ಗರ್ವಾಲೆ ಕೊಡವ ಸಮಾಜ ಪುತ್ತರಿ ಒತ್ತೋರ್ಮೆ ಕೂಟ ಡಿಸೆಂಬರ್:29‌

 ಗರ್ವಾಲೆ, ಡಿ.24: (ಸರ್ಕಂಡ ಸೋಮಯ್ಯ) : ಗರ್ವಾಲೆ ಕೊಡವ ಸಮಾಜತ 25ನೇ ಕಾಲತ ಪುತ್ತರಿ ಒತ್ತೋರ್ಮೆ ಕೂಟ, ಡಿಸೆಂಬರ್‌ 29ನೇ ನಾರಾಚೆ 11.30ಘಂಟೆಕ್ ನಡ್ಪಾಂದ್‌ ಸಮಾಜತ ಪರ್ಕಟಣೆ ಅರಿಚಿಟ್ಟಿತ್.‌           ಸಮಾಜ ಕೊರವುಕಾರ ಸರ್ಕಂಡ ಎ ಗಣಪತಿ ಅಯಿಂಗಡ ಕೊರವುಕಾರಿಕೆಲ್‌ ನಡ್ಪ ಆಯಿಮೆಲ್‌ ಖನಪಟ್ಟಬೆಂದುವಳಾಯಿತ್‌, ಉದ್ಯಮಿ ಪಿಂಞ ಬೊಳೆಕಾರ ಮೇದುರ ಗಣುಕುಶಾಲಪ್ಪ, ಏಳ್‌ನಾಡ್‌ ಕೊಡವ ಸಂಘತ್‌ರ ಕೊರವುಕಾರ ಪಿಂಞ ನಿ.ಎಲ್.ಐ.ಸಿ. ಅಭಿವೃದ್ದಿ ಅಧಿಕಾರಿ ಮಂಡಿರ ಸಿ. ಬೋಪಯ್ಯ, ಕೇಳಿಪೋನ ಕೊಡವ ಚಲನಚಿತ್ರ ಪಿಂಞ ಧಾರವಾಹಿ ನಟನೆಕಾರ್ತಿ ಮಂಡಿರ […]

Continue Reading

 ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ: ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

ಸುಬ್ರಮಣ್ಯ, ಡಿ.24: ಪಶ್ಚಿಮಘಟ್ಟ  ವ್ಯಾಪ್ತಿಯನ್ನು ಸೂಕ್ಷ್ಮ ಪರಿಸ ತಾಣವಾಗಿ ಗುರುತಿಸಿ ಕಾಪಾಡಲು, ಶಿಫಾರಸು ಮಾಡಿದ್ದ ಕಸ್ತೂರಿರಂಗನ್‌ ಅವರ ಆಧ್ಯನ ವರದಿಯ ಅನುಷ್ಠನವನ್ನು ಕರ್ನಾಟಕ ಸರ್ಕಾರ ಸಂಪೂರ್ಣ ತಿರಸ್ಕರಿದೆ ಎಂದು ಅರಣ್ಯ ಸಚಿವ, ಈಶ್ವರ ಖಂಡ್ರೆ ಹೇಳಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಘಟ್ಟದ ಕುರಿತು ಹಿರಿಯ ವಿಜ್ಞಾನಿ ಡಾ.ಕಸ್ತೂರಿ ರಂಗನ್ ವರದಿ ಬಗೆಗಿನ ಆತಂಕ, ಗೊಂದಲಗಳನ್ನು ನಮ್ಮ ಸರ್ಕಾರ ನಿವಾರಣೆ ಮಾಡಿದ್ದು, ವರದಿಯನ್ನು ನಾವು ತಿರಸ್ಕಾರ ಮಾಡಿದ್ದೇವೆ. ಪಶ್ಚಿಮ ಘಟ್ಟ ಸಂರಕ್ಷಣೆಗೂ ಜನ […]

