ಸಮ್ಮಿಲನ, ಸಂಭ್ರಮಕ್ಕಿಂತ ಬಡವರಿಗೆ ನೆರವಾಗೋಣ: ವಿಜಯ ಪ್ರೌಡಶಾಲೆಯ ಹಳೇ ವಿದ್ಯಾರ್ಥಿಗಳ ನಿರ್ಣಯ

ಕಾಕೋಟ್‌ಪರಂಬು, ಜ.10: (ಕುಂಞಿರ ಗಿರೀಶ್‌ಭೀಮಯ್ಯ) ವರ್ಷಕ್ಕೊಮ್ಮೆ ಒಟ್ಟು ಸೇರಿ, ಒಂದು ಪಾರ್ಟಿ ಮಾಡಿದರೆ ಸಾಲದು, ನಮಗೆ ವಯಸ್ಸಾದಂತೆ ನಮ್ಮ ಹಿಂದೆ ಬರುವ ಹೊಸಬರಿಗೆ ಏನಾದರೂ ಹೊಸತನ್ನು ಪರಿಚಯಿಸುವ ಪ್ರಯತ್ನದೊಂದಿಗೆ, ಬಡವರಿಗೆ ಮತ್ತು ಪರಿಸರಕ್ಕೆ ಪೂರಕ ಕಾರ್ಯಗಳನ್ನು ಮಾಡೋನ ಎಂದು, ಕಡಂಗಮರೂರು, ವಿಜಯ‌ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಹತ್ತನೆ ತರಗತಿ ಉತ್ತೀರ್ಣರಾದ  1992-93ರ ಸಾಲಿನ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನದಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು. ಜನವರಿ 7ರಂದು ಮೈಸೂರಿನ ಸಿಂಪ್ಲಿ ಕೊಡವಾಸ್ ಹೊಟೇಲ್’ನ ಸಭಾಂಗಣದಲ್ಲಿ ನಡೆದ, ಐದನೇ ವರ್ಷದ ಸ್ನೇಹ […]

Continue Reading

ಕೊಡವರ ಸಾಧನೆಗೆ ಸರ್ಕಾರಗಳು ಸೇತುವೆಯಾಗಲಿ : ಸಂಸದ ಅಜಯ್‌ಮಾಖೇನ್‌

ಬೆಂಗಳೂರು, ಜ.09:  ಪ್ರಪಂಚದಲ್ಲಯೇ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡವರು, ಜನಸಂಖ್ಯೆಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ, ಸಾಧನೆಯಲ್ಲಿ ಎಲ್ಲರನ್ನೂ ಮೀರಿಸಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತದ್ದು. ಇವರ ಬೇಡಿಕೆಗಳಿಗೆ ಸರ್ಕಾರಗಳು ಸಮಯೋಚಿತವಾಗಿ ಸ್ಪಂದಿಸುವ ಮೂಲಕ, ಕೊಡವರಿಂದ ಮತ್ತಷ್ಟು ಸಾಧನೆಗೆ ಸಹಕಾರಿಯಾಗಬೇಕು ಎಂದು ರಾಜ್ಯ ಸಭಾಸದಸ್ಯರೂ, ಮಾಜೀ ಕೇಂದ್ರ ಸಚಿವರೂ ಆಗಿರುವ ಅಜಯ್‌ ಮಾಖೇನ್‌ ಹೆಳಿದರು.           ಇಂದು ಬೆಂಗಳೂರಿನಲ್ಲಿ, ಕುಂಡ್ಯೋಳಂಡ  ಒಕ್ಕದ ಹಾಕಿನಮ್ಮೆಗೆ ಬಿಡುಗಡೆಯಾದ ಅನುದಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕೊಡವರ ಸಂಖ್ಯೆ […]

Continue Reading

ಕೊಡವ ಹಾಕಿನ ಇಂಞಚ್ಚಕೂ ಎತ್ತರಕ್‌ ಕೊಂಡಪೋಪಕ್‌ ಸರ್ಕಾರತ ಒತ್ತಾಸೆ ಉಂಡ್‌, ಕುಂಡ್ಯೋಳಂಡ ಒಕ್ಕಕ್‌ ಓರ್‌ ಕೋಟಿ ಕೊಡ್ತಿತ್‌, ಸಿ.ಎಂ. ಸಿದ್ದರಾಮಯ್ಯ

