ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್, ದ್ವೀತಿಯ ಸ್ಥಾನ ಪಡೆದ ಜೈಸನ್ ಸಾಲ್ಡಾನ ಉದ್ದಪಂಡ ತಿಮ್ಮು ಜೋಡಿ: ಒಟ್ಟು 59 ಕಾರುಗಳು ಭಾಗಿಯಾಗಿದ್ದ ರ‍್ಯಾಲಿಯಲ್ಲಿ ಮಿಂಚಿದ ಕೊಡಗಿನ ರ‍್ಯಾಲಿ ಪಟುಗಳು…

ವಿರಾಜಪೇಟೆ, ಡಿ 20: (ಕಿಶೋರ್ ಕುಮಾರ್ ಶೆಟ್ಟಿ) ಬ್ಲೂಬ್ಯಾಂಡ್ ಎಫ್.ಎಂ.ಎಸ್.ಸಿ.ಐ. ಇಂಡಿಯನ್ ನ್ಯಾಷೀನಲ್ ರ‍್ಯಾಲಿ ಚಾಂಪಿಯನ್‌ಶಿಪ್ 2024 ಅಯೋಜಿಸಿದ್ದ ಕೊನೆಯ ಹಂತದ ರ‍್ಯಾಲಿಯಲ್ಲಿ ಎಲ್ಲಾ ಹಂತಗಳಲ್ಲಿ ಅದ್ವೀತಿಯ ಸಾಧನೆಗೈದ ಕೊಡಗು ಜಿಲ್ಲೆಯ ರ‍್ಯಾಲಿ ಪಟು ಉದ್ದಪಂಡ ತಿಮ್ಮು ಮತ್ತು ಜೈಸನ್ ಸಲ್ಡಾನಾ ಬ್ಲೂಬ್ಯಾಂಡ್ ಎಫ್.ಎಂ.ಎಸ್.ಸಿ.ಐ. ಇಂಡಿಯನ್ ನ್ಯಾಷೀನಲ್ ರ‍್ಯಾಲಿ ಚಾಂಪಿಯನ್‌ಶಿಪ್ 2024 ಮತ್ತು ಕರ್ನಾಟಕ ಮೋಟಾರ್ ಸ್ಪೋಟ್ಸ್ ಕ್ಲಬ್ ಸಂಯುಕ್ತ ಅಶ್ರಯದಲ್ಲಿ ಬೆಂಗಳೂರು (ತುಮಕೂರು) ನಲ್ಲಿ 2024ರ ರ‍್ಯಾಲಿಯ ಅಂತಿಮ 06ನೇ ಸುತ್ತಿನ ರ‍್ಯಾಲಿ ನಡೆಯಿತು. 06ನೇ […]

Continue Reading

ನಾಳೆ ಮಡಿಕೇರಿಯಲ್ಲಿ ಹಸಿರು ಪ್ರವಾಹ, ರೈತ ಪರ ನಿಲುವು ಬರದಿದ್ದರೆ, ಕೊಡಗು ಬಂದ್‌ನೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೂ ಚಿಂತನೆ: ರೈತಸಂಘ, ರೈತ ಹೋರಾಟ ಸಮಿತಿಯ ನೇತೃತ್ವ

ಮಡಕೇರಿ, ಡಿ.19:  ನಾಳೆ ಮಡಿಕೇರಿ ನಗರದಲ್ಲಿ ಹಸಿರು ಪ್ರವಾಹ ಹರಿಯುವ ಭರದ ಸಿದ್ದತೆ ನಡೆಯುತ್ತಿದೆ.  ನಮ್ಮ ಭೂಮಿ ನಮ್ಮ ಹಕ್ಕು, ನಮ್ಮೆಲ್ಲರ ಬದುಕಿಗಾಗಿ ಈ ಹೋರಾಟ ಎಂಬ ಘೋಷವಾಕ್ಯದಲ್ಲಿ,  ಸುಮಾರು ನಾಲ್ಕರಿಂದ ಆರು ಸಾವಿರ ರೈತರು ಮಡಿಖೇರಿಯಲ್ಲಿ ಭಾರೀ ಪ್ರತಿಭಟನೆನಡೆಸಲಿದ್ದೇವೆ ಎಂದು ಸಂಗಟಕರು ತಿಳಿಸಿದ್ದಾರೆ. ರೈತ ಸಂಘ ಮತ್ತು ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುವ ಈ ಹೋರಾಟಕ್ಕೆ ಈಗಾಗಲೆ ಹಲವು ಸಂಘಟನೆಗಳು, ಹಾಲೀ ಮಾಜೀ ಜನ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು ತಮ್ಮ ಬೆಂಬಲವನ್ನು ಘೋಷಿಸಿಸದ್ದು, ಹೊರ […]