Continue Reading

ಡಿ.25ಕ್‌ ಪೊನ್ನಂಪೇಟೆ ಕೊಡವ ಸಮಾಜತ್‌ ಕೊಡವ ಸಾಂಸ್ಕೃತಿಕ ನಾಳ್‌ ಪಿಂಞ ಪುತ್ತರಿ ಕೋಲ್ ಮಂದ್

ಪೊನ್ನಂಪೇಟೆ,ಡಿ.22: ಪೊನ್ನಂಪೇಟೆ ಕೊಡವ ಸಮಾಜತ್ 25-12-2024 ಪದ್ಮಾಚೆ ಕೊಡವ ಸಾಂಸ್ಕೃತಿಕ ದಿನ ಪಿಂಞ ಕೋಲ್ ಮಂದ್ ನಮ್ಮೆ ನಡ್ಪ. ಅಂದ್‌ ಪೊಲಾಕ 9.30 ಘಂಟೆಂಜ ಶುರುವಾಪ ನಮ್ಮೆಲ್‌ ಪಲತರ ಕಳಿ ತೆಳಿ, ಆಟ್‌ ಪಾಟ್‌ ಪೈಫೋಟಿ ನಡ್ಪದುಂಡ್.‌  ಇದಾನದು ನಡ್ಪ ಆಯಿಮೆರ ಕೊರವುಕಾರಿಕೆನ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷಕಾಳಿಮಾಡ ಎಂ. ಮೋಟಯ್ಯ ಅವು ಎಡ್ತಂಡಕ,  ಮುಖ್ಯ ಬೆಂದುವಾಯಿತ್, ಸರ್ವೋಚ್ಚ ನ್ಯಾಯಾಲಯತ್‌ರ ನಿವೃತ್ತ ನ್ಯಾಯಾದೀಶಂಗ ಅಜ್ಜಿಕುಟೀರ ಎಸ್. ಬೋಪಣ್ಣ, ಮಹಾವೀರ ಚಕ್ರ ಪಡ್ಂದ ಕರ್ನಲ್ ಪುಟ್ಟಿಚಂಡ ಎಸ್‌. ಗಣಪತಿ […]

Continue Reading

ಹೊರಗಿನವರು ಕೊಡಗಿನ ಜಾಗ ಖರೀದಿಸಿದರೆ ಕಾನೂನು ಕ್ರಮ ಎದುರಿಸುವಿರಿ: ಪರಿಸರವಾದಿ ಕರ್ನಲ್‌ ಮುತ್ತಣ್ಣ, ಸೈನ್‌ಬೋರ್ಡ್‌ ಅಭಿಯಾನ

            ವಿರಾಜಪೇಟೆ, ಡಿ.22: ಕೊಡಗಿನ ಮಣ್ಣು ಮತ್ತು ಪರಿಸರಕ್ಕೆ ಅದರದ್ದೇ ಮಹತ್ವವಿದೆ. ಕೊಡಗು ಉಳಿದರೆ ಮಾತ್ರ ದಕ್ಷಿಣ ಕರ್ನಾಟಕ ಉಸಿರಾಡುತ್ತದೆ ಎಂಬ ನಾಣ್ನುಡಿಯೂ ಇದೆ. ಆದರೆ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಕೆಲವೇ ವರ್ಷಗಲ್ಲಿ ಕೊಡಗಿನ ಹಸಿರು ಬರಡಗಿ ದೊಡ್ಡ ಕಟ್ಟಡಗಳು ತಲೆ ಎತ್ತಿ, ಇಲ್ಲಿನ ತಂಪು ಪರಿಸರ ಮತ್ತು ನದಿಯ ಮೂಲವೂ  ಮಾಸಿ ಹೋಗುವ ಅಪಾಯವನ್ನು ಕೊಡಗು ಎದುರಿಸುತ್ತಿದೆ. ಕಾರಣ ಕೊಗಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ರಿಯಲ್‌ ಎಸ್ಟೇಟ್‌ ವ್ಯವವಾರ. ಇಲ್ಲಿಯ ಬಡ ಮೂಲನಿವಾಸಿ ರೈತರನ್ನು ನಾನಾ ಕಾರಣಗಳನ್ನು […]

