ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, “ನಾಡ್‌ಲ್‌ ನಾಳ್‌” ಧಾರವಾಯಿ- 08

ಕೈಂಜ ವಾರತಿಂಜ… ಪಿಲ್ಲ್‌ರ ಎರವ ಕೂರೆರಚ್ಚಕ್ ಬಣ್ಣತ್‌ರ ನಡು, ಪಾರೆಕಲ್ಲ್‌ರಚ್ಚಕ್ ಬಲ್ಯ ಮಂಡೆ, ಬಲ್ಯ ಬೂಟಿ ಮರತ್‌ರನ್ನ ಕೈ ಕಾಲ್ – ಮಾಂಯತ್‌ರ ಶಕ್ತಿಲ್ ಬಲ್ಯ ರೂಪ ಎಡ್ತಂಡ್ ತೆಳ್‌ಚಂಡ್ ನಿಂದಿತಿಂಜತ್, ಬೊಡ್ಡ ರಾಕ್ಷ. ಪೊನ್ನಕ್ಕ, ನಂಜುಂಡ ಬೊತ್ತಿತ್ ಮಂತ್ರ ಎಣ್ವಾನ ನಿಪ್ಪ್‌ಚಿಟ್ಟ್‌ರ್‌ತ್ ಡಿಕ್ಕಿ ಮಂಡೆ ಉಪಯೋಗ್‌ಚಿಟ್ಟಿತ್ ಮಂತ್ರತ್‌ನ ಬೆರಿಯ ಎಣ್ಣಿತ್ ಪೂರ್ತಿ ಮಾಡ್‌ಚಿ. ತೆಳ್‌ಚಂಡಿಂಜ ಬೊಡ್ಡ ರಾಕ್ಷ ಒಮ್ಮೆಲೆ ತೆಳಿ ನಿಪ್ಪ್‌ಚಿಟ್ಟತ್. ಕೊಚ್ಚೆಲ್ ಮಕ್ಕಡ ಪಿಸಿ ಪಿಸಿ ತಕ್ಕ್ ಕೇಟಿತ್ ಅಯಿಂಡ ಪಕ್ಕ ಪೋಯಿತಿಂಜ ಬೊಡ್ಡಂಗ್ […]

Continue Reading

ಮಳೆರ ಏತು ಅಕಾಡೆಮಿರ ತೋಕ್‌ ನಮ್ಮೆ ಮಿಂಞಕ್‌

ಮಡಿಕೇರಿ, ಡಿ.06: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪಿಂಞ ಜೆಸಿಐ ಪೊನ್ನಂಪೇಟೆ ನಿಸರ್ಗ ಸಂಸ್ಥೆರ ಕೂಡ್‌ ಕೂಟತ್‌ ನಾಳಂಕೆ 08/12/24ನೇ ನಾರಾಚೆ ಮಾಯಾಮುಡಿಲ್‌ ನಡ್ಕಂಡಿಂಜ ತೋಕ್‌ ನಮ್ಮೆನ, ಮಳೆ  ಆಪನ್ನಕೆ ಉಳ್ಳಾಂಗಾಯಿತ್‌ ಪಿಂಞ ಬೋರೆ ಏತುಕ್ಕಾಯಿತ್‌ ಮಿಂಞಕ್‌ ತೆರ್ಕಿತ್ಂದ್‌  ಕೊಡವ ಸಾಹಿತ್ಯ ಅಕಾಡೆಮಿರ ಪ್ರಕಟಣೆ ಅರಿಚಿಟ್ಟಿತ್.‌ ಅಂದ್‌ ನಡ್ಕಂಡಿಂಜ ತೋಕ್‌ ನಮ್ಮೆ ನಾಳಂಕೆ 29/12/2024 ರಂದ್‌ ನಡ್ಪ. ಇದಂಗ್‌ ದಾರೂ ಬೋರೆ ಅರ್ಥಕೊಡ್ಪದ್‌ ಬೋಂಡಾಂದ್‌ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್‌ ನಾಚಯ್ಯ ಅವು ಅರಿಚಿಟ್ಟಿತ್.‌