Continue Reading

20ರಂದು ಮಡಿಕೇರಿಯಲ್ಲಿ ರೈತ ಹೋರಾಟ ಸಮಿತಿಯ ಹರತಾಳ: ರೈತ ಸಂಘದ ನೈತಿಕ ಬೆಂಬಲ

ಸೋಮವಾರಪೇಟೆ, ಡಿ.17: ನಮ್ಮ ಭೂಮಿ ನಮ್ಮ ಹಕ್ಕು, ನಮ್ಮೆಲ್ಲರ ಬದುಕಿಗಾಗಿ ಈ ಹೋರಾಟ ಘೋಷಣೆಯಡಿ ರೈತ ಹೋರಾಟ ಸಮಿತಿ ಮತ್ತು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಅವೈಜ್ಞಾನಿಕ ಅರಣ್ಯ ಕಾಯ್ದೆ ವಿರುದ್ಧ ಹೋರಾಟ ದಿನಾಮಕ 20/12/24ನೇ ಶುಕ್ರವಾರ ಬೃಹತ್‌ ಹರತಾಳಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಕೊಡಗು ಜಿಲ್ಲಾ ರೈತ ಸಂಘವೂ ಈ ಹೋರಾಟಕ್ಕೆ ತನ್ನ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ದಿನಾಂಕ 20-12-2024ನೇ ಶುಕ್ರವಾರ ಬೆಳಿಗ್ಗೆ 10-00 ಗಂಟೆಗೆ ಕೊಡಗು ಜಿಲ್ಲೆ, ಮಡಿಕೇರಿ ಫಿ.ಮಾ. ಕಾರ್ಯಪ್ಪ ವೃತ್ತದಿಂದ ರೈತ […]

Continue Reading

ನಾಡ್‌–ಕೇರಿಲ್‌‌ ಎದ್ದ್‌ ಬೊಳ್ಂದಂಡುಳ್ಳ ಕೊಡವಾಮೆ, ಬವುಸ್‌ಕ್‌ ಬಟ್ಟೆಬೊಳಿ : ಕಾಟಿಮಾಡ ಜಿಮ್ಮಿ ಅಣ್ಣಯ್ಯ ಪೆರ್ಮೆ

            ನಡಿಕೇರಿ, ಡಿ.16: ಕೊಡವ ಪದ್ದತಿ ಪರಂಪರೆ, ಸೂರ್ಯ ಚಣ್ಣೂರ ಇಪ್ಪಲ್ಲಿಕೆತ್ತನೆಯೂ ಎದ್ದೆಲಂಗಿ ಬೊಲೀವಾತ್‌ ಸಂಶಯ ಇಲ್ಲೆ, ಆ ನ್‌ಟ್ಟ್‌ಲ್‌ ನಂಗೆಲ್ಲರೂ ಇಂಞಚ್ಚಕೂ ಮೇನತ್‌ಟ್ಟಿತ್‌ ನೈಕನಾಂದ್‌, ಕ್‌ಗ್ಗಟ್ಟ್‌ ನಾಡ್‌ ಪೆರಯ ನಾಗರೀಕಂಗಡ ವೇದಿಕೆರ ಮೊಳಿಕಾರ, ಕೇಳಿ ಪೋನ ಸಮಾಜಸೇವಕ್‌, ಸುವರ್ಣಕರ್ನಾಟಕ ರಾಜ್ಯೋತ್ಸವ ಬಿರ್‌ದ್‌ ಪಡ್ಂದ ಕಾಟಿಮಾಡ  ಜಿಮ್ಮಿ ಅಣ್ಣಯ್ಯ ಅವು ಪೆರ್ಮೆ ಪಟ್ಟತ್.‌             ಪುತ್ತರಿ ಮಾರೀಪತ್‌, ನಡಿಕೇರಿಲ್‌ ನಡ್ಂದ ಒತ್ತೋರ್ಮೆ ಕೂಟತ್‌, ನಡಿಕೇರಿ ಊರ್‌ಕಾರಳುಂಡ್‌ ತೊಮ್ಮಾನ ಪಡ್ಂದಿತ್‌ ತಕ್ಕ್‌ ಪರ್ಂದ ಅವು, ಅಂದೋರ್‌ ಕಾಲತ್‌ ಕೊಡವಾಮೆನ […]

