ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್ ನಾಳ್….

ಕಯಿಂಜ ವಾರತಿಂಜ… ವಾರ – 05 “ಅಜ್ಜಂಡ ಈ ಬೊಳ್ಳಿಗೆಜ್ಜೆನ ಕಾಂಗತ ಬಟ್ಟೆ ಮಾಡಿರನಾ…. ಹಿ…… ಹೀ……ಹಿ!” ಬೊಡ್ಡ ರಾಕ್ಷ ತೆಳ್‌ಚಂಡ್ ತಂಡ್‌ರ ಪುಡಿಲ್ ಎಲ್ಂಗಿಯಂಡಿಂಜ ಗೆಜ್ಜೆಕ್ ಕೈ ಕೂಟ್‌ಚಿ. ಅಜ್ಜಪ್ಪ ಪಾರಿತ್, ಗಿಡತುಳ್ಳ ಕಾಕೆ, ಪಣ್ಣ್‌ರ ಜೊಪ್ಪೆನ ಕೊಯ್ಯುವನಕೆ ಗೆಜ್ಜೆ ಮುರುನ ಕೊಜ್ಜಿತ್ ತಾಂಡ ಅಂಗೈಲ್ ಪುಡಿ ಮುರ್‌ಕಿಯಂಡ್ ಪಲ್ಲ್ ಕಡ್‌ಚಂಡ್ ರಾಕ್ಷಂಗಳ ನೋಟ್‌ಚಿ. ಬೊಡ್ಡ – ದಡ್ಡ ದಂಡಾಳು ಗೆಜ್ಜೆನ ಬಲ್‌‌ಚವಕ್ ಅಜ್ಜಪಂಡ ಪಕ್ಕ ಪಾರ್‌ಚಿ. ಅಜ್ಜಪ್ಪ ರೋಷತ್ ಜೋರ್ ತೆಳ್‌ಚಂಡ್, ತಾಂಡ ಕೈಲಿಂಜ […]

Continue Reading

‌ಪುತ್ತರಿ, 2024ನೇ ಡಿಸೆಂಬರ್‌  14 ಬೈಟ್‌ 8.50ಕ್‌ ಕದ್‌ ಎಡ್ಪೊ.., ಪತ್ತ್‌ಗೆಟ್ಟ್‌ ನಾಡ್‌ಲ್‌, ಕುಟ್ಟತ ಮಲೆಲ್‌ ದಾರೆ ಬೆಚ್ಚಿತ್‌ ನ್ಯಾರ ನಿರ್ಕಾಪ, ಅಂಜಿಗೇರಿ ನಾಡ್‌ಲ್‌ ಪೊಲಾಕ 10.30ಘಂಟೆಕ್‌, ತಾವಳಗೇರಿ ಮೂಂದ್‌ ನಾಡ್‌ಲ್‌ 14ಕ್‌  ಪೊವುಲ್ ಕದ್‌ ಎಡ್ಪ…. ‌

            ವಿರಾಜಪೇಟೆ, ನ. 29:     ಬಪ್ಪಕ ಪುತ್ತರಿ ಬಣ್ಣತೇ ಬಾತ್‌, ಪೋಪಕ್ಕ ಪುತ್ತರಿ ಎಣ್ಣತೇ ಪೋಚಿ…. ಎಣ್ಣೋ ಬಾಯಿತೊರೆಪೋಲೆ ಈ ಕಾಲತ ಪುತ್ತರಿ ನಮ್ಮೆ ಪೊವುದ್‌ರ ಕಟ್ಟ್‌ ಇಂದ್ಂಜಿ ಮೊಳಿಯಾಯಿತ್.‌ ಆ ಪೋಲೆ, ಡಿಸೆಂಬರ್‌ 14  (ಬಿರ್ಚ್ಯಾರ್‌ 29) ಬೈಟ್‌ ದೇಶಕಾರ ಮಾಜನ, ಅಂದ್‌ ಬೈಟ್‌ 7.50ಕ್‌ ನೆರೆ ಕಟ್ಟಿತ್‌, 8.50ಕ್‌ ಕದ್‌ ಕೊಜ್ಜಿತ್‌, 9.50ಕ್‌, ಪಚ್ಚೆತಂಬುಟ್ಟ್‌ ಪಲಾರ ಎಡ್ತವಲೂಂದ್‌ ನಾಳ್‌ ನ್ಯಾರ ಕುರ್ಚಿತ್.‌             ಇಂದ್‌ ಪಾಡಿ ಶ್ರೀ ಇಗ್ಗುತಪ್ಪ ತಿರಿಕ್‌, ದೇವ ತಕ್ಕ, […]

