ಉತ್ತರ ಕೊಡಗಿನತ್ತ ಗಮನಹರಿಸಲು, ಸಂಕೇತ್‌ ಪೂವಯ್ಯರಿಗೆ ರೈತರ ಮನವಿ..

ಸೋಮವಾರಪೇಟೆ:ನ. 02: ಕೊಡಗಿನ ಉತ್ತರ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರದ ವನ್ಯಜೀವಿ ಮಂಡಳಿ ಸದಸ್ಯರಾಗಿರುವ ಸಂಕೇತ್ ಪೂವಯ್ಯ ಅವರು ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ಮಾಡಿದ್ದಾರೆ ಉತ್ತರ ಕೊಡಗು ಭಾಗದಲ್ಲಿ, ಅದರಲ್ಲೂ ಗಡಿ ಪ್ರದೇಶಗಳಾದ ಗರ್ವಾಲೆ, ಗಾಳಿಬೀಡು, ಐಗುರು, ಗೋಣಿಮರೂರು, ತೊರೆನೂರು, ಮಾಲಂಬಿ, ಶನಿವಾಸಂತೆ, ಕೊಡ್ಲಿಪೇಟೆ, ಕೆದಕಲ್‌,  ಗ್ರಾಮ ಪಂಚಾಯತಿ  ವ್ಯಾಪ್ತಿಯ ಗ್ರಾಮಗಳು, ನಿರಂತರ ಕಾಡಾನೆ, ಕಾಡುಕೋಣ, ಕಾಡು ಹಂದಿ, ಕೋತಿಗಳು, ನವಿಲುಗಳು ಸೇರಿದಂತೆ, ಮತ್ತಿತರ […]

Continue Reading

ನಾಡಿನ ಸಮಸ್ತ ಜನತೆಗೆ, ದೀಪಾವಳಿಯ ಶುಭಾಷಯ ಕೋರಿದವರು…

ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು…, ಮನಸ್ಸಿನಿಂದ ಮನಸನ್ನು ಬೆಳಗಬೇಕು ಮಾನವ, ಮೇಲು ಕೀಳು ಭೇದ ನಿಲ್ಲಲು…., ಭೇದವಿಲ್ಲ ಬೆಂಕಿಗೆ, ದ್ವೇಷವಿಲ್ಲ ಬೆಳಕಿಗೆ…… – ಹಂಸಲೇಖ

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ “ನಾಡ್‌ಲ್‌ ನಾಳ್…”‌

ಕೈಂಜ ವಾರತಿಂಜ… ವಾರ :- 04 ಕಾವೇರಿ ಕಂಡಿಂಜ ಕುಟ್ಟ ತಲೇಕೆತ್ತನೆ ನೋಟಿಯಂಡಳ್‌ತ. ಇಂಜಿಂಜನಕೆ ಒರ್ ಮನೆಂಜ ತಿರಿಬೊಳಚತ್‌ರ ಭಕ್ತಿರ ಬೊಳಿಯೊಂದ್, ಮನೆಂಜ 50 ಅಡಿ ಕೊಡಿಕೆತ್ತನೆ ಪೊಂದಿತ್‌, ನೇರೆ ಆದಿಕಾವೇರಮ್ಮೆ ಉದ್‌ಚಿ ಬಪ್ಪ ಬ್ರಹ್ಮ ಕುಂಡಿಕೆರತ್ತಟಿ ಪಾಂಜಿತ್, ಕುಂಡಿಕೆಕ್ ಮೂಂದ್ ಸುತ್ತು ಪ್ರದಕ್ಷಿಣೆ ಬಂದಿತ್, ಅಲ್ಲಿಯೇ ನಿಂದತ್. ಆ ಬೊಳ್‌ಚ ನೋಟಿತ್ ನಾಕ್ ಗೊತ್ತಾಚಿ; ಬೊಳಿ ಪೊರ್‌ಟ ಮನೆಕಾರ ಕಷ್ಟತ್ ಉಂಡ್.  ಆ “ದಿವ್ಯಜ್ಯೋತಿ” ಕಾವೇರಮ್ಮೆಕ್ ಪುಕಾರ್ ಕೊಡ್‌‌ಪಕ್ ಬಂದಿತ್ಂದ್! ನಾನ್ ಬೆರಿಯ ಬ್ರಹ್ಮಗಿರಿ ಮೊಟ್ಟ್ […]

Continue Reading

ದೇಶ ಮಟ್ಟತ್‌ ಮೆಚ್ಚಿಗೆ ಪಡ್ಂದ ಟಿ. ಶೆಟ್ಟಿಗೇರಿ ಸಮಾಜತ ನಡೆ,  ಕೊಡವ ಸಮಾಜ ಒಕ್ಕೂಟ,  ಇಕ್ಕ ಮೊಟ್ಟ್‌ ಎಡ್ಕಂಡಿಯದ್‌ ಏರ ಅವಶ್ಯ….

