ನಾಳೆಯಿಂದ 70 ವರ್ಷ ಮೇಲ್ಪಟ್ಟವರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಕೇಂದ್ರ ಸರ್ಕಾರದಿಂದ ಆಯುಷ್ಮಾನ್‌ ಕೊಡುಗೆ…

ನವದೆಹಲಿ, ಅ.29 : ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ, ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಭರ್ಜರಿ ಗಿಫ್ಟ್ ನೀಡಿದೆ. 70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ದೇಶದ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಕಾರ್ಡ್ ಅಡಿಯಲ್ಲಿ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಈ ವಿಮಾ ರಕ್ಷಣೆ ಅಕ್ಟೋಬರ್ 29 ರಂದು ಪ್ರಾರಂಭವಾಗಲಿದೆ. ಹಿರಿಯ ನಾಗರಿಕರಿಗಾಗಿ ಯು-ವಿನ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ. ಕೇಂದ್ರ ಸರ್ಕಾರ  ಪ್ರಾರಂಭಿಸಿದ ವಿಮಾ ರಕ್ಷಣೆಯ ಅಡಿಯಲ್ಲಿ, ವರ್ಷಕ್ಕೆ […]

Continue Reading

ಕೊಡವ ದಂಪತಿಯಕ್‌ ಮೂಂದನೇ ಕುಂಞಿಯಾನಕ 50000, ನಾಲಾಂಗ್‌  ಓರ್‌ ಲಕ್ಷ ಇನಾಂ – ಟಿ. ಶೆಟ್ಟಿಗೇರಿ ಕೊಡವ ಸಮಾಜ ಘೋಷಣೆ

Nadubadenews, ಅ.28: (ಅರಿವು: ಅಣ್ಣಿರ ಹರೀಶ್‌ ಮಾದಪ್ಪ)    ಸಮಾಜ ವ್ಯಾಪ್ತಿಲ್‌ ಕೊಡವ ದಂಪತಿಯ ಮೂಂದನೇ ಕುಂಞಿ ಮಾಡಿಯಂಡಕ  ಆ ಕುಂಞಿಕ್‌ ಐಂಬದ್‌ ಆಯಿರ, ನಾಲನೇ ಕುಂಞಿಯಾನಕ ಆ ಕುಂಞಿಕ್‌ ಓರ್‌ ಲಕ್ಷ ಇನಾಂ ಕೊಡ್ಪಕ್‌ ನಿರ್ಕ್‌ ಮಾಡಿತ್ಂದ್‌ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅವು ಎಣ್ಣಿತ್.‌           ನಿನ್ನಾಂದ್‌ ಸಮಾಜ ಬಾಡೆಲ್‌ ನಡ್ಂದ, ಚಂಗ್ರಾಂದಿ ಪತ್ತಾಲೋದಿ ಆಯಿಮೆರ ಆಖೀರಿ ಕಾರ್ಬಾರ್‌ರ ಕೊರವುಕಾರಿಕೆ ಎಡ್ತಂಡ್‌ ತಕ್ಕ್‌ ಪರ್ಂದ ಅವು, ಕೊಡವ ದಂಪತಿಯಕ್‌ ಪುಟ್ಟುವ […]

Continue Reading

ಜನಾಂಗದ ವ್ಯಯಕ್ತಿಕ ಸಾಧನೆಯಿಂದ ಕೊಡವರನ್ನು ವಿಶ್ವ ಗುರುತ್ತಿಸಿ, ಗೌರವಿಸುತ್ತಿದೆ : ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜದ ಪತ್ತಲೋದಿ ಸಮಾರೋಪದಲ್ಲಿ ಶಾಸಕ  ಎ. ಎಸ್. ಪೊನ್ನಣ್ಣ ಅಭಿಮತ

ಶ್ರೀಮಂಗಲ, ಅ.28: (ವರದಿ: ಅಣ್ಣಿರ ಹರೀಶ್‌ ಮಾದಪ್ಪ) : ಕೊಡವರು ವಿವಿಧ ಕ್ಷೇತ್ರದಲ್ಲಿ ವೈಯಕ್ತಿಕ ಸಾಧನೆ ಮಾಡಿದವರಿಂದ ಇಂದು ಜನಾಂಗವನ್ನು ವಿಶ್ವ ಗುರುತಿಸಿ ಗೌರವಿಸುತ್ತಿದೆ, ಈ ಆದರ್ಶದಿಂದ ನಾವು ಸಾಧನೆ ಮಾಡಿ ಜನಾಂಗಕ್ಕೆ ಹೆಮ್ಮೆ ತರಬೇಕು.ನಮ್ಮ  ಹಿರಿಯರ ಒಳ್ಳೆಯ ಗುಣ, ಸತ್ಯ, ಧರ್ಮ, ನ್ಯಾಯ, ಪ್ರಾಮಾಣಿಕತೆ ಮೂಲಕ ನಾವು ಹೆಸರುಗಳಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ಟಿ.ಶೆಟ್ಟಿಗೇರಿ ಕೊಡವ ಸಮಾಜದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದ ಸಮಾರೋಪ […]