Continue Reading

ಅಟಲ್ ಜೀ ಕನ್ನಡ ಭವನವನ್ನು ವಾಣಿಜ್ಯೀಕರಣದ ಯೋಜನೆ, ಕರ್ನಾಟಕ  ರಕ್ಷಣಾವೇದಿಕೆ ಪ್ರತಿಭಟನೆ

            ಸೋಮಾರಪೇಟೆ, ಡಿ.22: ಸೋಮವಾರಪೇಟೆ ಪಟ್ಟಣದ ಸಂಪಿಗೆ ಕಟ್ಟೆ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಯ ಮೇಲ್ಬಾಗದಲ್ಲಿ ಸಭೆ ಸಮಾರಂಭಗಳಿಗಾಗಿ ಮೀಸಲಾಗಿಟ್ಟ ಅಟಲ್ ಜೀ ಕನ್ನಡ ಭವನವನ್ನು ಇತರೆ ವಾಣಿಜ್ಯ ವಿಚಾರಗಳಿಗೆ ಈಗಾಗಲೇ ನೀಡುತ್ತಿರುವ ಪಟ್ಟಣ ಪಂಚಾಯತಿಯ ಕ್ರಮವನ್ನು ಖಂಡಿಸಿ ಕರನಾಟ ರಕ್ಷಣಾವೇದಿಕೆ(ನಾರಾಯಣಗೌಡ ಬಣ)ಯ ಜಿಲ್ಲಾಧ್ಯಕ್ಷ ದೀಪಕ್‌ ಅವರ  ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.             2019-20ನೇ ಸಾಲಿನಲ್ಲಿ ಶ್ರೀಮತಿ ನಳಿನಿಗಣೇಶ್‌ರವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಾನಪದ ಪರಿಷತ್ ಸಂಘಟನೆಯ ಮನವಿಯ ಮೇರೆಗೆ, ಈ ಸಭಾಂಗಣಕ್ಕೆ ಕನ್ನಡ ಭವನ […]

Continue Reading

ಅಮ್ಮತ್ತಿ ಒಂಟಿಯಂಗಡಿಯಲ್ಲಿ ಕಾವೇರಿ ಕಾಲೇಜಿನ ಎನ್.ಎಸ್.ಎಸ್.‌ ಕಾರ್ಯಕ್ರಮ

            ಅಮ್ಮತ್ತಿ, ಡಿ.21: ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆಯ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವು ಇತ್ತೀಚೆಗೆ  ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.   ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಅವರು ನೆರೆವೆರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಗ್ರೀಷ್ಮಾರಂಜು, ಶಾಲಾ ಮುಖ್ಯೋಪದ್ಯಾಯರಾದ   ಶ್ರೀಮತಿ ಮಿನ್ನಮ್ಮ, ಬೇರೇರ ರಂಜಿ, ಶ್ರೀಮತಿ ಮಚ್ಚರಂಡ ನಳಿನಿ ಬೊಳ್ಳಪ್ಪ ಹಾಗೂ ಕೆ. ಎಸ್. ಗೋಪಾಲಕೃಷ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ […]

