ಅಪ್ರಾಪ್ತನಿಂದ ವಾಹನ_ಚಾಲನೆ, 27000 ದಂಡ ವಿಧಿಸಿದ ಸೋಮವಾರಪೇಟೆ ನ್ಯಾಯಾಲಯ

ಸೋಮವಾರಪೇಟೆ,ಡಿ:13: ಅಪ್ರಾಪ್ತ ಬಾಲಕ ವಾಹನ ಚಲಾಯಿಸಿದ ಕಾರಣಕ್ಕಾಗಿ ಮತ್ತು ಸದರಿ ವಾಹನದ ವಿಮಾ ಅವಧಿ ಮುಗಿದಿದ್ದ ಕಾರಣಕ್ಕೆ,  ಸೋಮವಾರಪೇಟೆಯ  ಜೆಎಂಎಫ್ ಸಿ ನ್ಯಾಯಾಲಯ 27000 ದಂಡ ವಿಧಿಸಿದ. ಸೋಮವಾರಪೇಟೆ ಪೊಲೀಸ್ ಠಾಣೆಯ ಮೊಕದ್ದಮ್ಮೆ ಸಂಖ್ಯೆ 116 /24 ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಬಿ ಎಸ್ ರೇಂಜರ್ ಬ್ಲಾಕ್ ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ನೀಡಿದ್ದಕ್ಕಾಗಿ ಮತ್ತು ದ್ವಿಚಕ್ರವಾಹನದ ವಿಮಾ ಪತ್ರ ಚಾಲ್ತಿಯಲ್ಲಿ ಇಲ್ಲದೆ ಇರುವುದರಿಂದ ಮಾನ್ಯ ಸೋಮವಾರಪೇಟೆ ಜೆಎಂಎಫ್‌ಸಿ ನ್ಯಾಯಾದೀಶರಾದ […]

Continue Reading

ಕಾವೇರಿ ಎಜುಕೇಷನ್‌ ಸೊಸೈಟಿ ಕೊರವುಕಾರನಾಯಿತ್‌, ಮಂಡೆಪಂಡ ಸುಗುಣ ಮುತ್ತಣ್ಣ

ಗೋಣಿಕೊಪ್ಪ, ಡಿ.13: ಕಾವೇರಿ ಎಜುಕೇಷನ್‌ ಸೊಸೈಟಿರ ಪುದಿಯ ಕೊರವುಕಾರನಾಯಿತ್‌, ಪೆರಿಯ ಸಮಾಜಸೇವಕ, ಉಧ್ಯಮಿ, ತೋಟಕಾರ, ಅಖಿಲಕೊಡವ ಸಮಾಜ ಲೆಕ್ಕಪಟ್ಟಿಕಾರನೂ ಆಯಿತುಳ್ಳ ಕೊಡವಾಭಿಮಾನಿ, ಅಮ್ಮತ್ತಿರಳಾನ ಮಂಡೆಪಂಡ ಸುಗುಣ ಮುತ್ತಣ್ಣ ಅವು ಆಯ್ಕೆ ಆಯಿತ್.‌             ಕೂಡ್‌ಕೊರವುಕಾರನಾಯಿತ್‌, ಕುಪ್ಪಂಡ ಮೋತಿ, ಕಾರ್ಯಕಾರನಾಯಿತ್‌ ಕುಲ್ಲಚಂಡ ಬೋಪಣ್ಣ, ಲೆಕ್ಕಪಟ್ಟಿಕಾರನಾಯಿತ್‌ ಸಿ.ಡಿ. ಮಾದಪ್ಪ, ಕೂಡ್‌ ಕೂಟಾಳಿಯಳಾಯಿತ್‌, ಸಿ.ಕೆ. ಉತ್ತಪ್ಪ, ಚೆಪ್ಪುಡಿರ ಕಿರಣ್‌, ಬುಟ್ಟಿಯಂಡ ಚೆಂಗಪ್ಪ, ಎಂ.ಕೆ. ಮೊಣ್ಣಪ್ಪ, ಪಿ.ಟಿ.ಸುಬ್ಬಯ್ಯ, ಶ್ರೀಮತಿ ವಾಣಿಪಳಂಗಪ್ಪ, ಕೊಂಗಂಡ ಅಚ್ಚಯ್ಯ, ಚೆಕ್ಕೆರ ಗಣಪತಿ ಅವು  ಆಯ್ಕೆ ಆಯಿತ್‌,  ಇಕ್ಕಾಕಣೆ ಕೊರವುಕಾರನಾಯಿತ್‌ […]