Continue Reading

ಗ್ರೀಕ್‌ ಮತ್ತು ಯುರೋಪಿಗೂ  ಮುನ್ನ, ಕೊಡಗಿನಲ್ಲಿ ಪ್ರಜಾಪ್ರಭುತ್ವ ಮತ್ತು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಇತ್ತು…

ದಿನಾಂಕ: 19/10/2024ರಂದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ, ಸೋಂದಾದ, ಸಾದ್ವಿ ಶ್ರೀ ಜೈನ ಮಠದಲ್ಲಿ, ಜಾಗೃತ ವೇದಿಕೆ ಸೋಂದಾ, ಮಿಥಿಕ್‌ ಸೊಸೈಟಿ ಬೆಂಗಳೂರು, ಪುರಾತತ್ವ ಇಲಾಖೆ ಮೈಸೂರು, ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ, 07ನೇ ರಾಷ್ಟ್ರೀಯ ಇತಿಹಾಸೋತ್ಸವದಲ್ಲಿ, ನಾನು ಮಂಡಿಸಿದ,  ರಾಜಾಡಳಿತಕ್ಕೂ  ಹಿಂದಿನ, ಕೊಡಗಿನ ಇತಿಹಾಸ ಎಂಬ ವಿಷಯಾಧರಿತ ಲೇಖನ… – ಚಾಮೆರ ದಿನೇಶ್‌ ಬೆಳ್ಯಪ್ಪ, ಪ್ರದಾನ ಸಂಪಾದಕ ಕೊಡಗು ಎಂದರೆ ಒಂದು ಭೂಬಾಗ, ಪ್ರದೇಶ, ಜಿಲ್ಲೆ, ಪ್ರಕೃತಿ ರಮಣೀಯ ಸ್ಥಳ, ಎನ್ನುವುದು ಎಷ್ಟು ಸಮಂಜಸವೋ, […]

Continue Reading

ಕುಮಾರಿ ಸುಶ್ಮಿತ ಪಿ.ವಿ ಅವರಿಗೆ ಡಾಕ್ಟರೇಟ್ ಪದವಿ

ವಿರಾಜಪೇಟೆ, ಅ.28: (ಮಾಹಿತಿ: ವಿನೋದ್‌ ಜೆಸಿಬಿ) ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಕುಮಾರಿ ಸುಶ್ಮಿತ ಪಿ.ವಿಯವರು ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪಡೆದಿದ್ದಾರೆ. ಪ್ರೋ.ಶಶಿಕಲಾ .ಎಸ್.ಡಿ. ಅವರ ಮಾರ್ಗದರ್ಶನದಲ್ಲಿ “ಎಚ್. ನಾಗವೇಣಿ ಅವರ ಸಾಹಿತ್ಯದ ಅಧ್ಯಯನ ” ಎಂಬ ವಿಷಯದ ಬಗ್ಗೆ ಸಂಶೋಧನೆ ಕೈಗೊಂಡು ಮಂಡಿಸಿದ ಮಹಾಪ್ರಬಂಧಕ್ಕೆ, ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿಯನ್ನು ನೀಡಿದೆ. ಸುಶ್ಮಿತ .ಪಿ.ವಿ. ಅವರು ವಿರಾಜಪೇಟೆಯ ಕೆ.ಬೋಯಿಕೇರಿ ಗ್ರಾಮದ ನಿವಾಸಿಯಾದ, ಶ್ರೀ ವಸಂತ ಪಿ.ಎಸ್ ಮತ್ತು ಶಿವಮ್ಮ […]

Continue Reading

ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ತಿಂಗಕೋರ್‌ ಮೊಟ್ಟ್‌ರ ಮೂಪ ಮಲ್ಲಪನೆರ ವಿನುಚಿಣ್ಣಪ್ಪ.