Continue Reading

ದೇಶ ದ್ರೋಹಿ ವಿದ್ಯಾಧರನ ವಿರುದ್ದ ಕಠಿಣ ಕ್ರಮವಾಗದಿದ್ದರೆ, ಉಪವಾಸ ಸತ್ಯಾಗ್ರಹ:  ಮಡಿಕೇರಿಯಲ್ಲಿ ಮಾಜೀ ಸೈನಿಕರ ಎಚ್ಚರಿಕೆ

  ಮಡಿಕೇರಿ, ಡಿ.06:  ದೇಶದ ವೀರಾ ಸೇನಾನಿಗಳ ವಿರುದ್ದ ಅಬ್ಬರಿಸಿದ್ದ ದೇಶದ್ರೋಹಿ ವಕೀಲ ಕೆ.ಆರ್.‌ ವಿದ್ಯಧರನ ವಿರುದ್ದ ಕಟೀಣ ಕ್ರಮ ಕೈಗೊಳ್ಳಿ ಇಲ್ಲವೇ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಗ್ರಹಕೂ ಮುಂದಾಗುತ್ತೇವೆಂದು, ಮಾಜಿ ಸೈನಿಕರು ಇಂದು ಮಡಿಕೇರಿಯಲ್ಲಿ ಅಬ್ಬರಿಸಿದರು.               ಜಿಲ್ಲೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಂದ ಆಗಮಿಸಿದ್ದ ಮಾಜಿ ಸೈನಿಕರು, ವಿವಿಧ ಕೊಡವ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಫಿ.ಮಾ. ಕಾರ್ಯಪ್ಪ ವೃತ್ತದಲ್ಲಿ ಜಮಾವಣೆಗೊಂಡು, ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ, ಜನರಲ್‌ ತಿಮ್ಮಯ್ಯ ವೃತ್ತಕ್ಕಾಗಿ […]

Continue Reading

ದೇಶ ದ್ರೋಹಿ ವಿದ್ಯಾಧರನ ವಿರುದ್ದ ನಾಳೆ ಮಡಿಕೇರಿಯಲ್ಲಿ ಭಾರೀ ಪ್ರತಿಭಟನೆ…

ಮಡಿಕೇರಿ, ಡಿ.05: ದೇಶ ದ್ರೋಹದ ಹೀಳಿಕೆ ನೀಡಿ, ಅದರ ದಾರಿ ತಪ್ಪಿಸಲು ಹೋಗಿ, ಪೊಲೀಸರಿಗೆ ತಗಲಾಕೊಂಡ  ಸುಳ್ಯ ಮೂಲದ ಮಡಿಕೇರಿಯ ವಕೀಲ ಕೆ.ಆರ್‌. ವಿದ್ಯಾಧರ್‌ನ ಗಡಿಪಾರಿಗೆ ಆಗ್ರಹಿಸಿ ಮತ್ತು ಸಮಗ್ರ ತನಿಖೆಗೆ ಒತ್ತಾಯಿಸಿ, ನಾಳೆ (06/12/2024) ಶುಕ್ರವಾರ ಮಡಿಕೇರಿಯಲ್ಲಿ, ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ, ನೂರಾರು ಸಂಘಟನೆಗಳ ಸಹಬಾಗಿತ್ವದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಇಡೀ ದೇಶವೇ ಅಲ್ಲದೆ, ಪ್ರಪಂಚದಾದ್ಯಂತ ಮಾದರಿ ಸೇನಾ ನೇತಾರರಾಗಿ ಸುಪ್ರಸಿದ್ದರಾಗಿರುವ, ಮಹಾನ್‌ ನಾಯಕರಾದ ಫಿ.ಮಾ. ಕೊಡಂದೇರ ಕಾರ್ಯಪ್ಪ ಮತ್ತು ಪದ್ಮಭೂಷಣ ಜನರಲ್.‌ […]

