ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ  ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಆಯ್ಕೆ…

 ಮಡಿಕೇರಿ ಏ.26:  ಕೊಡಗು ಕಾಫಿ ಬೆಳೆ ಗಾರರ ಸಹಕಾರರ ಸಂಘದ ಚುನಾವಣೆ  ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದು ಮುಂದಿನ ಸಾಲಿಗೆ  ನೂತನ  ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಮತ್ತು ಉಪಾಧ್ಯಕ್ಷ ರಾಗಿ ಸುರೇಶ್ ಮಾಯಮುಡಿ ಆಯ್ಕೆಯಾದರು.    ಈ ಸಂದರ್ಭದಲ್ಲಿ ಕೊಡಗು ಕಾಫಿ ಬೆಳೆ ಗಾರರ ಸಹಕಾರರ ಸಂಘದ  ನಿರ್ದೇಶಕರು, ಮತ್ತು ಬಿಜೆಪಿ ಪ್ರಮುಖರು ಹಾಜರಿದ್ದರು.

Continue Reading

ಕೊಡಗು ದಂತ ವೈದ್ಯಕೀಯ ಕಾಲೇಜಿನಲ್ಲಿ ಪಹಲ್ಗಾಮ್’ನಲ್ಲಿ ಉಗ್ರವಾದಿಗಳ ಅಟ್ಟಹಾಸಕ್ಕೆ ಬಲಿಯಾದ ದೇಶದ ನಾಗರಿಕರಿಗೆ ಸಂತಾಪ…

     ವಿರಾಜಪೇಟೆ,ಏ.26: ಇದೇ ದಿನಾಂಕ 22 ರಂದು ಕಾಶ್ಮೀರದ ಪಹಲ್ಗಾಮ್’ನಲ್ಲಿ ಉಗ್ರವಾದಿಗಳ ಅಟ್ಟಹಾಸಕ್ಕೆ ಬಲಿಯಾದ ದೇಶದ 26 ಪ್ರವಾಸಿಗರಿಗೆ ಕೊಡಗು ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಉಪಾದ್ಯಾಯರು ಹಾಗೂ ಸಿಬ್ಬಂದಿಗಳು ಇಂದು (26/04/2025) ಮೇಣದ ಬತ್ತಿ ಉರಿಸಿ ಸಂತಾಪ ಸೂಚಿಸಿದರು.      ಕಾಲೇಜಿನ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿಸಂಸ್ಥೆಯ ಡೀನ್ ಡಾ. ಸುನೀಲ್ ಮುದ್ದಯ್ಯ ಅವರು ಮಾತನಾಡಿ ಉಗ್ರವಾದದಿಂದ ನಮ್ಮ ದೇಶದ 26 ನಾಗರಿಕರು ಪ್ರಾಣ ತ್ಯಜಿಸಿದ್ದಾರೆ. ಇದು ನಿಜಕ್ಕೂ ದುಃಖಕರ ಸಂಗತಿ,  ಉಗ್ರವಾದವನ್ನು ಮೆಟ್ಟಿ ನಿಲ್ಲುವ […]