Continue Reading

ಕೊಡವ ಸಮಾಜ ಒಕ್ಕೂಟ 11ನೇ ಕಾಲತ  ನಮ್ಮೆಕ್‌ ಮೊಳಿ ಇಟ್ಟ LAC, ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

ಬಾಳ್‌ಗೋಡ್‌, ನ.28: (ತಂಬುಕುತ್ತಿರ ಮಧು ಮಂದಣ್ಣ): ಕೊಡವ ಸಮಾಜ ಒಕ್ಕೂಟ, ಬಾಳ್‌ಗೋಡ್‌ಲ್‌ ನಡ್ತಿಯಂಡುಳ್ಳ, ಕಾಲತ ನಮ್ಮೆರ ಕಳಿಕೂಟಕ್‌  ಮುಖ್ಯಮಂತ್ರಿರ ಕಾನೂನ್‌ ಅರಿವುಕಾರ, ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವು‌ ಇಂದ್‌, ಬಾಳ್‌ಗಡ್‌ ಸಮಾಜ ಪರಂಬುಲ್‌ ಮೊಳಿ ಇಟ್ಟತ್.‌  ಈ ನ್ಯಾರತ್ ತಕ್ಕ್‌ ಪರಂದ ಅವು, ಕೊಡವ ಒಕ್ಕಟ್ಟ್‌ ಒತ್ತೋರ್ಮೆಕ್‌ ಎಲ್ಲಾ ಸಮಾಜ ಸಂಘ ಸಂಸ್ಥೆ, ಸಮಾಜಕಾರ ಒಂದಾಯಿತ್‌ ಪೋಂಡು, ಇಂತ ಕಳಿ ನಮ್ಮೆರ ಏತುಲ್‌ ಎಲ್ಲರೂ ಓರ್‌ ಪೋಲೆ ಕೂಡುವಕ್‌ ಸಾಯ ಆಪ, ಕೊಡವ ಸಮಾಜ ಒಕ್ಕೂಟ […]

Continue Reading

ನಿಷೇದಿತ ಕೇರಳ ಲಾಟರಿ ಮಾರಾಟ, ಆರೋಪಿಯನ್ನು ಮಡಿಕೇರಿಯಲ್ಲಿ ಬಂಧಿಸಿದ ಕೊಡಗು ಪೊಲೀಸರು

ಮಡಿಕೇರಿ, ನ.28: ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಕೇರಳ ರಾಜ್ಯ ಲಾಟರಿಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿರುತ್ತಾರೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೇರಳ ರಾಜ್ಯ ಲಾಟರಿಯನ್ನು ಮಾರಾಟ ಮಾಡುವ ಬಗ್ಗೆ ನಮ್ಮ ಕಛೇರಿ/ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಲಾಟರಿ ಮಾರಾಟವನ್ನು ನಿಷೇದಿಸಲಾಗಿದ್ದು, ಅಕ್ರಮವಾಗಿ ಕೇರಳ ರಾಜ್ಯ ಲಾಟರಿ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರೀ ರವಿ, ಡಿವೈಎಸ್‌ಪಿ, ಸೆನ್ ಪೊಲೀಸ್ ಠಾಣೆ & ಸಿಬ್ಬಂದಿಗಳು ಮತ್ತು ಶ್ರೀ […]

Continue Reading

ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಧನಂಜಯ ಕುಮಾರ್ ಆಡಳಿತಾತ್ಮಕ ಕಾರಣದಲ್ಲಿ ವರ್ಗಾವಣೆ ಆದರೂ, ಸ್ಥಳ ಖಾಲಿ ಇಲ್ಲದೆ ಅತಂತ್ರ.

