ನಾಳೆ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜನಜಾಗೃತಿ

ಮಡಿಕೇರಿ ಮಾ.2:– ಕರ್ನಾಟಕ ರಾಜ್ಯ ಮದ್ಯಪಾನ  ಸಂಯಮ ಮಂಡಳಿ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಇವರ ಸಹಕಾರದಲ್ಲಿ ‘ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ’ ಕುರಿತು ಜನಜಾಗೃತಿ ಕಾರ್ಯಕ್ರಮವು ಮಾರ್ಚ್, 03 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಲಿದೆ.          ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಆರೋಗ್ಯ ಮತ್ತು […]

Continue Reading

ಮಾರ್ಚ್‌ 8ರಂದು ಮಡಿಕೇರಿಯಲ್ಲಿ ಉದ್ಯೋಗಮೇಳ

ಮಡಿಕೇರಿ, ಮಾ:02:- ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಮಾರ್ಚ್, 08 ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಜಿಲ್ಲಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಯಲಿದೆ ಎಂದು ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಪ್ರಕಾಶ್ ಮೀನಾ ಅವರು ತಿಳಿಸಿದ್ದಾರೆ. ಸಂಜೀವಿನಿ ಕೆಎಸ್‍ಆರ್‍ಎಲ್‍ಪಿಎಸ್ನ ಡಿಡಿಯುಜಿಕೆವೈ ಯೋಜನೆಯಡಿ ಉದ್ಯೋಗ ಮೇಳವನ್ನು ಏರ್ಪಡಿಸಲು ತಿಳಿಸಿದ್ದು, ಜಿಲ್ಲೆಯ ಕನಿಷ್ಠ 800 ಅಭ್ಯರ್ಥಿಗಳಿಗೆ ಉದ್ಯೋಗದಾತ ಸಂಸ್ಥೆಗಳ ಮೂಲಕ ಉದ್ಯೋಗವಕಾಶ ಕಲ್ಪಿಸಲಾಗುತ್ತದೆ. ಈ ಉದ್ಯೋಗ ಮೇಳದಲ್ಲಿ […]

Continue Reading

ನಿಯಮದಂತೆ ಮನೆ ಹಂಚಿಕೆಯಾಗಿದೆ: ಎಸಿ ಸ್ಪಷ್ಟನೆ

ವಿರಾಜಪೇಟೆ, ಮಾ.01: ಪ್ರಕೃತಿ ವಿಕೋಪ ಸಂತ್ರಸ್ತರ ಮನೆ ಹಂಚಿಕೆಯಲ್ಲಿ ಯಾವುದೇ ಲೋಪವಾಗಿಲ್ಲ, ಸರ್ಕಾರಿ ನಿಯಮದಂತೆ ಹಂಚಿಕೆ ಮಾಡಿದ್ದೇವೆ ಎಂದು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ್‌ ಕರ್ಬರಿ ನರವಡೆ ಅವರು ಹೇಳಿದ್ದಾರೆ. 2018ರ ಮಳೆಹಾನಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ, ಹಂಚಿಕೆ ಮಾಡಲಾಗಿರುವ ಮನೆಗಳಲ್ಲಿ, ನೈಜ ಸಂತ್ರಸ್ತರನ್ನು ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಉಪ ವಿಭಾಗಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿವರಣೆ ಬಯಸಿದಾಗ,  ಮಾತನಾಡಿದ ಅವರು, ಸರ್ಕಾರದ ನಿಯಮದಂತೆ ಮನೆ ಹಂಚಿಕೆ ಮಾಡಲಾಗಿದ್ದು, 2024ರ […]

Continue Reading

ಕದನೂರ್ ಶ್ರೀ ಭಗವತಿರ  ಚಪ್ಪೆಲೆ ಪುಟ್ಟ್‌ ನಮ್ಮೆ….