Continue Reading

ತಮಿಳ್‌ ನಾಡ್‌ ರಾಜ್ಯಪಾಲಂಗಳಿಂಜ ತೊಮ್ಮಾನ ಪಡಂದ ಡಾ. ಮುಲ್ಲೇಂಗಡ ರೇವತಿಪೂವಯ್ಯ(ತಾಮನೆ: ಚೆಪ್ಪುಡಿರ)

          ವಿರಾಜಪೇಟೆ,ಡಿ.12: ಭಾರತೀಯ ಪಾಜೆ ನಾಳ್‌ ಪಿಂಞ ತಮಿಳ್‌ ಮಾಕವಿ ಭಾರತೀಯಾರ್‌ ಅಯಿಂಗಡ 143ನೇ  ನಾಳ್‌ರ ಮಾರೀಪತ್‌, ತಮಿಳ್‌ ನಾಡ್‌ರ ರಜಭವನತ್‌ ನಡ್ಂದ ಆಯಿಮೆಲ್‌ ಕೊಡವ ಸಾಹಿತಿ, ಕೊಡವ ಸಾಹಿತ್ಯ ಅಕಾಡೆಮಿರ ಮಾಜೀ ಸದಸ್ಯೆ, ಗೋಣಿಕೊಪ್ಪ ಕಾವಾರಿ ಕಾಲೇಜ್‌ ಉಪನ್ಯಾಸಕಿ ಡಾ. ಮುಲ್ಲೇಂಗಡ ರೇವತಿಪೂವಯ್ಯ ಅಯಿಂಗಕ್‌ ತಮಿಳ್‌ ನಾಡ್‌ ರಾಜ್ಯಪಾಲ ಶ್ರೀ ಎನ್.‌ ಆರ್.‌ ರವಿ ಅವು ತೊಮ್ಮಾನ ಮಾಡಿತ್‌, ಮರ್ಯಾದಿ ಕಾಟ್‌ಚಿ.           ಪಂಡೇತ ತಮಿಳ್ ಗ್ರಂಥ ತಿರುಕುರಳ್ನ ಕೊಡವ ಪಾಜೆಕ್‌ ತರ್ಜುಮೆ ಮಾಡ್‌ನ […]

Continue Reading

ದಂತ ಚಿಕಿತ್ಸಾ ಕ್ರಮಗಳೊಂದಿಗೆ ಪ್ರಸ್ತುತ ಸಮಾಜಕ್ಕೆ ಹೊಸ ಅವಿಸ್ಕಾರಗಳನ್ನು ಪರಿಚಯಿಸಬೇಕು. ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ 25ನೇ ಪದವಿ ಪ್ರಧಾನ ಸಮಾರಂಭದಲ್ಲಿ: ವಿನೋದ್‌ ನಂಬಿಯರ್ ಅಭಿಮತ