Continue Reading

ಸೋಮವಾರಪೇಟೆ ಸಮಾಜತ್‌, 25ಕ್‌  ಅಯಿಂಬದಾಂಡ ಪೊನ್ನ್‌ ನಮ್ಮೆ

            ಸೋಮವಾರಪೇಟೆ, ಡಿ.22:  ಕೊಡವಡ  ಕಾರ್ಯಭೀರ್ಯಕ್‌  ಬಲ್ಯಮನೆರ ಪೋಲೆ  ಮಂಡೆನೇತಿ ನೆಲೆ ನಿಂದ್‌ ಕೈಂಜ 50 ಕಾಲತೊಟ್ಟ್‌ ಕಾರ್ಬಾರ್‌ ಮಾಡ್ಯಂಡುಳ್ಳ ಸೋಮವಾರಪೇಟೆ ಕೊಡವ ಸಮಾಜ ತಾಂಡ 50ನೇ ಕಾಲತ ನೆಪ್ಪುರ ಪೊನ್ನ್‌ ನಮ್ಮೆನ ಡಿಸೆಂಬರ್‌ 24 ಪಿಂಞ 25ಲ್‌ ಸಮಾಜತ್‌  ನಡ್ತುವ.             1974ಲ್‌ ಮೊಳಿಯಾನ ಸೋಮವಾರಪೇಟೆ ಕೊಡವ ಸಮಾಜ, ಇಂದಿಕ್ಕ ತಾಂಡ 50ನೇ ಕಾಲನ ನಲ್ಲೋಣೆ ಕೈಚಿತ್‌ 51ನೇ ಕಾಲಕ್‌ ಮೊಟ್ಟ್‌ ಇಟ್ಟಿತ್. ಬೊಳಂದಂಡ ಉತ್ತಯ್ಯ, ಮುಕ್ಕಟಿರ ಮಾದಪ್ಪ, ಮಲಚಿರ ಮಾಚಯ್ಯ, ಮಣವಟ್ಟಿರ ಅಯ್ಯಣ್ಣ, ಮಾಳೇಟಿರ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ “ನಾಡ್‌ಲ್‌ ನಾಳ್”

ನಾಡ್‌ಲ್‌ ನಾಳ್…10  ಕೈಂಜ ವಾರತಿಂಜ….. ಪಾಂಬ್‌ಕ್ ನೊಂಬಲ ಮಾಡಿತಿಕ್ಕುವಾ”ಂದ್ ಗೊಣಂಗಿಯಂಡ್ ಪುನಃ ಒಡಿಕತ್ತಿನ ನೇತುವದು, ಪಾಂಬು ಅಲ್ಲಿಯೇ ಇಂಜ ಒರ್ ಮಾಳಿಕ್ ನುಗ್ಗಿ‌‌ರ್‌ತ್. ಇಲ್ಲಿ ಇಂಜಕ ನಾಕ್ ಉಳಿಗಾಲ ಇಲ್ಲೇಂದ್ ನೆನತ್‌ನ ಚಿಮ್ಮ, ಓಡುವಕ್ ಸುರು ಮಾಡ್‌ಚಿ. ಮಾಮ ಓಡುವಾನ ಮಾಳಿರ ಒಂಳ್ಂಜೇ ನೋಟ್‌ನ ನಂಜುಂಡ “ನಂಗಳ ಬುಟ್ಟಿತ್ ಪೋಕತೆ ಮಾಮಾ”ಂದ್ ಕೂತ್ ಕೊಡ್‌ತಂಡ್ ಅವಂಡ ಬಯ್ಯನ್ನೆ ಓಡುವಕ್ ಸುರು ಮಾಡ್‌ಚಿ. ಎನ್ನತೋ ಒರ್ ಸಂಶಯತ್ ಬೆಂಬರಕ್ ತಿರಿತ್ ನೋಟ್‌ನ ಚಿಮ್ಮಂಗ್, ಪಾಂಬು ತಾಂಡ ಬಯ್ಯನ್ನೆ ಓಡಿ […]