ಏದೇ ಓರ್‌ ಜನಾಂಗ, ಅದಂಡ ಸಂಸ್ಕೃತಿ ಉಳಿಯೊಂಡುವೇಂಗಿ, ಜನ ಸಂಖ್ಯೆ ಪಿಂಞ ತಕ್ಕ್‌ ಮೂಲ.  ಈ  ನ್‌ಟ್ಟ್‌ಲ್‌, ತಾಂದಂಡುಳ್ಳ ಕೊಡವಡ ಜನಸಂಖ್ಯೆನ ಪೊಂದ್‌ಚಿಡುವಕ್‌, ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜ ಎಡ್ತಂಡ ಓರ್‌ ತೀರ್ಮಾನ, ಇಂದ್‌ ಇಡೀ ದೇಶ ಮಟ್ಟತ್‌ ಸುದ್ದಿ ಆಯಿತ್‌, ಜನ ಮೆಜ್ಜಿಗೆ ಪಡ್ಂದಿತ್.‌ ಇದನ ಇಲ್ಲಿಕೇ ಬುಡತೆ,  ಎಲ್ಲಾ ಕೊಡವ ಸಮಾಜ, ಜನಾಂಗ ಮೂಪಂಗಳೂ ಕೂಡಿತ್‌ ಮಿಂಞತ ಮೊಟ್ಟ್‌ಕ್‌ ಕೊಂಡ ಪೋಪದ್‌ ಏರ ಅವಷ್ಯಪಟ್ಟದ್.‌            ಕೊಡವ ದಂಪತಿಯಕ್ ಮೂಂದನೇ ಕುಂಞಿ ಆಚೇಂಚಿ […]

Continue Reading

ಕೊಡಗಿನ ಹುಡುಗನ ಮಲೆನಾಡ ಕೂಗೂ…. ಇದು ಇಂಜಿನಿಯರ್‌ ಯುವಕನ ಪರಿಸರ ಕಾಳಜಿಯ ಕಥೆ…

          ವಿಶ್ವ ಕೋಶದ ಅತ್ಯಂತ ಪ್ರಮುಖ ಅಂಗವಾಗಿರುವ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಇದು ಕೆಲವರಿಗೆ ಘೋಷವಾಕ್ಯ ಮಾತ್ರವಾದರೆ, ಕೆಲವರಿಗೆ ವಾಸ್ತವ ಅನಿವಾರ್ಯ.  ಇಂದಿನ ನಮ್ಮ ಪರಿಸರದ ಸ್ಥಿತಿಗತಿಯನ್ನು  ಗಮನಿಸಿದರೆ, ಇನ್ನು ಹೆಚ್ಚಿನ ಸಮಯ ನಾವು ಹಸಿರು ಭೂಮಿಯನ್ನ, ಅದರಲ್ಲೂ  ಯೋಗ್ಯ ಗಾಳಿ ನೀರನ್ನ ಪಡೆಯಲು ಸಾಧ್ಯವೇ ಇಲ್ಲವೇನೋ ಎಂಬಲ್ಲಿಗೆ ತಂದು ನಿಲ್ಲಿಸಿದ್ದೇವೆ.           ಕೊಂದ ಪಾಪ ತಿಂದ್‌ ಪೋಂಡೂ, ಎನ್ನುವ ಕೊಡವ ಗಾದೆಯಂತೆ, ಒಂದಷ್ಟು ಜನ, ಸಂಘ ಸಂಸ್ಥೆಗಳು, ನಮ್ಮ ಪಾಪದ ಹೊರೆಯನ್ನು ತಗ್ಗಿಸಲು,  ಪ್ರಯತ್ನಿಸುತ್ತಿದ್ದಾರೆ. […]

Continue Reading

ಸುವರ್ಣ ಕರ್ನಾಟಕ ರಾಜ್ಯೋತ್ಸ- 2024, ತೊಮ್ಮಾನ ಪಡ್ಂದ‌, ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅಯಿಂಗಕ್ ನಲ್ಲಾಮೆ….