ವಿರಾಜಪೇಟೆ:ಡಿ:12: (ಕಿಶೋರ್‌ಕುಮಾರ್‌ ಶೆಟ್ಟಿ) ದಂತ ವೈಧ್ಯಕೀಯ ಕ್ಷೇತ್ರವು ದಿನದಿಂದ ದಿನಕ್ಕೆ ಹೊಸ ಹೊಸ ಅವಿಸ್ಕಾರಗಳನ್ನು ಹುಟ್ಟು ಹಾಕುತ್ತಿದೆ. ಈ ನಿಟ್ಟಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ತಂತ್ರಜ್ಞಾನದೊಂದಿಗೆ ಪ್ರಯೋಗಗಳನ್ನು ಮಾಡುವುದರತ್ತ ಗಮನ ಹರಿಸಬೇಕು ಎಂದು ಕೊಲ್ಗೇಟ್ ಪಾಮ್ ಲೀವ್ ಕಂಪೇನಿಯ ನಿರ್ಧೇಶಕರ ಮಂಡಳಿಯ ನಿಕಟ ಪೂರ್ವ ಅದ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿನೋದ್‌ ನಂಬೀಯರ್‌ ಅವರು ಅಭಿಮತ ವ್ಯಕ್ತಪಡಿಸಿದರು. ಕೊಡಗು ದಂತ ವೈಧ್ಯಕೀಯ ಮಾಹವಿದ್ಯಾಲಯ ವಿರಾಜಪೇಟೆ ವತಿಯಿಂದ 25ನೇ ಪದವಿಪ್ರಧಾನ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ […]

Continue Reading

ಯಶಸ್ವಿಯತ್ತ ಕೊಡಗು ಬಂದ್‌, ಸಂಜೆಯಾಗುತ್ತಲೇ ಬದಲಾದ ಟ್ರೆಂಡ್. ಆರೋಪಿಯ ಗಡಿಪಾರಿನೊಂದಿಗೆ, ವಕೀಲಗಿರಿ ರದ್ದು ಮಾಡಲು ಒತ್ತಡ…

ವಿರಾಜಪೇಟೆ, ಡಿ.11: ವಿವಿಧ ಸಂಘಟನೆಗಳು ಕರೆದಿರುವ ನಾಳೆಗೆ ಕರೆದಿರುವ ಕೊಡಗು ಬಂದ್‌, ಇಂದು ಮದ್ಯಾಹ್ನದವರೆಗೂ ನೀರಸ ಮತ್ತು ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತಾದರೂ, ಸಂಜೆಯಾಗುತ್ತಲೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳ  ಹಲವು ಸಂಘ ಸಂಸ್ಥೆಗಳು, ಜಾತಿ, ಧರ್ಮ, ಪಕ್ಷಾತೀತವಾಗಿ ಬೆಂಬಲ ಘೋಷಿಸುತಿದ್ದು, ನಾಳಿನ ಬಂದ್‌ ಬಹುಪಾಲು ಯಶಸ್ವಿಯತ್ತ ಸಾಗುತ್ತಿದೆ. ದೇಶದ ಮಹಾನ್‌ ನಾಯಕರ ಗೌರವದ ಪ್ರತೀಕವಾಗಿ ನಡೆಯುವ ಈ ಬಂದ್‌ ಮುಂದಿನ ದಿನಗಳಲ್ಲಿ ಸಮಾಜಘಾತುಕ ಶಕ್ತಿಗಳಿಗೆ ಪಾಠವಾಗಬೇಕು ಎಂಬ ಆಗ್ರಹಗಳು ಕೇಳಿಬರುತಿದ್ದು, ನ್ಯಾಯಾಂಗ ಸಮಾಜದ ಕಾಳಜಿ ಮತ್ತು […]

Continue Reading

ನಡುಬಾಡೆ ಸುದ್ದಿ ಫಲಶೃತಿ: ಅನುದಾನರಹಿತ ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಣೆ…