‌            ಬೆಂಗಳೂರ್‌, ಜ: 09: ಉಲಗ ಕೇಳಿ ಪೋಯಿತುಳ್ಳ ಕೊಡವ ಹಾಕಿನ ಇಂಞಚ್ಚಕೂ ಎತ್ತರಕ್‌ ಪತ್ತ್‌ಚಿಡೋಕ್‌ ಎಲ್ಲಾರೀತಿರ ಒತ್ತಾಸೆನ ಸರ್ಕಾರ ತಪ್ಪಾಂದ್‌ ಮುಖ್ಯಮಂತ್ರಿ ಸಿದ್ದತರಾಮಯ್ಯ ಅವು ಭರವಸೆರ ತಕ್ಕ್‌ ಪರ್ಂದತ್. 24ನೇ ಕಾಲತ ಹಾಕಿ ನಮ್ಮೆಕ್‌ ಸರ್ಕಾರತೀಂಜ ಮಂಜೂರಾಯಿತಿಂಜ ಓರ್‌ ಕೋಟಿ ಉರ್ಪಿಯತ್‌ನ ಎಲ್‌.ಎ.ಸಿ. ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ಕೂಡೆ, ಇಂದ್‌ ಕುಂಡ್ಯೋಳಂಡ ಒಕ್ಕಕಾರಕ್‌ ಕೊಡ್ತಿತ್‌ ಅವು ತಕ್ಕ್‌ ಪರ್ಂದತ್.‌             ಭಾರತತೇ ಪುಟ್ಟ್‌ನ ಹಾಕಿ ಕಳಿನ ಇಂದ್‌ ಕೊಡವ  ಒಕ್ಕಡೊಕ್ಕಡ ನಡುಲ್‌ ನಮ್ಮೆಆಯಿತ್‌ ನಡ್ತಿತ್‌, […]

Continue Reading

ಸೋಮವಾರಪೇಟೆಯಲ್ಲಿ ಇಂದು ನಡೆದ, ಬೌದ್ದ ದ್ವಜ ದಿನಾಚರಣೆ

ಸೋಮವಾರಪೇಟೆ,ಜ.08: (ತೇಲಪಂಡ ಕವನ್‌ ಕಾರ್ಯಪ್ಪ) ಭಾರತೀಯ ಬೌದ್ಧ ಮಹಾಸಭಾ ಕೊಡಗು ಜಿಲ್ಲಾ ಶಾಖೆಯ ವತಿಯಿಂದ ಪಟ್ಟಣದ ಪತ್ರಿಕಾಭವನದಲ್ಲಿ ಬೌದ್ಧ ಧ್ವಜಾ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಗೊದ್ದು ಸೋಮಶೇಖರ್ ಮಾತನಾಡಿ, ಭಗವಾನ್ ಬುದ್ಧರ ವಿಚಾರಗಳು ಇಂದು ಜಗತ್ತಿನಾದ್ಯಂತ ವ್ಯಾಪಕವಾಗಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಬೌದ್ಧ ಧರ್ಮದಲ್ಲಿರುವ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳ ವಿಚಾರಗಳೇ ಕಾರಣ ಎಂದು ಹೇಳಿದರು.         ಜಿಲ್ಲಾಧ್ಯಕ್ಷ ಎಚ್.ಆರ್.ಶಿವಪ್ಪ ಅವರು ಮಾತನಾಡಿ, ಬುದ್ಧರ ವಿಚಾರಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಸುಖ, […]

Continue Reading

ಗೌಡಳ್ಳಿ ಪ್ಯಾಕ್ಸ್‌ ಅಧ್ಯಕ್ಷರಾಗಿ ಹಿರಿಯ ಸಹಕಾರಿ, ಎಸ್.ಬಿ. ಭರತ್‌ಕುಮಾರ್‌ ಆಯ್ಕೆ.

ಗೌಡಳ್ಳಿ,ಜ.08: (ನವೀನ್ ಅಜ್ಜಳ್ಳಿ) ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್‌ ಮಾಜೀ ಉಪಾಧ್ಯಕ್ಷರೂ ಆಗಿರುವ ಹಿರಿಯ ಸಹಕಾರಿ, ಎಸ್.ಬಿ. ಭರತ್‌ಕುಮಾರ್ (ಶುಂಠಿ) ಹಾಗೂ ಉಪಾಧ್ಯಕ್ಷರಾಗಿ ರೇಖಾ (ಹೊನ್ನವಳ್ಳಿ ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು, ಸಂಘದ ಆವರಣದಲ್ಲಿ  ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಮುಂದಿನ ಐದು ವರ್ಷಗಳವರೆಗೆ, ಪದಾಧಿಕಾರಿಗಳ ಜೊತೆಗೆ, ನಿರ್ದೇಶಕರುಗಳಾಗಿ ಸುರೇಶ್ HR, ಮೊಗಪ್ಪ, ಶಿವಪ್ರಕಾಶ್, ಹೂವ್ವಯ್ಯ, ನಾಗರಾಜು, ನವೀನ್ ಅಜ್ಜಳ್ಳಿ, ರಕ್ಷಿತ್, ಸುನೀತ, ದಿನೇಶ್, ಗಿರೀಶ್, ಸುರೇಶ್ ಜಿ. ಅವರುಗಳು ಆಯ್ಕೆಯಾದರು.

