ಹಂಪಿಯ ವಿಠೋಭ ದೇವಾಲಯದಂತೆ, ಕಟ್ಟೆಮಾಡು ಮಾದೇವರ ದೇವಾಲಯವನ್ನೂ ಸರ್ಕಾರ ತನ್ನ ಸುಪರ್ಧಿಗೆ ಪಡೆಯಲಿ…
NADUBADENEWS ಸಂಪಾದಕೀಯ, ಜ.6: ಶಾಂತಿಯ ತವರು, ನೆಮ್ಮದಿಯ ನೆಲೆಬೀಡಾಗಿದ್ದ ಕೊಡಗು ಇಂದು ಸ್ವಹಿತಾಶಕ್ತಿ ಮತ್ತಯ ಸ್ವಾರ್ಥತುಂಬಿದ ರಾಜಕೀಯ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಇದಕೆಲ್ಲ ಮೂಲ ಕಾರಣ, ಐತಿಸಾಕ ಮತ್ತು ಪೌರಾಣಿಕ ಹಿನ್ನಲೆಯುಳ್ಳ ಪುರಾತನ ಮಾದೇವರ ದೇವಾಲಯವನ್ನು, ಇಂದಿನ ದೇವಾಲಯ ಸಮಿತಿ ತನ್ನ ಸ್ವಾರ್ಥ ಮತ್ತು ಒಂದು ವರ್ಗದ ಹಿತಕ್ಕಾಗಿ ಸಂಪೂರ್ಣ ಬದಲಾಯಿಸಿದಲ್ಲದೆ, ಮೂಲಕಟ್ಟುಪಾಡುಗಳನ್ನು ಬದಿಗೊತ್ತಿ, ಭಕ್ತರ ದಾರಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವುದು ಸಾಕ್ಷೀ ಸಮೇತ ಕಾಣುತ್ತಿದೆ. ಈ ಸಮಿತಿಯನ್ನು ವಿಸರ್ಜಿಸಿ ಸರ್ಕಾರದ ಸುಪರ್ಧಿಗೆ ತೆಗೆದು ಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ […]
Continue Reading