ವಿರಾಜಪೇಟೆ, ಡಿ.11: ನಾಳೆ ಕೊಡಗು ಬಂದ್‌ ಇರುವ ಹಿನ್ನಲೆಯಲ್ಲಿ ಮಕ್ಕಳ, ಶಿಕ್ಷಕರ ಮತ್ತು ಶಾಲಾಸಿಬ್ಬಂಧಿಗಳ ಹಿತ ರಕ್ಷಣೆಯನ್ನು ಮನದಲ್ಲಿ ಇಟ್ಟುಕೊಂಡು ಜಿಲ್ಲೆಯ ಎಲ್ಲಾ ಖಾಸಗಿ ಅನುದಾನರಹಿತ ಶಾಲೆಗಳಿಗೆ ದಿನಾಂಕ 12/12/2024ನೇ ಗುರುವಾರ ಅನ್ವಯ ಆಗುವಂತೆ  ರಜೆ ನೀಡಲು,  ಜಿಲ್ಲಾ ಅನುದಾನರಹಿತ ಖಾಸಗಿ ಶಾಲೆಗಳ  ಒಕ್ಕೂಟ ನಿರ್ಧರಿಸಿದೆ. ಮುಂದುವರಿದು, ಆಯಾ ಶಾಲಾ ಆಡಳಿತ ಮಂಡಳಿಗಳು ತಮ್ಮ ವಿವೇಚನೆಯಂತೆ ತೀರ್ಮಾನ ಕೈಗೊಳ್ಳಲು ತಿಳಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷರಾದ ಕೋಳೆರ ಝರುಗಣಪತಿ ಮತ್ತು ಪ್ರಧಾನ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ಅವರು ಪ್ರಕಟಣೆಯಲ್ಲಿ  […]

Continue Reading

ನಾಳೆ ಕೊಡಗು ಬಂದ್‌, ಜಿಲ್ಲೆಯಾಧ್ಯಂತ ವ್ಯಕ್ತವಾಗುತ್ತಿರುವ ಮಿಶ್ರ ಅಭಿಪ್ರಾಯ : ಸರ್ಕಾರಿ ಕಛೇರಿ, ಶಾಲಾಕಾಲೇಜುಗಳು ಎಂದಿನಂತೆ  ಕಾರ್ಯನಿರ್ವಹಣೆ

ವಿರಾಜಪೇಟೆ, ಡಿ.11:  ದೇಶ ದ್ರೋಹಿ ಕೆ.ಆರ್‌. ವಿದ್ಯಾಧರನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಎಂದು ಆಗ್ರಹಿಸಿ ಕೊಡಗಿನ ಹಲವು ಸಂಘ ಸಂಸ್ಥೆಗಳು ನಾಳೆ 12/12/24ರಂದು ಬೆಳಿಗ್ಗೆ 06ರಿಂದ ಮದ್ಯಾಹ್ನ 12 ಘಂಟೆಯವರೆಗೆ ಕೊಡಗು ಜಿಲ್ಲೆಯ ಬಂದ್‌ಗೆ ಕರೆ ಕೊಟ್ಟಿದೆ.  ನಾಳಿನ ಕೊಡಗು ಬಂದ್‌ಗೆ ಜಿಲ್ಲೆಯಾಧ್ಯಂತ ಮಿಶ್ರ ಅಭಿಪ್ರಾಯ ಕೇಳಿಬಂದಿದ್ದು, ಒಂದು ಭಾಗಕ್ಕೆ ಸೀಮಿತ ಬಂದ್‌ ಎಂಬ ಅಭೀಪ್ರಾಯವೂ ಕೇಳಿಬರುತ್ತಿದೆ.             ಕಾಂಗ್ರೇಸ್‌, ಬಿಜೆಪಿ, ಕೊಡವ ಸಮಾಜ, ಸಂಘಟನೆಗಳು, ಧಾರ್ಮಿಕ […]

Continue Reading

ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೌರವಾರ್ಥ ನಾಳೆ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜು, ಕಛೇರಿಳಿಗೆ ರಜೆ, ಮೂರು ದಿನ ಶೋಕ. ಸರ್ಕಾರದ ಅಧಿಕೃತ ಆದೇಶ…

ವಿರಾಜಪೇಟೆ, ಡಿ.10: ಕರ್ನಾಟಕದ ಮಾಜೀ ಮುಖ್ಯ ಮಂತ್ರಿ, ಮಾಜೀ ವಿದೇಶಾಂಗ ಸಚಿವರೂ ಆಗಿದ್ದ,ಸಜ್ಜನ ರಾಜಕಾರಣೀ ಎಂದೇ ಖ್ಯಾತರಾಗಿದ್ದ, ಎಸ್. ಎಂ. ಕೃಷ್ಣ ಅವರ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪ ಸೂಚಿಸಿದ್ದು, ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯ ಜೊತೆಗೆ ನಾಳೆ(11/12/2024) ಬುಧವಾರ ಒಂದಿ ದಿನ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು,ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದೆ.             ಮೃತರ ಗೌರವಾರ್ಥ 10/12/24ರಿಂದ 12/12/24ರ ವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರಾಷ್ಟ್ರ ದ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು. ಮತ್ತು […]

