ಕೊಡವು ಮಲೆಕ್‌ ಅಡ್ಂಗುವ ದೇಶಕಟ್ಟ್‌ರ ಏತು, ಕಾರ್ಬಾರ್‌ ತೆರ್ಕ್‌ನ ಅಕಾಡೆಮಿ…

ವಿರಾಜಪೇಟೆ,ಡಿ.05: ಪುತ್ತರಿ ದೇಶ ಕಟ್ಟ್‌ ಉಳ್ಳಾಂಗಾಯಿತ್‌ ಇದೇ 08/12/24ನೇ ನಾರಾಚೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿರ ಆದನೆಲ್‌ ನಡ್ಕಂಡಿಂಜ, ತೋಕ್‌ ನಮ್ಮೆನ ಮಿಂಞಕ್‌ ತೆರ್ಕಿತ್ಂದ್‌  ಅರ್ಂಜಿಬಂದಿತ್.‌    ದೇಶ ಕಟ್ಟ್‌ ಎಣ್ಣುವದ್‌ ಇಡೀ ಕೊಡವು ದೇಶಕ್ಕೇ ಅಡ್ಂಗ್‌ನಂತದ್.‌  ಕಾಲೋದಿ, ಪಾಡಿ ಇಗ್ಗುತಪ್ಪಂಡ ನಡೆಲ್ ಪುತ್ತರಿ ಕುರ್ಚಿತ್‌ ಆನದು‌, ಇಗ್ಗುತಪ್ಪಂಡ ಆದಿನೆಲೆ ಮಲ್ಮಕ್‌ ಪೋಯಿತ್‌, ಪುತ್ತರಿರ ಮೊಳಿಲಾಲೆ ದ್ಯಾವ ತಕ್ಕ ದೇಶ ಕಟ್ಟ್‌ ಇಡುವ. ಆ ಕೆಟ್ಟ್‌ ಪೋಲೆ ಮಿಂಞಕ್‌ ಇಗ್ಗುತಪ್ಪಂಡ ಕಲಾಡ್ಚ ನಮ್ಮೆಕೆತ್ತನೆ, ಪೊಮ್ಮಾಲೆ  ಕೊಡವುದೇಶ ನುಪ್ಪತಂಜಿ […]

Continue Reading

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಕೊಡಗಿನಲ್ಲಿ ಇಬ್ಬರನ್ನು ಬಂಧಿಸಿದ ಎನ್ ಐ ಎ …

ಮಡಿಕೇರಿ, ಡಿ.05: ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ, ರಾಷ್ಟೀಯ ತನಿಕಾ ದಳ ಇಂದು ಬೆಳ್ಳಂಬೆಳಗ್ಗೆ ಕೊಡಗಿನ ಹಲವು ಕಡೆ ದಾಳಿ ಮಾಡಿ, ಮಡಿಕೇರಿಯ ಮುಸ್ತಾಫಾ (ಚಿಲ್ಲಿ) ಹಾಗು ಸೋಮವಾರಪೇಟೆಯ ಹೊಸತೋಟ ನಿವಾಸಿ ಸೋಮವಾರಪೇಟೆಯ ಕರಿಮೆಣಸು ಕಾಫಿ ವ್ಯಾಪಾರೀ ಜುನೈದ್ ಅವರನ್ನು ಬಂಧಿಸಿದ್ದು, ಚೌಡ್ಲು ಗ್ರಾಮದ ತೌಶಿಕ್ ಮತ್ತು ಸುಂಟಿಕೊಪ್ಪದ ಮಾದಾಪುರ ರಸ್ತೆಯ ಮನೆಯೊಂದರ ಮೇಲೂ ದಾಳಿಮಾಡಿ ಸಾಕ್ಷಿಗಳಿಗಾಗಿ ತಡಕಾಡುತ್ತಿರುವ ವರದಿಯಾಗಿದೆ. ಇಂದು ಮುಂಜಾನೆ ಏಕ ಕಾಲಕ್ಕೆ ದಾಳಿ ನಡೆಸಿದ ಎನ್.ಐ.ಎ […]

