ನಟ ನಿರ್ದೇಶಕ ಆಪಾಡಂಡ ರಘು ನಿಧನ. ಕೊಡವ ಭಾಷಿಕ ಒಕ್ಕೂಟ ಸಂತಾಪ

ಮೂರ್ನಾಡ್‌, ಮಾ.21:- ಕನ್ನಡ ಮತ್ತು ಕೊಡ ಭಾಷೆಯ ಹೆಸರಾಂತ ಚಿತ್ರ ನಿರ್ಧೇಶಕ,ನಟ , ನಿರ್ಮಾಪಕ ಆಪಾಡಂಟ ಟಿ. ರಘು ಅವರ ನಿಧನಕ್ಕೆ ಕೊಡವ ಭಾಷಿಕ ಸಮಾಜ ಸಂತಾಪ ಸೂಚಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕೊವಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಶ್‌ ನಾಣಯ್ಯ ಅವರು, ಎ.ಟಿ. ರಘು ಎಂದೇ ಖ್ಯಾತರಾಗಿದ್ದ, ಆಪಾಡಂಡ ರಘು ಅವರು, ಕನ್ನಡ ಮತ್ತು ಕೊಡವ ಸಾರಸ್ವತ ಲೀಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು, ಅವರ ದುಡಿಮೆ, ವೃತ್ತಿಯಲ್ಲಿನ ಬದ್ದತೆ, ಕಾಳಜಿ […]

Continue Reading

ನೆಸ್ ಕೆಫೆ ಕೊಡಗು ಕಪ್ 2025 : ಚೆಪ್ಪುಡಿರ ಕಾರ್ಯಪ್ಪ ಅವರ ವಿಶ್ಲೇಷಣಾ ಲೇಖನ

ನೆಸ್ಲೆ ಕಪ್ ಕೊಡಗಿನಲ್ಲಿ ಆರಂಭವಾಗಿ ಸುಮಾರು 22 ವರ್ಷಗಳು ನಡೆಯುತ್ತಾ ಬಂತು. ಆದರೆ 12 ವರ್ಷಗಳು ಕಾರಣಾಂತರದಿಂದ ನಿಂತು ಹೋಯಿತು. ಈ 22 ವರ್ಷಗಳಲ್ಲಿ ಕೊಡಗಿನಲ್ಲಿ ಹೆಚ್ಚು ಬಾರಿ ಗೋಣಿಕೊಪ್ಪ, ವಿರಾಜಪೇಟೆ, ನಾಪೋಕ್ಲು, ಸೋಮವಾರಪೇಟೆ, ಪೊನ್ನಂಪೇಟೆಗಳಲ್ಲಿ ಈ ಪಂದ್ಯಾವಳಿ ನಡೆಯಿತು. ಇದರ ಮೂಲ ಉದ್ದೇಶ ಹಾಕಿಯ ತೆರೆಯ ಮರೆಯ ಪ್ರತಿಭೆಗಳು ಹಾಗೂ ಹಾಕಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳನ್ನು ಸನ್ಮಾನಿಸುವುದಾಗಿತ್ತು.        ಮೊಟ್ಟ ಮೊದಲ ಬಾರಿಗೆ  ದ್ವಿಭಾಷಾ ಪರಿಣಿತ, ಸಿರಿಕಂಠದ ಮನೆಯಪಂಡ ಹರೀಶ್ ನಾಚಪ್ಪ ಅವರನ್ನು ಸನ್ಮಾನಿಸುವಾಗ ಬಹಳಷ್ಟು […]

