ಹಂಪಿಯ ವಿಠೋಭ ದೇವಾಲಯದಂತೆ, ಕಟ್ಟೆಮಾಡು ಮಾದೇವರ ದೇವಾಲಯವನ್ನೂ ಸರ್ಕಾರ ತನ್ನ ಸುಪರ್ಧಿಗೆ ಪಡೆಯಲಿ…

NADUBADENEWS ಸಂಪಾದಕೀಯ, ಜ.6: ಶಾಂತಿಯ ತವರು, ನೆಮ್ಮದಿಯ ನೆಲೆಬೀಡಾಗಿದ್ದ ಕೊಡಗು ಇಂದು ಸ್ವಹಿತಾಶಕ್ತಿ ಮತ್ತಯ ಸ್ವಾರ್ಥತುಂಬಿದ ರಾಜಕೀಯ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಇದಕೆಲ್ಲ ಮೂಲ ಕಾರಣ, ಐತಿಸಾಕ ಮತ್ತು ಪೌರಾಣಿಕ ಹಿನ್ನಲೆಯುಳ್ಳ ಪುರಾತನ ಮಾದೇವರ ದೇವಾಲಯವನ್ನು, ಇಂದಿನ ದೇವಾಲಯ ಸಮಿತಿ ತನ್ನ ಸ್ವಾರ್ಥ ಮತ್ತು ಒಂದು ವರ್ಗದ ಹಿತಕ್ಕಾಗಿ ಸಂಪೂರ್ಣ ಬದಲಾಯಿಸಿದಲ್ಲದೆ, ಮೂಲಕಟ್ಟುಪಾಡುಗಳನ್ನು ಬದಿಗೊತ್ತಿ, ಭಕ್ತರ ದಾರಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವುದು ಸಾಕ್ಷೀ ಸಮೇತ ಕಾಣುತ್ತಿದೆ. ಈ ಸಮಿತಿಯನ್ನು ವಿಸರ್ಜಿಸಿ ಸರ್ಕಾರದ ಸುಪರ್ಧಿಗೆ ತೆಗೆದು ಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ […]

Continue Reading

ಒಯಿಂಜಿ ಪೋನ, ಪೆರಿಯ ಜಾನಪದ ಅರಿಯ, ಪಂಜೇರಿರ ಬೊಳ್ಯಪ್ಪ : ಕೊಡವಾಮೆರ ಕೊಂಡಾಟ ಬೇಜಾರ್

            ಮಡಿಕೇರಿ, ಜ.05: (ಕಾಯಪಂಡ ಶಶಿಸೋಮಯ್ಯ) ಪೆರಿಯ ಜಾನಪದ ಅರಿವುಕಾರ ನಿವೃತ್ತ ಡಿ.ಆರ್‌.ಎಫ್ ಅದಿಕಾರಿ, ಮಡಿಕೇರಿಲ್‌ ನೆಲೆ ನಿಂದಿತಿಂಜ  ಪಂಜೇರಿರ ಬೊಳ್ಯಪ್ಪ ಅವು ಇಂದ್‌ ಮೈಸೂರ್‌ ಆಸ್ಪತ್ರೆಲ್‌ ಒಯಿಂಜಿ ಪೋಯಿತ್.‌              ಕೊಡವ ಜಾನಪದ, ನಡೆ ನುಡಿ, ಆಯಿಮೆ ಕೊಯಿಮೆ ಪದ್ದತಿ ಪರಂಪರೆರ ವಿಚಾರತ್‌ ಏರ ಆಳತ್‌ ಅರಿವಿಂಜ ಇವು, ಈ ವಿಚಾರಕೊತ್ತನ್ನಕೆ 03 ಪುಸ್ತಕ ಎಳ್ದಿತ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿರ ಬಿರ್‌ದ್‌ ತೊಮ್ಮಾನತ್‌ನೂ  ಪಡ್ಂದಂಡಿತ್. ನಾಳೆ ಪೊಲಾಕತಿಂಜ ಮಡಿಕೇರಿ ಪುಟಾಣಿ ನಗರತುಳ್ಳ ಅಯಿಂಡ ಮನೆಲ್‌ […]

Continue Reading

ಮಲ್ಲಳ್ಳಿ ಫಾಲ್ಸ್‌ಗೆ ಅಂದಾಜು 300 ಕೋಟಿ ವೆಚ್ಚದ ರೋಪ್ ವೇ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ: ಇದು ಶಾಸಕ ಮಂಥರ್‌ ಗೌಡ ಪ್ರಯತ್ನದ ಫಲ