Continue Reading

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ ಪೋಷಕ- ಅಧ್ಯಾಪಕರ ಸಭೆ

ವಿರಾಜಪೇಟೆ,ಜ.08: (ಅಮ್ಮಂಡ ಅನುಪಮ ತಿಮ್ಮಯ್ಯ) ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆಯಲ್ಲಿ ಪೋಷಕ- ಅಧ್ಯಾಪಕರ ಸಭೆಯನ್ನು ದಿನಾಂಕ 08/01/2025ರ ಬುಧವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ, ಪ್ರಾಂಶುಪಾಲ ಶ್ರೀ  ಎನ್.ಎಂ ನಾಣಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ವಿಕಸನದಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಡಬೇಕು, ಜೊತೆಗೆ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕಿವಿಮಾತಿನೊಂದಿಗೆ, ಕಾಲೇಜಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಹಾಜರಿದ್ದ […]

Continue Reading

ಪ್ರಗತಿ ಸ್ಕೂಲ್‌ ವಿರಾಜಪೇಟೆ, 2025-26ನೇ ಸಾಲಿಗೆ ಪ್ರವೇಶಾತಿ ಆರಂಭ.

ಸುಂದರ ಪರಿಸರ, ಸುಸಜ್ಜಿತ ಕೊಠಡಿಗಳು, ಆಧುನಿಕ ಪಟ್ಯಕ್ರಮ, ನುರಿತ ಬೋಧಕರು, ಹಲವು ಪಟ್ಯೇತರ ಚಟುವಟಿಕೆಗಳು, ಸಾರಿಗೆ ಸೌಲಭ್ಯವರುವ, ವಿರಾಜಪೇಟೆ ಪ್ರಗತಿ ಶಾಲೆಯಲ್ಲಿ LKG ಮತ್ತು 1ನೇ ತರಗತಿ, 2025-26ನೇ ಸಾಲಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9380297168, prgathischoolvirajpet@gmail.com, www.prgathischoolvirajpet.com

Continue Reading

ಮಲ್ಲಳ್ಳಿ ಪಾಲ್ಸ್‌ ರೋಪ್‌ ವೇ, ಸರ್ಕಾರದ ನಡೆ ಖಂಡನೀಯ: ಬಗ್ಗನ ಅನಿಲ್‌

ಸೋಮವಾರಪೇಟೆ, ಜ.08:        ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಘೋಷಿಸಿರುವ, ಮಲ್ಲಳ್ಳಿ  ಫಾಲ್ಸ್‌ ಬಹುಕೋಟಿ ರೋಪ್‌ ವೇ ಯೋಜನೆಯನ್ನು ರೈತರು ವಿರೋಧಿಸಬೇಕೆಂದು, ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್‌ ಕರೆ ನೀಡಿದ್ದಾರೆ.             ಪುಷ್ಪಗಿರಿ ವ್ಯಾಪ್ತಿಯಲ್ಲಿ ಬರುವ ಮಲ್ಲಳ್ಳಿ ಜಲಪಾತತ ಸುತ್ತಲ ಗ್ರಾಮಸ್ಥರು, ಸಿ & ಡಿ ಹಕ್ಕುಪತ್ರಕ್ಕಾಗಿ ದಶಕಗಳಿಂದ ಹೋರಾಡುತ್ತಿದ್ದಾರೆ. ರೈತರಿಗೆ ಹಕ್ಕುಪತ್ರ ನೀಡದೆ ಅರಣ್ಯ ಇಲಾಖೆಯಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ. ಆದರೆ ಇದೇ ಸಿ & ಡಿ ವ್ಯಾಪ್ತಿಗೆ ಬರುವ ಮಲ್ಲಳ್ಳಿಯಲ್ಲಿ ರೋಪ್‌ವೇ ಮೂಲಕ ಪ್ರವಾಸೋದ್ಯಮದಿಂದ ಹಣಗಳಿಸಲು, ಸರ್ಕಾರ […]