Continue Reading

ವಾರಕೊಮ್ಮೆ ಕೊಡಗು ಕಛೇರಿಗೆ ಬರುತ್ತೇನೆ: ಸಂಸದ ಯಧುವೀರ್‌ ಒಡೆಯರ್.‌

ಮಡಿಕೇರಿ, ಡಿ.09: ಕೊಡಗು ಮೈಸೂರು ಸಂಸದರಾದ ಯಧುವೀರ್‌ ಜಯ ಚಾಮರಾಜ ಒಡೆಯರ್‌ ಅವು ವಾರದ ಒಂದು ದಿನ ಕೊಡಗಿನ ಕಛೇರಿಯಲ್ಲಿ ಇದ್ದು, ಸಾರ್ವಜನಿಕರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.             ನಿನ್ನೆ ಮಡಿಕೇರಿಯ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿ ತಮ್ಮ ನೂತನ ಅಧಿಕೃತ ಕಛೇರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊಡಗು ಮತ್ತು ಮೈಸೂರು ವಿಶಾಲ ಪ್ರದೇಶವಾಗಿದ್ದು, ಒಂದೇ ಕಡೆ ಇದ್ದು ಎಲ್ಲಾ ಕೆಲಸಗಳನ್ನು ಮಾಡುವುದು ಕಷ್ಟ ಸಾಧ್ಯ, ಆದ್ದರಿಂದ ಕೊಡಗಿನ ಜನತೆಗೆ  ವಿಶೇಷವಾಗಿ […]

Continue Reading

ನಾಳೆ ಪೊನ್ನಂಪೇಟೆಲ್‌ ವಾಲಗತಾಟ್‌ ನಮ್ಮೆ ಪಿಂಞ ತಡಿದಾನ ಕೋಪು ಪಿಂಞ ಬೈಷ್ಯ ಪರೀಕ್ಷೆ : ಮುಲ್ಲೇಂಗಡ ಮಧೋಷ್‌ ಪೂವಯ್ಯ

ಪೊನ್ನಂಪೇಟೆ, ಡಿ.09:  ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ(ರಿ) ವಿರಾಜಪೇಟೆ ಪಿಂಞ ಪೊನ್ನಂಪೇಟೆ ಕೊಡವ ಸಮಾಜತ್‌ರ ಸಾಕಾರತ್, ಕೊಡವ ವಾಲಗತ್ತಾಟ್ ನಮ್ಮೆ 2024 ಪಿಂಞ  ದಿ. ಸಾಹಿತಿ ಮುಲ್ಲೇಂಗಡ ಬೇಬಿ ಜೋಂದಮ್ಮ ಅಯಿಂಗಡ ಮೂಂದನೇ ಕಾಲತ ನೆಪ್ಪುಲ್‌  ತಡಿ ದಾನ ದಾಖಲ್‌ ಕೋಪು  ಬೈಷ್ಯ(ಆರೋಗ್ಯ ತಪಾಸಣೆ) ಪರೀಕ್ಷೆ, ನಾಳೆ 10-12-2024 ನೇ ಚೊವ್ವಾಚೆ ಪೊನ್ನಂಪೇಟೆ ಕೊಡವ ಸಮಾಜ ಮಾಡೆಲ್‌ ನಡ್ಪಾದ್‌, ಆಯಿಮೆರ ಮುಂದಾಳ್‌ ಮುಲ್ಲೇಂಗಡ ಮಧೋಷ್‌ ಪೂವಯ್ಯ ಅರಿಚಿಟ್ಟಿತ್.‌ ನಾಳೆ ಪೊಲಾಕ 10 ಗಂಟೆಂಜ, ಪೊನ್ನಂಪೇಟೆ […]

Continue Reading