Continue Reading

ನಿರ್ದೇಶಕ, ನಟ ಆಪಾಡಂಡ ರಘು ಅಗಲಿಕೆ, ಕೊಡವಾಮೆರ ಕೊಂಡಾಟ ಸಂತಾಪ

           ಬೆಂಗಳೂರು, ಮಾ.21:-            ಕನ್ನಡ ಚಿತ್ರರಂಘ ಕಂಡ ಯಶಸ್ವಿ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಎ.ಟಿ. ರಘು ಎಂದೇ ಖ್ಯಾತರಾಗಿದ್ದ ಆಪಾಡಂಡ ರಘು ಅವರ ಅಗಲಿಕೆಗೆ ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರ ಸಂತಾಪ ವ್ಯಕ್ತ ಪಡಿಸಿದೆ.             ಈ ಕುರಿತು ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕನ್ನಡ ಚಿತ್ರರಂಗದ  ದೈತ್ಯ ನಾಯಕ ಅಂಬರೀಶ್ ಅವರಿಗೆ  ಸುಮಾರು 27 ಚಿತ್ರಗಳನ್ನು ನಿರ್ದೇಶಿಸಿದ್ದ, ಒಟ್ಟು ಸುಮಾರು 55 ಚಿತ್ರಗಳ ನಿರ್ದೇಶನ ಮಾಡಿ, ಹಲವು ಚಿತ್ರಗಳಲ್ಲಿ ನಟಿಸಿದ್ದೂ […]

Continue Reading

ಬೇಟೋಳಿ ಗ್ರಾಮ ಪಂಚಾಯಿತಿ ವತಿಯಿಂದ ಸಾಧಕರಿಗೆ ಸನ್ಮಾನ

ಪಾಲಂಗಾಲ, ಮಾ.20: ಬೇಟೋಳಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಸಾಧಕರಿಗೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು. ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಚ್ಚಪ್ಪಂಡ ಬೋಪಣ್ಣ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮೀಣ ಮಟ್ಟದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ದುಡಿಯುತ್ತಿರುವ ಶ್ರೀ ಕೃಷ್ಣದೇವರಾಜ ಒಡೆಯರ್ ಸದ್ಭಾವನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಶ್ರೀ ಎಂ […]

Continue Reading

ಹಾಕಿ ವಿಶ್ವಕಪ್ 50ರ ಸವಿನೆನಪು ಸಂಭ್ರಮಿಸಿದ ದೆಹಲಿ, ಜವಾಬ್ದಾರಿ ಮರೆತ ಕರ್ನಾಟಕ – ಕೊಡಗು

1975 ಹಾಕಿ ವಿಶ್ವಕಪ್ ನಲ್ಲಿ ಭಾರತ ಗೆದ್ದು 2025ಕ್ಕೆ, 50 ವರ್ಷಗಳು ತುಂಬಿದ ಸಂಭ್ರಮದಲ್ಲಿ, ನವ ದೆಹಲಿಯ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ಹಾಕಿ ಇಂಡಿಯಾದ ವತಿಯಿಂದ ಆಯೋಜಿಸಲಾದ 7ನೇ ವರ್ಷದ ಕಾರ್ಯಕ್ರಮದಲ್ಲಿ, ಹಾಕಿ ಇಂಡಿಯಾದ ಕಾರ್ಯದರ್ಶಿಗಳಾದ ಬೋಲನಾಥ್ ಸಿಂಗ್ ಅವರು 1975ರ ಹಾಕಿ ವಿಶ್ವಕಪ್ ವಿಜೇತ ತಂಡದ ಎಲ್ಲಾ ಆಟಗಾರರನ್ನು ಸ್ವಾಗತಿಸಿದರು. ಆಲಿಗರ್ ಮುಸ್ಲಿಂ ಯುನಿವರ್ಸಿಟಿಯ ಇಂಜಿನಿಯರಿಂಗ್ ಪದವೀಧರ, ಇಂಡಿಯನ್ ಏರ್ ಲೈನ್ಸ್ ನ ಮಾಜಿ ಆಟಗಾರ, 1980 ರ ಮಾಸ್ಕೋ ಒಲಂಪಿಕ್ಸ್ ನಲ್ಲಿ ಚಿನ್ನ […]

Continue Reading

ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶಕ್ಕೆ ಮಾರ್ಚ್ 31 ಅಂತಿಮ

ಮಡಿಕೇರಿ ಮಾ.20 :- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ 2024-25 ನೇ ಜನವರಿ ಆವೃತ್ತಿ ಪ್ರವೇಶಾತಿಗೆ 2025 ರ ಮಾರ್ಚ್, 31 ಕೊನೆಯ ದಿನವಾಗಿದೆ ಎಂದು ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ಅವರು ತಿಳಿಸಿದ್ದಾರೆ. ಉದ್ಯೋಗದಲ್ಲಿರುವ ಆಸಕ್ತರು, ಕ.ರಾ.ಮು.ವಿಯಲ್ಲಿ ಪ್ರವೇಶಾತಿ ಪಡೆಯಲು ಅನುಕೂಲ ಮಾಡಿಕೊಡುವ ಸಲುವಾಗಿ 2025ರ ಮಾರ್ಚ್, 31 ರವರೆಗೆ ಸಾರ್ವತ್ರಿಕ ರಜಾ ದಿನಗಳಾದ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕ.ರಾ.ಮು.ವಿ. ಮಡಿಕೇರಿ […]