Continue Reading

ಕೊನೆಗೂ ಕೊಡಗಿನಲ್ಲಿ ಕಛೇರಿ ತೆರೆಯುವ ಸಂಸದರು, ಕನಿಷ್ಟ ತಿಂಗಳಿಗೊಮ್ಮೆ ಬರಲಿ, ಉಸ್ತುವಾರಿ ಸಚಿವರೂ ಕೂಡ…

     ಸಂಪಾದಕೀಯ: ಡಿ.05: (ಚಾಮೆರ ದಿಣೇಶ್‌ ಬೆಳ್ಯಪ್ಪ, ಸಂಪಾದಕ)       ಲೋಕಸಭಾ ಚುನಾವಣೆಗಳು ಕಳೆದು ಬರೋಬ್ಬರಿ 06 ತಿಂಗಳುಗಳೇ ಆಗಿದೆ. ಕೊಡಗು ಮೈಸೂರು ಸಂಸದರಾಗಿ ಆಯ್ಕೆಯಾದ ಯದೂವೀರ್‌ ಕೃಷ್ಣದತ್ತ ಜಯಚಾಮರಾಜ ಒಡೆಯರ್‌ ಅವರಿಗೆ ಕೊಡಗಿನಲ್ಲಿ ಅಧಿಕೃತ ಕಛೇರಿ ಇರಲೇ ಇಲ್ಲ. ಈ ವಿಚಾರದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ, ಸಂಸದರು, ಸ್ವಪಕ್ಷಿಯರಿಂದಲೇ ಪ್ರಶ್ನೆಗಳನ್ನು  ಎದುರಿಸುವಂತಾಗಿತ್ತು. ಕೊನೆಗೂ ಮಡಿಕೇರಿಯ  ಜಿಲ್ಲಾಡಳಿತ ಭವನದಲ್ಲಿ ಕಛೇರಿ ತೆರೆಯಲು ನಿರ್ಧರಿಸಿ  ದಿನಾಂಕ; 08/12/2024ನೇ ಬಾನುವಾರ ಬೆಳಿಗ್ಗೆ  ಸೇವಾರಂಭ ಮಾಡುವ ಪ್ರಕಟಣೆ ಅಧಿಕೃತವಾಗಿ ಹೊರ ಬಂದಿದೆ. ಈಗ […]

Continue Reading

ಭಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ, ಹಿಂದೂ ಹಿತರಕ್ಷಣಾ ಸಮಿತಿಯಿಂದ  ನಾಳೆ, ಮಡಿಕೇರಿಯಲ್ಲಿ ಪ್ರತಿಭಟನೆ.

  ಮಡಿಕೇರಿ, ಡಿ.04: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ಹಿಂಸಾಚಾರದ ವಿರುದ್ದ, ನಾಳೆ (05-12-24)ನೇ ಗುರುವಾರ ಮಡಿಕೇರಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು, ಹಿಂದೂ ಹಿತರಕ್ಷಣಾ ಸಮಿತಿ ಕೊಡಗು ಘಟಕ ಕರೆ ನೀಡಿದೆ. ನಾಳೆ ಬೆಳಿಗ್ಗೆ 10.30 ಗಂಟೆಗೆ , ಮಡಿಕೇರಿಯ ಚೌಡೇಶ್ವರಿ ದೇವಾಲಯದಿಂದ ಹೊರಡಲಿರುವ ಬೃಹತ್‌ ಮೆರವಣಿಗೆಯು, ಗಾಂದಿ ಮೈದಾನದವರೆಗೆ ನಡೆಯಲಿದೆ.  ಹಿಂದೂ ಬಾಂದವರು ಮತ್ತು ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಇದು ಯಾವುದೇ ಒಂದು ರಾಜಕೀಯ ಪಕ್ಷ ಅಥವಾ ಸೀಮಿತ ಜನರ […]

Continue Reading

ಒಂದು ದಿನ, ಒಂದೇ ವಿಚಾರ ಎರಡು ಹೋರಾಟ… ಗೊಂದಲ ಮೂಡಿಸುತ್ತಿರುವ ಮಾಜಿ ಸೈನಿಕರ ಸಂಘ ಮತ್ತು ಕೊಡವ ಸಮಾಜಗಳ  ಪ್ರತಿಭಟನಾ ಕರೆ…