   ವಿರಾಜಪೇಟೆ, ಅ.27:    ಕೊಡವಡಲ್ಲಿ ಪಿಂಡ ಬೆಪ್ಪ ಎಣ್ಣುವ ಪದ್ದತಿಯೇ ತಪ್ಪು. ನಂಗಡ ಏದೇ ನಲ್ಲಾಂಗೂ ತೀಯಾಂಗೂ  ನಂಗಡ ಅರಿಯವು ಪೆರಿಯವೇ ನಿಂದಿತ್‌ ನಡ್ತುವೊ ಅಲ್ಲತೆ, ನಂಗಡ ಆಯಿಮೆಕ್‌ ಬೋರೆ ದಾರ್‌ನೂ ಕೂಟುಲೆ. ಆಚೇಂಗಿ ಪಂಡೇತ ನಡ್ಪುನ ಕರೆಕ್‌ಟ್ಟ ನಂಗ ಭಾಗಮಂಡಲ ಸಂಗಮತ್‌ ಪಿಂಡ ಬೆಪ್ಪ‌ ಎಣ್ಣುವ ಪದ್ದತಿನ ಬಾರೀ ಕಾಲ ಮುಪ್ಪಡೇ ಶುರುಮಾಡಿತ್‌. ಆಚೇಂಗಿ ಅದ್‌ ಮೂಲಕೊತ್ತ ನಡೆ ಅಲ್ಲ ಎಣ್ಣುವಾನ ಕಲ್ಯಾಟ ಅಜ್ಜಪ್ಪ ಬೊಳಿಕ್‌ ಬಂದಲ್ಲಿ, ಅರಿಕೆ ಮಾಡ್‌ನ ಪೋಲೆ ನಡುಬಾಡೆ ಸಂಪಾದಕ […]

Continue Reading

ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ಬೊಪ್ಪಂಡ ಮಹೇಂದ್ರ ಪಿಂಞ ಮಂಡೆಪಂಡ ರೆಶುಕಾರ್ಯಪ್ಪ

   ವಿರಾಜಪೇಟೆ, ಅ.26:    ಕೊಡವಡಲ್ಲಿ ಪಿಂಡ ಬೆಪ್ಪ ಎಣ್ಣುವ ಪದ್ದತಿಯೇ ತಪ್ಪು, ನಂಗಡ ಏದೇ ನಲ್ಲಾಂಗೂ ತೀಯಾಂಗೂ  ನಂಗಡ ಅರಿಯವು ಪೆರಿಯವೇ ನಿಂದಿತ್‌, ಪದ್ದತಿ ನಡ್ತುವೊ ಅಲ್ಲತೆ, ನಂಗಡ ಆಯಿಮೆಕ್‌ ಬೋರೆ ದಾರ್‌ನೂ ಕೂಟುಲೆ. ಪಂಡೇತ ನಡ್ಪುನ ಕರೆಕ್‌ಟ್ಟ ನಂಗ ಭಾಗಮಂಡಲ ಸಂಗಮತ್‌ ಪಿಂಡ ಬೆಪ್ಪ ಎಣ್ಣುವ ಪದ್ದತಿನ ಬಾರೀ ಕಾಲ ಮುಪ್ಪಡೇ ಶುರುಮಾಡಿತ್‌. ಆಚೇಂಗಿ ಅದ್‌ ಮೂಲಕೊತ್ತ ನಡೆ ಅಲ್ಲ ಎಣ್ಣುವಾನ ಕಲ್ಯಾಟ ಅಜ್ಜಪ್ಪ ಬೊಳಿಕ್‌ ಬಂದಲ್ಲಿ, ಅರಿಕೆ ಮಾಡ್‌ನ ಪೋಲೆ ನಡುಬಾಡೆ ಸಂಪಾದಕ […]

Continue Reading

ಅಥಿತಿ ಶಿಕ್ಷಕರು, ಬಿಸಿಯೂಟ ತಯಾರಕರ  ವೇತನವನ್ನು ಮುಂದಿನ ಬುಧವಾರದೊಳಗೆ ಸಂಪೂರ್ಣ ಪಾವತಿಸುವಂತೆ  ಶಾಸಕ ಪೊನ್ನಣ್ಣ ಕಟ್ಟುನಿಟ್ಟಿನ ಆದೇಶ…