Continue Reading

ಕೇರಳದಿಂದ ಕೊಡಗಿಗೆ ಬರುತ್ತಿವೆ ವಿಷಕಾರಿ ಆಹಾರ ಪೊಟ್ಟಣಗಳು,  70ಕ್ಕೂ ಅಧಿಕ ಬೇಕರಿ ತಿಂಡಿಗಳು, ಆಹಾರ ಉತ್ಪನ್ನಗಳು ನಕಲು…

ಬೆಂದೋಲೆ, ವಿಶೇಷ ಲೇಖನ.., ಅಕ್ಟೋಬರ್ 31 ರಂದು ತಯಾರಾಗಬೇಕಿದ್ದ ಬೇಕರಿ ಉತ್ಪನ್ನಗಳು ಅಕ್ಟೋಬರ್ 25 ರಂದೇ ಜಿಲ್ಲೆಗೆ ಸದ್ದಿಲ್ಲದೇ ಮಾಕುಟ್ಟ ಗಡಿ ಚೆಕ್ ಪೋಸ್ಟ್ ಮೂಲಕ ಕೊಡಗು ಜಿಲ್ಲೆಗೆ ಎಂಟ್ರಿ ಕೊಡುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೇರಳದ ಭಾರತ್ ಫುಡ್ಸ್ ಸಂಸ್ಥೆಯ ಬ್ರೆಡ್ ಹಾಗು ಇನ್ನಿತರ ಉತ್ಪನ್ನಗಳು ಕಳೆದ ಶುಕ್ರವಾರ ಅಕ್ಟೋಬರ್ 31ರಂದು ತಯಾರಾದ ದಿನಾಂಕದ ಮುದ್ರಣದೊಂದಿಗೆ ಬಂದಿದ್ದು, ಪೊಲೀಸರು ತಡೆದು ವಿಚಾರಣೆ ನಡೆಸಿದ ಕುರಿತು, ಮಾಹಿತಿ ಹಾಗು ದಾಖಲೆ ದೊರೆತಿದೆ. ಚೆಕ್ ಪೋಸ್ಟ್ ನಲ್ಲಿ […]

Continue Reading

ಭಾಗಮಂಡಲ – ತಲೆಕಾವೇರಿ ಸ್ಥಳೀಯರಿಗೆ ಟೋಲ್‌ ಇಲ್ಲ : ಗ್ರಾಮ ಪಂಚಾಯತಿ ಅಧ್ಯಕ್ಷ  ಕಾಳನ ರವಿ ಸ್ಪಷ್ಟನೆ.

ಭಾಗಮಂಡಲ, ಅ.30: ಭಾಗಮಂಡಲದಿಂದ ತಲೆಕಾವೇರಿಗೆ ತೆರಳುವ ರಸ್ತೆಯಲ್ಲಿ ವಾಹನಗಳಿಗೆ ಸುಂಕ ವಸೂಲಿ ಮಾಡುವ ಕ್ರಮವಿದೆ.  ಈ ಸುಂಕ ವಸೂಲಾತಿಯಿಂದ ಸ್ಥಳೀಯರಿಗೆ ವಿನಾಯತಿ ಇದ್ದು, ಯಾರಿಂದಲೂ ಬಲತ್ಕಾರದಿಂದ ಶುಲ್ಕ ವಸೂಲಿ ಮಾಡುತ್ತಿಲ್ಲ, ಯಾವತ್ತೂ ಮಾಡಿಲ್ಲ ಎಂದು ಭಾಗಮಂಡಲ ಗ್ರಾಮ ಪಂಚಾಯತಿ ಅದ್ಯಕ್ಷರಾದ ಕಾಳನ ರವಿ ಸ್ಪಷ್ಟಪಡಿಸಿದ್ದಾರೆ.             ನಡುಬಾಡೆನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿಯ ಆದಾಯ ಕ್ರೋಡೀಕರಣಕ್ಕಾಗಿ ರಸ್ತೆಯಲ್ಲಿ, ಟೋಲ್‌ ಸಂಗ್ರಹಕ್ಕೆ ಪ್ರತೀವರ್ಷ ಟೆಂಡರ್‌ ನೀಡಲಾಗುತ್ತದೆ.  ಸ್ಥಳೀಯ ಭಕ್ತರಿಂದ ಟೋಲ್‌ ವಸೂಲಿ ಮಾಡದಂತೆ ಟೆಂಡರ್‌ದಾರರಿಗೆ ಸ್ಪಷ್ಟವಾಗಿ ನಿರ್ದೇಶನ […]