Continue Reading

ಕೊಡವು ಮಲೆಕ್‌ ಅಡ್ಂಗುವ ದೇಶಕಟ್ಟ್‌ರ ಏತು, ಕಾರ್ಬಾರ್‌ ತೆರ್ಕ್‌ನ ಅಕಾಡೆಮಿ…

ವಿರಾಜಪೇಟೆ,ಡಿ.05: ಪುತ್ತರಿ ದೇಶ ಕಟ್ಟ್‌ ಉಳ್ಳಾಂಗಾಯಿತ್‌ ಇದೇ 08/12/24ನೇ ನಾರಾಚೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿರ ಆದನೆಲ್‌ ನಡ್ಕಂಡಿಂಜ, ತೋಕ್‌ ನಮ್ಮೆನ ಮಿಂಞಕ್‌ ತೆರ್ಕಿತ್ಂದ್‌  ಅರ್ಂಜಿಬಂದಿತ್.‌    ದೇಶ ಕಟ್ಟ್‌ ಎಣ್ಣುವದ್‌ ಇಡೀ ಕೊಡವು ದೇಶಕ್ಕೇ ಅಡ್ಂಗ್‌ನಂತದ್.‌  ಕಾಲೋದಿ, ಪಾಡಿ ಇಗ್ಗುತಪ್ಪಂಡ ನಡೆಲ್ ಪುತ್ತರಿ ಕುರ್ಚಿತ್‌ ಆನದು‌, ಇಗ್ಗುತಪ್ಪಂಡ ಆದಿನೆಲೆ ಮಲ್ಮಕ್‌ ಪೋಯಿತ್‌, ಪುತ್ತರಿರ ಮೊಳಿಲಾಲೆ ದ್ಯಾವ ತಕ್ಕ ದೇಶ ಕಟ್ಟ್‌ ಇಡುವ. ಆ ಕೆಟ್ಟ್‌ ಪೋಲೆ ಮಿಂಞಕ್‌ ಇಗ್ಗುತಪ್ಪಂಡ ಕಲಾಡ್ಚ ನಮ್ಮೆಕೆತ್ತನೆ, ಪೊಮ್ಮಾಲೆ  ಕೊಡವುದೇಶ ನುಪ್ಪತಂಜಿ […]

Continue Reading

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಕೊಡಗಿನಲ್ಲಿ ಇಬ್ಬರನ್ನು ಬಂಧಿಸಿದ ಎನ್ ಐ ಎ …

ಮಡಿಕೇರಿ, ಡಿ.05: ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ, ರಾಷ್ಟೀಯ ತನಿಕಾ ದಳ ಇಂದು ಬೆಳ್ಳಂಬೆಳಗ್ಗೆ ಕೊಡಗಿನ ಹಲವು ಕಡೆ ದಾಳಿ ಮಾಡಿ, ಮಡಿಕೇರಿಯ ಮುಸ್ತಾಫಾ (ಚಿಲ್ಲಿ) ಹಾಗು ಸೋಮವಾರಪೇಟೆಯ ಹೊಸತೋಟ ನಿವಾಸಿ ಸೋಮವಾರಪೇಟೆಯ ಕರಿಮೆಣಸು ಕಾಫಿ ವ್ಯಾಪಾರೀ ಜುನೈದ್ ಅವರನ್ನು ಬಂಧಿಸಿದ್ದು, ಚೌಡ್ಲು ಗ್ರಾಮದ ತೌಶಿಕ್ ಮತ್ತು ಸುಂಟಿಕೊಪ್ಪದ ಮಾದಾಪುರ ರಸ್ತೆಯ ಮನೆಯೊಂದರ ಮೇಲೂ ದಾಳಿಮಾಡಿ ಸಾಕ್ಷಿಗಳಿಗಾಗಿ ತಡಕಾಡುತ್ತಿರುವ ವರದಿಯಾಗಿದೆ. ಇಂದು ಮುಂಜಾನೆ ಏಕ ಕಾಲಕ್ಕೆ ದಾಳಿ ನಡೆಸಿದ ಎನ್.ಐ.ಎ […]

