ಕೊಡವ ಮಕ್ಕಡ ಕೂಟತ ನೂರಾಂಡ ನೆಪ್ಪುರ ಕೂಟ್‌ಕ್‌,  ನಾಲ್‌  ಪುಸ್ತಕ ಬೊಳಿ ಪಡ್ತುವ ಆಯಿಮೆ ನ.24ಕ್

ಮಡಿಕೇರಿ,ನ.19: (ಪೇರಿಯಂಡ ಯಶೋಧ) :ಕೊಡವ ಮಕ್ಕಡ ಕೂಟತ  ನೂರಾನೆ ಮೊಟ್ಟ್‌ರ ಪುಸ್ತಕ ಕೂಡ್‌ನನಕೆ ನಾಲ್‌ ತರಾವರಿ ಪುಸ್ತಕ ಬೊಳಿಪಡ್ತುವ ಕಾರ್ಬಾರ್‌, ನಾಳಂಕೆ :24-11-2024ನೇ ನಾರಾಚೆ, ಪೊಲಾಕ 10-30 ಗಂಟೆಕ್, ಮಡಿಕೇರಿರ ಪತ್ರಿಕಾ ಭವನ ಬಾಡೆಲ್‌ ನಡ್ಪ. ಪೆರಿಯ ಸಾಹಿತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿರ  ಮಾಜಿ ಅಧ್ಯಕ್ಷ, ಬಾಚರಣೆಯಂಡ ಪಿ. ಅಪ್ಪಣ್ಣ ಅಯಿಂಗ ಮೊಳಿ ಇಟ್ಟಿತ್‌, ಕೊಡವ ಮಕ್ಕಡ ಕೂಟತ ಕೊರುಕಾರ, ಬೊಳ್ಳಜಿರ ಬಿ. ಅಯ್ಯಪ್ಪ ಅಯಿಂಗಡ ಕೊರವುಕಾರಿಕೆಲ್‌,  ಖನಪಟ್ಟ ಬೆಂದುವಾಯಿತ್‌, ಪೆದಪೋನ ಉದ್ಯಮಿ ಪಿಂಞ ಸಮಾಜ […]

Continue Reading

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್‌ 2024ಕ್ಕೆ,  ಹರ್ಡಲ್ಸ್‌ ಪಟು ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆ…  

ಬೆಂಗಳೂರು,ನ.19: ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌, ಅದೀನ ಸಂಸ್ಥೆಯ ಅಧೀನದಲ್ಲಿರುವ  ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಕೊಡಮಾಡುವ ವಾರ್ಷಿಕ ಪ್ರಷಸ್ತಿಗೆ, ಕೊಡಗು ಮೂಲದ ಹರ್ಡಲ್ಸ್‌ ಪಟು, ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ, ವಿಧಾನ ಪರಿಷತ್‌ ಶಾಸಕ ಡಾ. ಕೆ. ಗೋವಿಂದರಾಜ್‌ ಅವರು ಘೋಷಿಸಿದ್ದಾರೆ. ಪ್ರಶಸ್ತಿ ಸಮಾರಂಭವು 2024ರ ಡಿಸೆಂಬರ್ 1ರ ಭಾನುವಾರ, ಸಂಜೆ 05 ಘಂಟೆಗೆ ಬೆಂಗಳೂರಿನ,  ಯುವನಿಕಾ, ಯುವ ಶಕ್ತಿ ಮತ್ತು ಕ್ರೀಡಾ ಇಲಾಖೆ, ನೃಪತುಂಗ ರಸ್ತೆ,ನಲ್ಲಿ ನಡೆಯಲಿದೆ. ಎಂದು ಸಂಸ್ಥೆಯ […]

Continue Reading

ಕೊಡಗು ಬ್ಲಡ್ ಡೊನರ್ಸ್ ಸಂಸ್ಥೆಯ 7ನೇ ವಾರ್ಷಿಕೋತ್ಸವ ಪ್ರಯುಕ್ತ, ರಕ್ತದಾನ ಮತ್ತು ಕಣ್ಣು ಪರೀಕ್ಷಾ ಶಿಭಿರ…

