ಈ ಕುರಿ ಪುತ್ತರಿ ಬಿರ್ಚಾರ್‌-29 (ಡಿಸೆಂಬರ್‌ 14ನೇ) ನಾಳಂಕೆಲೇ ನಡ್ಕೂ, ಸಂಶಯ ಬೋಂಡ…

 ಪಾಡಿ, ನ.13: ಕೊಡವಡ ಮೂಂದನೇ ಮಾಬಲ್ಯ ನಮ್ಮೆ ಪುತ್ತರಿ. ಕಾಲೋದಿ ಪುತ್ತರಿ ನಮ್ಮೆನ, ಪಾಡಿ  ಇಗ್ಗುತಪ್ಪಂಡ ನಡೆ ಮಿಂಞಲ್‌, ಅಮ್ಮಂಗೇರಿ ಕಣಿಯ, ತಕ್ಕ ಮುಕ್ಕಾಟಿಯ, ನಾಡ್‌, ದೇಶಕಾರಡ ಮುಂಬುಲ್‌ ಕುರಿಪದ್‌ ಪದ್ದತಿ.             ದೇವ ತಿಂಗ ಬಿರ್ಚಾರ್‌ಲ್‌ ಪುತ್ತರಿ ಕೈಪದ್‌ ಪಂಡ್‌ಪೋಲೆ ನಡ್ಂದ್ ಬಂದಂತದ್.‌ ಏದ್‌ ನಾಳ್‌ ಎಣ್ಣುವಾನ ಕಣಿಯ ಕುರ್ಚಿತ್‌, ದೇಶಕೆಲ್ಲ ಸಾರುವದ್‌, ಅಂದೇ ದೇಶಕೆಟ್ಟ್‌ ಬೂವದೂ ಇಗ್ಗುತಪ್ಪಂಡ ನಡ್ಪು. ಆ ಪೋಲೆ ಈಯಾಂಡ್‌ ಕೂಡಿ  ಬಿರ್ಚಾರ್‌29 ಎಣ್ಣಕ, ಡಿಸೆಂಬರ್‌ 14ಕ್‌ ಪುತ್ತರಿ ನಮ್ಮೆ ನಡ್ಪಲೋ. […]

Continue Reading

ಸ್ವಚ್ಚ, ಸುರಕ್ಷ, ಸಮೃದ್ದ ಕೊಡಗಿಗೆ ಎಲ್ಲರೂ ಪಣತೊಡಬೇಕಿದೆ. ಎಫ್.ಎಮ್.ಸಿ. ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ, ಗಣ್ಯರ ಒಕ್ಕೊರಲ ಅಭಿಮತ…

ಮಡಿಕೇರಿ, ನ.13: ಪ್ರಕೃತಿಯ ವಿಸ್ಮಯ ತಾಣವಾಗಿರುವ, ಕೊಡಗನ್ನು ಸ್ವಚ್ಚ, ಸಮೃದ್ದ, ಸುರಕ್ಷವಾಗಿಡುವುದು, ಈ ನೆಲದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಅದಕ್ಕಾಗಿ ನಾವೆಲ್ಲರೂ ಕಟಿಬದ್ದರಾಗಿ ದುಡಿಯುವ ಅಗತ್ಯವಿದೆ ಎಂದು, ಮಡಿಕೇರಿ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಕೊಡಗಿನ ಆರ್ಕಿಡ್‌ ಸಂಚಲನ ಕಿರು ಚಿತ್ರ ವೀಕ್ಷಣೆ ಮತ್ತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿದ ಅಥಿತಿಗಳು, ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು. ಪರಿಸರ ಸ್ನೇಹಿ ಯುವಕ, ಪಾಂಡಿರ ಕೌಶಿಕ್‌ ಕಾವೇರಪ್ಪ ನೇತೃತ್ವದ, ಮಲೆನಾಡ ಕೂಗು ಸಂಸ್ಥೆ, ಮತ್ತು FMC […]

Continue Reading

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ, ಕೊಡಗು ಸೇರಿದಂತೆ ವಿವಿದೆಡೆ ಸಾಧಾರಣದಿಂದ ಭಾರೀ ಮಳೆ ಮುನ್ಸೂಚನೆ…