            ಸೋಮವಾರಪೇಟೆ, Nadubadenews ಜ.05: ಸೋಮವಾರಪೇಟೆ ತಾಲೂಕಿನ ಸುಪ್ರಸಿದ್ದ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತ ವೀಕ್ಷಣೆಗೆಯೊಂದಿಗೆ ಪ್ರಕೃತಿಯ ಸೊಬಗನ್ನು ಸವಿಯಲು ಅನುಕೂವಾಗುವಂತೆ, ರೋಪ್‌ ವೇ  ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.  ಈ ವಿಚಾರವಾಗಿ ನಡುಬಾಡೆಯೊಂದಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ ಅವರು,  2024-25ನೇ ಸಾಲಿನ ಮುಂಗಡ ಪತ್ರದಲ್ಲಿ ಪ್ರವಾಸೋದ್ಯಮ ಅಭೀವೃದ್ದಿಗೆ ಅನುವಾಗುವಂತೆ ರೋಪ್‌ವೇ ನಿರ್ಮಿಸುವ ಘೋಷಣೆ ಮಾಡಲಾಗಿತ್ತು.  ಇದರ ತ್ವರಿತ ಅನುಷ್ಟಾನಕ್ಕೆ ಪ್ರವಾಸೋದ್ಯಮ ಸಚಿವರಾದ ಮಾನ್ಯ ಹೆಚ್.ಕೆ.ಪಾಟೀಲ್ ಅವರೊಂದಿಗೆ ತಾನು ನಿರಂತರ […]

Continue Reading

ಸಾಲತೀರಿಸಿ ಎರಡು ವರ್ಷದ ನಂತರ ಚಿಕ್ಕಮಗಳೂರು ರೈತನಿಗೆ ಬ್ಯಾಂಕ್‌ ನೋಟೀಸ್‌ : ಮನುಸೋಮಯ್ಯ ಗುಡುಗಿಗೆ NOC ಸಲ್ಲಿಕೆ

ಗೋಣಿಕೊಪ್ಪ,ಜ.05: ತೆಗೆದುಕೊಂಡ ಸಾಲವನ್ನು OTS ಮೂಲಕ ತೀರಿಸಿ,  ಎರಡು ವರ್ಷದ ನಂತರ ಬ್ಯಾಂಕ್‌ ಒಂದು ರೈತನಿಗೆ, ಲಕ್ಷಾಂತರ ಮೊತ್ತ ಪಾವತಿಸಬೇಕು, ಇಲ್ಲವಾದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟೀಸ್‌ ಜಾರಿ  ಮಾಡಿದ್ದು, ರಾಜ್ಯ ರೈತ ಸಂಘದ ಉಪಾಧ್ಯಕ್ಷರೂ, ಕೊಡಗು ಜಿಲ್ಲಾ ಅಧ್ಯಕ್ಷರೂ ಆಗಿರುವ ಕಾಡ್ಯಮಾಡ ಮನು ಸೋಮಯ್ಯ ಅವರ ಮಧ್ಯಪ್ರವೇಶದಿಂದ, ವಸೂಲಾತಿ ಕೈ ಬಿಟ್ಟು ರೈತನಿಗೆ  ನೋ ಡಿವ್‌ ಸರ್ಟಿಫಿಕೇಟ್‌ ನೀಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.   ಚಿಕ್ಕಮಗಳೂರು ಜಿಲ್ಲೆ, ತರೀಕೆರ ತಾಲೋಕಿನ, ಮುಡುಗುಂಡಿ ಗ್ರಾಮದ ಮಹಾದೇವಯ್ಯ ಎಂಬ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….

ನಾಡ್‌ಲ್ ನಾಳ್… 12  ಕೈಂಜ ವಾರತಿಂಜ… ಇಕ್ಕ ಚಿಮ್ಮಂಗ್ ಒರ್ ತರ ಆತುರ ಆಚಿ. “ಪೋರಿ ತೇಡುವಕ್ ಪೋನಂವೊ ಪೀಲಿ ಆಟುವಕ್ ಇಳ್ಂಜ” ಎಣ್ಣುವನೆಕೆ ಆಚಿ ನಾಡ ಕತೇಂದ್ ಗ್ಯಾನ ಮಾಡಿಯಂಡ್, ಮಕ್ಕ ಕಾಂಗತಾನ ವಿಷಯತ್‌ನ ತಾಯಿಕ್ ಎಣ್ಣ್‌ಚಂವೊ. ”ಒಕ್ಕಡ ಕಾರೋಣಕೂ, ಚತ್ ಪೋನ ಪೆರಿಯಯಿಂಗಕೂ ಮೀದಿ ಇಲ್ಲತೆ ಈ ತರ ಉಪದ್ರ ತಪ್ಪ ಮೋನೆ. ನೀಡ ಅಪ್ಪಂಡ ಮೀದ ಕಾರೋಣ ಬಂದಂಡಿಪ್ಪಕ ಒಕ್ಕತ್ ಎನ್ನತಾ ಒರ್ ಒಗ್ಗಟ್ಟ್ ಇಂಜತ್. ಅವಂಡ ಕಣ್‌ ಮುಚ್ಚ್‌ನದೇ ಪಟ್ಟೆದಾರನೂ ಸೆರಿಲ್ಲತೆ […]

