ಬೊಳಿಕಂಡ ಬೊಳ್ಳಿನಮ್ಮೆರ, ಮುದ್ದಂಡ  ಹಾಕಿ ನಮ್ಮೆರ ಪೆರ್ಂಗುರ್ತ್‌

ಮಡಿಕೇರಿ, ಜ.11: ಬೊಳ್ಳಿ ನಮ್ಮೆ ಕಂಡಂಡುಳ್ಳ ಕೊಡವ ಒಕ್ಕಡೊಕ್ಕಡ ಹಾಕಿನಮ್ಮೆ 2025ನೇ  ಕಾಲತ ಮುದ್ದಂಡ ಕಪ್‌ರ ಪೆರ್ಂಗುರ್‌ತ್‌ನ ಇಂದ್‌ ಮಡಿಕೇರಿಲ್‌ ಪೊರಬೂಕ್‌ಚಿ.             ಮಡಕೇರಿ ಕಾವೇರಿ ಹಾಲ್‌ಲ್‌, ಒಕ್ಕ ಪಟ್ಟೆದಾರ  ಮುದ್ದಂಡ ತಿಮ್ಮಯ್ಯ ಅಯಿಂಗಡ ಕೊರವಿಕಾರಿಕೆಲ್‌ ನಡ್ಂದ ಆಯಿಮೆಲ್‌, ಖನಪಟ್ಟ ಬೆಂದುವಳಾಯಿತ್‌, ಮುಖ್ಯ ಮಂತ್ರಿರ ಕಾನೂನ್‌ ಅರಿವುಕಾರಳಾನ, ಅಜ್ಜಿಕುಟ್ಟಿರ ಪೊನ್ನಣ್ಣ, ಸಂಸದಂಗಳಾನ ಯಧುವೀರ್‌ ಕೃಷ್ಣದತ್ತ ಒಡೆಯರ್‌, ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ, ಮುದ್ದಂಡ ಹಾಕಿ ನಮ್ಮೆರ ಪೆರಿಯಕೊರವುಕಾರ ಮುದ್ದಂಡ ದೇವಯ್ಯ, ಕಾರ್ಯಕೊರವುಕಾರ ಮುದ್ದಂಡ ರಶೀನ್‌ ಸುಬ್ಬಯ್ಯ, […]

Continue Reading

ನೀವೀಗ ಗಮನಿಸಬೇಕಿರುವುದು ಈಗಿನ ಪುಟ್ಟ ಕೊಡಗಲ್ಲ ಕ್ರೋಢ ದೇಶ, ಕುಡುಮಲೈ  ಎಂದು ದಾಖಲಾಗಿರುವ ಸಾವಿರಾರು ವರ್ಷಗಳ ಹಿಂದಿನ ಪ್ರದೇಶ… ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ -2 – ಕೋ. ಮಾಳೇಟಿರ ಸೀತಮ್ಮ ವಿವೇಕ್‌, ಹಾಸನ

(ನಿನ್ನೆಯ ಲೇಖನದ ಮುಂದುವರೆದ ಭಾಗ) ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಗಿರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸಲಾಗಿದ್ದರೂ ಹಲವರ ಪ್ರಶ್ನೆ ನಿನಗೇಕೆ ರಾಜಕೀಯ ಎಂಬುದಾಗಿತ್ತು? ಶೀರ್ಷಿಕೆಯೇ ಹೇಳುವಂತೆ ಅನೇಕರಿಗೆ ತಮ್ಮ ಪೂರ್ವ ತಲೆಮಾರಿನ ಸ್ವಾಭಾವಿಕ ಅಸ್ತಿತ್ವದ ಗುರುತು ಅಳಿಸಿಯೇ ಹೋಗಿದೆ ಎಂಬುದರ ಅರಿವೇ ಇಲ್ಲ. ಇದ್ದವರಿಗೆ ವಾಸ್ತವಗಳನ್ನು ಅರಿಗಿಸಿಕೊಳ್ಳಲಾಗುತ್ತಿಲ್ಲ. ಇನ್ನು ಕೆಲವರಿಗೆ ಈಗ ಅದರ ಅವಶ್ಯಕತೆ ಇಲ್ಲ ಈಗಾಗಲೇ ಅವರು ತಮಗೆ ಬೇಕಿರುವ ಹಾಗೆ ಬದುಕುತ್ತಿದ್ದಾರೆ. ಆದರೆ ಜನರಿಗೆ ನಮ್ಮ ದೇಶದ ಪಾಲಿ ಮತ್ತು ಲಟ್ ಭಾಷೆಯ ಮೂಲಪದವಾಗಿರುವ ಸನಾತನಕ್ಕಿರುವ ಇತಿಹಾಸ […]