          ಮಡಿಕೇರಿ, ಅ.26: ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ  ಅಥಿತಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರ ಪೂರ್ತಿ ವೇತನವನ್ನು ಮುಂದಿನ ಬುಧವಾರದೊಳಗೆ ಪಾವತಿಸುವಂತೆ ಸಂಬಂಧಿಸಿದ ಇಲಾಖೆಕೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಸೂಚಿಸಿದ್ದಾರೆ.           ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಥಿತಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಯಾಗದೆ, ಅನುಭವಿಸುತ್ತಿದ್ದ ಸಂಕಷ್ಟವನ್ನ ಗಮನಿಸಿದ ಶಾಸಕರು, ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‌ ಅಧಿಕಾರಿಗಳಿಗೆ […]

Continue Reading

ವಿರಾಜಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಆಯಿತ್ ಪೆಮ್ಮಚಂಡ ಅನೂಪ್ ಮಾದಪ್ಪ

Nadubadenews, ವಿರಾಜಪೇಟೆ,ಅ.26: ವಿರಾಜಪೇಟೆ ಕೋವುರ ಪುದಿಯ ಪೊಲೀಸ್ ಇನ್ಸ್ಪೆಕ್ಟರ್ (CPI) ಆಯಿತ್ ಪೆಮ್ಮಚಂಡ ಅನೂಪ್ ಮಾದಪ್ಪ ಅಯಿಂಗಳ ವರ್ಗ ಮಾಡಿತ್ ಸರ್ಕಾರ ಆದೇಶ ಮಾಡಿತ್ ಇಕ್ಕ ಮಡಿಕೇರಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಆಯಿತುಳ್ಳ ಇವು ಇಂಞಿ ಚೆನ್ನಂಗೇ ದಿನತ್ ವಿರಾಜಪೇಟೆಕ್ ಬಂದಿತ್ ಅಧಿಕಾರ ಎಡ್ತವ. ಈಂಗ್ ಮುಪ್ಪಡೆ ವಿರಾಜಪೇಟೆ ಸಬ್ ಇನ್ಸ್ಪೆಕ್ಟರ್ (SI) ಆಯಿತ್, ನಲ್ಲ ಕೆಲಸ ಮಾಡ್ವಾಂಡ ಕೂಟ್‌‌ಕ್ ಪುಂಡ್ ಪೋಕ್‌‌ರಿಯಕ್ ಸಿಂಹ ಸ್ವಪ್ನ ಆಯಿತಿಂಜ ಅನುಪ್ ಮಾದಪ್ಪ ಅವು, ಪುನಾದ್ಯ ಇನ್ಸ್ಪೆಕ್ಟರ್ ಆಯಿತ್ ಬಪ್ಪದ್ […]

Continue Reading

ಧಾರವಾಹಿ, ನಾಳ್-3: ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌…..

ನಾಳ್‌: 3 ಸೆರೀಂದ್ ಒತ್ತಂಡ್, ಮೂಂದಾಳು ಮರತಿಂಜ ಇಳ್ಂಜಿತ್, ಬೊರ್‌ಪ ಕಾಲ್‌ಲ್ ಕೆರೆರ ಪಕ್ಕ ಪೋಚಿ. ಕೆರೆರ ಪಕ್ಕಲ್ ಗಮ ಗಮಾಂದ್ ಚಕ್ಕೆ ವಾಸನೆ ಬಪ್ಪದು, ಪಯಿಚಿತಿಂಜ ಮಕ್ಕಡ ಬಾಯಿಲ್ ನೀರ್ ಬಾತ್. “ಅದಾ… ಅಲ್ಲಿ ಚಕ್ಕೆ ಮರ, ಸುಮಾರ್ ಚಕ್ಕೆ ಅಡಿಲ್ ಬುದ್ದನೆಕೆ ಕಾಂಬ. ನಿಂಗ ನೀರ್ ಕುಡಿಕಣೆಕ್ ನಾನ್ ಒರ್ ಚಕ್ಕೆ ಎಡ್‌ತಂಡ್ ಬಂದ್‌ರುವಿ” ಎಣ್ಣಿ ಯಂಡೇ ಓಡಿರ್‌ತ್, ಡಿಕ್ಕಿ. ಆನೆ ಲೂಟಿ ಮಾಡಿತ್ ಪೋಯಿತಿಂಜ ಚಕ್ಕೆ, ನೆಲದುಂಬ ಉರ್ಂಡಿತ್‌, ಬಾಟ್ ಪಣ್ಣಾಯಿತಿಂಜತ್. ಒರ್ […]

Continue Reading