Continue Reading

ಕೊಡವಾಮೆಯ ಬೇರು ಗಟ್ಟಿಗೊಳಿಸುವಲ್ಲಿ, ಏಳ್‌ನಾಡ್‌ ಕೊಡವರು  ಜವಾಬ್ದಾರಿ ತೋರಬೇಕಿದೆ: ಚಾಮೆರ ದಿನೇಶ್‌ಬೆಳ್ಯಪ್ಪ

ಮಕ್ಕಂದೂರು,ಜ.04:  ಕೊಡಗಿನ ಆದಿ ಮೂಲ ನಿವಾಸಿ  ಜನಾಂಗವಾಗಿರುವ ಕೊಡವರು, ಇಂದು ತಮ್ಮ ಅಸ್ತಿತ್ವಕ್ಕಾಗಿ ತಮ್ಮ ತಾಯಿನೆಲದಲ್ಲಿಯೇ ಹೋರಾಡಬೇಕಾದ ಅನಿವಾರ್ಯತೆ ಶೃಷ್ಟಿಯಾಗಿದೆ. ತಮ್ಮತನವನ್ನು ಕಾಯ್ದುಕೊಳ್ಳಲು, ಕೊಡವಾಮೆಯ ಬೇರನ್ನು ಗಟ್ಟಿಗೊಳಿಸುವಲ್ಲಿ ಏಳ್‌ನಾಡ್‌ ಕೊಡವರ ಜವಾಬ್ದಾರಿ ಅಧಿಕವಾಗಿದ್ದು, ಈ ನಿಟ್ಟಿನಲ್ಲಿ ಈ ಭಾಗಕ್ಕೆ ಅಡಗಿರುವ ನಾಲಕ್ಕು ಕೊಡವ ಸಮಾಜಗಳು ಒಮ್ಮತದ ಯೋಜನೆ ತಯಾರಿಸಬೇಕಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷರು, ನಡುಬಾಡೆ ಸಂಪಾದಕರೂ ಆಗಿರುವ ಚಾಮೆರ ದಿನೇಶ್‌ ಬೆಳ್ಯಪ್ಪ ಅಭೀಪ್ರಾಯಿಸಿದರು.           ಮಕ್ಕಂದೂರು ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಉಮ್ಮೇಟಿ ಕೋಲ್‌ […]

Continue Reading

ಕಾಫಿ ಕ್ರಾಪ್‌ ಕೇರ್‌ ಮೊಬೈಲ್‌ ಅಪ್ಲಿಕೇಶನ್‌ ಹೊರ ತಂದ CIT ಪೊನ್ನಂಪೇಟೆ

ಪೊನ್ನಂಪೇಟೆ, ಡಿ.04:‌  ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾಫಿ ಬೆಳೆಗಾರರ ​​ಅನುಕೂಲಕ್ಕಾಗಿ, ಕಾಫಿ ಕ್ರಾಪ್ ಕೇರ್‌ (Coffe Crop Care) ಹೆಸರಿನ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಅಪ್ಲಿಕೇಶನ್ ಕಾಫಿ ಮತ್ತು ಇತರ ಸಃವರ್ತಿ ಬೆಳೆಗಳಿಗೆ ಸಂಬಂಧಿಸಿದ ಸಂಶಯ ಗೊಂದಲಗಳಿಗೆ ಪರಿಹಾರಗಳನ್ನು ಒದಗಿಸಲು, ವಿನ್ಯಾಸಗೊಳಿಸಲಾದ ಒಂದು ನವೀನ ಸಾಹಸವಾಗಿದೆ. ಈ ಅಪ್ಲಿಕೇಶನ್‌ನಲ್ಲಿ,  ಯುರೋಪಿಯನ್ ತಯಾರಿ (EP), ಕರೆನ್ಸಿ ಪರಿವರ್ತಕ ಅರೇಬಿಕಾ ಮತ್ತು ರೋಬಸ್ಟಾ ಮಾರುಕಟ್ಟೆ ಸೂಚಕಗಳು, ಕಾಫಿ ಮತ್ತು ಮಿತ್ರ […]