Continue Reading

ನಾಳೆ ಅಖಿಲ ಕೊಡವ ಸಮಾಜ ವೆಬ್‌ಸೈಟ್‌ ಬೊಳಿಕ್

ವಿರಾಜಪೇಟೆ, ಜ.11:  ಅಖಿಲ ಕೊಡವ ಸಮಾಜ ತಯಾರ್‌ ಮಾಡಿತುಳ್ಳ www.akhilakodavasamaja.org ವೆಬ್‌ಸೈಟ್‌, ನಾಳೆ 12/01/2025ನೇ ನಾರಾಚೆ ಬೊಳಿಕ್‌ ಬಪ್ಪದುಂಡ್.‌             ನಾಳೆ ಪೊಲಾಕ 10 ಘಂಟೆಕ್‌, ಅಖಿಲ ಕೊಡವ ಸಮಾಜ ಬಾಡೆಲ್‌, ಅಖಿಲ ಕೊಡವ ಸಮಾಜ ಕೊರವುಕಾರ ದೇಶತಕ್ಕ ಪರದಂಡ ಸುಬ್ರಮಣಿ ಅಯಿಂಗಡ ಕೊರವುಕಾರಿಕೆಲ್‌ ನಡ್ಪ ಆಯಿಮೆಲ್‌, ಮಾನ್ಯ ಮುಖ್ಯಮಂತ್ರರ ಕಾನೂನ್‌ ಅರಿವುಕಾರ ಪಿಂಞ ವಿರಾಜಪೇಟೆ ಶಾಸಕಂಗಳಾನ ಅಜ್ಜಿಕುಟ್ಟಿರ ಪೊನ್ನಣ್ಣ, ವಿಧಾನ ಪರಿಷತ್‌ ಶಾಸಕ ಮಂಡೇಪಂಡ ಸುಜಾಕುಶಾಲಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿರ ಮಾಜೀ ಕೊರುಕಾರ, ಪೆರಿಯ […]

Continue Reading

ಸೋಮವಾರಪೇಟೆಗೆ 36ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿರುವ ಸಚಿವ ಜಾರಕಿಹೋಳಿ

            ಸೋಮವಾರಪೇಟೆ, ಜ.11: ಲೋಕೋಪಯೋಗಿ ಇಲಾಕೆಯಿಂದ ಕೊಡಗು ಜಿಲ್ಲೆಗೆ ಬಂಪರ್‌ ಕೊಡುಗೆ ಲಭ್ಯವಾಗಿದ್ದು, ನಿನ್ನೆಯಷ್ಟೇ 32ಕೋಟಿಗಳ ಕಾಮಗಾರಿಗೆ ಚಾಲನೆ ನೀಡಿದ್ದ, ಲೋಕೋಪಯೋಗಿ ಸಚಿವ, ಸತೀಶ್‌ ಜಾರಕೀ ಹೋಳಿ ಅವರು, ಇಂದು ಮಡಿಕೇರಿ ಕ್ಷೇತ್ರದ ಸೋಮವಾರಪೇಟೆ ವ್ಯಾಪ್ತಿಯಲ್ಲಿ 36 ಕೋಟಿ ರೂಗಳ ಕಾಮಗಾರಿಗೆ ಶಂಕುಸ್ಥಾಪನೆ ಕೈಗೊಳ್ಳಲಿದ್ದಾರೆ.             ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡರ ಪ್ರಯತ್ನದಿಂದ ಮಂಜೂರಾಗಿರುವ, ಸೋಮವಾರಪೇಟೆ ಮಡಿಕೇರಿ ರಸ್ತೆಯ ಐಗೂರು ಹೊಳೆಗೆ ಸೇತುವೆ ನಿರ್ಮಾಣಕ್ಕೆ 10ಕೋಟಿ, ಸೋಮವಾರಪೇಟೆ ತೋಳೂರುಶೆಟ್ಟಳ್ಳಿ ರಸ್ತೆಗೆ  20ಕೋಟಿ, ಶನಿವಾರಸಂತೆ ಚಂಗಡ ಹಳ್ಳಿ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ – 13