ಮಡಿಕೇರಿ, ನ.18: ಕೊಡಗು ಬ್ಲಡ್ ಡೊನರ್ಸ್ ಸಂಸ್ಥೆ ಮಡಿಕೇರಿಯ 7 ನೇ ವಾರ್ಷಿಕೊತ್ಸವದ ಅಂಗವಾಗಿ, ರಕ್ತದಾನ ಶಿಬಿರ ಆಯೋಜಿಸಿದ್ದು, ಹೆಚ್ಚಿನ ರಕ್ತದಾನಿಗಳು ಆಗಮಿಸಿ ಶಿಬಿರದಲ್ಲಿ ರಕ್ತದಾನ ಮಾಡುವಂತೆ ಸಂಘಟಕರು ಕೋರಿದ್ದಾರೆ. ರಕ್ತಕ್ಕೆ ಜಾತಿ ಇಲ್ಲ ಧರ್ಮ ಇಲ್ಲ ಮಾನವೀಯತೆ ಮುಖ್ಯ ಎಂಬ ಧ್ಯೇಯದೊಂದಿಗೆ ಕಳೆದ ಏಳು ವರ್ಷಗಳಿಂದ ರಕ್ತದ ಅಗತ್ಯ ಇರುವವರಿಗೆ, ತುರ್ತು ಸಹಾಯ ಮಾಡುವ ಮೂಲಕ ಜನಸೇವೆಯಲ್ಲಿ ತೊಡಗಿರುವ, ಕೊಡಗು ಬ್ಲಡ್‌ ಡೋನರ್ಸ್‌ ಸಂಸ್ಥೆಯ ಏಳನೇ ವಾರ್ಷಿಕೋತ್ಸವದ ಪ್ರಯುಕ್ತ, ದಿನಾಂಕ 21/11/2024ರ ಗುರುವಾರ, ರೋಟರಿ ಮಡಿಕೇರಿ ಹಾಗೂ ಹೆಚ್.ಡಿ.ಎಫ್.ಸಿ […]

Continue Reading

ವಿರಾಜಪೇಟೆಯಲ್ಲಿ,  ನಿಷೇಧಿತ MDMA ಮಾದಕ ವಸ್ತು ಹಾಗೂ  ಗಾಂಜಾ ಮಾರಾಟ : ಐವರು ಆರೋಪಿಗಳ ಹೆಡೆಮುರಿ ಕಟ್ಟಿದ, ಪೊಲೀಸರು.

            ವಿರಾಜಪೇಟೆ, ನ.18: (ಇಟ್ಟಿರ ಸುಬ್ಬಯ್ಯ):  ನಿಷೇಧಿತ MDMA ಮಾದಕ ವಸ್ತು ಹಾಗೂ ಗಾಂಜಾ ಮಾರಾಟ / ಸರಬರಾಜು ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯು,  ಕೇರಳ ರಾಜ್ಯದ ಮೂವರೊಂದಿಗೆ, ಕೊಡಗು ಜಿಲ್ಲೆಯ ಇಬ್ಬರು ಆರೋಪಿಗಳನ್ನು ಬಂಧಿಸಿ ಮಾಲು ಹಾಗೂ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕರಾದ ಪಿ. ಅನೂಪ್ ಮಾದಪ್ಪ, ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರಮೋದ್ ಮತ್ತು ಸಿಬ್ಬಂದಿಗಳನ್ನು ಒಳಗೊಂಡ […]

Continue Reading

ಪೆರಿಯವು ನೇಡಿ ತಂದ ಬಟ್ಟೆ, ನಂಗಕ್‌ ಬೊಳಿಯಾಂಡೂ.., ತೂಚಮಕೇರಿ ಪೆಮ್ಮಂಡ ಒಕ್ಕೋರ್ಮೆಲ್‌  ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಕೆಮಿ ತಕ್ಕ್‌…