ವಿರಾಜಪೇಟೆ, ನ.13: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಮತ್ತೆ ಮಳೆಯಾಗುವ ಸಾದ್ಯತೆ ಇದೆ ಎಂದು, ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಪರಿಚಲನೆಯು ಬಂಗಾಳಕೊಲ್ಲಿಯಲ್ಲಿ ತೀವ್ರಗೊಳ್ಳುತ್ತಿದೆ. ಸೋಮವಾರ (ನ.11) ನೈಋತ್ಯ ದಿಕ್ಕಿನತ್ತ ತಿರುಗಿರುವ ಈ ರಣಭೀಕರ ಸುಳಿಗಾಳಿಯು ಸಮುದ್ರ ಮಟ್ಟದಿಂದ ಬರೋಬ್ಬರಿ 5.8 ಕಿಮೀ ವರೆಗೆ ಇದೆ. ಇದರ ಪ್ರಭಾವದಿಂದಲೇ ಮುಂದಿನ 24 ಗಂಟೆಗಳಲ್ಲಿ ದಕ್ಷಿಣದ ಕರಾವಳಿ ರಾಜ್ಯಗಳಿಗೆ IMD ಭಾರೀ ಮಳೆ ಮುನ್ಸೂಚನೆ ನೀಡಿದೆ. ಈಗಾಗಲೇ ತಮಿಳುನಾಡಿನ ಚೆನ್ನೈನಲ್ಲಿ ಶಾಲೆಗಳಿಗೆ ರಜೆ […]

Continue Reading

ಮೈಸೂರು ಕಾಫಿ ಸಂಸ್ಕರಣಾ  ಸಹಕಾರ ಸಂಘ(MCPCS)ದ ಅಧ್ಯಕ್ಷರಾಗಿ, ಶಾಸಕ, ಎ.ಎಸ್.ಪೊನ್ನಣ್ಣ, ಉಪಾಧ್ಯಕ್ಷರಾಗಿ ಪಿ.ಜಿ.ಪ್ರಭುದೇವ್,  ಅವಿರೋಧ ಆಯ್ಕೆ. ಸರ್ಕಾರದ ಪಾಲಾಗಲಿದ್ದ ಸಂಘದ ಆಸ್ತಿಯನ್ನು ಸಂಘಕ್ಕೇ ಉಳಿಸುವಲ್ಲಿ ಶ್ರಮಿಸಿದ್ದ ಪೊನ್ನಣ್ಣ.

          ವಿರಾಜಪೇಟೆ, ನ.12: ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ  ಎ.ಎಸ್ ಪೊನ್ನಣ್ಣ, ಆಯ್ಕೆಯಾಗಿದ್ದಾರೆ.   ಇಂದು ನಡೆದ, ಅಧ್ಯಕ್ಷ/ಉಪಾಧ್ಯಕ್ಷರ ಚುನಾವಣೆಯಲ್ಲಿ, ಅಧ್ಯಕ್ಷರಾಗಿ  ಎ.ಎಸ್ ಪೊನ್ನಣ್ಣ, ಉಪಾದ್ಯಕ್ಷರಾಗಿ ಉಪಾದ್ಯಕ್ಷರಾಗಿ ಪಿ.ಜಿ. ಪ್ರಭುದೇವ್  ಮತ್ತು ನಿರ್ದೇಷಕರಾಗಿ,  ಕೋಲತಂಡ ಸುಬ್ರಮಣಿ ಚೇಂದ್ರಿಮಾಡ ಗಣೇಶ್ ನಂಜಪ್ಪ, ಚೇರಂಡ ನಂದಸುಬ್ಬಯ್ಯ ಕುಂದಳ್ಳಿ, ದಿನೇಶ್ ನೆಲ್ಲಿರ ಚಲನ್ ಕುಮಾರ್, ಅಪ್ಪಚಟ್ಟೋಳಂಡ ಮನುಮುತ್ತಪ್ಪ, ಐಗೂರು ಶಂಕರೇಗೌಡ, ಪ್ರತಾಪ್ ಶಿವಪ್ಪ, ಅಳಮೆಂಗಡ ವಿವೇಕ್, ರಾಜಶೇಖರ್ ಸೋಮವಾರಪೇಟೆ, ಎಂಎಸ್ ಮೊಹಮ್ಮದ್ ಅಲಿ, ದಳವಾಯಿ ಹೆಚ್. ಉಮೇಶ್, […]