ಮಡಿಕೇರಿ, ನ.28: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ನವರನ್ನು ಅಪಮಾನಿಸಿದ ಆರೋಪಿಗೆ ಜಾಮೀನು ನೀಡಲು ನಿಯಮಬಾಹಿರವಾಗಿ ಸಹಾಯ ಮಾಡಿದ ಆರೋಪ ಹೊತ್ತಿರುವ,  ಮಡಿಕೇರಿ ಪ್ರಧಾನ ಸಿ.ಜೆ, ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ, ಕೆ.ಧನಂಜಯಕುಮಾರ್‌ರನ್ನು ವರ್ಗಾವಣೆ ಮಾಡಲಾಗಿದೆ.  ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಾದ ಅಂಜಲಿದೇವಿಯವರು ಆಡಳಿತಾತ್ಮಕ ಹಿತದೃಷ್ಟಿಯಿಂದ ಧನಂಜಯರವರನ್ನು ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ವಿರಾಜಪೇಟೆ ಇಲ್ಲಿಗೆ ವರ್ಗ ಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ. ವಿರಾಜಪೇಟೆಯಲ್ಲಿ ಈಗಾಗಲೇ ಮತ್ತೊಬ್ಬರು ಕರ್ತವ್ಯದಲ್ಲಿ […]

Continue Reading

208 ಕೋಟಿಯಲ್ಲಿ ಕೊಡಗಿನ 40 ವರ್ಷದ  ವಿದ್ಯುತ್‌ ಸಮಸ್ಯೆಗೆ ಶಾಸ್ವತ ಕಾಯಕಲ್ಪಕ್ಕೆ ಚಾಲನೆ, 66, 33 ಕೆವಿ ಉಪಕೇಂದ್ರಗಳಿಗೆ ಪ್ರತ್ಯೇಕ ಅನುದಾನ ನೀಡಲಾಗಿದೆ : ಶಾಸಕ ಎ. ಎಸ್. ಪೊನ್ನಣ್ಣ  

ಕೊಡಕು ಜಿಲ್ಲೆಯ ಬಹುಕಾಲದ ವಿದ್ಯುತ್ ಸಮಸ್ಯೆ ಸರಿಪಡಿಸಲು, ವಿದ್ಯುತ್  ಉನ್ನತೀಕರಣಕ್ಕೆ  ಸರ್ಕಾರದಿಂದ 208 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಕೊಡಗಿನ ಇತಿಹಾಸದಲ್ಲಿ  ಇಷ್ಟೊಂದು ದೊಡ್ಡ ಮೊತ್ತದ ಅನುದಾನವನ್ನು ವಿದ್ಯುತ್ ಕ್ಷೇತ್ರಕ್ಕೆ ತರಲಾಗಿದೆ, ಈ ಮೂಲಕ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಹೆಜ್ಜೆ ಇಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ತಿಳಿಸಿದ್ದಾರೆ.             ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಕೊಡಗು ಜಿಲ್ಲೆಯವರೇ ಆಗಿದ್ದು, ಅವರೊಂದಿಗೆ ಸಮಾಲೋಚಿಸಿ ಅವರ […]

