ನವೆಂಬರ್‌ 14ಲ್‌  ಅರೆಕಾಡ್‌ – ಹೊಸ್ಕೇರಿ ನಾಡೊರ್ಮೆ… ‌

ಮಡಿಕೇರಿ, ನ.08: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಪಿಂಞ ಕೊಡವ ವೆಲ್ಫೇರ್ & ರಿಕ್ರಿಯೇಷನ್ ಅಸೋಸಿಯೇಷನ್ (ರಿ), ಅರೆಕಾಡ್  ಇಯಂಗಡ ಕೂಡ್‌ ಕೂಟತ್‌ ಅರೆಕಾಡ್-ಹೊಸ್ಕೇರಿ ನಾಡೊರ್ಮೆ ನಾಳಂಕೆ: 14-11-2024ನೆ ಬೇಳಾಚೆ ಜಾಗ: ರಿಯಾವ‌ರ್ ರೆಸಾರ್ಟ್ಸ್, ಅರೆಕಾಡ್‌ಲ್‌ ನಡ್ಪ. ಅಂದ್‌ ಪೊಲಾಕ 09 ಘಂಟೆಕ್‌, , ವೀರಾಜಪೇಟೆ ಕೋವುರ ಶಾಸಕಂಗ ಪಿಂಞ ಮುಖ್ಯಮಂತ್ರಿರ ಕಾನೂನ್ ಸಲಹೆಕಾರಂಗಳಾನ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವು ನೆಲೆಕ್‌ ಕುತ್ತಿ ಇಟ್ಟಕ, ಮಡಿಕೇರಿ ಕೋವು ಶಾಸಕಂಗಳಾನ ಡಾ॥ ಮಂತರ್ ಗೌಡ ಅವು ಆಯಿಮೆಕ್ ಮೊಳಿ  […]

Continue Reading

ಕುಶಾಲನಗರ ಮಹಿಳೆ ಮನೆಗೆ ವಕ್ಫ್‌ ಹೆಸರಲ್ಲಿ ಬಂದವರು ಯಾರೂ…? ತನಿಖೆಗಿಳದ ಕೊಡಗು ಪೊಲೀಸ್‌, ದೂರುದಾರೆಗೆ ನೈತಿಕ ಬೆಂಬಲ ಸೂಚಿಸಿದ, ಕೊಡವ ಸಮಾಜ, ಸಂಘಟನೆಗಳು…

ಕುಶಾಲನಗರ, ನ.07: ಇತ್ತೀಚೆಗೆ ಕೊಡಗಿನ ಕುಶಾಲನಗರ ತಾಲೋಕಿನ ಕೊಡವತಿ ಮಹಿಳೆಯೊಬ್ಬರ ಮನೆಗೆ, ವಕ್ಫ್‌ ಬೋರ್ಡ್‌ ಹೆಸರಿನಲ್ಲಿ ಕೆಲ ವ್ಯಕ್ತಿಗಳು ಬಂದು, ಇದು ವಕ್ಫ್‌ ಬೋರ್ಡಿಗೆ ಸೇರಿದ ಆಸ್ತಿ ತಾವು ಕೂಡಲೇ ಮನೆ ಖಾಲಿ ಮಾಡಬೇಕು, ಎಂದು ಬೆದರಿಸಿ, ನಂತರ ದೂರವಾಣಿ ಮೂಲಕವೂ ಮಹಿಳೆಗೆ ಧಮಕಿ ಹಾಕಿದ ಪ್ರಕರಣ ಸದ್ದು ಮಾಡುತಿದ್ದು, ಮೇಲ್ನೋಟಕ್ಕೆ ಇವರು ವಕ್ಫ್‌  ಬೋರ್ಡಿಗೆ ಸಂಬಂದಿಸಿದ ವ್ಯಕ್ತಿಗಳಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಹಾಗಾದರೆ ಈ ಆಗುಂತಕರು ಯಾರು ಎಂಬ ತನಿಖೆ ನಡೆದು, ಸತ್ಯ ಹೊರಬರುವ ಮೂಲಕ, […]