Continue Reading

ಮುದ್ದಂಡ ಹಾಕಿ, ಸೆಮಿಫೈನಲ್‌ನತ್ತ  ಬಲಿಷ್ಠ 4 ತಂಡಗಳು…

ಮಡಿಕೇರಿ ಏ.25 :  ಆರಂಭದಿಂದಲೇ ಕುತೂಹಲ ಮೂಡಿಸಿದ ಮುದ್ದಂಡ ಕಪ್ ಹಾಕಿ ಉತ್ಸವ ಅಂತಿಮ ಘಟ್ಟವನ್ನು ಪ್ರವೇಶಿಸಿದೆ. ಇಂದಿನ ರೋಚಕ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ನೆಲ್ಲಮಕ್ಕಡ, ಮಂಡೇಪಂಡ, ಚೇಂದಂಡ ಮತ್ತು ಕುಪ್ಪಂಡ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ. ತೀವ್ರ ಪೈಪೋಟಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡ 3-1 ಗೋಲುಗಳ ಅಂತರದಿಂದ ಬಲಿಷ್ಠ ಕೂತಂಡ ತಂಡದ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೇರಿತು. ನೆಲ್ಲಮಕ್ಕಡ ತಂಡದ ವೀಕ್ಷಿತ್ ಸೋಮಯ್ಯ ಒಂದು ಗೋಲು ಗಳಿಸಿದರೆ, […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ನಾಡ್‌ಲ್ ನಾಳ್ -22  ಕೈಂಜ ವಾರತಿಂಜ… ಚಿಮ್ಮ ಇಕ್ಕ ಕೊಡಿಲ್ ರೋಡ್‌ಕ್ ಪತ್ತುವಕ್ ಪೊರ್‌ಟದ್ ನೋಟಿತ್ ಪಟ್ಟೆದಾರ ಕೀರಿಕ್‌ಣ್ಣಂಡ ಕೆಮಿಲ್ ಅಂಜಿ ನಿಮಿಷ ಎಂತಾನೆಲ್ಲೋ ಪಚ್ಚ್‌ಚಿ. “ಆಚಯ್ಯಾ… ಆಚಯ್ಯಾ”ಂದೆಣ್ಣಿಯಂಡ್ ಮಂಡೆ ಆಟಿಯಂಡಿಂಜ ಕೀರಿಕ್‌ಣ್ಣ, ವಾಸು, ಅರುಣನ ಕೂಟಿಯಂಡ್ ಓಡಿ ಪೋಚಿ. ಚಿಮ್ಮ ಅಲ್ಲಿಂಜ ಪೋನ ಪಿಂಞ ಪಟ್ಟೆದಾರ ತಾಂಡ ದುಷ್ಟ ಗ್ಯಾಂಗ್‌ರ ಕೂಡೆ ಮಿಂಞಕ್ ಮಾಡಂಡಿಯೆ ತಯಾರಿಕ್ ಮನೆರತ್ತಟಿ ನಡ್‌ಂದತ್. ವಾಚಿಲ್ ಗಂಟೆ ನೋಟ್‌ನ ಚಿಮ್ಮ ಇಕ್ಕಾಚೇಂಗಿ ಕೀರಿಕ್‌ಣ್ಣ ಬಂದಿತಿಕ್ಕೂಂದ್ ಮುರ್ಕ್‌ ಮರತ್‌ರ ಅಡಿಕ್ ನಡ್ಂದತ್. ಅಲ್ಲಿ […]

Continue Reading

ಮೇ1 ರಂದು ಮೂರ್ನಾಡಿನಲ್ಲಿ ಕೊಡಗು ಹೆಗ್ಗಡೆ ಸಮಾಜ ಕ್ರೀಡೋತ್ಸವಕ್ಕೆ ಚಾಲನೆ…

ಬುಟ್ಟಂಗಾಲ, ಏ.25: ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವವು ಮೇ 1ರಿಂದ 3 ರವರಗೆ  ಜೂನಿಯರ್ ಕಾಲೇಜ್ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ  ನಡೆಯಲಿದ್ದು ಮೂರು ದಿನ ನಡೆಯುವ  ಈ ಕ್ರೀಡಾಕೂಟದಲ್ಲಿ ಕ್ರಿಕೆಟ್, ಪುರಷರು ಮತ್ತು ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಹಗ್ಗ ಜಗ್ಗಾಟ,ಮಹಿಳೆಯರಿಗೆ ಥ್ರೋಬಾಲ್ ಪಂದ್ಯಗಳು ನಡೆಯಲಿದೆ.      ಮೇ 1 ರಂದು ಪೂರ್ವಾಹ್ನ 10.30ಗಂಟೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಅಜ್ಜಿಕುಟ್ಟೀರ ಪೂನ್ನಣನವರು ಚಾಲನೆ ನೀಡಲಿದ್ದು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ವಿಶ್ರಾಂತ ಕುಲಪತಿಗಳಾದ […]