Continue Reading

ಕೊಡವಾಮೆರ ಆದನೆಲ್‌, ಕೊಡವ ಸಂಸ್ಕೃತಿರ ಅರಿವು ಮೋಪುಕೂಟ

ಬೆಂಗಳೂರ್‌, ನ.28: ಕೊಡವಾಮೆರ ಸಂಘಟನೆರ ಆದನೆಲ್‌ ಉಳ್ಳ, ಬುಡಕೆಟ್ಸ್ ಸಂಸ್ಕೃತಿ ಅಧ್ಯಯನ ಕೇಂದ್ರ ಪಿಂಞ ಕ್‌ಗ್ಗಟ್ಟ್‌ ನಾಡ್ ಕೊಡವ ಸಂಘ (ರಿ) ಬೆಂಗಳೂ‌ರ್ ಈಂಗಡ ಕೂಟಾದನೆಲ್ “ಕೊಡವ ಸಂಸ್ಕೃತಿ”ರ ಮೀದ ನಡ್‌ತುವ ಮೋಪ್‌ಟ ನಾಳಂಕೆ: 30.11.2024ನೇ ಚನಿಯಾಚೆ ಬೆಂಗಳೂರ್ ವಸಂತನಗರ, ಕೊಡವ ಸಮಾಜತ, ಜನರಲ್ ಕೆ ಎಸ್ ತಿಮ್ಮಯ್ಯ ಸಬಾಬಾಡೆಲ್‌ ನಡ್ಪ.               ಅಂದ್‌ ಪೊಲಾಕ, 10-00 ಲಿಂಜ 10.30 ಘಂಟೆಕ್ ಮೊಳಿಯಾಪ ಈ ಮೋಪುಲ್‌,  ಕೊಡವಾಮೆ ಸಂಘಟನೆರ ಕೊರವುಕಾರ ಉದಿಯಂಡ ರೋಷನ್‌ ಸೋಮಣ್ಣ, ಬುಡಕಟ್ಟ್‌ […]

Continue Reading

ದೇಶ ದ್ರೋಹಿಯ ವಿದ್ಯಾಧರನ ವಿರುದ್ದ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಖಂಡನಾ ನಿರ್ಣಯ

ಮಡಿಕೇರಿ, ನ.27: ದೇಶದ ಮಹಾನ್ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್‌ ಕೆ.ಎಸ್. ತಿಮ್ಮಯ್ಯ ಅರನ್ನ ಅವಮಾನಿಸಿರುವ ದೇಶದ್ರೋಹಿ, ವಿದ್ಯಾಧರ್ ವಿರುದ್ದ ಇಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸರ್ವ ಸದಸ್ಯರ ಸಭೆಯಲ್ಲಿ, ಕಂಡನಾ ನಿರ್ಣಯ ಕೈಗೊಂಡಿದೆ. ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಆರೋಪಿಯು ಬೇನಾಮಿ ಹೆಸರಿನಲ್ಲಿ ತಮ್ಮ ವಾಟ್ಸಾಪ್ ಗುಂಪಿನಲ್ಲಿ, ತುಚ್ಚವಾಗಿ ಬರೆದಿದ್ದು ಇದರ ಪರಿಣಾಮ ಜಿಲ್ಲೆ ಹಾಗೂ ರಾಜ್ಯಾದ್ಯಂತ ಅಸಮಧಾನ ಹಾಗೂ ವಿರೋಧದ ಅಲೆಗಳು ಹುಟ್ಟಿಕೊಂಡಿವೆ. ದೇಶ ದ್ರೋಹದ ಕೃತ್ಯ ಮಾಡಿರುವ, ವಿದ್ಯಾಧರ್ […]

Continue Reading

ಕೆ.ಬಿ ಪ್ರೌಢಶಾಲೆಯ ವಜ್ರಮೋಹತ್ಸವದ ಪ್ರಯುಕ್ತ ನಡೆಯುತ್ತಿರುವ, ಹಾಕಿ ಕೊರ್ಗ್ ನ ನೊಂದಾಯಿತ ತಂಡಗಳ ಹಾಕಿ ಪಂದ್ಯದ ಇಂದಿನ ಫಲಿತಾಂಶ…