ನಾಡ್‌ಲ್ ನಾಳ್ 13…  ಕೈಂಜ ವಾರತಿಂಜ…. ಅಚ್ಚಕ್ ನೇರ ಒಂದೂ ಪರೆಯತೆ ಶೋಕಪಟ್ಟಂಡಿಂಜ ನಂಜುಂಡ, ಪೊನ್ನಕ್ಕಂಡ ಅಪ್ಪಂಡ ಮೇಲೊಮ್ಮ ತರಾ…ತರಾ… ಂದ್ ಬೊರ್‌ತತ್. ಅಂವೊ ನಿಧಿಂಜ ಕಣ್ ಎಡ್‌ತಿತ್ ಚಿಮ್ಮಂಡ ಮೂಡ್‌ಕ್ ಥೂ…ಂದ್ ತುಪ್ಪ್‌ಚಿ.. ಇಕ್ಕ ಎಲ್ಲಾಡ ದೃಷ್ಟಿ ಅವೊಂಡ ಮೀದ ಬುದ್ದತ್. ಅಂವೊ ಪಲ್ಲ್ ಕಡ್‌ಚಂಡ್ ಎಣ್ಣ್‌ಚಿ. ”ಇಕ್ಕ ನಾಕ್ ಎಲ್ಲಾ ಅರ್ಥ ಆಯಂಡುಂಡ್. ಗೊಳೋಂದ್ ಎದೆ ಪೊಜ್ಜಂಡ್ ಮೊರ್‌ಡ್‌ವಕ್ ಸುರು ಮಾಡ್‌ಚಂವೊ. ಚಿಮ್ಮಂಗ್ ಎಂತ ಎಣ್ಣುವಕೂ ಗೊತ್ತಾಕತೆ ತಪ್ಪಿತಸ್ತಂಡನೆಕೆ ನಿಂದಿತಿಂಜತ್. ನಂಜುಂಡ, ಪೊನ್ನಕ್ಕಂಡ ಅಪ್ಪ […]

Continue Reading

ವಾಸ್ತವಗಳನ್ನು ಅರಿಗಿಸಿಕೊಳ್ಳಲಾಗುವುದಿಲ್ಲ, ಆದರೂ ನೀವಿದನ್ನ ಓದಲೇ ಬೇಕೂ… – ಕೊ. ಮಾಳೇಟಿರ ಸೀತಮ್ಮ ವಿವೇಕ್‌, ಹಾಸನ.

ನಿಮಗೆ ಗೊತ್ತಾ ಕೊಡವರೂ  ಗೋವಿಂದ ಗೋವಿಂದ ಎನ್ನುತ್ತಿದ್ದರು! ಅಪ್ಪಚ್ಚ ಕವಿಯೂ  ಗೋವಿಂದ ಗೋವಿಂದ ಎಂದು ಉಚ್ಚರಿಸುತ್ತಿದವರೇ. ಕಾರಣ ಅಪ್ಪಚ್ಚ ಕವಿಯು ಓಂಕಾರೇಶ್ವರ ದೇವಾಸ್ಥಾನದಲ್ಲಿಯೇ ನೌಕರಿಯಲ್ಲಿ ಇದ್ದಂತವರು. ಅಲ್ಲಿ ಅವರು ಲಿಂಗರಾಜರು ನೇಮಿಸಿದ್ದ ಬ್ರಹ್ಮಣ ಕುಲದ ವೈದಿಕರು (ನಾರಾಯಣ ಆರಾಧಕರು) ಮತ್ತು ವೈದಿಕ ಬಲ್ಲವರಾಗಿದ್ದ ಸ್ಮಾರ್ಥ(ಶಿವನ ಆರಾಧಕರು) ಬ್ರಾಹ್ಮಣರಿಂದ ಸಂಸ್ಕೃತ, ವೇದ, ಉಪನಿಷತ್, ಹಾಡು,  ನಾಟಕಗಳನ್ನು ಕಲಿತು ಬರಹ ರೂಪದಲ್ಲಿಯೂ ದಾಖಲಿಸಿ ಬ್ರಾಹ್ಮಣ್ಯವನ್ನು ಕೊಡವಾಮೆಗೆ ಮತ್ತು ಕೊಡವ ಭಾಷೆಗೆ ತಂದು ಸಾಹಿತ್ಯವನ್ನು ಪೋಷಿಸಿದವರು. ಅವರಂತೆ ವೈಷ್ಣವ ಬ್ರಹ್ಮಣರನ್ನು ಅಪ್ಪಿಕೊಂಡ […]