     ಮಡಿಕೇರಿ, ಡಿ.04: ವಿಶ್ವ ಪ್ರಸಿದ್ದ ಸೇನಾನಿಗಳ ವಿರುದ್ದ ಅವಹೇಳನ  ಮಾಡಿದ, ಕೆ.ಆರ್.‌ ವಿದ್ಯಾಧರ ಎಂಬ, ಹೊರಜಿಲ್ಲೆಯ ದೇಶದ್ರೋಹಿ, ಕೊಡಗಿನಲ್ಲಿ ನೆಲೆನಿಂತು , ಜಿಲ್ಲೆಯ ಜನಾಂಗಗಳ ನಡುವೆ ಸದಾ ಒಡಕು ಮೂಡಿಸುತ್ತಾ, ದ್ವೇಶ ಸಾಧನೆ ಮಾಡುತ್ತಿರುವುದು, ಆತನ ಹೇಳಿಕೆಯಿಂದಲೇ ಸಾಭೀತಾಗಿದ್ದು, ಆತನನ್ನ ಜಿಲ್ಲೆಯಿಂದ ಗಡಿ ಪಾರು ಮಾಡಿ, ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಭೇಕೆಂದು ಈಗಾಗಲೆ ಜಿಲ್ಲೆಯಾದ್ಯಂತ, ದರ್ಮಾತೀತವಾಗಿ, ಎಲ್ಲಾ ಸಂಘ, ಸಂಸ್ಥೆ ಸಮಾಜಗಳು ಖಂಡನೆ ವ್ಯಕ್ತಪಡಿಸಿದ್ದು, ಹಲವಾರು ದೂರುಗಳೂ ದಾಖಲಾಗಿವೆ.             ಈತನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ದಿನಾಂಕ […]

Continue Reading

ಮೂರ್ನಾಡ್‌ ಸಾಹಿತ್ಯ ಮೇಳತ್‌ ಉಳುವಂಗಡ ಕಾವೇರಿ ಉದಯ ಅಯಿಂಗಡ ಪವಿತ್ರ ಪ್ರೀತಿ ಪ್ರಾಪ್ತಿ ಬೊಳಿ ಬುದ್ದತ್…‌

            ಟಿ. ಶೆಟ್ಟಿಗೇರಿ, ಡಿ.04: ಇಕ್ಕಾಯಿತ್‌ ಮೂರ್ನಾಡ್‌ಲ್‌ ನಡ್ಂದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆದನೆರ, ಹೋಬಳಿ ಮಟ್ಟತ ಕನ್ನಡ ರಾಜ್ಯೋತ್ಸವ ಆಯಿಮೆಲ್‌, ಪೆರಿಯ ಸಾಹಿತಿ ಉಳುವಂಗಡ ಕಾವೇರಿ ಉದಯ ಅಯಿಂಗಡ  ಪವಿತ್ರ ಪ್ರೀತಿ ಪ್ರಾಪ್ತಿ ಎಣ್ಣುವ ಕನ್ನಡ ಕಾದಂಬರಿನ, ಪೆರಿಯ ಸಾಹಿತಿ, ವಿಮರ್ಶಕ  ಕಿಗ್ಗಾಲು ಗಿರೀಶ್ ಅವು ಬೊಳಿಕ್‌ ಬೂಕ್‌ಚಿ. ಈ ನ್ಯಾರತ್‌ ಕೊಡಗ್‌ ಜಿಲ್ಲಾ ಕಸಾಪ ಕೊರವುಕಾರ ಎಂ. ಪಿ. ಕೇಶವ ಕಾಮತ್‌,  ಮೂರ್ನಾಡ್‌ ಹೋಬಳಿ ಕೊರವುಕಾರಿ ಈರಮಂಡ ಹರಿಣಿ ವಿಜಯ್‌ ಕೂಡ್‌ನನಕಡ […]