Continue Reading

ನಾಳೆ ಮಡಿಕೇರಿಯ ಹಲವೆಡೆ ವಿದ್ಯುತ್ ಇರಲ್ಲ

ಮಡಿಕೇರಿ, ಡಿ.16: ಮಡಿಕೇರಿ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ಈ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ರಾಜಾಸೀಟ್, ಗದ್ದಿಗೆ, ಮೇಕೇರಿ, ಕೋಟೆ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಕುಂಡಾಮೇಸ್ತ್ರಿ, ಗಾಳಿಬೀಡು, ಓಂಕಾರೇಶ್ವರ, ಜಿ.ಟಿ.ರಸ್ತೆ, ಮಕ್ಕಂದೂರು, ಕೆ.ಎಸ್.ಆರ್.ಟಿ.ಸಿ ಫೀಡರ್‍ಗಳಲ್ಲಿ ನಿರ್ವಹಣಾ ಕಾಮಗಾರಿಯನ್ನು ಡಿಸೆಂಬರ್, 17 ರಂದು ಬೆಳಗ್ಗೆ 10 ರಿಂದ 5 ಗಂಟೆವರೆಗೆ  ನಿರ್ವಹಿಸಲಾಗುವುದು. ಆದ್ದರಿಂದ ಮಡಿಕೇರಿ ನಗರ, ಮೇಕೇರಿ, ಭಾಗಮಂಡಲ, ಸಂಪಾಜೆ, ಹೆಬ್ಬೆಟ್ಟಗೇರಿ, ಕೆ,ಬಾಡಗ, ತಾಳತ್ತಮನೆ, ಬೆಟ್ಟಗೇರಿ, ಗಾಳಿಬೀಡು, ಚೆಟ್ಟಿಮಾನಿ, ಚೇರಂಬಾಣೆ, ಮಕ್ಕಂದೂರು, […]

Continue Reading

ಜನಾಂಗದ ಒಗ್ಗಟ್ಟಿನಲ್ಲಿ ಐನ್‍ಮನೆ ಪಾತ್ರ ಮಹತ್ವದ್ದು: ಸೂದನ ಈರಪ್ಪ  ಅಭಿಪ್ರಾಯ

ಮಡಿಕೇರಿ ಡಿ.16: ಅರೆಭಾಷಿಗರ ಭಾಷೆ, ಸಂಸ್ಕೃತಿ, ಸಂಪ್ರದಾಯದಲ್ಲಿ ಕೊಡಗಿನ ಐನ್‍ಮನೆಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಮನುಷ್ಯನ ಜೀವನ ಶೈಲಿಯ ಆರಂಭ ಮತ್ತು ಅಂತ್ಯದಲ್ಲಿ ಐನ್‍ಮನೆಯ ಪಾತ್ರ ಅತ್ಯಂತ ವಿಶಿಷ್ಠವಾಗಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ ಹೇಳಿದರು. ಐಗೂರಿನ ಯಡವಾರೆ ಅರೆಭಾಷೆ ಗೌಡ ಸಮಾಜ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ 14 ನೇ ಅರೆಭಾಷೆ ದಿನಾಚರಣೆಯನ್ನು  ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಐನ್‍ಮನೆಗಳಲ್ಲಿ […]

Continue Reading

ಸೂರ್ಲಬ್ಬಿನಾಡ್‌ರ ಪಚ್ಚೆ ತಂಬುಟ್ಟ್‌ರ ಚೋದ್ ಅರ್ಂಜಿರ…  ಪುತ್ತರಿಲ್‌ ಮಾಡ್‌ನದ್‌ ಆರ್‌ ತಿಂಗ ಬೆಚ್ಚಕೋ  ಪಾಳಾಪುಲೆ.