ಕದನೂರ್‌, ಮಾ.01: (ಕಾಣತಂಡ ವಿವೇಕ್‌ ಅಯ್ಯಪ್ಪ) ಪೊಮ್ಮಾಲೆ ಕೊಡಗ್’ಲ್ ಚಪ್ಪಲೆ ಪುಟ್ಟ್ ನಮ್ಮೇಂದ್ ಕೇಳಿ ಪೋನ ಕದನೂರ್ ಶ್ರೀ ಭಗವತಿ ದೇವಿರ ನಮ್ಮೆಕ್ ಚಪ್ಪೆಲೆ ಪುಟ್ಟ್‌ ನಮ್ಮೆ ನಾಳೆಂಜ ಮಾರ್ಚ್‌ 07ನೇ ಬೊಳ್ಯಾಚೆಕೆತ್ತನೆ ನಡ್ಪ. ಆ ಪೋಲೆ, ಇದೇ  ಫೆಬ್ರವರಿ 18ನೇ ಕುಂಬ್ಯಾರ್ ಆದ್ಯತ ಚೊವ್ವಾಚೆ  ಒಯಿಪತ್ 4-30 ಗಂಟೆಕ್ ನಮ್ಮೆ ಕೆಟ್ಟ್ ಇಟ್ಟಿತ್‌ . ಕುಂಬ್ಯಾರ್ ದಂಡನೆ ಚೊವ್ವಾಚೆ ಫೆಬ್ರವರಿ 25ನೇ ಒಯಿಪತ್ 5-30 ಗಂಟೆಕ್ ನಮ್ಮೇಲ್ ತೆರೆ ಕೆಟ್ಟುವ ಮಲಿಯಂಗ್ ನೂಲ್ ಇಟ್ಟಿತ್. ಮಾರ್ಚ್ […]

Continue Reading

ನಾಳೆಯಿಂದ  ರಂಜಾನ್ ತಿಂಗಳು ಆರಂಭ

ವಿರಾಜಪೇಟೆ, ಮಾ.01:- ಇಸ್ಲಾಮಿಕ್ ಕ್ಯಾಲೆಂಡರ್‌ ಪ್ರಕಾರ, ಯಾವುದೇ ತಿಂಗಳ ದಿನಾಂಕವನ್ನು ಚಂದ್ರ ದರ್ಶನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ನಿನ್ನೆ ಚಂದ್ರನ ದರ್ಶನವಾಗಿದ್ದು, ಅಲ್ಲಿ ಇಂದಿನಿಂದ ಮಾರ್ಚ್ 1ರಿಂದ ರಂಜಾನ್ ಉಪವಾಸ ಆರಂಭವಾಗಿದೆ. ಅದರಂತೆ ಭಾರತದಲ್ಲಿ ಮಾರ್ಚ್ 2ರಿಂದ ಉಪವಾಸ ಪ್ರಾರಂಭವಾಗುತ್ತವೆ. ಆದರೆ ಕೇರಳ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಇಂದಿನಿಂದಲೇ, ಉಪವಾಸ ಆರಂಬಿಸಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ ಪ್ರಕಾರ, ಯಾವುದೇ ತಿಂಗಳ ದಿನಾಂಕವನ್ನು ಚಂದ್ರನ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಂಜಾನ್ ಆರಂಭಕ್ಕೆ ಚಂದ್ರನ […]

Continue Reading

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಅಕಾಡೆಮಿ ಸಾಲಿನ ಗೌರವ ಪ್ರಶಸ್ತಿ ಪ್ರದಾನ

ಮಡಿಕೇರಿ ಮಾ.01:- ಮಕ್ಕಳಿಗೆ ಅರೆಭಾಷೆ ಜೊತೆಗೆ ನಾಡಿನ ಭಾಷೆ ಕನ್ನಡ ಹಾಗೆಯೇ ಸಂಪನ್ಮೂಲ ಭಾಷೆಯಾದ ಇಂಗ್ಲೀಷ್ ಭಾಷೆ ಕಲಿಸೋಣ. ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕರೆ ನೀಡಿದ್ದಾರೆ.  ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ ಶುಕ್ರವಾರ ನಡೆದ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,‘ಜಾತಿ, ಭಾಷೆ ಮೇಲೆ ಸಂಘರ್ಷ ಮಾಡದೆ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