Continue Reading

ಆದಿ ಕೇಳಿರ ಸೂರ್ಲಬ್ಬಿ ಸುಬ್ರಯ್ಯ ನೆಲೆಲ್‌  ಷಷ್ಠಿ ಪೂಜೆ…

‌               ಸೂರ್ಲಬ್ಬಿ, ಡಿ.03: ಆದಿ ಕೇಳಿ ಉಳ್ಳ ಸೂರ್ಲಬ್ಬಿ ನಾಡ್‌ರ ಶ್ರೀ ಸುಬ್ರಯ್ಯ ತಿರಿಕೆಲ್‌ ಕಾಲತ ಷಷ್ಠಿ ಪೂಜೆ 07/12/24ನೇ ಚೆನಿಯಾಚೆ, ಪೊಲಾಕ 09 ಘಂಟೆಕ್‌, ಶುರುವಾಪ ಷಷ್ಠಿ ಪೂಜೆ ಮಜ್ಜಣ 01 ಘಂಟೆಕೆತ್ತನೆ ಇಪ್ಪ. 01 ಘಂಟೆಕ್‌ ಪಲಾರ, ಪ್ರಸಾದ ಬಳಂಬುವ ಆಯಿಮೆ ನಡ್ಪಾಂದ್‌, ಸೂರ್ಲಬ್ಬಿನಾಡ್‌ ನಾಲ್ಗುಡಿ ದೇವುಮಳಾನ, ಕಾಳತಮ್ಮೆ, ಕೇತ್ರಪ್ಪ, ಸುಬ್ರಯ್ಯ ಮಂಜುನಾಥ ದೇವಸ್ತಾನ ಸಮಿತಿರ ಆಡಳಿತ ಮಂಡಳಿ ಪಿಂಞ ತಕ್ಕ ಮುಕ್ಕಾಟಿಯ ಅರಿಚಿಟ್ಟಿತ್.‌             ಆದಿ ಸುಬ್ರಯ್ಯ ಪಂಡಾಯಿರ ಕಾಲ ಬಯ್ಯ ಕ್‌ಬ್ಬೂಮಿಕ್‌ […]

Continue Reading

ದೇಶ ಕೆಟ್ಟ್‌ರ ಬೀರ್ಯ ಒಕ್ಕೂಟ ಸಮಾಜಕ್‌ ಅರಿಯತಾಚಾ..?

ಬೆಂದೋಲೆ: (ಎಳ್ತ್‌- ಅಂಜಪರವಂಡ ರಂಜು ಮುತ್ತಪ್ಪ, ನಾಲ್‌ನಾಡ್) ಇಗ್ಗುತಪ್ಪಂಡ ನಮ್ಮೆ ಕೆಟ್ಟ್ ಎಣ್ಣಕ ದೇಶ ಕೆಟ್ಟ್. ನೆಲ್ಲ್ ಬೊಳೆ’ರ ದೇವ. ಎಲ್ಲಾ ನಲ್ಲ ಕಾರ್ಬಾರ್’ಲ್ ಇಗ್ಗುತಪ್ಪನ ತೊತ್ತಿತೇ ಮೊಳಗಿ ಇಡುವೋ. ದೇಶಕೆಟ್ಟ್’ರ ವಿಶಯತ್ ಜನಕ್ ಅರಿವಿಕೆ ಇಂಜ್’ಲೆ. ಇಕ್ಕ ಕಾಲ ದಂಡ್ ಕಾಲತ್ಂಜ ಸಾಮಾಜಿಕ ಮಾಧ್ಯಮತ್’ನುಂಡ್ ಜನಡ ಅರಿವಿಕೆಕ್ ಎತ್ತಿಯಂಡುಂಡ್. ಇನ್ನನಿಪ್ಪಕ, ಕೇಳಿ ಪಟ್ಟ ಚೆನ್ನ ಮುಕ್ರಿಯಳುಂಡ್ ಅಚಾತುರ್ಯ ನಡ್ಂದಂಡುಂಡ್. ಗೊತ್ತಿಲ್ಲತೆಯೋ , ಗೊತ್ತಿಂಜಿತೋ ಎನ್ನೋ. ಪಂಡ್ಂಜೇ ಇಂದಾಕಣೆಕೂ, ಎಲ್ಲಾ ಊರ್ ನಾಡ್‌ಲ್ ನೇಮಕೊತ್ತನ್ನನೆ  ದೇವ ಕೆಟ್ಟ್ […]