Continue Reading

 ಮಡಿಕೇರಿರ ಜ.ತಿಮ್ಮಯ್ಯ ಸ್ಕೂಲ್‌ಲ್‌ ಅಂದೋಡೆ ನಡ್ಂದ, ತಾತ ಅವ್ವಯ್ಯಂಗಡ ನಾಳ್‌

    ಮಡಿಕೇರಿ, ನ.07: (ಬಾಳೆಯಡ ಕಿಶನ್‌ ಪೂವಯ್ಯ):  ಮಡಿಕೇರಿ ಕೊಡವ ಸಮಾಜತ ಆದನೆಲ್‌ ಉಳ್ಳ  ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ಲ್‌   ಇದೇ ಆದ್ಯವಾಯಿತ್‌  “ತಾತ ಅವ್ವಯಂಗಡ ನಾಳ್‌” ನಡ್ಂದತ್.‌   ಮಡಿಕೇರಿ ಕೊಡವ ಸಮಾಜ ಕೊರವುಕಾರ ಪಿಂಞ ಸ್ಕೂಲ್ ಸಮಿತಿರ್ ಕೊರವುಕಾರನೂ ಆಯಿತುಯಳ್ಳ, ಮಂಡುವಂಡ. ಪಿ .ಮುತ್ತಪ್ಪ ಅಯಿಂಗಡ ಕೊರವುಕಾರಿಕೆಲ್‌, ಸ್ಕೂಲ್ ಆಡಳಿತ ಅಧಿಕಾರಿ ಶ್ರೀಮತಿ ಎನ್. ಎ.ಪೊನ್ನಮ್ಮ ಅಯಿಂಗಡ ಕೂಡ್‌ ಕೂಟ್‌ಲ್‌ ಕಾರ್ಬಾರ್‌ ಮೊಳಿಯಾಚಿ.           ಆದ್ಯ ಮೊಳಿ ತಕ್ಕ್ ಪರ್ಂದ ಪ್ರಾಂಸುಪಾಲೆ  ಶ್ರೀಮತಿ ಸವಿತ […]

Continue Reading

ನವೆಂಬರ್‌ 08 ರಂದು,  ಭಾಗಮಂಡಲ ವಿಷ್ಣುಮೂರ್ತಿ  ಕೋಲ…

           ಮಡಿಕೇರಿ ನ.04:- ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯಾಪ್ತಿಯಲ್ಲಿ, ಪ್ರತೀ ವರ್ಷ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವ ‘ವಿಷ್ಣುಮೂರ್ತಿ ಕೋಲ’(ಚಾಮುಂಡಿ ಉತ್ಸವ)ವು ನವೆಂಬರ್, 08 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಸಾರ್ವಜನಿಕ ಭಕ್ತಾಧಿಗಳು ‘ವಿಷ್ಣುಮೂರ್ತಿ ಕೋಲ’ ಉತ್ವದಲ್ಲಿ  ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ,  ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಆಡಳಿತಾಧಿಕಾರಿಗಳ ಪರವಾಗಿ , ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಕೋರಿದ್ದಾರೆ

Continue Reading

ಕೇರಳದಿಂದ ಬರುತ್ತಿರುವ, 31 ಆಹಾರ ಉತ್ಮನ್ನಗಳು ಅಸುರಕ್ಷಿತ ಎಂದು ದೃಡಪಡಿಸಿದ IADFAC ವರದಿ. ಈ ಎಲ್ಲಾ ಆಹಾರ ಪದಾರ್ಥಗಳನ್ನು ನಿಷೇಧಿಸಿ, ಮಾರಾಟ ತಡೆಯಲು,  ಶಾಸಕ ಎ.ಎಸ್ ಪೊನ್ನಣ್ಣ ಸೂಚನೆ…