            ತೂಚಮಕೇರಿ, ನ.18: (ಅಣ್ಣಿರ ಹರೀಶ್‌ ಮಾದಪ್ಪ) ಕೊಡವ ಲಗಾಯತ್ಂಜೇ, ನೈಪು, ನಲ್ಲರಿಕೆಕ್‌ ಪೆದ ಪೋನೈಂಗ, ನಂಗಡ ಪೆರಿಯವು ನೇಡಿತಂದ ನಲ್ಲರಿಕೆಯೇ ಇಂದ್‌ ನಂಗಕ್‌ ಬಟ್ಟೆಬೊಳಿ ಆಯಿತುಂಡ್.‌ ಇದ್‌ ಮಿಂಞಕ್‌ ನಂಗಡ ಮಕ್ಕ ಮರಿಮಕ್ಕಡ ಕಾಲಕೂ, ಇನ್ನನೇ ಬೊಳ್ಂದ್‌ ನೇಡಿಂಯಂಡ್‌ ಪೋಂಡೂಂದ್‌, ಮುಖ್ಯಮಂತ್ರಿರ ಕಾನೂನ್‌ ಅರಿವುಕಾರ, ವಿರಜಪೇಟೆ ಶಾಸಕನೂ ಆನ, ಅಜ್ಜಿಕುಟ್ಟಿರ ಪೊನ್ನಣ್ಣ ಅವು ಕೆಮಿ ತಕ್ಕ್‌ ಪರ್ಂದತ್.‌  ನಿನ್ನಾಂದ್‌, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪಿಂಞ ಪೆಮ್ಮಂಡ ಒಕ್ಕಡ ಕೂಡ್‌ ಕೂಟತ್‌,  ಪೊನ್ನಂಪೇಟೆ ಪಕ್ಕತ ತೂಚಮಕೇರಿಲ್‌ […]

Continue Reading

ಮಿನಿ ಒಲಂಪಿಕ್‌, ಹ್ಯಾಟ್ರಿಕ್‌ ಗೆಲುವಿನೊಂದಿಗೆ, ಸೆಮಿ ಫೈನಲ್‌ ತಲುಪಿದ ಹಾಕಿ ಕೂರ್ಗ್‌ ಬಾಲಕರು,  ಬಾಲಕೀಯರಿಗೆ ವೀರೋಚಿತ ಸೋಲು.

  ಬೆಂಗಳೂರು, ನ.16: ( ವರದಿ: ವಿನೋದ್ ಜೆಸಿಬಿ): ಕರ್ನಾಟಕ ಮಿನಿ ಒಲಂಪಿಕ್‌ನ, ಹಾಕಿ ಸ್ಪರ್ಧೆಯಲ್ಲಿ ಹಾಕಿ ಕೂರ್ಗ್‌ ಬಾಲಕರ ತಂಡವು, ಸತತ ಮೂರು  ಗೆಲವುಗಳೋಂದಿಗೆ, ಒಂದು ಲೀಗ್‌ ಪಂದ್ಯ ಉಳಿದಿರುವಂತೆಯೇ ಸೆಮಿ ಫೈನಲ್‌ ಪ್ರವೇಶಿಸಿದರೆ, ಬಾಲಕಿಯರ ತಂಡವು ಮೊದಲ ಪೈಪೋಟಿಯಲ್ಲೆ ವೀರಾಚಿತ ಸೋಲೊಪ್ಪಿಕೊಂಡಿದೆ. ಬೆಂಗಳೂರಿನ, ಶಾಂತಿನಗರದಲ್ಲಿರುವ ಫಿ.ಮಾ. ಕಾರ್ಯಪ್ಪ ಹಾಕಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ, ಕರ್ನಾಟಕ ಮಿನಿ ಒಲಂಪಿಕ್‌  ಹಾಕಿ ಸ್ಪರ್ದೆಯಲ್ಲಿ, ಹಾಕಿ ಕೂರ್ಗ್ ಬಾಲಕರ ತಂಡ ಇಂದು ನಡೆದ ಹಾವೇರಿ ವಿರುದ್ದದ ಪಂದ್ಯದಲ್ಲಿ, 3-1 ಗೋಲುಗಳ […]