Continue Reading

ಅಯ್ಯನೆರವಂಡ ಪ್ರಿತುನ್ ಪೂವಣ್ಣಂಗ್ ಕಾವ್ಯಶ್ರೀ ಬಿರ್‌ದ್

ಮಡಿಕೇರಿ, ಮಾ.19:- ರಾಷ್ಟ್ರ ಮಟ್ಟ ಕಾವ್ಯ ಶ್ರೀ ಬಿರ್‌ದ್‌ನ ಕಕ್ಕಬ್ಬೆ- ನಾಲಡಿ ಮೂಲತ ಎಳ್ತ್‌ಕಾರ ಅಯ್ಯನೆರವಂಡ ಪ್ರಿತುನ್‌ ಪೂವಣ್ಣ ಅವು ಪಡ್ಂದತ್.‌ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ ಸಂಘಟನೆಕಾರ ಕರ್ನಾಟಕ ಸಂಘ ಶಿವಮೊಗ್ಗತ್ ಏರ್ಪಾಡ್ ಮಾಡಿತಿಂಜ ರಾಷ್ಟಮಟ್ಟ ಕನ್ನಡ ನುಡಿ ವೈಭವ ಕಾರ್ಯಕ್ರಮತ್ ಕವನ ಓದ್‌ನ ಪ್ರಿತುನ್‌ ಅವು ಇದಂಡ ಗೌರವಾರ್ಥವಾಯಿತ್‌ ಈ ಪ್ರಶಸ್ತಿ ಪಡ್ಂದತ್. ಇವು ನಾಲಡಿ ಕಕ್ಕಬೆ ಅಯ್ಯನೆರವಂಡ ಪ್ರಭಾ ಪಿಂಞ ಪೂವಯ್ಯ ದಂಪತಿಯಡ ಪುತ್ರ

Continue Reading

ಅಮ್ಮತ್ತಿ ಕೊಡವ ಸಮಾಜತ್‌, ಅಂದೋಡೆ ನಡಂದ ಪೊಮ್ಮಕ್ಕಡ ನಾಳ್

  ಅಮ್ಮತ್ತಿ, ಮಾ.19:  ಉಲಗ ಪೊಮ್ಮಕ್ಕಡ ನಾಳ್‌ರ ಮಾರೀಪತ್‌ ಅಮ್ಮತ್ತಿ ಕೊಡವ ಸಮಾಜ ಪೊಮ್ಮಕ್ಕಡ ಕೂಟತಿಂಜ ತರಾವರಿ ಆಯಿಮೆ ಕೊಯಿಮೆ ಅಂದೋಡೆ ನಡ್ಂದತ್.‌   ನಾಳಂಕೆ 16.03.2025ನೇ ನಾರಾಚೆ ಪೊಲಾಕ 10 ಗಂಟೆ0ಜ ಬೈಟಾಪಕ 05 ಗಂಟೆಕೆತ್ತನೆ ಅಮ್ಮತ್ತಿ ಕೊಡವ ಸಮಾಜಬಾಡೆಲ್‌, ಪೊಮ್ಮಕ್ಕಡ ಕೂಟತ ಕೊರವುಕಾರಿ ಚಂಬಾಂಡ ರೇಷ್ಮಾ ಭೀಮಯ್ಯ ಅಯಿಂಗಡ ಕೊರವುಕಾರಿಕೆಲ್‌ ನಡ್ಂದ ಆಯಿಮೆಲ್‌, ಆದ್ಯತ್‌ ಅಮ್ಮತ್ತಿ ಕೊಡವ ಸಮಾಜ ಕೊರವುಕಾರ ಐನಂಡ ಪ್ರಕಾಶ್‌ ಪಿಂಞ ಕಾರ್ಯಕಾರ ಪಟ್ಟಡ ಧನು ಉತ್ತಯ್ಯ ಆವು ನೆಲ್ಲಕ್ಕಿಲ್‌ ದೇವಳ […]

Continue Reading

ಎಲ್ಲಾ ದಾಖಲೆನ ಪೊಡಿ ತಟ್ಟ್‌ನ ಮುದ್ದಂಡ ಕಪ್‌ ಹಾಕಿ:  ಒಟ್ಟು 396 ಒಕ್ಕ ದಾಖಲ್‌.