 ಕೈಂಜ ಸಂಚಿಕೆಂಜ…. ಪೆಮ್ಮುಣಿರ ಬಾಯಿ ಬಡಿ ಕೇಟಿತ್ ವರಿಯಂಡಿಂಜಯಿಂಗಕೆಲ್ಲ ಎಚ್ಚರಾಚಿ. ವರ್‌ಕ್ ತೆಳ್ಂಜ ಮಕ್ಕ ಎದ್ದಿತ್ ಅಳ್‌ತಂಡ್ ಜೋರ್ ಮೊರಡುವಕ್ ಸುರು ಮಾಡ್‌ಚಿ. ಎಲ್ಲಾರು ಬಾಡೆಕ್ ಓಡುವಕ ಎನ್ನತೋ ಒರ್ ಬೊಳ್‌ಪ್‌ರಂಗ್ ಬಾಡೆ ಕಂಡಿಂಜಿ ಕಯ್ಯಾಲೆರತ್ತಟಿ ಪಾಂಜನೆಕೆ ಆಚಿ. ನಾಡ ಕಣ್ಣ್‌ಕ್ ಮಾತ್ರ ಕಂಡನೆಕೆ ಆಯೆ ಕಾಂಬಾಂದೆಣ್ಣುವ ಸಂಶಯತ್ ಒಬ್ಬಂಗೊಬ್ಬೊ ಈ ವಿಷಯ ಎಣ್ಣುವಕ್ ಪೋಯಿಲೆ. ಅಕ್ಕಣೆಕ್ ಪೊರ್‌ಮೆ ಇಂಜ ದಂಡ್ ನಾಯಿಯ ದಾರ್‌ನೋ ತಡ್‌ತ್ ನಿಪ್ಪಚಿಟ್ಟಂಡ್ ಕೊರ್‌ಪನೆಕೆ ಒರ್ ಉಸ್‌ರ್‌ಕ್ ಕೆಟಿ… ಕೆಟಿ… ಕೆಟಿ…ಂದ್ ಕೊರ್‌ತ್‌ರುವಂಜಿ […]

Continue Reading

ಭೂ ಕುಸಿತ ಸಂತ್ರಸ್ತರ  ಮನೆ ಹಂಚಿಕೆಗೆ ಅಪಸ್ವರ, ನ್ಯಾಯಾಲಯದ ಕದ ತಟ್ಟಲು ಚಿಂತನೆ…

ವಿರಾಜಪೇಟೆ, ಫೆ.28:- ಕೊಡಗು ಜಿಲ್ಲೆಯಲ್ಲಿ  2018ರಲ್ಲಿ ನಡೆದ  ಪೃಕೃತಿ ವಿಕೋಪದಿಂದ ಮನೆ ಕಳೆದು ಕೋಂಡವರಿಗೆ ಸರ್ಕಾರ ಮತು ಹಲವು ಖಾಸಗೀ ಸಂಸ್ಥೆ, ವ್ಯಕ್ತಿಗಳೂ ಮನೆ ಕಟ್ಟಿಸಿ ಕೊಟ್ಟಿದ್ದಾರೆ.  ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 800+ ಮನೆಗಳನ್ನು ಹಂಚಿಕೆ ಮಾಡಿರುವುದಾಗಿ ಜಿಲ್ಲಾಡಳಿತ ಹೇಳಿಕೊಂಡಿದೆ. ಆದರೆ ಈ ಮನೆ ಹಂಚಿಕೆಯಲ್ಲಿ ಹಲವು ನೈಜ ಸಂತ್ರಸ್ತರಿಗೆ ಮನೆ ಸಿಕ್ಕಿಲ್ಲ ಎಂಬ ಅಪಸ್ವರ ಎದ್ದಿದ್ದು, ಕೆಲವರು  ನ್ಯಾಯಾಲಯದ ಮೊರೆ ಹೋಗುವ ಚಿಂತನೆಯಲ್ಲೂ ಇದ್ದಾರೆ ಎಂಬ ಮಾಹಿತಿ ಲಭಿಸಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ […]