Continue Reading

ಕೊಡವಾಮೆರ ಒಕ್ಕಟ್ಟ್‌ಲ್‌ ಚೋತ ಸಮಾಜಕಾರ, ಬೆಂಗಳೂರ್ ಸಮಾಜ, ಯೂತ್‌ಕೌನ್ಸಿಲ್‌ ಅಡ್ವೈಸರಿ ಬೋರ್ಡ್‌ರ ಎಲ್ಲಾ ಪಧಾದಿಕಾರಿಯಡ ರಾಜೀಮೆ…

ಬೆಂಗಳುರ್‌, ಜ.10: ಇಂದ್‌ ಕೊಡವಾಮೆರ ಬೇರ್‌ಕ್‌ ಚೆನ್ನಂಗಾಳ್‌ ಕೈ ಇಟ್ಟಿತ್‌, ತಾರಾವರಿ ರೀತಿಲ್‌ ಕೊಡವಳ ಅಂವುಂಕಿ ಬೆಪ್ಪಕ್‌ ನೋಟ್ಯಂಡುಳ್ಳಲ್ಲಿ, ಕೊಡವಡ ನಲ್ಲಾಮೆಕ್ಂದ್‌ ಉದ್‌ಚಿ ಬಂದ ಕೊಡವ ಸಮಾಜಕಾರ ಎಲ್ಲಾರ್ನೂ ಒಕ್ಕಚೆ ಕೂಟ್ಯಂಡ್‌, ನಂಗಡ ತನತ್‌ನ ಕಾತ್‌ ಬೆಪ್ಪದ್‌ ಬುಟ್ಟಿತ್‌ ತಂಗಡೋಟ್ಟ್‌ಕ್‌ ಮುಂಡತೇ ಅಳ್ತಾನ ನೋಟಿತ್‌, ಬೆಂಗಳೂರ್‌ ಕೊಡವ ಸಮಾಜ ಯೂತ್‌ ಕೌನ್ಸಿಲ್‌ರ ಅಡ್ವೈಸರೀ ಬೋರ್ಡ್‌ರ ಎಲ್ಲಾ ಪಧಾದಿಕಾರಿಯ ತಂಗಡ ಜವಾಬ್ದಾರಿಕ್‌ ರಾಜೀನಾಮೆ ಕೊಡ್ತಿತ್ಂದ್‌ ಅರ್ಂಜಿ ಬಂದಿತ್.‌ ಕೊಡವ ಸಮಾಜತ್‌ರ ಪೆರಿಯ ಅಣ್ಣಂಡ ಪೋಲೆ ಉಳ್ಳ ಕೊಡವ ಸಮಾಜ […]

Continue Reading

ಕೆದಮುಳ್ಳೂರು ದವಸಭಂಡಾರ ಅಧ್ಯಕ್ಷರಾಗಿ ಮಾಳೇಟಿರ ಪ್ರಶಾಂತ್‌ ಉತ್ತಪ್ಪ ಅವಿರೋಧ ಆಯ್ಕೆ

ಪಾಲಂಗಾಲ,ಜ.10: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೆದಮುಳ್ಳೂರು,  ನಂ 474 ವಿವಿದೋದ್ದೇಶ ಸಹಕಾರ ಧವಸ ಭಂಡಾರದ ಮುಂದಿನ ಐದು ವರ್ಷ ಅವದಿಗೆ ಅಧ್ಯಕ್ಷರಾಗಿ ಮಾಳೇಟಿರ ಪ್ರಶಾಂತ್ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಮಾಳೇಟಿರ ಜೀವನ್ ಮುದ್ದಯ್ಯ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.  ನಿರ್ದೇಷಕರುಗಳಾಗಿ, ಮಾಳೇಟಿರ ಬ್ರಂದತಿಮ್ಮಯ್ಯ, ಪುದಿಯನೆರವನ ಡಾಲು ಪೂಣಚ್ಚ, ಬಿ. ಕೆ. ಸಹದೇವ, ತಂಬಾಂಡ ಇಮ್ಮಿಪೊನ್ನಪ್ಪ, ಪ್ರವೀಣ್ ಕ್ರಾಸ್ತ, ಮಾಳೇಟಿರ ಡಾಟಿಗಣಪತಿ, ತುಳಸಿ, ಬಣ್ಣರ ನಂಜಪ್ಪ ಹಾಗೂ ಅನಿತಾ ಬಿ. ಜೆ ಇವರುಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ ದಿನಾಂಕ 09/01/2025 ರಂದು […]