Continue Reading

ವಿರಾಜಪೇಟೆಲ್‌ ನಡ್ಂದ CMP ವೆಟರ್ನ್‌ಸುವಡ, 85ನೇ  ಕಾಪ್ಸ್‌ ನಾಳ್‌

ಬಾವಲಿ, ಅ.28:(ಅರಿವು: ನಾಳಿಯಂಡ ನಿತನ್‌ ಬಿದ್ದಪ್ಪ) ಕಾರ್ಪ್ಸ್‌ ಮಿಲಿಟರಿ ಪೊಲೀಸುವಡ  85ನೇ ಕಾರ್ಪ್ಸ್‌ ನಾಳ್‌ನ  ವಿರಾಜಪೇಟೆಲ್‌,  ನಿವೃತ್ತ CMP ವೆಟರ್ನ್‌ಸುವ ಕೂಡಿತ್‌,  ತೆಂಗೆಬೊಡಿ, ಖನತ ಕಲ್ಲ್‌ ಚಾಡೋ, ತಾಂಬೋಲಕಳಿ ಕೂಡ್‌ನನಕೆ, ತರಾವರಿ, ಕಳಿಕೂಟತೋಡೆ ಗೌಜಿಲ್‌ ಕೈಚತ್.‌           ಇದೇ ನ್ಯಾರತ್‌ ಸಂಘಟನೆರ ಮಿಂಞತ ಆಡಳಿತ ಮಂಡಳೀನೋ ಮಾಡ್‌ಚಿ.  ಆಪೋಲೆ, ಅದ್ಯಕ್ಷ ತಿಮ್ಮಯ್ಯ ಸಿ.ಜಿ., ಕಾರ್ಯದರ್ಶಿ ಬೋಪಣ್ಣ ಕೆ.ಆರ್, ಗೌರವ ಅದ್ಯಕ್ಷ ಅಚ್ಚಪ್ಪ ಎ.ಎ., ಗೌರವ ಕಾರ್ಯದರ್ಶಿ ರಮೇಶ್ ಟಿ.ಪಿ. ಪಿಂಞ ಸಮಿತಿ ಸದಸ್ಯಂಗಳಾಯಿತ್‌, ಅಚ್ಚಪ್ಪ ಎ.ಎ, ರಮೇಶ್ […]

Continue Reading

ವೀರಮರಣವನ್ನಪ್ಪಿದ, ಭಾರತೀಯ ಸೇನೆಯ ʼಫ್ಯಾಂಟಮ್ʼ. ಉಗ್ರರ ಕಾರ್ಯಾಚರಣೆ ವೇಳೆ ಜೀವತೆತ್ತ ಶ್ವಾನ

‌ಶ್ರೀನಗರ:  ಅ.29:  ಬೆಳಿಗ್ಗೆ ಜಮ್ಮು ಕಾಶ್ಮೀರದ ಅಖ್ನೂರ್‌ನ ಸುಂದರ್‌ಬನಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಹೆಮ್ಮೆಯ ಶ್ವಾನ ‘ಫ್ಯಾಂಟಮ್’ ವೀರ ಮರಣವನ್ನಪ್ಪಿದೆ. ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ತೀವ್ರಗೊಂಡಿದ್ದು ಇದರ ಹಿನ್ನೆಲೆಯಲ್ಲಿ, ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಸೋಮವಾರ ಬೆಳಿಗ್ಗೆ ಮುಂದಾಗಿದೆ ಅದರಂತೆ ಕಾರ್ಯಾಚರಣೆ ನಡೆಸುತ್ತಿದ್ದಾಗ, ಉಗ್ರರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸೇನಾ ಪಡೆಯ ಶ್ವಾನ ‘ಫ್ಯಾಂಟಮ್’ ಗೆ ಗಂಭೀರ […]

Continue Reading