ಆದಿ ಕೇಳಿರ ಸೂರ್ಲಬ್ಬಿ ಸುಬ್ರಯ್ಯ ನೆಲೆಲ್‌  ಷಷ್ಠಿ ಪೂಜೆ…

‌               ಸೂರ್ಲಬ್ಬಿ, ಡಿ.03: ಆದಿ ಕೇಳಿ ಉಳ್ಳ ಸೂರ್ಲಬ್ಬಿ ನಾಡ್‌ರ ಶ್ರೀ ಸುಬ್ರಯ್ಯ ತಿರಿಕೆಲ್‌ ಕಾಲತ ಷಷ್ಠಿ ಪೂಜೆ 07/12/24ನೇ ಚೆನಿಯಾಚೆ, ಪೊಲಾಕ 09 ಘಂಟೆಕ್‌, ಶುರುವಾಪ ಷಷ್ಠಿ ಪೂಜೆ ಮಜ್ಜಣ 01 ಘಂಟೆಕೆತ್ತನೆ ಇಪ್ಪ. 01 ಘಂಟೆಕ್‌ ಪಲಾರ, ಪ್ರಸಾದ ಬಳಂಬುವ ಆಯಿಮೆ ನಡ್ಪಾಂದ್‌, ಸೂರ್ಲಬ್ಬಿನಾಡ್‌ ನಾಲ್ಗುಡಿ ದೇವುಮಳಾನ, ಕಾಳತಮ್ಮೆ, ಕೇತ್ರಪ್ಪ, ಸುಬ್ರಯ್ಯ ಮಂಜುನಾಥ ದೇವಸ್ತಾನ ಸಮಿತಿರ ಆಡಳಿತ ಮಂಡಳಿ ಪಿಂಞ ತಕ್ಕ ಮುಕ್ಕಾಟಿಯ ಅರಿಚಿಟ್ಟಿತ್.‌             ಆದಿ ಸುಬ್ರಯ್ಯ ಪಂಡಾಯಿರ ಕಾಲ ಬಯ್ಯ ಕ್‌ಬ್ಬೂಮಿಕ್‌ […]

Continue Reading

ದೇಶ ಕೆಟ್ಟ್‌ರ ಬೀರ್ಯ ಒಕ್ಕೂಟ ಸಮಾಜಕ್‌ ಅರಿಯತಾಚಾ..?

ಬೆಂದೋಲೆ: (ಎಳ್ತ್‌- ಅಂಜಪರವಂಡ ರಂಜು ಮುತ್ತಪ್ಪ, ನಾಲ್‌ನಾಡ್) ಇಗ್ಗುತಪ್ಪಂಡ ನಮ್ಮೆ ಕೆಟ್ಟ್ ಎಣ್ಣಕ ದೇಶ ಕೆಟ್ಟ್. ನೆಲ್ಲ್ ಬೊಳೆ’ರ ದೇವ. ಎಲ್ಲಾ ನಲ್ಲ ಕಾರ್ಬಾರ್’ಲ್ ಇಗ್ಗುತಪ್ಪನ ತೊತ್ತಿತೇ ಮೊಳಗಿ ಇಡುವೋ. ದೇಶಕೆಟ್ಟ್’ರ ವಿಶಯತ್ ಜನಕ್ ಅರಿವಿಕೆ ಇಂಜ್’ಲೆ. ಇಕ್ಕ ಕಾಲ ದಂಡ್ ಕಾಲತ್ಂಜ ಸಾಮಾಜಿಕ ಮಾಧ್ಯಮತ್’ನುಂಡ್ ಜನಡ ಅರಿವಿಕೆಕ್ ಎತ್ತಿಯಂಡುಂಡ್. ಇನ್ನನಿಪ್ಪಕ, ಕೇಳಿ ಪಟ್ಟ ಚೆನ್ನ ಮುಕ್ರಿಯಳುಂಡ್ ಅಚಾತುರ್ಯ ನಡ್ಂದಂಡುಂಡ್. ಗೊತ್ತಿಲ್ಲತೆಯೋ , ಗೊತ್ತಿಂಜಿತೋ ಎನ್ನೋ. ಪಂಡ್ಂಜೇ ಇಂದಾಕಣೆಕೂ, ಎಲ್ಲಾ ಊರ್ ನಾಡ್‌ಲ್ ನೇಮಕೊತ್ತನ್ನನೆ  ದೇವ ಕೆಟ್ಟ್ […]