Continue Reading

ಕೆದಮುಳ್ಳೂರು ಪ್ಯಾಕ್ಸ್: ಸತತ ಎರಡನೇ ಭಾರಿಗೆ ಅಧ್ಯಕ್ಷರಾಗಿ ಕರಿನೆರವಂಡ ಅಯ್ಯಪ್ಪ

ಪಾಲಂಗಾಲ, ಜ:04: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೆದಮುಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಸತತ ಎರಡನೇ ಭಾರಿಗೆ ಅಧ್ಯಕ್ಷರಾಗಿ ಕರಿನೆರವಂಡ ಮಿಟ್ಟು ಅಯ್ಯಪ್ಪ ಅವರು ಆಯ್ಕೆ ಆಗಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅದ್ಯಕ್ಷರಾಗಿ ಕರಿನೆರವಂಡ ಎನ್. ಅಯ್ಯಪ್ಪ (ಮಿಟ್ಟು) ಉಪಾಧ್ಯಕ್ಷರಾಗಿ ಪಟ್ರಪಂಡ ಪ್ರಿನ್ಸ್ ಮೊಣ್ಣಪ್ಪ, ನಿರ್ದೇಶಕರಾಗಿ, ಮಾಳೇಟಿರ ಎನ್ ಉತ್ತಪ್ಪ, ಮಾಳೇಟಿರ ಎಸ್ ಸುಬ್ಬಯ್ಯ, ಕೋಡಿರ ಎಂ ಚಂಗಪ್ಪ, ಮಾಳೇಟಿರ ಜಿ ಮುದ್ದಯ್ಯ, ಮೀತಲ್ ತಂಡ ವೈ ಆಲಿ, […]

Continue Reading

ಮಲೆತಿರಿಕೆ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹೋತ್ಸವ ಸಂಪನ್ನ: ಸಾವಿರಾರು ಸಂಖ್ಯೆಯ ಜನ ಶೋಭಾಯತ್ರೆಯಲ್ಲಿ ಭಾಗಿ : ಭಕ್ತಿ ಭಾವದಿಂದ ನಮಿಸಿದ ಭಕ್ತರು.

ವಿರಾಜಪೇಟೆ:ಜ.04: (ಕಿಶೋರ್‌ ಕುಮಾರ್‌ ಶೆಟ್ಟಿ) ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಹೋತ್ಸವವು ಶ್ರಧ್ದಾ ಭಕ್ತಿಯಿಂದ ಜರುಗಿತು. ಶ್ರೀ ಅಯ್ಯಪ್ಪ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ ವಿರಾಜಪೇಟೆ ವತಿಯಿಂದ ನಡೆಸಲಾದ, ವಾರ್ಷಿಕ ಮಹೋತ್ಸವವು ದಿನಾಂಕ 01-01-2025ರ ರಾತ್ರಿ ದೇವಾಲಯದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಯ ಪೂಜೆಯೋಂದಿಗೆ ಕೊನೆಗೊಂಡಿತು.  ತಾ 25ರಂದು ಕ್ಷೇತ್ರ ಪಾಲಕ ಗುಳಿಗನ ಪೂಜೆಯೋಂದಿಗೆ ಆರಂಭವಾದ  ಉತ್ಸವ, ತಾ 26 ರಂದು ಧ್ವಜ ಆರೋಹಣ ಮತ್ತು ಮಂಡಲ ಪೂಜೆ ನಡೆಯಿತು. ತಾ.30,31 ರಂದು ಸಂಜೆ ವಿಶೇಷ […]

Continue Reading

ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ

ವಿರಾಜಪೇಟೆ:ಜ:೦4: (ಕಿಶೋರ್‌ ಕುಮಾರ್‌ ಶೆಟ್ಟಿ) ಸಂಘ ಸಂಸ್ಥೆಗಳ ವ್ಯವಹಾರಗಳು ಬಲಿಷ್ಟವಾಗುವುದು ಗ್ರಾಹಕ ಧರ್ಮದಿಂದಾಗಿ, ಸಿಬ್ಬಂದಿಗಳು ಗ್ರಾಹಕರ ನಡುವೆ ಉತ್ತಮ ಬಾಂದವ್ಯ ಕಲ್ಪಿಸಿದಲ್ಲಿ ಸಹಕಾರ ಕ್ಷೇತ್ರದಲ್ಲಿ ಹೆಸರು ಅಜಾಮರವಾಗಿರುತ್ತದೆ ಎಂದು ನಿವೃತ್ತ ವಾಯು ಸೇನಾಧಿಕಾರಿಗಳಾದ ಬಾಳೆಯಡ ಶಂಭು ಮಂದಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ನಗರದ ಗಾಂಧಿನಗರದ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ನೂತನವಾಗಿ ಆರಂಭಿಸಿರುವ, ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂದಪ್ಪ ಅವರು, ಸಹಕಾರಿ ಕ್ಷೇತ್ರವು ಗ್ರಾಹಕ, ಠೇವಣಿದಾರ ಮತ್ತು ಅಡಳಿತ […]

Continue Reading