Continue Reading

ಕೊನೆಗೂ ಕೊಡಗಿನಲ್ಲಿ ಕಛೇರಿ ತೆರೆಯುವ ಸಂಸದರು, ಕನಿಷ್ಟ ತಿಂಗಳಿಗೊಮ್ಮೆ ಬರಲಿ, ಉಸ್ತುವಾರಿ ಸಚಿವರೂ ಕೂಡ…

     ಸಂಪಾದಕೀಯ: ಡಿ.05: (ಚಾಮೆರ ದಿಣೇಶ್‌ ಬೆಳ್ಯಪ್ಪ, ಸಂಪಾದಕ)       ಲೋಕಸಭಾ ಚುನಾವಣೆಗಳು ಕಳೆದು ಬರೋಬ್ಬರಿ 06 ತಿಂಗಳುಗಳೇ ಆಗಿದೆ. ಕೊಡಗು ಮೈಸೂರು ಸಂಸದರಾಗಿ ಆಯ್ಕೆಯಾದ ಯದೂವೀರ್‌ ಕೃಷ್ಣದತ್ತ ಜಯಚಾಮರಾಜ ಒಡೆಯರ್‌ ಅವರಿಗೆ ಕೊಡಗಿನಲ್ಲಿ ಅಧಿಕೃತ ಕಛೇರಿ ಇರಲೇ ಇಲ್ಲ. ಈ ವಿಚಾರದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ, ಸಂಸದರು, ಸ್ವಪಕ್ಷಿಯರಿಂದಲೇ ಪ್ರಶ್ನೆಗಳನ್ನು  ಎದುರಿಸುವಂತಾಗಿತ್ತು. ಕೊನೆಗೂ ಮಡಿಕೇರಿಯ  ಜಿಲ್ಲಾಡಳಿತ ಭವನದಲ್ಲಿ ಕಛೇರಿ ತೆರೆಯಲು ನಿರ್ಧರಿಸಿ  ದಿನಾಂಕ; 08/12/2024ನೇ ಬಾನುವಾರ ಬೆಳಿಗ್ಗೆ  ಸೇವಾರಂಭ ಮಾಡುವ ಪ್ರಕಟಣೆ ಅಧಿಕೃತವಾಗಿ ಹೊರ ಬಂದಿದೆ. ಈಗ […]

Continue Reading

ಭಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ, ಹಿಂದೂ ಹಿತರಕ್ಷಣಾ ಸಮಿತಿಯಿಂದ  ನಾಳೆ, ಮಡಿಕೇರಿಯಲ್ಲಿ ಪ್ರತಿಭಟನೆ.

  ಮಡಿಕೇರಿ, ಡಿ.04: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ಹಿಂಸಾಚಾರದ ವಿರುದ್ದ, ನಾಳೆ (05-12-24)ನೇ ಗುರುವಾರ ಮಡಿಕೇರಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು, ಹಿಂದೂ ಹಿತರಕ್ಷಣಾ ಸಮಿತಿ ಕೊಡಗು ಘಟಕ ಕರೆ ನೀಡಿದೆ. ನಾಳೆ ಬೆಳಿಗ್ಗೆ 10.30 ಗಂಟೆಗೆ , ಮಡಿಕೇರಿಯ ಚೌಡೇಶ್ವರಿ ದೇವಾಲಯದಿಂದ ಹೊರಡಲಿರುವ ಬೃಹತ್‌ ಮೆರವಣಿಗೆಯು, ಗಾಂದಿ ಮೈದಾನದವರೆಗೆ ನಡೆಯಲಿದೆ.  ಹಿಂದೂ ಬಾಂದವರು ಮತ್ತು ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಇದು ಯಾವುದೇ ಒಂದು ರಾಜಕೀಯ ಪಕ್ಷ ಅಥವಾ ಸೀಮಿತ ಜನರ […]

Continue Reading

ಒಂದು ದಿನ, ಒಂದೇ ವಿಚಾರ ಎರಡು ಹೋರಾಟ… ಗೊಂದಲ ಮೂಡಿಸುತ್ತಿರುವ ಮಾಜಿ ಸೈನಿಕರ ಸಂಘ ಮತ್ತು ಕೊಡವ ಸಮಾಜಗಳ  ಪ್ರತಿಭಟನಾ ಕರೆ…