Continue Reading

45ದಿನಕ್ಕೆ 32,648 ವೀಕ್ಷಕರನ್ನು ತಲುಪಿದ್ದೇವೆ.  ಹುರಿದುಂಬಿಸಿ ಹರಸಿದವರಿಗೂ, ನಿಂದಿಸಿ ಹಂಗಿಸಿದವರಿಗೂ ಸಮರ್ಪಣೆ…

        ನಡುಬಾಡೆ ಹೆಸರಿನ ಮಾಧ್ಯಮ ಸಂಸ್ಥೆ ಹುಟ್ಟು ಹಾಕಬೇಕೆಂಬ ಸಂಕಲ್ಪ ಮಾಡಿ, ಮೂರು ವರ್ಷಗಳೇ ಕಳೆದವು.  ಆ ನಡುವೆ ನಾನಾ ಏಳು ಬೀಳುಗಳು, ಎಡರು ತೊಡರುಗಳು. ಕೆಲವಾರು ಸ್ವಯಂಕೃತ ಪ್ರಮಾದಗಳು, ಹಲವಾರು ಕಾಲೆಳೆಯೋ ಕೈಗಳ ನಡುವೆ, ಕಳೆದ ಸೆಪ್ಟೆಂಬರ್‌ 05/2024ರಂದು ನಡುಬಾಡೆ ನ್ಯೂಸ್‌ ವೆಬ್‌ಸೈಟ್‌ ಲೋಕಾರ್ಪಣೆ ಮಾಡಿ, ಸುದ್ದಿ, ಮಾಹಿತಿ ಬಿತ್ತರಿಸಲು ಪ್ರಾರಂಭಿಸಿದೆವಾದರೂ, ನಡುವೆ ಕೆಲ ತಾಂತ್ರಿಕ ಕಾರಣಗಳಿಂದ ಮತ್ತೆ 10 ದಿನ ಪ್ರಸಾರ ನಿಂತು ಹೋಯಿತು. ಆದರೂ ಎಡೆಬಿಡದ ಪ್ರಯತ್ನದ ಫಲವಾಗಿ, ಮತ್ತೆ ಸೆಪ್ಟೆಂಬರ್‌ […]

Continue Reading

ನಾಳೆ ಸೋಮವಾರಪೇಟೆ ರೈತ ಹೋರಾಟ ಸಮಿತಿ ಸಭೆ…

ಸೋಮಾವಾರಪೇಟೆ, ನ.10: ಸೋಮವಾರಪೇಟೆ ರೈತ ಹೋರಾಟ ಸಮಿತಿವತಿ ಯಿಂದ ಸಭೆಯನ್ನು, ದಿನಾಂಕ 11/11/2024ರ ಸೋಮವಾರ ಬೆಳಿಗ್ಗೆ 11.30 ಗಂಟೆಗೆ,  ಒಕ್ಕಲಿಗರ ಸಮುದಾಯ ಭವನದ, ಶ್ರೀಗಂಧ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ರೈತರ ಹಲವು ಬೇಡಿಕೆಗಳ ಕುರಿತು, ಇಲ್ಲಿಯವರೆಗೂ ನಡೆದ ವಿದ್ಯಾಮಾನಗಳು ಹಾಗೂ  C&D. ಗೊಂದಲದ  ವಿಷಯವಾಗಿ, ಸುಪ್ರೀಂ ಕೋರ್ಟ್ನ ನೋಟಿಫಿಕೇಶನ್ ವಿರುದ್ಧ ನ್ಯಾಯಾಲಯಕ್ಕೆ ತುರ್ತುಗಿ ತಾಕರಾರು ಸಲ್ಲಿಸಬೇಕಾಗಿರುವುದರಿಂದ, ತಾಲೂಕಿನ ಎಲ್ಲಾ ಗ್ರಾಮದ ಅಧ್ಯಕ್ಸರು ಹಾಗೂ ಸಮಿತಿ ಸದಸ್ಯರುಗಳು ತಪ್ಪದೆ ಈ ಸಭೆಗೆ ಹಾಜರಾಗ ಬೇಕು, […]

Continue Reading

ಕೊಡಗಿನ ಆರ್ಕಿಡ್ಸ್(ಕಾಡ್‌ ಪೂವು) ಸಂಚಲನ, ಕಿರು ಚಿತ್ರ ಪ್ರದರ್ಶನ ಮತ್ತು ಕಾರ್ಯಗಾರ, ಮಲೆನಾಡ ಕೂಗು ಸಂಸ್ಥೆಯಿಂದ ಆಯೋಜನೆ.