  ನಾಡ್‌ಕೋರ್‌ ನಡ್ಪು, ಊರ್‌ಕೋರ್‌ ಪದ್ದತಿ ಒಕ್ಕಕೋರ್‌ ಆಯಿಮೆ ಎಣ್ಣುವದೋರ್‌ ಪಳಂಜೊಲ್ಲ್‌. ಪೊಮ್ಮಾಲೆ ಕೊಡುದೇಶತ್‌ ಆದಿ ಮೂಲ ಕೊಡವ ಮಾಡುವ ಪ್ರತೀ ನಮ್ಮೆ ನಾಳ್‌ಲೂ, ಮಂಗಲ ಮಾದತೂ, ಆಯಿಮೆ ಕೊಯಿಮೆಲೂ ತರಾವಾರಿ ನಡ್ಪುನ ಕಾಂಬ.  ಅದೇ ಪೋಲೆ ಕೊಡವುಲ್‌ ಊಣ್‌ ತೀನಿ, ಪುಟ್ಟ್‌ ಒಟ್ಟಿಲೂ ಅದದ್‌ ಊರ್‌ ನಾಡ್‌ಲ್‌ ಓರೋರ್‌ ತರತ್‌ನ ಕಾಂಗೋಲು. ಇನ್ನನೆ ಪುತ್ತರಿಲ್‌ ಮಾಡುವ ತಂಬುಟ್ಟ್‌ಲೂ  ಬೋರೆ ಎಲ್ಲಾ ನಾಡ್‌ಕ್ಂಜಿ ಸೂರ್ಲಬ್ಬಿ ನಾಡ್‌ಲ್ ಮಾಡುವ ಪಚ್ಚೆ ತಂಬುಟ್ಟ್‌ ಏರ ವಿಷೇಶ ಆನದ್. ಸಾಮಾನ್ಯವಾಯಿತ್‌ ಪುತ್ತರಿ […]

Continue Reading

ಇತಿಹಾಸ ಕೇಳಿರ ಕುಂಜೇರಿ ಇನ್ನೂರೊಕ್ಕಡ ಬೊಟ್ಲಪ್ಪ ಕುಯ್ಯ…

        ಕುಂಜೇರಿ, ಡಿ.15: (ಮಂಞಿರ ಕುಟ್ಟಪ್ಪ)    ಕುಂದ್‌ಕಿಂಜ ಬಲ್ಯ ಕುಂದುಂಡ್‌, ನಡೆಕಿಂಜ ಬಲ್ಯ ನಡ್ಪುಂಡ್‌ ಉಣ್ಣುವದ್‌ ಪಳಂಜೊಲ್ಲ್‌ ಅನನ್ನೇ ಆದಿ ಮೂಲ ಬುಡಕೆಟ್ಟ್‌ ಸಂಸ್ಕೃತಿರ ಆರಾಧಕಂಗಾಳಾನ ಕೊಡವಕೂ ತಂಗಡದೇ ಆನ ಆಯಿಮೆ ಕೊಯಿಮೆ ಉಂಡ್.‌ ಅದತೂ ಆಯಾಯ ಊರ್‌ ನಾಡ್‌ಲ್‌ ನಡ್ಪ ಪದ್ದತಿ ಪರಂಪರೆ ಒಂದಾಂಗೊಂದ್‌ ಮೀತದ್.‌ ಬೇರಗೊಂಡ್‌ ಅರಿವನ್ನತದ್.‌ ಅಂತಾ ನಡೆನುಡಿ ಉಳ್ಳ ಕೊಯಿಮೆಲ್‌ ಕಡಿಯತನಾಡ್‌, ಕುಂಜಿಲಗೇರಿ ಊರ್‌ರ ಶ್ರೀ ಆದಿ ಬೊಟ್ಲಪ್ಪ ದ್ಯಾವಡ ನಮ್ಮೆ ಕೋಪು ಏರ ವಿಶೇಷ ಪಟ್ಟದಾಯಿತುಂಡ್.‌             ಪಂಡ್‌  ರಾಮಾಯಣ […]