Continue Reading

ಕನ್ನಡಾಭಿಮಾನ ತಿಂಗಳ ಆಚರಣೆಗೆ ಸೀಮಿತವಾಗದೆ, ಬದುಕು  ಪೂರ್ತಿ  ಇರಲಿ : ಉಪನ್ಯಾಸಕ ಹುಚ್ಚೇಗೌಡ ಅಭೀಮತ  

              ಸೋಮವಾರಪೇಟೆ, ಡಿ. 03: (ಸುಮತಿ ಬಿ.ಪಿ) ನವೆಂಬರ್ ತಿಂಗಳಿಗೆ ಮಾತ್ರ ಕನ್ನಡಾಭಿಮಾನವನ್ನು ಸೀಮಿತಗೊಳಿಸದೆ ವರ್ಷಪೂರ್ತಿ ಬೆಳೆಸಿಕೊಳ್ಳಬೇಕು ಎಂದು ಸೋಮವಾರಪೇಟೆ ಬಿ.ಟಿ ಸಿ. ಜಿ. ಕಾಲೇಜಿನ ಉಪನ್ಯಾಸಕರಾದ ಹುಚ್ಚೆಗೌಡರು ಅಭಿಪ್ರಾಯ ಪಟ್ಟರು.     ಕೊಡಗು ಕನ್ನಡಸಿರಿ ಸ್ನೇಹಬಳಗ  ತಾಲ್ಲೂಕು ಘಟಕ ಹಾಗೂ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕೇರ್ ಟ್ರೈನಿಂಗ್  ಸೆಂಟರ್‌ ಸಹಯೋಗದಲ್ಲಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ‘ಗಾನ ಸಿರಿ ‘ ಕನ್ನಡ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿ ಆಗಮಿಸಿ  ಮಾತನಾಡಿದ ಅವರು, […]

Continue Reading

ಒಕ್ಕೂಟ ಕೊಡವ ನಮ್ಮೆ, ಮೈಸೂರ್‌ ಆದ್ಯ, ಬೆಂಗಳೂರ್‌ ದಂಡನೆ, ಮಡಿಕೇರಿಕ್ ಮೂಂದನೇ ಇನಾಂ….

ವಿರಾಜಪೇಟೆ, ಡಿ.02: ಕೊಡವ ಸಮಾಜ ಒಕ್ಕೂಟತ 11ನೇ ಕಾಲತ ಕೊಡವ ನಮ್ಮೆಲ್‌ ಒಟ್ಟು ಪೈಪೋಟಿಲ್‌ ಏರ ಇನಾಂ ಪಡ್ಂದ ಮೈಸೂರ್‌ ಕೊಡವ ಸಮಾಜ ಕಾಲತ್‌ರ ಚಾಂಪಿಯನ್‌ ಆನಕ, ಬೆಂಗಳೂರ್‌ ದಂಡನೇ, ಮಡಿಕೇರಿ ಕೊಡವ ಸಮಾಜ ಮೂಂದನೇ ಇನಾಂ ಪಡ್ಂದಂಡತ್.‌ 28/11/24 ಲಿಂಜ 1/12/24ನೇ ನಾರಾಚೆಕೆತ್ತನೆ, ಬಾಳ್‌ಗೋಡ್‌ ಕೊಡವ ಸಮಾಜ ಪರಂಬುಲ್‌ ನಡ್ಂದ ತರಾವರಿ ಕಳಿ ಕೂಟ್‌, ಆಟ್‌ ಪಾಟ್‌ ಪೈಪೋಟಿಲ್‌, ಮೈಸೂರ್‌ ಕೊಡವ ಸಮಾಜ,  ಒಟ್ಟು  07 ಇನಾಂ ಪಡ್ಂದಕ, ಬೆಂಗಳೂರ್‌ ಕೊಡವ ಸಮಾಜ ಒಟ್ಟು 06 […]

Continue Reading

ನಡುಬಾಡೆ ನ್ಯೂಸ್‌ ವರದಿ ಬೆನ್ನಲ್ಲೆ ಕೊಡಗಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಪ್ರಭಾರ ಜಿಲ್ಲಾಧಿಕಾರಿ.