ಮಡಿಕೇರಿ, ಮಾ.19: ಕೊಡ ಹಾಕಿ ಅಕಾಡೆಮಿರ ಆದನೆಲ್‌,        ಕೊಡವ ಒಕ್ಕಡೊಕ್ಕಡ ನಡುಲ್‌ ಕೈಂಜ ಇರುವತ್ತ ನಾಲ್‌  ಕಾಲತೊಟ್ಟ್‌ ನಡ್ಂದಂಡುಳ್ಳ ಹಾಕಿ ನಮ್ಮೆ, ಈ ಕಾಲ 25ನೇ ಕಾಲತ ಬೊಳ್ಳಿ ನಮ್ಮೆನ ಕೈಚಂಡ್‌ ಉಂಡ್.‌ ಈ ಕಾಲ ನಮ್ಮೆ ನಡ್ತುವ ಕೊರವುಕಾರಿಕೆನ ಎಡ್ತಂಡಿತುಳ್ಳ ಮುದ್ದಂಡ ಒಕ್ಕಕಾರ, ಕೈಂಜ 24 ಕಾಲತ ಎಲ್ಲಾ ದಾಖಲೆನ ಪೊಳ್ಚಿತ್‌ ಪುದಿಯ ಐತಿಹಾಸಿಕ ದಾಖಲೆನ ಮಾಡಿತ್.‌           ಪೈಪೋಟಿಲ್‌ ಕೂಡಿಯಾಡುವ ಒಕ್ಕ ದಾಖಲೆಲ್‌ ಕೈಂಜ ಇರುವತ್ತ ನಾಲ್ ಕಾಲತ್‌ ಕೂಡಿಯಾಡ್‌ನಂಗ್ಂಜಿ ಏರ ಒಕ್ಕಕಾರ,  ಒಟ್ಟು […]

Continue Reading

ಬೇಡಿದನ್ನು ನೀಡುವ, ತಿತಿಮತಿಯ ಮಾವುಕಲ್ಲೇಶ್ವರ : ಆನೆಯ ಮೇಲೇರಿ ಬಂದು ಹರಕೆ ತೀರಿಸಿದ್ದ, ಸಿ.ಎಂ. ಗುಂಡುರಾಯರು

            ಬಾಳೊ ಬಾಳೊ ನಂಗಡ, ದೇವೋ ಬಾಳೊ ಮಾದೇವ…, ಎನ್ನುವುದು ಕೊಡವ ಕುಲದ ಅಗಮ್ಯ ಸ್ಲೋಕ, ಮಹಾ ಬೀಜ ಮಂತ್ರ, ಎಲ್ಲಾ ಕಾರ್ಯಗಳಿಗೂ ಮುನ್ನ, ಮಾದೇವನ್ನನ್ನ ಸ್ಥುತಿಸಿಯೇ ಮುಂದಡಿ ಇಡುವುದು ಕ್ರಮ. ಬಾಳೋ ಪಾಟಿನಲ್ಲಿಯೂ ಕೂಡ ಮೊದಲು ಪ್ರಾರಂಭವಾಗುವುದೇ ಮೇಲಿನ ಸಾಲುಗಳು ಎಂದರೆ ಮಾದೇವನೇ ಎಲ್ಲಾದಕ್ಕೂ ಮೂಲ ಮಿಗಿಲು ಎನ್ನುವುದು. ಕೊಡಗಿನಾಧ್ಯಂತ ನೂರಾರು ಪುರಾತನ ಮೂಲ ಮಾದೇವರ ಅಥವಾ ಈಶ್ವರನ ಗುಡಿಗಳನ್ನು ನೋಡಬಹುದು. ಇಂತ ಗುಡಿಗಳಲ್ಲಿ ಮಾದೇವನ ಮಹಿಮೆಯನ್ನು ಇಂದಿಗೂ ನಾವು ಕಾಣುತ್ತೇವೆ. ಅಂತಃ ಪವಾಡ, […]

Continue Reading