ಕದನೂರ್‌, ನ.27:(ವಿನೋದ್‌ ಜೆಸಿಬಿ) ಕುತ್ತ್‌ನಾಡ್‌, ಬೆರಳಿನಾಡ್‌, ಪ್ರೌಢಶಾಲೆಯ ವಜ್ರಮೂಹತ್ಸವದ ಪ್ರಯುಕ್ತ ನಡೆಯುತ್ತಿರುವ ಹಾಕಿ ಪಂದ್ಯವಾಳಿಯಲ್ಲಿ,  ಎರಡನೇ ದಿನದ ಪ್ರಥಮ ಪಂದ್ಯದಲ್ಲಿ, K S R C ವಿರಾಜಪೇಟೆ ತಂಡವು, ವನಭದ್ರಕಾಳಿ ಹಾತೂರು ತಂಡವನ್ನು,  ಶೂಟೌಟ್ ಮೂಲಕ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಪಂದ್ಯದಲ್ಲಿ Ksrc ವಿರಾಜಪೇಟೆ ಪರವಾಗಿ ಮೋಣ್ಣಪ್ಪ ಹಾತೂರು ಪರವಾಗಿ ಕುಮಾರ್ ಗೋಲು ಗಳಿಸಿ ಪಂದ್ಯ ಸಮಗೋಳಿಸಿದರು. ನಂತರದ ಶೂಟೌಟ್‌ನಲ್ಲಿ ವಿರಾಜಪೇಟೆ ತಂಡ 3–1 ಅಂತರದಿಂದ ಗೆಲುವು ದಾಖಲಿಸಿತು. ದ್ವಿಥೀಯ ಪಂದ್ಯದಲ್ಲಿ M R F […]

Continue Reading

ರಾಷ್ಟ್ರದ್ರೋಹಿ ವಿದ್ಯಾಧರ ಗೌಡ ಪ್ರಕರಣದಲ್ಲಿ ಪೊಲೀಸರ ಕಾರ್ಯ ಕ್ಷಮತೆಯನ್ನು ಅಭಿನಂದಿಸುತ್ತೇವೆ. ಆದರೆ ಪ್ರಕರಣವನ್ನು ಮರು ತನಿಖೆಯೊಂದಿಗೆ, ಆತನ  ಗಡಿಪಾರು ಮಾಡದಿದ್ದರೆ, ಮುಂದೆ ಅಹಿತಕರ ಘಟನೆಗಳಾದರೆ ಇಲಾಖೆಯೆ ಹೊಣೆ: ವಿವಿಧ ಸಂಘಟನೆಗಳ ಹೇಳಿಕೆ…

ಮಡಿಕೇರಿ, ನ.27: ದೇಶ ಕಂಡ ಮಹಾನ್‌ ಚೇತನಗಳಾದ, ಫೀ.ಮಾ. ಕೆ.ಎಂ. ಕಾರ್ಯಪ್ಪ ಮತ್ತು ಪದ್ಮಭೂಷಣ ಕೆ.ಎಸ್.‌ ತಿಮ್ಮಯ್ಯ ಅವರ ಕುರಿತು ಸಪ್ತ ಸಾಗರ (ಕಡಲು) ಎಂಬ ವಾಟ್ಸಾಪ್‌ ಗುಂಪಿನಲ್ಲಿ, ನಕಲಿ ಖಾತೆಯಿಂದ  ಬೇರೆ ಜನಾಂಗದ ವ್ಯಕ್ತಿಯ ಹೆಸರು ಬಳಸಿ, ತೀರಾ ಅವಹೇಳನಕಾರಿ  ಹೇಳಿಕೆ ನೀಡಿದ, ಕೆ.ಆರ್‌. ವಿದ್ಯಾಧರ ಯಾನೆ ಶ್ರೀವತ್ಸಭಟ್ ಎಂಬ ವ್ಯಕ್ತಿಯನ್ನು ಸುಮೋಟೋ ಕೇಸ್‌ ದಾಖಲಿಸಿ, ಕ್ಷಿಪ್ರ ಕಾರ್ಯಾಚರಣೆ‌ ಮಾಡಿ ಬಂಧಿಸಿದ ಕೊಡಗು ಪೊಲೀಸರಿಗೆ ಪ್ರಥಮವಾಗಿ ಅಭೀನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಪ್ರಕರಣವನ್ನು ಮರು ತನಿಖೆಯೊಂದಿಗೆ, ಆತನ […]

Continue Reading