Continue Reading

ಜನವರಿ 11ಲ್‌ ಬೊಳಿಕಾಂಬ ಮುದ್ದಂಡ ಹಾಕಿನಮ್ಮೆರ ಪೆರ್ಂಗುರ್‌ತ್‌

ಹೆಬ್ಬಟ್ಟಗೇರಿ, ಜ.08: ಕೊಡವ ಹಾಕಿ ಅಕಾಡೆಮಿರ ಆದನೆಲ್‌ ನಡ್ಪ 25ನೇ ಕಾಲತ ಮುದ್ದಂಡ ಕಪ್‌ ಹಾಕಿನಮ್ಮೆರ ಪೆರ್ಂಗುರ್‌ತ್‌ ಇದೇ ಜನವರಿ 11ನೇ ಚೆನಿಯಾಚೆ ಪೊಲಾಕ 11 ಘಂಟೆಕ್‌ ಮಡಿಕೇರಿರ ಕಾವೇರಿ ಹಾಲ್‌ ಬಾಡೆಲ್‌ ಬೊಳಿಕ್‌ಕಾಂಬ. ಬಪ್ಪ ಮಾರ್ಚ್‌ 28ಲಿಂಜ ಮೊಳಿಯಾಪ ಕೊಡವ ಹಾಕಿ ನಮ್ಮೆ ಏಪ್ರಿಲ್‌ 27ಕೆತ್ತನೆ ರಂಗ್‌ ರಂಗಾಯಿತ್‌ ನಡ್ಪದುಂಡ್.             ಮುದ್ದಂಡ ಒಕ್ಕ ಪಟ್ಟೆದಾರ  ಮುದ್ದಂಡ ತಿಮ್ಮಯ್ಯ  ಅಯಿಂಗಡ ಕೊರವುಕಾರಿಕೆಲ್‌ ನಡ್ಪ ಆಯಿಮೆಲ್‌, ಕರ್ನಾಟಕ ಮುಖ್ಯಮಂತ್ರಿರ ಕಾನೂನ್‌ ಅರಿವುಕಾರ, ವಿರಾಜಪೇಟೆ ಶಾಸಕ, MCPCS ಮೈಸೂರ್‌ರ […]

Continue Reading

ನದಿ ನೀರು ಮಲೀನಗೊಳಿಸುತಿದ್ದ ಅಸ್ಸಾಂ ಕಾರ್ಮಿಕರು, ದಂಡ ಜಡಿದ ಕಕ್ಕಬ್ಬೆ ಪಂಚಾಯತಿ. ಪರಿಸರ ಪ್ರೇಮಿಗಳ ಮೆಚ್ಚುಗೆ.

            ಕಕ್ಕಬ್ಬೆ,ಜ.08: (ದರ್ಶನ್‌ಸುಬ್ಬಯ್ಯ)  ಕಕ್ಕಬೆ ಪಟ್ಟಣದ ಮುಖ್ಯರಸ್ತೆಯ ಬಳಿಯ ಹೊಳೆಯಲ್ಲಿ ಅಸ್ಸಾಂ ಮನೂಲದ ವಲಸಿಗ ಕಾರಮಿಕರು ಮಲೀನಗೊಳಿಸುತಿದ್ದದನ್ನ ಗಮನಿಸಿದ ಕ್ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯತಿ, ಕಾರ್ಮಿಕರಿಗೆ ದಂಡವಿಧಿಸಿದೆ. ‌             ಅಕ್ರಮವಾಗಿ ನದಿಗಿಳಿದ 8 ಜನ ಅಸ್ಸಾಂ ಕಾರ್ಮಿಕರ ತಂಡ,  ಸ್ನಾನ, ಬಟ್ಟೆ ಒಗೆಯುವುದು, ಮೀನು ಹಿಡಿಯುವುದು, ಪಾತ್ರೆ ತೊಳೆಯುವುದು, ತಲೆ ಕೂದಲುಗಳನ್ನು ಕತ್ತರಿಸಿ ಹೊಳೆಗೆ ಹಾಕುವ ಮೂಲಕ ನದಿಯನನು ಕಲುಷಿತಗೊಳಿಸುತಿದ್ದರು. ಇದನ್ನು ಗಮನಿಸಿದ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ, ಸ್ಥಳಕ್ಕೆ ತೆರಳಿ, ಕಾರ್ಮಿಕರನ್ನು […]

Continue Reading