ವಿರಾಜಪೇಟೆ, ಡಿ.02: ಮಳೆ ಮತ್ತು ಶೀತ ಗಾಳಿಯ ಪ್ರಭಾವ ಹೆಚ್ಚಾಗಿರುವ ಕಾರಣ ಕೊಡಗಿನಲ್ಲಿ ರೆಡ್‌ ಅಲರ್ಟ್‌ ಘೋಷೊಸಲಾಗಿದ್ದು, ನಾಳೆ(02/12/24)ನೇ ಮಂಗಳವಾರ ಒಂದು ದಿನ ಅನ್ವಯ ಆಗುವಂತೆ, ಕೊಡಗಿನ ಎಲ್ಲಾ ಅಂಗನವಾಡಿ, ಶಾಲೆಗಳು, ಪದವಿಪೂರ್ವ ಕಾಲೆಜುಗಳಿಗೆ ಅನ್ವಯ ಆಗುವಂತೆ ರಜೆ ಘೋಷಿಸಿ ಪ್ರಭಾರ ಜಿಲ್ಲಾಧಿಕಾರಿ ಆನಂದ್‌ ಪ್ರಕಾಶ್‌ ಮೀನ ಅವರು ಆದೇಶ ಹೊರಡಿಸಿದ್ದಾರೆ. ಫಂಗಲ್‌ ಚಂಡಮಾರುತದ ಪ್ರಭಾವದಿಂದ ಕೊಡಗಿನಲ್ಲಿ ಹೆಚ್ಚಾಗಿರುವ ಮಳೆ  ಮತ್ತು ಶೀತ ಗಾಳಿಯಿಂದ ಶಾಲಾ ಮಕ್ಕಳಲ್ಲಿ ಜ್ವರ ಭಾದೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಸುದ್ದಿ ಬಿತ್ತರಿಸಿದ್ದ […]

Continue Reading

ಕೊಡಗಿನಲ್ಲಿ ರೆಡ್ ಅಲರ್ಟ್‌, ಪರಿಸ್ಥಿತಿ ಅವಲೋಕಿಸಿ ಶಾಲೆಗಳ ರಜೆ ತೀರ್ಮಾನ ಎಂದ ಇಲಾಖೆ, ಶಾಲೆಗಳಿಗೆ ಗೊಂದಲ, ಪೋಷಕರಿಗೆ ಆತಂಕ.

ವಿರಾಜಪೇಟೆ, ಡಿ.02: ಫೆಂಗಲ್‌  ಚಂಡಮಾರುತದ ಪ್ರಭಾವದಿಂದ, ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಆಗುತ್ತಿದ್ದು, ರಾಜ್ಯದಲ್ಲಿಯೂ ವ್ಯಾಪಕ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಕೊಡಗಿನಲ್ಲಿ ನಾಳೆ ಬೆಳಗ್ಗೆ 8.30ರವರೆಗೂ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಈಗಾಗಲೇ ನಾನಾ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ಕಡಿಮೆ ಮಳೆ ಆಗುತ್ತಿರುವ ವರದಿಯಾಗಿದೆ. ಭಾರಿ ಶೀತ ಗಾಳಿ, ಮಳೆ ಮತ್ತು ಚಳಿಯಿಂದ ತತ್ತರಿಸಿರುವ ಜನತೆ  ಈಗಾಗಲೇ ಸಾಮೂಹಿಕ ಚಳಿ ಜ್ವರದ ಆತಂಕದಲ್ಲಿದ್ದಾರೆ. ದಿಢೀರ್ ಏರಿಕೆಯಾದ ಚಳಿಯಿಂದ […]

Continue Reading

ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

ಚಾಮರಾಜನಗರ, ಡಿ.02: ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 48 ಸಾವಿರ ರೂ. ಸ್ಕಾಲರ್ ಶಿಪ್ ಸೌಲಭ್ಯವಿದ್ದು, ಜನ ಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ವ್ಯಾಟ್ಸಪ್‍ನಲ್ಲಿ ಹರಿದಾಡುತ್ತಿದ್ದು ಜನರನ್ನು ಗೊಂದಲಕ್ಕೀಡು ಮಾಡಿದೆ. ಈ ವಿಚಾರದ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ಶಿಲ್ಪಾ ನಾಗ್ ಅವರು ಸ್ಪಷ್ಟನೆಯನ್ನು […]

Continue Reading

ಜನ ಜೀವನಕ್ಕೆ ಭಂಗ ತಂದ ಪೆಂಗಲ್‌ ಚಂಡಮಾರುತ. ಇನ್ನೂ ಎರಡು ಮೂರು ದಿನ ಮುಂದುವರೆಯಲಿರುವ ಮಳೆ. ರೈತರ ನೆರವಿಗೆ ಸರ್ಕಾರ ಬರಲಿ…