Continue Reading

ಐವತ್ತು ಚಿನ್ನದೊಂದಿಗೆ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಗೆ ಆಯ್ಕೆ…

ಗೋಣಿಕೊಪ್ಪ, ಫೆ.28: ರಾಷ್ಟ್ರೀಯ ಸ್ಪೋರ್ಟ್‌ ಡ್ಯಾನ್ಸ್‌ನಲ್ಲಿ ಐವತ್ತು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಮೂಲಕ  ಗೋಣಿಕೊಪ್ಪದ ಸೈಕ್ಲೋನ್ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ  ಮಟ್ಟದ ನೃತ್ಯ ಸ್ವರ್ದೆಗೆ ಆಯ್ಕೆಯಾಗಿದ್ದಾರೆ.         ಗೋವಾ ರಾಜ್ಯದ ಮಾರ್ಗೋ ರವೀಂದ್ರ ಭವನ ಸಭಾಂಗಣದಲ್ಲಿ, ಸ್ಪೋಟ್ರ್ಸ್ ಅಸೋಸಿಯೇಷನ್​​, ಸ್ಪೋರ್ಟ್ ಡಾನ್ಸ್ ಫೆಡರೇಶನ್ ಆಫ್ ಇಂಡಿಯಾ, ಏಷ್ಯನ್ ಸ್ಪೋರ್ಟ್ ಡಾನ್ಸ್ ಕೌನ್ಸಿಲ್, ಇಂಟನ್ರ್ಯಾಷನಲ್ ಸ್ಪೋಟ್ರ್ಸ್ ಫೆಡರೇಶನ್, ಅಂತರರಾಷ್ಟ್ರೀಯ ನೃತ್ಯ ಮಂಡಳಿ, ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ, ಇಂಟನ್ರ್ಯಾಷನಲ್ ಕೌನ್ಸಿಲ್ ಆಫ್ […]

Continue Reading

ಮಾರ್ಚ್‌ 13ಕ್‌, ಇಗ್ಗುತಪ್ಪಂಡ ಕುಂಬ್ಯಾರ್‌  ಕಲಾಡ್ಚ…

ಕಕ್ಕಬ್ಬೆ, ಫೆ.28:- ಕೊಡವಡ ಕುಲದೇವ, ಮಳೆದೇವ, ಅನ್ನದಾತಂದ್‌ ಕೇಳಿ ಪೋಯಿತುಳ್ಳ, ಪಾಡಿ ಶ್ರೀ ಇಗ್ಗುತಪ್ಪ ದೇವಂಡ ಕುಂಬ್ಯಾರ್‌ ಕಲಾಡ್ಚ ನಮ್ಮೆ,  ಇದೇ ಫೆಬ್ರವರಿ 13 (ಕುಂಬ್ಯಾರ್‌ 29)ನೇ ಬ್ಯಾಳಾಚೆ ನಡ್ಪಾಂದ ದ್ಯಾವ ತಕ್ಕಂಗಳಾನ ಪರದಂಡ ಒಕ್ಕಕಾರ ಅರಿಚಿಟ್ಟಿತ್.‌           ಆ ಮಾರೀಪತ್‌ ಇಂದ್‌ ಮಜ್ಜಣ (28/02/25) ಇಗ್ಗುತಪ್ಪಂಡ ಆದಿನೆಲೆ ಮಲ್ಮತ್‌ ನಮ್ಮೆ ಕಟ್ಟ್‌  ಬುದ್ದಿತ್.‌  ಪಾಡಿ ನಾಲ್‌ನಾಡ್‌ಕ್‌ ಮಾತ್ರ ಅಡ್ಂಗುವ ಈ ದೇಶಕಟ್ಟ್‌ ಮಾರ್ಚ್‌ 13ನೇ ಬ್ಯಾಳಾಚೆ ಮಜ್ಜಣ, ಮಲ್ಮತ್‌ ಕಟ್ಟ್‌ ಪೊಳಿವ. ಪಂಡೇತ ನಡೆ ನುಡಿಪೋಲೆ […]

Continue Reading