ವಿರಾಜಪೇಟೆ, ನ.05: ಕೊಡಗಿನೆಲ್ಲೆಡೆ ಮಾರಾಟವಾಗುತ್ತಿರುವ ಅಶುರಕ್ಷಿತ ಆಹಾರ ಉತ್ಪನ್ನಗಳ ಮಾರಾಟವನ್ನು ತಕ್ಷಣದಿಂದ ನಿಷೇದಿಸುವಂತೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ, ವಿರಪೇಟೆ ಶಾಸಕರೂ ಅಗಿರುವ, ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಅಂಕಿತ ಅಧಿಕಾರಿಗಳಿಗೆ ಸೂಚಿಸಿದರು.   ಸಾರ್ವಜನಿಕರ ದೂರು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳ ಆಧಾರದಂತೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕೊಡಗು ಜಿಲ್ಲೆಯ, ಅಧಿಕಾರಿಗಳೊಂದಿಗೆ ವಿಧಾನ ಸೌಧ ಕಚೇರಿಯಲ್ಲಿ ತುರ್ತುಸಭೆ ನಡೆಸಿದ ಶಾಕರು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದರು.    ಕೊಡಗು ಮತ್ತು ಕೇರಳ ಗಡಿಬಾಗವಾದ ಕುಟ್ಟ, ಮಾಕುಟ್ಟ ಮತ್ತು […]

Continue Reading

ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌

ಮಡಿಕೇರಿ, ನ.05: ಕೊಡವ ಹಾಕಿ ಅಕಾಡೆಮಿರ ಆದನೆಲ್‌, ಬಪ್ಪ ಕಾಲ ಮಡಿಕೇರಿಲ್‌ ನಡ್ಪ  ಮುದ್ದಂಡ ಕಪ್‌, 25ನೇ ಕಾಲತ ಕೊಡವ ಒಕ್ಕಡೊಕ್ಕಡ ಹಾಕಿನಮ್ಮೆರ ವೆಬ್‌ಸೈಟ್‌ ನವೆಂಬರ್‌ 08ನೇ ಬೊಳ್ಯಾಚೆ, ಒಯ್ಪತ್, ಮಡಿಕೇರಿರ ಮಂಗಳೂರ್‌ ರಸ್ತೆಲ್‌ ಉಳ್ಳ, ಆಕ್ಸಿರಿಚ್‌ ಹೊಟೇಲ್‌ಲ್‌ ಬೊಳಿ ಬೂವ. ಮುದ್ದಂಡ ಫ್ಯಾಮಿಲಿ ಸ್ಪೋರ್ಟ್ಸ್‌ ಅಂಡ್‌ ಕಲ್ಚರಲ್‌ ಚಾರಿಟೇಬಲ್‌ ಟ್ರಸ್ಟ್‌ರ ಕೊರವುಕಾರ, ಮುದ್ದಂಡ ರಶೀನ್‌ ಸುಬ್ಬಯ್ಯ ಅಯಿಂಡ ಕೊರವು ಕಾರಿಕೆಲ್‌, ಗೌರವ ಕೊರವುಕಾರ, ಮುದ್ದಂಡ ದೇವಯ್ಯ ಪಿಂಞ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ […]

Continue Reading

ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

ಮಡಿಕೇರಿ, ನ.05: ಕರ್ನಾಟಕ ರಾಜ್ಯ, ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಕೊಡಗು ಜಿಲ್ಲಾ ಘಟಕದ ವತಿಯಿಂದ,  ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಕವಿಗೋಷ್ಠಿ ನವೆಂಬರ್ 3ರಂದು ನಡೆಯಿತು. ಕವಿಗಳಾದ ಮೂಕಳೆರ ಟೈನಿಪೂಣಚ್ಚ ಅವರ ಅಧ್ಯಕಷತೆಯಲ್ಲಿ ನಡೆದ, ಕಾರ್ಯಕ್ರಮದ ಉದ್ಘಾಟನೆಯನ್ನು, ಶ್ರೀ ವೆಂಕಟೇಶ್ ಪ್ರಸನ್ನ ಪಿ.ಕೆ. ಪ್ರಾoಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ, ಇವರು ವಹಿಸಿದ್ದರು. ಶ್ರೀಮತಿ ಕಾನಡ್ಕ ಡೀನದೇವಯ್ಯ, ಅರ್ಥಶಾಸ್ತ್ರ ಉಪನ್ಯಾಸಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, […]

Continue Reading

ಕೊಡಗಿನಲ್ಲಿ ವಕ್ಫ್‌ಬೋರ್ಡ್‌  ನೋಟೀಸ್‌, ಆತಂಕಕ್ಕೆ  ಹಿಂದು ಜಾಗರಣ ವೇದಿಕೆ ಕೊಡಗು ಘಟಕ ಸಹಯಕ್ಕೆ ತಂಡ ರಚನೆ…