Continue Reading

ಪುತ್ತರಿ ನಮ್ಮೆ ಆಚರಣೆ ಮತ್ತು ದೇಶಕಟ್ಟು ಪಾಡುಗಳ ಹಿನ್ನಲೆ, ಮುನ್ನಲೆಯ ನಿಲುವಿಗೆ ಮುನ್ನ ದೇಶ ಸಭೆ ನಡೆಯಲಿ, ಮೂಲ ಸಂಪ್ರದಾಯದ ಆಚರಣೆಗೆ ಧಕ್ಕೆ ಬಾರದಿರಲಿ…

(ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ) ಬಾಳೋ ಬಾಳೊ ನಂಗಡ, ದೇವೋ ಬಾಳೋ ಮಾದೇವ, ದೇವೀ ಬಾಳೋ ಮಾದೇವಿ, ಪಟ್ಟೋ ಬಾಳೋ ಚೂರಿಯ…, ಕೂಡೆ ಬಾಳೋ ಚಣ್ಣೂರ, ಭೂಮಿ ಬಾಳೋ ಜಬ್ಬೂಮಿ, ಈ ಭೂಮಿರ ಮೀದಲ್‌, ಪೊಮ್ಮಾಲೆ ಕೊಡವುಲ್‌…, ನಾಡ್‌ಕೆಲ್ಲ ಒಯಿಂದದೋ, ಮಾಜಪ್ಪಯ್ಯ ಪೂಮಂದ್‌, ಪೂವೆಲಂಗೋ ಮಂದ್‌ಲ್‌, ಇಂದಿಯ ದಿನತ್‌ಲ್‌…, ಚೆಂಬೊದುಡಿ ಸದ್ದಾಪ, ಬಾಯೀ ತೋರೆ ಬಾಮುಟ್ಟೋ, ಎನ್ನತಾಂಡ ಮೊಳಿಲೆನ್ನ…, ಅಲ್ಲತಾದೇದೋ ಅಲ್ಲಲಾ, ಚಿನ್ನಿಯಾರ್‌ ತಿಂಗತ್‌, ಕಳಿ ಕಳೀ ನಟ್ಟಾನ, ಬಿರ್ಚಿಯಾರ್‌ ತಿಂಗತ್‌…, ಪೊಲಿಪೊಲೀ ಕೊಯ್ವಾಂಗ್‌, ಪುತ್ತರಿ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….

ಕೈಂಜ ವಾರತಿಂಜ… ಆಯಿರ್‌ತ್. ಇಂಞಿ 8 ಮಂತ್ರ ಬಾಕಿ ಉಂಡ್. ಮಿಂಞಕ್ ಇಂಞೂ ಬಲ್ಯ ಕಷ್ಟ ಬಪ್ಪಕುಂಡ್, ಎಚ್ಚರಾ!’ ಡಿಕ್ಕಿ ಬೊತ್ತಿತ್ ಗೆಜ್ಜೆಂಜಿ ಕೈ ಎಡ್‌‌ತತ್. ಒಣಕ್ ಪಿಲ್ಲ್, ಕೊಕ್ಕಲೆ ನಾರ್, ಬೇರ್, ತೋಲ್ – ತೊಪ್ಪಟೆನೆಲ್ಲ ಗುಡ್ಡೆ ಕೂಟಿತ್ ಒರ್ ಮುಂಡರ್‌ತ ಬಳ್ಳಿಲ್ ಉದ್ದಕ್ ಸುತ್ತಿ ಕೆಟ್ಟಿತ್ ತೂಡ್ ಮಾಡ್‌ ದಡ್ಡರಾಕ್ಷ, ತೂಡ್‌ ತುದಿಕ್ ಬಾಯಿಂಜ ತಿತ್ತ್ ಕಾರ್‌ಚಿ. ಆಚೇಂಗಿ, 2-3 ಕುರಿ ಕಾರ್‌ನಕಲೂ ತೂಡ್‌ಕ್ ತಿತ್ತ್ ಪುಡ್‌‌ಚ್‌ಲೆ. ”ದಡ್ಡಾ…, ಆ ದಿವ್ಯಜ್ಯೋತಿ ಮೊಟ್ಟ್ ಮೊಟ್ಟ್‌ಕ್ […]

Continue Reading