          ವಿರಾಜಪೇಟೆ, ಡಿ.02: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಫೆಂಗಲ್‌ ಚಂಡಮಾರುತ, ತಮಿಳುನಾಡಿನಲ್ಲಿ ಈಗಾಗಲೇ ಆವಾಂತರ ಸೃಷ್ಟಿಸಿದ್ದು, ಕರ್ನಾಟಕದಲ್ಲೂ ಅಕಾಲಿಕ ಮಳೆಯಾಗುತ್ತಿದೆ. ಕೊಡಗು ಸೇರಿದಂತೆ, ಕರಾವಳಿ, ಮತ್ತು ಮಲೆನಾಡು, ದಕ್ಷೀಣ ಮತ್ತು ಉತ್ತರ ಒಳನಾಡು ಜಿಲ್ಲೆಳಲ್ಲಿ ಬಾರೀ ಮಳೆಯಾಗುತ್ತಿದ್ದು, ಹಲೆವೆಡೆ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.           ಈ ಫೆಂಗಲ್‌ ಅಬ್ಬರವು ಇನ್ನೂ ಎರಡು ಮೂರು ದಿನಗಳ ಕಾಲ ಮುಂದುವರೆಯಲಿದ್ದು, ರಾಜ್ಯದ್ಯಾಂತ  ಹೈ ಅಲರ್ಟ್‌ ಘೋಷಸಿಸಲಾಗಿದೆ ಎಂದು ಹಮಾನ ಇಲಾಕೆ ಹೇಳಿದೆ. ತೀವ್ರ  ಶೀತಗಾಳಿ ಮತ್ತು […]

Continue Reading

ಕೊಡವತಿಯರ ಆಕ್ಷೇಪಾರ್ಹ ಫೋಟೋ ಹಂಚಿದ ಕಿಡಿಗೇಡಿಯನ್ನ, ಬೆಳಗಾವಿಯಲ್ಲಿ ಹೆಡೆಮುರಿ ಕಟ್ಟಿದ ಪೋಲೀಸರು…

ಮಡಿಕೇರಿ, ನಾ.30: ಕೊಡವ ಜನಾಂಗದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಪಲೋಡ್ ಮಾಡಿದ್ದ ಭಾವಚಿತ್ರಕ್ಕೆ “ಬೆಳಗಾವಿ ಜಿಎಂಜಿ” ಎಂಬ ಫೇಸ್‌ಬುಕ್ ಖಾತೆದಾರ ಅಶ್ಲೀಲವಾಗಿ ಕಾಮೆಂಟ್ ಮಾಡಿ, ಹಂಚಿಕೆ ಮಾಡಿರುವ ಬೆಳಗಾವಿಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ದೂರು ಸ್ವೀಕರಿಸಿ, ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಸದರಿ ಪ್ರಕರಣದ ಆರೋಪಿಯ ಪತ್ತೆಗಾಗಿ ಶ್ರೀ ರವಿ. ಡಿಎಸ್‌ಪಿ, ಸೆನ್ ಪೊಲೀಸ್ ಠಾಣೆ, ಶ್ರೀ ರವೀಂದ್ರ, ಪಿಎಸ್‌ಐ. ಸೆನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡು, ಸಾಮಾಜಿಕ […]

Continue Reading

ಕಾವೇರಿ ಕಾಲೇಜು NSSS ಶಿಬಿರ, ಅಮ್ಮತ್ತಿಯಲ್ಲಿ ಉದ್ಘಾಟನೆ…

ವಿರಾಜಪೇಟೆ, ನ.30: ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ ಯ 2024-2025ನೇ ಸಾಲಿನ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭವು ದಿನಾಂಕ 28.11.2024ರಂದು ಅಮ್ಮತಿ, ಒಂಟಿಯಂಗಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಘಡೆಯಿತು. ದಿನಾಂಕ 28.11.2024 ರಿಂದ 04.12.2024 ರವರೆಗೆ ನಡೆಯುವ ಶಿಬಿರದ ಉದ್ಘಾಟಿಸಿ ಮಾತನಾಡಿದ, ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯನವರು ಅವರು,ಸಮಾಜ ಸೇವೆ ಬದುಕಿನ ಭಾಗವಾಗಬೇಕು, ಸೇವೆಯಲ್ಲಿ ಪ್ರತಿಯೊಬ್ಬರ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಮುಖ್ಯಅಥಿತಿಗಳಾಗಿ ಶ್ರೀಮತಿ ಗ್ರೀಷ್ಮಾ ರಂಜು, ಶ್ರೀಮತಿ ಮಿನ್ನಮ್ಮ, […]

Continue Reading