷ-ಬೆಳ್ಳಿ, ದ್ಯಾನ್- ಕಂಚಿನ ಪದಕ ಪಡೆಯುವ ಮೂಲಕ, ಕೊಡಗು ಬಾಕ್ಸಿಂಗ್ ಸಂಸ್ಥೆಗೆ ಮತ್ತು […]

Continue Reading

ಕೊಡವುರ ರೈತಂಗ ಓಟೋ  ಮಂಜ ಪಟ್ಟಿ(ಎಲ್ಲೋ ಬೋರ್ಡ್)ರ ಜೀಪ್‌, ಪಿಕಪ್‌ಲ್‌ ಮಿಂಞಕ್‌  ಕಾಕಿ ಬಟ್ಟೆ ಇಡೋಂಡೂಂದಿಲ್ಲೆ. ಸಾರಿಕೆ ಆಯುಕ್ತಂಡ ಅಧಿಕೃತ ಆದೇಶ

  Nadubadenews, ವಿರಾಜಪೇಟೆ, ಅ.23: ಕೊಡವುರ ರೈತಂಗ ತಂಗಡ ತೋಟ ತೊಡಿಯ, ಬೇಲ್‌  ಬಾಣೆ ಕೂಡ್‌ನನ್ನಕೆ ತಂಗಡ ಕೃಷಿ ಕಾರ್ಯಕೊತ್ತ, ಏದೇ ಸಾಮಾನ್‌, ಹತಾರಿ,  ಎಡ್ಪಕೋ, ಇಲ್ಲೆ ಮಾರುವಕೋ ಪ್ಯಾಟೆಕ್‌ ತಂಗಡ ಪಿಕಪ್‌, ಜೀಪುರನ್ನತ ಮಂಜಪಟ್ಟಿರ ವಾಹನತ್‌ನ ಓಟೋಕ, ಕಾಕಿ ಬಟ್ಟೆ ಇಡೋಂಡೂಂದ್‌  ಇಲ್ಲೇಂದ್‌ ಸರ್ಕಾರ ಆದೇಶ ಮಾಡಿತ್.‌ ಮುಖ್ಯ ಮಂತ್ರಿರ ಕಾನೂನ್‌ ಅರಿವು ಕಾರನೂ ಆಯಿತುಳ್ಳ, ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ವರಾತ ಪೋಲೆ, ನಾಳಂಕೆ 22/10/24ಲ್ ಈ ಆದೇಶತ್‌ನ ಪೊರ್ಡ್‌ಚಿಟ್ಟಿತುಳ್ಳ, ಕರ್ನಾಟಕ ಸಾರಿಗೆ […]

Continue Reading

ಗೋಮಾಳದೊಂದಿಗೆ, ಕಸದ ಕೊಂಪೆಯಾದ ನಾಪೋಕ್ಲು ಸರ್ಕಾರಿ ಶಾಲಾ ಮೈದಾನ. ಕ್ರಮಕ್ಕೆ ಆಗ್ರಹ

   Nadubadenews, ನಾಪೋಕ್ಲು, ಅ.23:            ಹಲವಾರು ಖ್ಯಾತ  ಕ್ರೋಡಾಪಟುಗಲನ್ನು ದೇಶಕ್ಕೇ ನೀಡಿದ ಖ್ಯಾತಿಯ, ನಾಪೋಕ್ಲು ಸರ್ಕಾರಿ ಪ್ರಾಥಮಿಕ ಶಾಲಾ ಕ್ರೀಡಾಂಗಣ ಇತ್ತೀಚೆಗೆ ಗೋಮಾಳದಂತಾಗುವ ಜೊತೆಗೆ ಅನೈತಿಕ ಕೊಂಪೆಯಾಗುತ್ತಿದೆ ಎಂದು, ಕ್ರೀಡಾ ತರಭೇತುದಾರ ವಿನೋದ್ ಕುಮಾರ್ (JCB) ಅವರು ಅಸಮಧಾನ ಹೊರ ಹಾಕಿದ್ದಾರೆ. ನಾಪೋಕ್ಲು ವ್ಯಾಪ್ತಿಯ, ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ, ಪ್ರತಿದಿನ ಹಲವಾರು ನಾಗರಿಕರು, ಶಾಲೆಯ ವಿದ್ಯಾರ್ಥಿಗಳು ಅಲ್ಲದೆ ಅಕ್ಕಪಕ್ಕದ ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ತರಬೇತಿ ಹಾಗೂ ವ್ಯಾಯಾಮ ಮಾಡುತ್ತಾರೆ.  ಕೊಡಗಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾದ  ಶಿವಾಜಿ ಸ್ಪೋರ್ಟ್ಸ್‌ಕ್ಲಬ್‌ನ […]

Continue Reading