ಮಡಿಕೇರಿ, ನ.4: ಗೊಂದಲದ ಗೂಡಾಗಿರುವ ವಕ್ಛ್ ಬೋರ್ಡ್ ದೇಶದಾದ್ಯಂತ ತಮಗೆ ತೋಚಿದ ಸಾರ್ವಜನಿಕ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಇರುವ ವಿಶೇಷ ಕಾಯ್ದೆಯನ್ನು, ಅಸ್ತ್ರವಾಗಿ ಬಳಸಿಕೊಂಡು ಸಾರ್ವಜನಿಕರ/ರೈತರ/ ಹಿಂದುಗಳ ಜಮೀನುಗಳನ್ನು ವಶಪಡಿಸುವ ಪ್ರಕ್ರೀಯೆಗೆ ಕೈಹಾಕಿದೆ. ಇದನ್ನು ಹಿಂದು ಜಾಗರಣ ವೇದಿಕೆಯು ಬಲವಾಗಿ ವಿರೋಧಿಸುತ್ತದೆ.  ಮತ್ತು ಸಮಾಜದ ಪರವಾಗಿ ಸಂಘಟನೆಯು ನಿಂತಿದೆ.                                       ಕೊಡಗು ಜಿಲ್ಲೆಯ ಯಾವುದೇ ಭಾಗದಲ್ಲಿ ಆ ರೀತಿ ಸಾರ್ವಜನಿಕರ/ ರೈತರ/ಹಿಂದೂ ಬಾಂಧವರ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದಲ್ಲಿ, ಅಥವಾ ನೋಟೀಸ್ ಬಂದಲ್ಲಿ, ತಕ್ಷಣ ನಮ್ಮ ಗಮನಕ್ಕೆ ತರಬೇಕಾಗಿ ವಿನಂತಿಸುತ್ತೇವೆ. […]

Continue Reading

ನಿಸ್ವಾರ್ಥ ಜನನಾಯಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರಿಗೆ ಧನ್ಯವಾದಗಳೂ…: ಮಂಞೀರ ಕುಟ್ಟಪ್ಪ

ಜಾಹಿರಾತು: ಭಾರತದ ಪ್ರಥಮ ತ್ರಿಜಿಲ್ಲಾ ರೈತ ಸಹಕಾರ ಸಂಘವಾದ MCPCS ಸಂಘದ ಆಸ್ತಿಯನ್ನು ಸರ್ಕಾರದ ಹಿಡಿತದಿಂದ ಬಿಡಿಸಲು, 2022ರಲ್ಲಿ, ಹೈಕೋರ್ಟ್ ವಕೀಲರಾಗಿ, ಬಿಡಿಗಾಸು ಪಡೆಯದೆ, ಪ್ರಕರಣ ಗೆದ್ದು ಕೊಟ್ಟಿದಲ್ಲದೆ, 2023ರಲ್ಲಿ ಶಾಸಕರಾಗಿ, ಸರ್ಕಾರದೊಂದಿಗೆ ವ್ಯವಹರಿಸಿ, ಕೋಟ್ಯಾಂತರ ಬೆಲೆಯ ಆಸ್ತಿಯನ್ನು, ಕೊಡಗು, ಹಾಸನ, ಚಿಕ್ಕಮಗಳೂರು ‘ಜಿಲ್ಲೆಯ ರೈತರಿಗೆ ಉಳಿಸಿಕೊಟ್ಟ, ನಿಸ್ವಾರ್ಥ ಸೇವಕ, ಹೆಮ್ಮೆಯ ನಾಯಕ, ಮಾನ್ಯ ನುಖ್ಮಂತ್ರಿಗಳ ಕಾನೂನು ಸಲಹೆಗಾರರು, ಪೊನ್ನಣ್ಣ ಸಮರ್ಪಿಸುತ್ತೇನೆ. ಹೆಅವರಿಗೆ ಎಲ್ಲ ರೈತರ ಪರವಾಗಿ ಧನ್ಯವಾದ ಮಂಞರ ಕುಟ್ಟಪ್ಪ ಪ್ರಗತಿಪರ ರೈತ / ಉದ್ಯಮಿ/ […]

Continue Reading