Continue Reading

       ಟೈಲರಿಂಗ್‌ ಮೆಷಿನ್‌ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ…

                  ಕೊಡಗು ಜಿಲ್ಲಾ ಪಂಚಾಯತ್,  ಉಪನಿರ್ದೇಶಕರು(ಖಾದಿ ಮತ್ತು ಗ್ರಾಮೊದ್ಯೋಗ), ಗ್ರಾಮೀಣ ಕೈಗಾರಿಕಾ ಇಲಾಖೆಯು, 2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಟೈಲರಿಂಗ್, ಪ್ಲಂಬರ್ & ಸ್ಯಾನಿಟರಿ, ಟೈಲ್ಸ್ ಫಿಟ್ಟರ್ ಮತ್ತು ಗಾರೆ ಕಸುಬಿನ ಪವರ್ ಉಪಕರಣಗಳನ್ನು ಪಡೆಯಲು ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲ ಕರ್ಮಿಗಳಿಂದ ಅರ್ಜಿ ಆಹ್ವಾನಿಸಿದೆ. ವಿದ್ಯುತ್ ಚಾಲಿತ ಹೊಲಿಗೆಯಂತ್ರ(ಟೈಲರಿಂಗ್) ಪ್ಲಂಬರ್ & ಸ್ಕ್ಯಾನಿಟರಿ, ಸಿರಾಮಿಕ್ ಟೈಲ್ಸ್ ಫಿಟ್ಟರ್ ಮತ್ತು ಗಾರೆಕಸುಬಿನ ಉಪಕರಣ ಪಡೆಯಲು ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅಭ್ಯರ್ಥಿಗಳು […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ : ವಾರ -6

ಕೈಂಜ ವಾರತಿಂಜ… “ಎಲ್ಲಿಯ ಬುಡ್, ಆ ಬೊಳಚತ್‌ನೊಮ್ಮ ಕೆಡ್‌ತಿರುವಿ, ಆ ಬೊಳ್‌ಚತ್‌ರ ಬೊಳಿ ನೋಟುವಕೇ ಈ ಅಮ್ಮ ತಿರೋಳಕಾರಂಡನೆಕೆ ಕಳಿಪೊ” ಎಣ್ಣಿಯಂಡ್ ಬೊಳ್‌ಚ ನಿಪ್ಪ್‌ಚಿಡುವಕ್ ಮೊಟ್ಟ್ ಎಡ್‌ತತ್: ಎಳಿಯಂವೊ ಶಂಭು. “ಮೊಟ್ಟ್ ಮಿಂಞಕ್ ಎಡ್‌ಕತೆ ನೋಟ್…”ಂದ್ ಕಿ‌ರ್‌ಚ್‌‌ನ ತಂಗವ್ವ ಪಲ್ಲ್ ಕಡ್‌‌ಚಂಡ್, ಚೌಂಡಿ ಪೊದ್ದ್‌ನನೆಕೆ ಬೊರ್‌ತಂಡ್ ನೇಲೆಲ್ ಬೊಳ್‌ ಚಕ್ ಅಡ್ಡ ನಿಂದತ್. ಎಂತಾ ಸಂದರ್ಭತೂ ಚೆಡಿ ಕಳಿಕತಿಂಜ ತಂಗವ್ವನ ನೋಟಿತ್ ಮಕ್ಕಕ್ ಪೋಡಿ ಆಚಿ. ಎನ್ನನಾಚೇಂಗಿ ಮಾಡಿತ್ ಅವ್ವಂಗ್ ಚೆನ್ನ ಉಂಬ್‌ಚಿಟ್ಟಿತ್ ವರ್‌ಕೂಟಿರಂಡೂಂದ್ ಗ್ಯಾನ ಮಾಡ್‌‌ನ […]