ಮಡಿಕೇರಿ, ನ.10: ಮಲೆನಾಡ ಕೂಗು ಸ್ವಯಂಸೇವಾ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಕೊಡಗು ವಿಶ್ವವಿದ್ಯಾಲಯ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮಡಿಕೇರಿ, ಸಸ್ಯ ಶಾಸ್ತ್ರ ಪ್ರಾಣಿ ಶಾಸ್ತ್ರ ಮತ್ತು ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಭಾಗಿತ್ವದಲ್ಲಿ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರ ಮತ್ತು ಕನ್ನಡದಲ್ಲಿ ಕೊಡಗಿನ ಆರ್ಕಿಡ್ಸ್ ಸಂಚಲನ (ಕಾಡ್‌ ಪೂವು) ಕಿರು ಚಿತ್ರ ಪ್ರದರ್ಶನ, ದಿನಾಂಕ: 12/11/24ನೇ ಮಂಗಳವಾವ ಮಡಿಕೇರಿಯ, ಫಿ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಲಿದೆ. ಪರಿಸರ ಸ್ವಯಂಸೇವಕ ಪಾಂಡಿರ ಕೌಶಿಕ್‌ಕಾವೇರಪ್ಪ, ಅವರ ಸ್ವಚ್ಚ, ಸುರಕ್ಷ, ಸಮೃದ್ಧಿ […]

Continue Reading

ಶಾಸಕರ  ಮಾರ್ಗದರ್ಶನದಲ್ಲಿ ನಿಷೇದಿತ ತಿನಿಸುಗಳ ವಿರುದ್ದ,  ಸಾಮೂಹಿಕ ಸಮರ ಸಾರಿದ ಅಧಿಕಾರಿಗಳು.  ತಯಾರಕ ಕಂಪನಿಗಳನ್ನು ಪತ್ತೆ ಮಾಡುವುದೇ ಸವಾಲು. ಕೊಡಗಿನ ಮಾರಾಟಗಾರರ ಮೇಲೆ, ಕಾನೂನು ಅಸ್ತ್ರ…

ವಿರಾಜಪೇಟೆ, ನ.09: ಕೇರಳದಿಂದ ಮಾಕುಟ್ಟ ಮಾರ್ಗವಾಗಿ, ವಿರಾಜಪೇಟೆ ಸೇರಿದಂತೆ ಕೊಡಗಿನ ನಾನಾ ಭಾಗಗಳಿಗೆ ಸರಬರಾಜಾಗುವ, ವಿವಿಧ ತಿನಿಸುಗಳಲ್ಲಿ, ಬಹುತೇಕ ಪದಾರ್ಥಗಳು ನಿಯಮ ಬಾಹಿರವಾಗಿ ತಯಾರಾಗುತಿದ್ದು, ತಯಾರಿಕಾ ಕಂಪೆನಿಗಳ ಹೆಸರನ್ನು ಕಂಡು ಹಿಡಿಯುವುದೇ ಇಲಾಖೆಗೆ ಸವಾಲಾಗಿ ಮಾರ್ಪಟ್ಟಿದೆ.         ಇತ್ತೀಚೆಗೆ ಸುದ್ದಿಯಲ್ಲಿರುವ ಈ ರೀತಿಯ ಆಹಾರ ಪದಾರ್ಥಗಳಲ್ಲಿ, ಕೇರಳದಿಂದ ಬರುವ, ಚೆಕ್ಕುಲಿ, ಚಿಪ್ಸ್‌, ಪರೋಟ, ಸಿಹಿ ತಿಂಡಿಗಳು ಸೇರಿದಂತೆ ಸುಮಾರು 110 ಆಹಾರ ಪದಾರ್ಥಗಳನ್ನು ತನಿಖೆಗೆ ಒಳಪಡಿಸಲಾಯಿತು. ಅದರಲ್ಲಿ ಸುಮಾರು 20 ಪದಾರ್ಥಗಳನ್ನು ಆರಂಭದಲ್ಲಿಯೇ ಯೋಗ್ಯವಲ್ಲದವೆಂದು ನಿರ್ಣಯಿಸಿ, 90+ […]

