Site icon nadubadenews.com

ಕೊಡವುರ ರೈತಂಗ ಓಟೋ  ಮಂಜ ಪಟ್ಟಿ(ಎಲ್ಲೋ ಬೋರ್ಡ್)ರ ಜೀಪ್‌, ಪಿಕಪ್‌ಲ್‌ ಮಿಂಞಕ್‌  ಕಾಕಿ ಬಟ್ಟೆ ಇಡೋಂಡೂಂದಿಲ್ಲೆ. ಸಾರಿಕೆ ಆಯುಕ್ತಂಡ ಅಧಿಕೃತ ಆದೇಶ

ಕೊಡವುರ ರೈತಂಗ ಓಟೋ  ಮಂಜ ಪಟ್ಟಿ(ಎಲ್ಲೋ ಬೋರ್ಡ್)ರ ಜೀಪ್‌, ಪಿಕಪ್‌ಲ್‌ ಮಿಂಞಕ್‌  ಕಾಕಿ ಬಟ್ಟೆ ಇಡೋಂಡೂಂದಿಲ್ಲೆ. ಸಾರಿಕೆ ಆಯುಕ್ತಂಡ ಅಧಿಕೃತ ಆದೇಶ
Spread the love
ಕೊಡವುರ ರೈತಂಗ ಓಟೋ  ಮಂಜ ಪಟ್ಟಿ(ಎಲ್ಲೋ ಬೋರ್ಡ್)ರ ಜೀಪ್‌, ಪಿಕಪ್‌ಲ್‌ ಮಿಂಞಕ್‌  ಕಾಕಿ ಬಟ್ಟೆ ಇಡೋಂಡೂಂದಿಲ್ಲೆ. ಸಾರಿಕೆ ಆಯುಕ್ತಂಡ ಅಧಿಕೃತ ಆದೇಶ

  Nadubadenews, ವಿರಾಜಪೇಟೆ, ಅ.23: ಕೊಡವುರ ರೈತಂಗ ತಂಗಡ ತೋಟ ತೊಡಿಯ, ಬೇಲ್‌  ಬಾಣೆ ಕೂಡ್‌ನನ್ನಕೆ ತಂಗಡ ಕೃಷಿ ಕಾರ್ಯಕೊತ್ತ, ಏದೇ ಸಾಮಾನ್‌, ಹತಾರಿ,  ಎಡ್ಪಕೋ, ಇಲ್ಲೆ ಮಾರುವಕೋ ಪ್ಯಾಟೆಕ್‌ ತಂಗಡ ಪಿಕಪ್‌, ಜೀಪುರನ್ನತ ಮಂಜಪಟ್ಟಿರ ವಾಹನತ್‌ನ ಓಟೋಕ, ಕಾಕಿ ಬಟ್ಟೆ ಇಡೋಂಡೂಂದ್‌  ಇಲ್ಲೇಂದ್‌ ಸರ್ಕಾರ ಆದೇಶ ಮಾಡಿತ್.‌

ಮುಖ್ಯ ಮಂತ್ರಿರ ಕಾನೂನ್‌ ಅರಿವು ಕಾರನೂ ಆಯಿತುಳ್ಳ, ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ವರಾತ ಪೋಲೆ, ನಾಳಂಕೆ 22/10/24ಲ್ ಈ ಆದೇಶತ್‌ನ ಪೊರ್ಡ್‌ಚಿಟ್ಟಿತುಳ್ಳ, ಕರ್ನಾಟಕ ಸಾರಿಗೆ ಆಯುಕ್ತಂಗ,  ಕ್ರನಾಟಕ ಮೋಟಾರ್‌ ವಾಹನ ಅ=ನಿಯಮ 1989ನೇ ನೇಮ 14ಲ್‌ ಉಳ್ಳ ಅಧಿಕಾರಪೋಲೆ ಕೊಡಗ್‌ ಜಿಲ್ಲೆರ ರೈತಂಗಕ್‌ ಮಾತ್ರ ಸಮ್ಮಂದಪಡುವನ್ನಕೆ, ಓಟುವಯೈಂಗಕ್‌ ಕಾಕಿ ಬಟ್ಟೆ ಇಡುವಲ್ಲಿಂಜ ಮಾಪು ಮಾಡಿತ್ಂದ್‌ ಎಣ್ಣಿತ್.‌

ಈ ಬೋಡಿಕೆನ ಕೊಡವುರ ರೈತಂಗಡ ಪರ, ಮಂಞಿರ ಕುಟ್ಟಪ್ಪ, ಚೋವಂಡ ವೀಷ್ಣು, ಬೊಳ್ಳಂಡ ಶರಿ,  ಪಾಡೆಯಂಡ ದೀಪಕ್‌, ಬಲ್ಯಾಟಂಡ ಕೌಶಿಕ್‌,  ಚೇಂದಂಡ ಶಮ್ಮಿ, ಬೊಟ್ಟೋಳಂಡ ನಾಣಿ ಅವು ಶಾಸಕ ಪೊನ್ನಣ್ಣ ಅಯಿಂಗಕ್‌ ಬೋಡಿಕೆ ಬೆಚ್ಚಿತ್.‌ ಇದಂಡ ಕೂಟ್‌ಕ್‌, ರೈತಂಗಡ ವಾಹನಕ್‌ ಮಂಜ ಪಟ್ಟಿರ ನೇಮತ್‌ನ ಮಾತಿತ್‌, ಬೊಳ್ಪು ಪಟ್ಟಿ ಇಡೋನ್ನಕೆ ಮಾಡೋಂಡೂಂದ್‌ ಕೇಟಂಡಿಂತಿಂಜತ್.‌  ಇದಿಕ್ಕ ಬಟ್ಟೆಲ್‌ ಮಾಪು ದಕ್ಕಿತ್‌ ಮಿಂಞಕ್‌ ಬೊಳ್ಪು ಪಟ್ಟಿಕೂ ಬಕ್ಕೂಂದ್‌ ರೈತಂಗ ಶಾಸಕಂಗಡ ಮೀದ ನಂಬಿಕೆ ಬೆಚ್ಚಿತ್.‌

Exit mobile version