Continue Reading

ಉತ್ತರಖಂಡತ್‌ ನಡ್ಪ, ರಾಷ್ಟ್ರೀಯ  ಕ್ರಿಕೇಟ್‌ ಕಳಿಕ್, ಓಡಿಯಂಡ ರೋಹಿಣಿ ದೇಚಮ್ಮ

ಬೆಂಗಳೂರ್‌, ನ.15: ಕರ್ನಾಟಕ ರಾಜ್ಯ ಕ್ರಿಕೆಟ್‌ರ, 15 ಬಯತ್‌ರೊಳಿಯತ ಕೂಟಕ್‌ ಮೂಲತ್‌ ಸೂರ್ಲಬ್ಬಿಕಾರಳಾನ,  ಬೆಂಗಳೂರ್‌ಲ್‌ ಓದಿಯಂಡುಳ್ಳ  ಓಡಿಯಂಡ ರೋಹಿಣಿ ದೇಚಮ್ಮ ಆಯ್ಕೆ ಆಯಿತ್.‌             ನವೆಂಬರ್‌ 21ಲಿಂಜ 29ಕೆತ್ತನೆ ಉತ್ತರಖಂಡ್‌ಲ್‌ ನಡ್ಪ,  ಅಂತರರಾಜ್ಯ ಕ್ರಿಕೇಟ್‌ ಕಳಿಕೂಟತ್‌ ಕಳಿಪ, ಕರ್ನಾಟಕತ ಪರ 15 ಕಳಿಕಾರಿಯಡ ಕೂಟ್‌ಲ್‌ ಓಡಿಯಂಡ ರೋಹಿಣಿದೇಚಮ್ಮ ಕೂಡಿಯಾಡುವ.‌ ಈ ಪೈಪೋಟಿಲ್ ಗೆದ್ದಕ, ಮಿಂಞಕ್‌ ಇದೇ ಕೂಟ್‌ಕಾರ  ಜೈಪುರತ್‌ ನಡ್ಪ ಕ್ರಿಕೇಟ್‌ ಕಳಿಕೂಟತ್‌ ಕೂಡಿಯಾಡುವದುಂಡ್.‌ ಕರ್ನಾಟಕ ಇನ್ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್(‌KIOC)ಲ್‌ ತರಬೇತಿ ಪಡ್ಂದಂಡುಳ್ಳ, 13 ಬಯತ್‌ರ  ಈ […]

Continue Reading

ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ, ಪಾರಾಣೆ ಸರ್ಕಾರಿ ಪ್ರಥಮಿಕ ಶಾಲೆಯ ಅದ್ದೂರಿ ಮಕ್ಕಳ ದಿನಾಚರಣೆ

ಕೊಣಜಗೇರಿ, ನ.15: ಮಕ್ಕಳ ದಿನಾಚರಣೆಯ ಅಂಗವಾಗಿ, ಮೂರ್ನಾಡು ಸಮೀಪದ ಕೊಣಂಜಗೇರಿ ಗ್ರಾಮ ಪಂಚಾಯತಿಯ ಪಾರಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು, ಶಾಲಾ ಪ್ರಧಾನಿಯ ಅಧ್ಯಕ್ಷತೆಯಲ್ಲಿ, ವಿವಿಧ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ನಡೆಯಿತು.             ಶಾಲಾ ಸಂಸತ್ತಿನ ಸಚಿವ ಸಂಪುಟದ ನೇತೃತ್ವದಲ್ಲಿ, ಕಾಳು ಹೆಕ್ಕುವುದು, ಬಕೆಟಿಗೆ ಚೆಂಡು, ಕಂಬಕ್ಕೆ ರಿಂಗ್‌ ಹಾಕುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.             ನಂತರ ನಡೆದ ಸಭಾ ಕಾರ್ಯಕ್ರಮದವು, ಶಾಲಾ ಪ್ರಧಾನ ಮಂತ್ರಿ ಜೆ.ಸಿ. ಮನು ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ […]

Continue Reading