     ಮಡಿಕೇರಿ, ಡಿ.04: ವಿಶ್ವ ಪ್ರಸಿದ್ದ ಸೇನಾನಿಗಳ ವಿರುದ್ದ ಅವಹೇಳನ  ಮಾಡಿದ, ಕೆ.ಆರ್.‌ ವಿದ್ಯಾಧರ ಎಂಬ, ಹೊರಜಿಲ್ಲೆಯ ದೇಶದ್ರೋಹಿ, ಕೊಡಗಿನಲ್ಲಿ ನೆಲೆನಿಂತು , ಜಿಲ್ಲೆಯ ಜನಾಂಗಗಳ ನಡುವೆ ಸದಾ ಒಡಕು ಮೂಡಿಸುತ್ತಾ, ದ್ವೇಶ ಸಾಧನೆ ಮಾಡುತ್ತಿರುವುದು, ಆತನ ಹೇಳಿಕೆಯಿಂದಲೇ ಸಾಭೀತಾಗಿದ್ದು, ಆತನನ್ನ ಜಿಲ್ಲೆಯಿಂದ ಗಡಿ ಪಾರು ಮಾಡಿ, ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಭೇಕೆಂದು ಈಗಾಗಲೆ ಜಿಲ್ಲೆಯಾದ್ಯಂತ, ದರ್ಮಾತೀತವಾಗಿ, ಎಲ್ಲಾ ಸಂಘ, ಸಂಸ್ಥೆ ಸಮಾಜಗಳು ಖಂಡನೆ ವ್ಯಕ್ತಪಡಿಸಿದ್ದು, ಹಲವಾರು ದೂರುಗಳೂ ದಾಖಲಾಗಿವೆ.             ಈತನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ದಿನಾಂಕ […]

Continue Reading

ಮೂರ್ನಾಡ್‌ ಸಾಹಿತ್ಯ ಮೇಳತ್‌ ಉಳುವಂಗಡ ಕಾವೇರಿ ಉದಯ ಅಯಿಂಗಡ ಪವಿತ್ರ ಪ್ರೀತಿ ಪ್ರಾಪ್ತಿ ಬೊಳಿ ಬುದ್ದತ್…‌

            ಟಿ. ಶೆಟ್ಟಿಗೇರಿ, ಡಿ.04: ಇಕ್ಕಾಯಿತ್‌ ಮೂರ್ನಾಡ್‌ಲ್‌ ನಡ್ಂದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆದನೆರ, ಹೋಬಳಿ ಮಟ್ಟತ ಕನ್ನಡ ರಾಜ್ಯೋತ್ಸವ ಆಯಿಮೆಲ್‌, ಪೆರಿಯ ಸಾಹಿತಿ ಉಳುವಂಗಡ ಕಾವೇರಿ ಉದಯ ಅಯಿಂಗಡ  ಪವಿತ್ರ ಪ್ರೀತಿ ಪ್ರಾಪ್ತಿ ಎಣ್ಣುವ ಕನ್ನಡ ಕಾದಂಬರಿನ, ಪೆರಿಯ ಸಾಹಿತಿ, ವಿಮರ್ಶಕ  ಕಿಗ್ಗಾಲು ಗಿರೀಶ್ ಅವು ಬೊಳಿಕ್‌ ಬೂಕ್‌ಚಿ. ಈ ನ್ಯಾರತ್‌ ಕೊಡಗ್‌ ಜಿಲ್ಲಾ ಕಸಾಪ ಕೊರವುಕಾರ ಎಂ. ಪಿ. ಕೇಶವ ಕಾಮತ್‌,  ಮೂರ್ನಾಡ್‌ ಹೋಬಳಿ ಕೊರವುಕಾರಿ ಈರಮಂಡ ಹರಿಣಿ ವಿಜಯ್‌ ಕೂಡ್‌ನನಕಡ […]

Continue Reading