Continue Reading

ಮುದ್ದಂಡ ಕಪ್ ಹಾಕಿ ನಮ್ಮೆಯಲ್ಲಿ 1975 ವಿಶ್ವಕಪ್ ವಿಜೇತ ಬಿ.ಪಿ.ಗೋವಿಂದ ಅವರಿಗೆ ಗೌರವ …

  ✍–ಚೆಪ್ಪುಡೀರ ಕಾರ್ಯಪ್ಪ           ಬಿಳಿಮಗ್ಗರ ಪುಟ್ಟಸ್ವಾಮಿ ಹಾಗೂ ಲಕ್ಷ್ಮಮ್ಮ ದಂಪತಿಗಳ  ಪುತ್ರನಾಗಿ ಸೋಮವಾರಪೇಟೆಯಲ್ಲಿ 4-3-1951ರಂದು ಗೋವಿಂದ ಜನಿಸುತ್ತಾರೆ.ಇವರು ಒಬ್ಬ ಅಣ್ಣ ಮೂರು ತಮ್ಮಂದಿರೊಂದಿಗೆ ಬಾಲ್ಯದಿಂದಲೂ ಹಾಕಿ ಆಡುತ್ತಿದ್ದರು. ಸೋಮವಾರಪೇಟೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದರು.ಇವರಿಗೆ ಬಾಲ್ಯದಿಂದಲೂ ಹಾಕಿಯತ್ತ ಒಲವು ಇತ್ತು. ವಿರಾಜಪೇಟೆಯ ಕಡಂಗ ಮರೂರು ಯೂತ್ ಕ್ಲಬ್ ನಲ್ಲಿ ಪ್ರಥಮವಾಗಿ ಹಾಕಿ ಆಡಿದರು. ಆಮ್ಮಂಡ ವಾಸು, ಮನೆಯಪಂಡ ಬೋಪಣ್ಣ ಮುಂತಾದವರ ಜೊತೆ ಇವರು ಆಟವಾಡುತ್ತಿದ್ದರು. ನಂತರ ಮಡಿಕೇರಿಯ ವಾಂಡರ್ಸ್ ಕ್ಲಬ್ ನಲ್ಲಿ, ಶಂಕರ್ ಸ್ವಾಮಿಯ […]

Continue Reading

ಮುದ್ದಂಡ ಹಾಕಿ ನಮ್ಮೆ, ರಸ್ತೆ ಸುರಕ್ಷತಾ ಜಾಗೃತಿ ಓಟ…

     ಮಡಿಕೇರಿ ಏ.24 :   ರಸ್ತೆ ಅಪಘಾತ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಜನರಿಗೆ ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಮಡಿಕೇರಿಯಲ್ಲಿ ರಸ್ತೆ ಸುರಕ್ಷತಾ ಓಟ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೈಂಡ್ ಎಂಡ್ ಮ್ಯಾಟರ್ ಹಾಗೂ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಮುದ್ದಂಡ ಹಾಕಿ ಉತ್ಸವ ಮೈದಾನದವರೆಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಫಲಕಗಳನ್ನು ಹಿಡಿದು ಓಡುವ ಮೂಲಕ […]

Continue Reading

ಮುದ್ದಂಡ ಕಪ್ ಹಾಕಿ ನಮ್ಮೆ, ಕಂಬಿರಂಡ ಕೇಚೆಟ್ಟಿರ  ಆಖೀರಿ ಪೈಪೋಟಿಕ್

ಮಡಿಕೇರಿ, ಏ.24: ಮುದ್ದಂಡ ಕಪ್‌ ಹಾಕಿ ನಮ್ಮೆರ ಪೊಮ್ಮಕ್ಕಡ ಕಳಿಲ್‌  ಕಂಬಿರಂಡ ಪಿಂಞ ಕೇಚೆಟ್ಟಿರ ಒಕ್ಕಕಾರ ಆಖೀರಿ ಮೊಟ್ಟ್‌ಕ್‌ ಎತ್ತಿತ್.‌           ಇಂದ್‌ ನಡ್ಂದ ಸೆಮಿ ಪೈನಲ್‌ ಪೈಪೋಟಿಲ್‌,  ಕಂಬೀರಂಡ ಒಕ್ಕತ ಪೊಮ್ಮಕ್ಕ ಕಲಿಯಂಡ ಒಕ್ಕತ್‌ನ ಚೋಪುಚಿಟ್ಟಕ, ಕೇಚೆಟ್ಟಿರವು ಕುಪ್ಪಂಡ ಒಕ್ಕಕಾರಳ ಚೋಪುಚಿಟ್ಟಿತ್‌ ಆಖೀರಿ ಮೊಟ್ಟ್‌ ಪತ್ತಿತ್.‌            ಈ ದಂಡೂ ಒಕ್ಕತ್‌ರ ಪೊಮ್ಮಕ್ಕ 26ನೇ ಚೆನಿಯಾಚೆ ನಡ್ಪ ಆಕೀರಿ ಪೈಪೋಟಿಲ್‌ ಇನಾಂಕಾಯಿತ್‌ ಪಡೆ ಪೊಪ್ಪದುಂಡ್.‌            ಈ ಕುರಿ ಅಂಜಾಳ್‌ ಓರ್‌ ಬರಿರ ಪೊಮ್ಮಕ್ಕಡ  ಹಾಕಿ […]