Continue Reading

ಕುಶಾಲನಗರ ಮಹಿಳೆಯ ಮನೆಗೆ ಹೋದವರು ವಕ್ಫ್‌ಬೋರ್ಡ್‌ ಅಲ್ಲ, ಯಾರು ದೂರವಾಣಿಯೂ ಮಾಡಿ ಬೆದರಿಸಿದ ದಾಖಲೆಗಳಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ. ಕೊಡಗು ಜಿಲ್ಲಾ ಪೊಲೀಸ್ ಅಧಿಕೃತ ಪ್ರಕಟಣೆ

ಮಡಿಕೇರಿ, ನ.08: ಇತ್ತೀಚೆಗೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕೊಡವತಿ ಮಹಿಳೆಯ ಮನೆಗೆ ವಕ್ಫ್‌ ಅಧಿಕಾರಿಗಳೆಂದು  ಹೇಳಿಕೊಂಡು ಇಬಬ್ರು ವ್ಯಕ್ತಿಗಳು ಬಂದು ಬೆದರಿಸಿದರೆಂದೂ, ನಂತರ ದೂರವಾಣಿಯ ಮೂಲಕವೂ ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದರೆಂಬ ವಿಚಾರ  ಸಾಮಾಜಿಕ ಮಾದ್ಯದಲ್ಲಿ ಪ್ರಾರಂಭವಾಗಿ,  ಕಾಡ್ಗಿಚ್ಚಿನಂತೆ ರಾಜ್ಯಾದ್ಯಂತೆ ಹರಡಿ, ತೀವೃ ಚರ್ಚೆಗೆ ಗ್ರಾಸವಾಗಿದಲ್ಲದೆ, ಜಿಲ್ಲೆಯಲ್ಲಿ ಆತಂಕವನ್ನೂ ಸೃಷ್ಟಿಸಿತ್ತು. ಈ ಕುರಿತು ಸ್ವಯಂ ಆಸಕ್ತಿಯಿಂದ ಕಾರ್ಯ ನಿರ್ವಹಿಸಿದ ಕೊಡಗು  ಜಿಲ್ಲಾಪೋಲಿಸರು, ಪ್ರಕರಣ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾದ್ಯಮ ಪ್ರಕಟಣೆ ಹೊರಡಿಸಿರುವ, ಜಿಲ್ಲಾ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….

ಕೈಂಜ ವಾರತಿಂಜ… “ಅದೆನ್ನ್ ಚೆರಿಯ ಕಾಡಾ ಬಾವಾ…? ಆಯಿರ ಚಿಲ್ಲರೆ ಏಕ್ರೆ ಉಂಡ್. ಎಲ್ಲೀಂದ್ ತೇಡುವೋ?” ನಂಜುಂಡಂಡ ಅಪ್ಪ ಅಯ್ಯಣ್ಣ ಕಣ್ಣ್ ತ್‌ಟ್‌ಚಿ. “ಕುಂಞಿಯಳ ಕ್‌ಟ್ಟ್‌ಲೇಂಗಿ ಈ ಚಿಮ್ಮ ನಾಚೇಂಗಿ ಬರಂಡುವಲ್ಲಾ…; ಅಂವೊ ಎಂತಾಯಿರ್‌ತ್. ಅಂವೊ ಜೊತೆಕ್ ಇಂಜಿತಿಂಜಕ ಎಲ್ಲಾರು ಪೋಯಿತ್ ಇಡೀ ಕಾಡ್‌ನ ತುಡ್‌ಂಗಿರಲುಯಿಂಜತ್!” “ನಾಕೂ ಅದೇ ಬೇರ ಮಕ್ಕಳೆ, ಕುಂಞಿಯ ಕಾಂಗತಾಯಿತ್ ಜಾಸ್ತಿ ಎಣ್ಣಕ ಒರ್ ಗಂಟೆಲ್ ಚಿಮ್ಮ ಪೋಯಿತ್. ಆ ಒರ್ ಗಂಟೆರ ಒಳ್‌ಲ್ ಮಕ್ಕ ಸುಮಾರ್‌ ಎಚ್ಚಕ್ ದೂರ ಪೋಯಿತಿಕ್ಕು!” ಕಣ್ಣ್ […]

Continue Reading