ಗಣರಾಜ್ಯೋತ್ಸವ ಮೋಪುಕ್‌ ಅರೆಯಡ ಶಾನ್‌ಬಿದ್ದಪ್ಪ

ಕಂಡಂಗಾಲ, ಜ.01: (ಕೆಂಜಂಗಡ ರೋಷನ್‌ ನಾಣಯ್ಯ) ಡಿಸೆಂಬರ್ 30 ಲಿಂಜ ಜನವರಿ 3 ಕೆತ್ತನೆ ದೆಹಲಿಲ್‌  ನಡ್ಂದಂಡುಳ್ಳ, ಗಣರಾಜ್ಯೋತ್ಸವ ಮೋಪುಲ್‌ (RDC 2025).ಅರೆಯಡ ಶಾನ್ ಬಿದ್ದಪ್ಪ ಅವು ಕರ್ನಾಟಕ ಪಿಂಞ ಗೋವತ್‌ರ ಪರ ಕೂಡಿಯಾಡಿಯಂಡುಂಡ್.             ಅರೆಯಡ ಶಾನ್‌ ಬಿದ್ದಪ್ಪ ತಾಂಡ, ಐಸಿಎಸ್‌ಇನ ಬೆಂಗಳೂರ್ ಆರ್‌ಟಿ ನಗರತ ಪ್ರೆಸಿಡೆನ್ಸ್‌ ಸ್ಕೂಲ್, ಪಿಯುಸಿ ಬೆಂಗಳೂರ್‌ರ ಎಂಇಎಸ್ ಕಾಲೇಜ್‌ಲ್‌ ಮಾಡಿತ್‌, ಇಕ್ಕ ಬೆಂಗಳೂರ್‌ರ ರಾಮಯ್ಯ ಕಾನೂನು ಕಾಲೇಜಿಲ್ ಬಿಬಿಎ-ಎಲ್‌ಎಲ್‌ಬಿ ಮಾಡಿಯಂಡುಂಡ್. ‌            ಅರೆಯಡ ಶಾನ್‌ ಬಿದ್ದಪ್ಪ ಅರೆಯಡ ಬಬ್ಬುಮೊಣ್ಣಪ್ಪ (ಯವಕಪಾಡಿ)ಪಿಂಞ […]

Continue Reading

ಮಕ್ಕಂದೂರ್‌ ಕೊಡವ ಸಮಾಜ, ಉಮ್ಮೇಟಿ ಮಂದ್‌ ಪಿಂಞ ಊರೊರ್ಮೆ….

ಮಡಿಕೇರಿ,ಜ.02:  ಮಕ್ಕಂದೂರ್‌ ಕೊಡವ ಸಮಾಜತ್ರ ಆದನೆಲ್‌ ಪುತ್ತರಿರ ಮಾರೀಪತ್‌ ಉಮ್ಮೇಟಿ ಮಂದ್‌  ಪಿಂಞ ಪುತ್ತರಿ  ಊರೊರ್ಮೆರ ಆಯಿಮೆ 03/01/2025ನೇ ಬೊಳ್ಯಾಚೆ ನಡ್ಪ.             ಸಮಾಜ ಕೊರವುಕಾರ ತಂಬುಕುತ್ತಿರ ಮಧು ಮಂದಣ್ಣ ಅಯಿಂಗಡ ಕೊರವುಕಾರಿಕೆಲ್‌ ನಡ್ಪ ಆಯಿಮೆಲ್‌, ಖನಪಟ್ಟ ಬೆಂದುವಾಯಿತ್‌, ಕೊಡವಾಮೆರ ಕೊಂಡಾಟ ಸಂಘಟನೆರ ಕೊರವುಕಾರ, ನಡುಬಾಡೆ ಸಂಪಾದಕ ಚಾಮೆರ ದಿನೇಶ್‌ಬೆಳ್ಯಪ್ಪ ಪಿಂಞ ಮಕ್ಕ್‌ನಾಡ್‌, ಬದಿಗೇರಿ ನಾಡ್‌, ಪಾಲೇರಿ ನಾಡ್‌ರ ನಾಡ್‌ ತಕ್ಕಂಗ  ಕೂಡಿಯಾಡುವದುಂಡ್.‌             ಅಂದ್‌ ಪೊಲಾಕ 11 ಘಂಟೆಕ್‌ ಮಕ್ಕಂದೂರ್‌ ಭದ್ರಕಾಳೇಶ್ವರಿ ತಿರಿಕೆಲ್‌ ಪೂಜೆ ಕೈಚಿತ್‌, […]

Continue Reading

ಕೊಡಗಿನಲ್ಲಿ ಉದ್ದೇಶಿತ ಆನೆ ಪುನರ್ವಸತಿ ಯೋಜನೆ, ಕೊಡಗು, ಮಲೆನಾಡು ಭಾಗವನ್ನು ಪೂರ್ತಿ ಅರಣ್ಯೀಕರಣ ಮಾಡುವ ಹುನ್ನಾರ: ಕಾಡ್ಯಮಾಡ ಮನುಸೋಮಯ್ಯ ಅಸಮಧಾನ

ಗೋಣಿಕೊಪ್ಪ,ಡಿ.22: ಕರ್ನಾಟಕ ಸರ್ಕಾರ ಕೊಡಗಿನಲ್ಲಿ 2000 ಹೆಕ್ಟೇರ್‌ ಪ್ರದೇಶದಲ್ಲಿ ಆನೆ ಪುನರ್ವಸತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದೆ ಎಂದು ಅರಣ್ಯ ಸಚಿವರು ಹೇಳಿದ್ದಾರೆ. ಇದು ಕೊಡಗಿನ ರೈತರನ್ನು ದಿಕ್ಕು ತಪ್ಪಿಸಿ, ಒಕ್ಕಲೆಬ್ಬಿಸುವ ಕ್ರಮವಾಗಿದ್ದು, ರೈತ ಸಂಘವು ಈ ನಿರ್ಧಾರವನ್ನು ಸಂಪೂರ್ಣ ವಿರೋದಿಸುವುದಲ್ಲದೆ, ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇವೆ  ಎಂದು ರಾಜ್ಯ ರೈತ ಸಂಘದ ಉಪಾದ್ಯಕ್ಷ ಹಾಗೂ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಕಾಡ್ಯಮಾಡ ಮನು ಸೋಮಯ್ಯ ಅವರು ಹೇಳಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಅರಣ್ಯ ಇಲಾಖೆ ನಾನಾ ಕಾರಣಗಳನ್ನ […]

Continue Reading

ಚೀರಂಡ ಕಂದಾ ಸುಬ್ಬಯ್ಯ, ಅಧ್ಯಕ್ಷರು, ಪೊನ್ನಂಪೇಟೆ ಪ್ಯಾಕ್ಸ್‌, ನಿರ್ದೇಶಕರು ಪೊನ್ನಂಪೇಟೆ ಕೊಡವ ಸಮಾಜ

Continue Reading