Continue Reading

ಕನ್ನಡಾಭಿಮಾನ ತಿಂಗಳ ಆಚರಣೆಗೆ ಸೀಮಿತವಾಗದೆ, ಬದುಕು  ಪೂರ್ತಿ  ಇರಲಿ : ಉಪನ್ಯಾಸಕ ಹುಚ್ಚೇಗೌಡ ಅಭೀಮತ  

              ಸೋಮವಾರಪೇಟೆ, ಡಿ. 03: (ಸುಮತಿ ಬಿ.ಪಿ) ನವೆಂಬರ್ ತಿಂಗಳಿಗೆ ಮಾತ್ರ ಕನ್ನಡಾಭಿಮಾನವನ್ನು ಸೀಮಿತಗೊಳಿಸದೆ ವರ್ಷಪೂರ್ತಿ ಬೆಳೆಸಿಕೊಳ್ಳಬೇಕು ಎಂದು ಸೋಮವಾರಪೇಟೆ ಬಿ.ಟಿ ಸಿ. ಜಿ. ಕಾಲೇಜಿನ ಉಪನ್ಯಾಸಕರಾದ ಹುಚ್ಚೆಗೌಡರು ಅಭಿಪ್ರಾಯ ಪಟ್ಟರು.     ಕೊಡಗು ಕನ್ನಡಸಿರಿ ಸ್ನೇಹಬಳಗ  ತಾಲ್ಲೂಕು ಘಟಕ ಹಾಗೂ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕೇರ್ ಟ್ರೈನಿಂಗ್  ಸೆಂಟರ್‌ ಸಹಯೋಗದಲ್ಲಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ‘ಗಾನ ಸಿರಿ ‘ ಕನ್ನಡ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿ ಆಗಮಿಸಿ  ಮಾತನಾಡಿದ ಅವರು, […]

Continue Reading

ಒಕ್ಕೂಟ ಕೊಡವ ನಮ್ಮೆ, ಮೈಸೂರ್‌ ಆದ್ಯ, ಬೆಂಗಳೂರ್‌ ದಂಡನೆ, ಮಡಿಕೇರಿಕ್ ಮೂಂದನೇ ಇನಾಂ….

ವಿರಾಜಪೇಟೆ, ಡಿ.02: ಕೊಡವ ಸಮಾಜ ಒಕ್ಕೂಟತ 11ನೇ ಕಾಲತ ಕೊಡವ ನಮ್ಮೆಲ್‌ ಒಟ್ಟು ಪೈಪೋಟಿಲ್‌ ಏರ ಇನಾಂ ಪಡ್ಂದ ಮೈಸೂರ್‌ ಕೊಡವ ಸಮಾಜ ಕಾಲತ್‌ರ ಚಾಂಪಿಯನ್‌ ಆನಕ, ಬೆಂಗಳೂರ್‌ ದಂಡನೇ, ಮಡಿಕೇರಿ ಕೊಡವ ಸಮಾಜ ಮೂಂದನೇ ಇನಾಂ ಪಡ್ಂದಂಡತ್.‌ 28/11/24 ಲಿಂಜ 1/12/24ನೇ ನಾರಾಚೆಕೆತ್ತನೆ, ಬಾಳ್‌ಗೋಡ್‌ ಕೊಡವ ಸಮಾಜ ಪರಂಬುಲ್‌ ನಡ್ಂದ ತರಾವರಿ ಕಳಿ ಕೂಟ್‌, ಆಟ್‌ ಪಾಟ್‌ ಪೈಪೋಟಿಲ್‌, ಮೈಸೂರ್‌ ಕೊಡವ ಸಮಾಜ,  ಒಟ್ಟು  07 ಇನಾಂ ಪಡ್ಂದಕ, ಬೆಂಗಳೂರ್‌ ಕೊಡವ ಸಮಾಜ ಒಟ್ಟು 06 […]

Continue Reading