Continue Reading

ಯಾವುದೇ ಪದವಿ ಪಡಿಯದ ರೈತ ಪ್ರಕೃತಿಯ ಎಲ್ಲಾ ಜ್ಞಾನವನ್ನೂ ಸಂಪಾದಿಸಿ, ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾನೆ. ಅಂತ ಶಿಕ್ಷಣದ ಅವಶ್ಯಕತೆ ಇಂದಿನ ವಿದ್ಯಾರ್ಥಿಗಳಿಗಿದೆ: ರೆ.ಫಾ. ಎಡ್ವರ್ಡ್ ವಿಲಿಯಮ್ ಸಲ್ಡಾನ ಪ್ರತಿಪಾದನೆ ವಿರಾಜಪೇಟೆ,ಡಿ.21: (ಕಿಶೋರ್ ಕುಮಾರ್ ಶೆಟ್ಟಿ) ರೈತ ಎಂದಿಗೂ ಪದವಿ ಕಲಿತವನಲ್ಲ ಅದರೇ ಪ್ರಾಕೃತಿಕವಾಗಿ ಜ್ಞಾನವನ್ನು ಸಂಪಾದಿಸಿದ್ದಾನೆ. ಇಂದಿನ ಸಮಾಜದ ಸರ್ವ ನಡೆನುಡಿಗೂ ರೈತನೇ ಮಾದರಿ, ರೈತನೇ ಆಧಾರ. ಅಂತಹ ಪ್ರಾಕೃತಿದತ್ತ ಜ್ಞಾನ ಸಂಪಾದನೆಗೆ ಎಲ್ಲರೂ ಗಮನಹರಿಸಬೇಕೆಂದು ಎಂ.ಡಿ.ಇ.ಎಸ್. ಮೈಸೂರು ಕಾರ್ಯದರ್ಶಿಗಳಾದ ರೆ.ಫಾ. ಎಡ್ವರ್ಡ್ ವಿಲಿಯಮ್ ಸಲ್ಡಾನ ಅವರು […]

Continue Reading

ಅಂದೋಡೆ ನಡ್ಂದ ಪ್ಯಾಟೆರ ಪಕ್ಕತ, ಆರಾಯಿರ ನಾಡ್ ಪೂಮಾಲೆ ಮಂದ್‌.    

                                                ವೀರಾಜಪೇಟೆ. ಡಿ.20: (ಕಿಶೋರ್‌ ಕುಮಾರ್‌ ಶೆಟ್ಟಿ) ವಿರಾಜಪೇಟೆ  ಪಕ್ಕತ ಅರಾಯಿರ ನಾಡ್ರ ಕಾಲತ ಮಂದ್‌ ನಮ್ಮೆ ಕಾಲೋದಿರನ್ನಕೆ ಆಟ್‌ ಪಾಟ್‌ ಎಡಮೇಂಗಿತ್‌ ಕೈಂಜತ್. ‌    ಬೈರನಾಡ್, ಎಡೆನಾಡ್, ಬೋಟೋಳಿನಾಡ್ ಪಿಂಞ  ಪೆರುವನಾಡ್‌ಕ್‌ 17 ಆಡ್ಂಗ್‌ನ ಊರ್‌ ಕೇರಿರವಿರಾಜಪೇಟೆ ಕೊಡವ ಸಮಾಜ ಪಕ್ಕತ ಪೂಮಾಲೆ ಮಂದ್‌ಲ್‌ ನಡ್ಂದತ್. ಊರ್‌ ನಾಡ್ಂಜಿ, ಪೊರಪಾಡಾಯಿತ್‌ ಬಂದಿಂಜ ಎಲ್ಲಾರ್‌ನೂ ಕೊಟ್ಟ್‌ ಪಾಟಾಯತ್‌ ತಕ್ಕಾರ ಮಾಡಿತ್‌, ತಕ್ಕಂಗ ಮಂದ್‌ಗರೆಲುಳ್ಳ ಚಿತ್ತಾಲ್‌ ಮರಕ್‌ ಪೂಮಾಲೆ ಇಟ್ಟಿತ್‌  ಮೊಳಿ ಇಟ್ಟತ್. ಮಾಮೂಲ್‌ರನ್ನಕೆ ಆಟ್‌ […]

Continue Reading