Continue Reading

ಕಾರ್ಮಿಕನ ಬಲಿ ಪಡೆದ  ಕಾಡಾನೆ  ಕಾರ್ಯಾಚರಣೆಗೆ ಸಂಕೇತ್ ಪೂವಯ್ಯ ನೇತೃತ್ವ…

ಸಿದ್ದಾಪುರ, ಏ.24:  ಸಿದ್ದಾಪುರ ಸಮೀಪ ಟಾಟಾ ಸಂಸ್ಥೆಯ ಎಮ್ಮೆಗುಂಡಿ ಎಸ್ಟೇಟಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಚಿನ್ನ ಮೇಸ್ತ್ರಿ (65 )ಇಂದು ಮುಂಜಾನೆ  ಕಾಡನೆ ದಾಳಿಗೆ ಬಲಿಯಾಗಿದ್ದಾರೆ. ಮುಂಜಾನೆ ವಾಕಿಂಗ್ ತೆರಳಿದ್ದ ಸಂದರ್ಭ ಈ ದಾಳಿ ನಡೆದಿದೆ.  ಘಟನಾ ಸ್ಥಳಕ್ಕೆ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಧಾವಿಸಿದ್ದು ಮೃತಪಟ್ಟ ಕಾರ್ಮಿಕನಿಗೆ ಸರ್ಕಾರದಿಂದ ನೀಡಬೇಕಾದ ಎಲ್ಲಾ ಪರಿಹಾರವನ್ನು ಆದಷ್ಟು ಶೀಘ್ರದಲ್ಲಿ ನೀಡಲು ಹಾಗೂ ಕಾಡಾನೆಯನ್ನು ಸೆರೆಹಿಡಿಯಲು ಕಾರ್ಯಚರಣೆ ಕೈಗೊಳ್ಳುವಂತೆ ವಿರಾಜಪೇಟೆ ಕ್ಷೇತ್ರ ಶಾಸಕ […]

Continue Reading

ಮುದ್ದಂಡ ಕಪ್ ಹಾಕಿ ಸೆಮಿಸ್‌ಗಾಗಿ ನಾಳೆ ಬಲಿಷ್ಟ ಒಕ್ಕಗಳ ಕಾಳಗ

ಮಡಿಕೇರಿ, ಏ.24:  ರೋಚಕ ಘಟ್ಟ ತಲುಪಿರುವಕೊಡವ ಒಕ್ಕಡ ಹಾಕಿ ನಮ್ಮೆಯ  ಕ್ವಾಕರ್‌ ಫೈನಲ್‌ನಲ್ಲಿ ನಾಳೆ ಬಲಿಷ್ಟ ತಂಡಗಳು ನಿರ್ಣಾಯಕ ಘಟ್ಟದ ಮೆಟ್ಟಿಲಿಗಾಗಿ ಕಾದಾಡಲಿವೆ.  ಬೆಳಿಗ್ಗೆ 9.30 ಗಂಟೆಗೆ ನೆಲ್ಲಮಕ್ಕಡ ಮತ್ತು ಕೂತಂಡ, 11 ಗಂಟೆಗೆ ಮಂಡೇಪಂಡ ಮತ್ತು ಕರವಂಡ  ಮಧ್ಯಾಹ್ನ 12.30 ಗಂಟೆಗೆ  ಚೆಪ್ಪುಡಿರ ಮತ್ತು ಚೇಂದಂಡ, 2.30 ಗಂಟೆಗೆ ಕುಪ್ಪಂಡ (ಕೈಕೇರಿ) ಮತ್ತು ಪುದಿಯೊಕ್ಕಡ ತಂಡಗಳು ಸೆಮಿ ಫೈನಲ್‌ ಕನಸಿನೊಂದಿಗೆ ಹೋರಾಡಲಿವೆ.

Continue Reading