Continue Reading

ಬೇಳೂರು ಬಾಣೆ ಗಾಲ್ಫ್‌ ಗ್ರೌಂಡ್‌ ಸಾರ್ವಜನಿಕ ನಿಷೇದಿಸುವ ಬದಲು, ಶುಲ್ಕದೋಂದಿಗೆ ಸಾರ್ವಜನಿಕ ಮುಖ್ತಮಾಡಿ. ಸ್ಥಳೀಯರಿಗೆ ಉಚಿತವಿರಲಿ – ಪ್ರಶಾಂತ್‌ ಗಣೇಶ್

            ಸೋಮವಾರಪೇಟೆ ಸಮೀಪದ, ಇತಿಹಾಸ ಪ್ರಸಿದ್ದ, ಬೇಳೂರು ಬಾಣೆ ಗಾಲ್ಫ್‌ ಕ್ರೀಡಾಂಗಣಕ್ಕೆ ಸಾರ್ವಜನಿಕ ಪ್ರವೇಶ ನಿಶೇಧ ಮಾಡುವ ಕ್ರಮ ಸರಿಯಾದದಲ್ಲ. ಇದು ಸೋಮವಾರಪೇಟೆ ಪಟ್ಟಣ, ಸುತ್ತಲ ಗ್ರಾಮಗಳ ಮತ್ತು ಪ್ರವಾಸಿಗರ ವಾಯುವಿಹಾರಕ್ಕೆ ನಿತ್ಯದ ನೆಚ್ಚಿನ ತಾಣವಾಗಿದ್ದು, ಈದೀಗ ಬೇಳೂರು ಕ್ಲಬ್‌ ಇಡೀ ಬಾಣೆಗೆ ಬೇಲಿ ಹಾಕಿ ಸಾರ್ವಜನಿಕ ಪ್ರವೇಶ  ನಿಷೇಧ ಮಾಡುವ ಅಧಿಸೂಚನೆ ಹೊರಡಿಸಿದ್ದು, ಮೀರಿದವರ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಬೆಧರಿಕೆಯನ್ನೂ ಹಾಕಿದ್ದಾರೆ. ಇದು ಸ್ಥಳೀಯರ ನೆಮ್ಮದಿ ಮತ್ತು ಪ್ರವಾಸಿಗರ ಸಂತೋಷವನ್ನು ಕಿತ್ತುಕೊಳ್ಳುವ ಪ್ರಯತ್ನ […]

Continue Reading

ವಿರಾಜಪೇಟೆ ಕ್ಷೇತ್ರದಲ್ಲಿ ಇಂದು 31ಕೋಟಿ ಶಂಕು ಸ್ಥಾಪನೆಯೊಂದಿಗೆ, ಸರ್ಪೃೈಸ್‌ ಅನುದಾನ ಘೋಷಿಸಲಿರುವ, ಲೋಕೋಪಯೋಗಿ ಸಚಿವರು.

            ವಿರಾಜಪೇಟೆ, ಜ,10: ಇಂದು ವಿರಾಜಪೇಟೆಗೆ ಆಗಮಿಸಲಿರುವ ಲೋಕೋಪಯೋಗಿ ಸಚಿವ ಸತೀಶ್‌ ಜಾರಕೀಹೋಳಿ ಅವರು, ಕ್ಷೇತ್ರವ್ಯಾಪ್ತಿಗೆ 31 ಕೋಟಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆಯೊಂದಿಗೆ, ಹೆಚ್ಚುವರಿ ಅನುದಾನವನ್ನೂ ಘೋಷಿಸಲಿದ್ದಾರೆ ಎಂದು ಎಲ್.ಎ.ಸಿ. ಹಾಗೂ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ತಿಳಿಸಿದ್ದಾರೆ.             ಇಂದು ಬೆಂಗಳೂರಿನಿಂದ ಮದ್ಯಹ್ನ 1.30ರ ಸಮಯಕ್ಕೆ ಆನೆ ಚೌಕೂರುಗೇಟ್‌ ಮೂಲಕ ವಿರಾಜಪೇಟೆಗೆ ಆಗಮಿಸುವ ಸಚಿವರು, ವಿರಾಜಪೇಟೆಯಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ 06 ಕೋಟಿ ಮತ್ತು ರಾಜ್ಯ ಹೆದ್ದಾರಿಗೆ 25ಕೋಟಿ […]

Continue Reading