ಟಿ.ಶೆಟ್ಟಿಗೇರಿ ಕೊಡವ ಸಮಾಜತ್ ನಾಳೆ  ಬಣ್ಣೆ ಬೈಶ್ಯ ಪರೀಕ್ಷೆ ಕೋಪು. (ಆರೋಗ್ಯ ಪರೀಕ್ಷಾ ಶಿಭಿರ.)

ತಾವಳಗೇರಿ, ಡಿ.08: (ಮಾಣಿರ ಗಗನ್‌ ಗಣಪತಿ) ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಪಿಂಞ ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆರ ಕೂಟಾದನೆಲ್ ನಡ್‌ಪ ಬಣ್ಣೆ ಬೈಶ್ಯ ಕೋಪು  (ಆರೋಗ್ಯ ತಪಾಸಣೆ ಶಿಭಿರ.) ನಡ್ಪದುಂಡ್.             ನಾಳೆ ಪೊಲಾಕ 09 ಘಂಟೆಕ್‌ ಮೊಳಿಯಾಪ ಈ ಕೋಪುಲ್‌  ಸಾಮಾನ್ಯ ಆರೋಗ್ಯ ಪರೀಕ್ಷೆ, ಮೂಳೆ ಪರೀಕ್ಷೆ, ಊಣ್‌ ತೀನಿರ ಅರಿವು, ಕಣ್ಣ್ ಪರೀಕ್ಷೆ, ನೆರು ಪರೀಕ್ಷೆ, ಚೋರೆ ಪರೀಕ್ಷೆ, ಇ.ಸಿ.ಜಿ.ಕೂಡ್ನನಕೆ ಪಲತರ ಬೈಶ್ಯ ಪರೀಕ್ಷೆ ನಡ್ಪದುಂಡ್. ‌ ಬಣ್ಣೆ ನಡ್ಪ ಈ  ಬೈಶ್ಯ […]

Continue Reading

ಕನ್ನಡ ವಿಕಾಸ ರತ್ನ ಬಿರ್‌ದ್ ಪಡ್ಂದ ಬಲ್ಯಮೀದೇರಿರ ಧೃತಿಪೆಮ್ಮಯ್ಯ

ವಿರಾಜಪೇಟೆ, ಡಿ.07: (ಬಾಳೆಯಡ ಕಿಶನ್‌ ಪೂವಯ್ಯ) ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ನಡ್ತ್‌ನ 2024ನೇ ಕಾಲತ ಕನ್ನಡ ನಮ್ಮೆಲ್‌, ಟಿ.ಶೆಟ್ಟಿಗೇರಿರ ರೂಟ್ಸ್‌ ಎಜುಕೇಷನ್‌ ಟ್ರಸ್ಟ್‌ಲ್‌ ಓದಿಯಂಡುಳ್ಳ,  ಬಲ್ಯಮೀದೇರಿರ ಧೃತಿಪೆಮ್ಮಯ್ಯ  ಅಯಿಂಗಕ್‌, ಕಳಿರ ಕೋವುಲ್‌ ಮಾಡ್‌ನ ಸಅಧನೆಕ್ಕಾಯಿತ್ ಕನ್ನಡ ವಿಕಾಸ ರತ್ನ ಬಿರ್‌ದ್ ಬಳ್ಂಬುಚಿ.  ನಾಳಂಕೆ 30/11/2024ಲ್‌ ಮೈಸೂರ್‌ರ ಕನ್ನಡ ಸಾಹಿತ್ಯ ಭವನ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಬಾ ಬಾಡೆಲ್‌ ನಡ್ಂದ ಆಯಿಮೆಲ್‌, ಸಾಹಿತಿ ಟಿ. ಸತೀಶ್‌ ಜವರೇಗೌಡ, ಕರ್ನಾಟ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆರ ರಾಜ್ಯ […]

Continue Reading

ರಾಷ್ಟ್ರ ಮಟ್ಟ, ಮಕ್ಕಡ  ರೋಲರ್‌ ಸ್ಕೇಟಿಂಗ್‌,  ಬೊಳ್ಳಿ ಗೆದ್ದ ಕೋಟೆರ ಡಿವಿನ್‌ ಗಣಪತಿ

ಸೋಮವಾರಪೇಟೆ, ಡಿ.07:   ಅಂಜಲಿಂಜ ಏಳ್‌ ಬಯತ್‌ರೊಳಿಯತ ರಾಷ್ಟ್ರ ಮಟ್ಟ 62ನೇ ರೋಲರ್‌ ಇನ್‌ ಲೈನ್‌  ಸ್ಖೇಟಿಂಗ್‌ ಪೈಪೋಟಿರ 600ಮೀಟರ್‌  ವಿಭಾಗತ್‌, ಕೋಟೆರ ಡಿವಿನ್‌ ಗಣಪತಿ,  ಕರ್ನಾಟಕ ರಾಜ್ಯತ ಪರ ಕೂಡಿಯಾಡಿತ್‌, ದಂಡನೇ ಇನಾಂರ ಕೂಡೆ ಬೊಳ್ಳಿ ಪದ್ಕ ಗೆದ್ದಿತ್‌ ಕೇಳಿ ಕೋಂದಿತ್.‌  ದೇಶತ 28 ರಾಜ್ಯತಿಂಜ ಕೂಡಿಯಾಡಿತಿಂಜ ಈ ಪೈಪೋಟಿಲ್‌ ಕರ್ನಾಟಕತಿಂಜ ಒಬ್ಬನೇ ಪೈಪೋಟಿಕಾರಾನಾಯಿತ್‌ ಪೋಯಿತ್‌ ನಾಡ್‌ಕ್‌ ಪೆರ್ಮೆ ಕೋಂದಿತ್.‌             ಸೋಮವಾರಪೇಟೆರ ಆಲೂರ್‌ ಸಿದ್ದಾಪುರ ಪಕ್ಕತ ಸಂಗಯ್ಯನಪುರತ್‌ ಉಳ್ಳ ಕೋಟೆರ ರೋಷನ್‌ ಪಿಂಞ ಲವಲಿ ಧರ್ಮಾವತಿ […]

Continue Reading

ಮಾಣಿಪಂಡ ಅಮಿತಗಣಪತಿ(ತಾಮನೆ:ಬೊಟ್ಟಂಗಡ) ಅಯಿಂಗಕ್‌, ಕುವೆಂಪು ವಿವಿರ ಡಾಕ್ಟರೇಟ್.

ಪೊನ್ನಂಪೇಟೆ, ಡಿ. 07: (ಐನಂಡ ಬೋಪಣ್ಣ) ಶಿವಮೋಗ್ಗ ಜಿಲ್ಲೆರ ಶಂಕರಘಟ್ಟತ್‌ ಉಳ್ಳ, ಕುವೇಂಪು ವಿಶ್ವವಿದ್ಯಾಲಯತಿಂಜ ಪಿ. ಹೆಚ್.ಡಿ. ಪಡ್ಂದಂಡಿತ್.‌  ಇವು, ಮೈಕ್ರೋಬಯೋಲಜಿ ವಿಭಾಗತ್ ‌ ಒಪ್ಪುಚಿಟ್ಟ”ಫಂಗಲ್ ಏಜೆಂಟ್‌ನ ಬಳಸಿಯಂಡ್‌ ಜಿಂಕ್ ಆಕ್ಸೈಡ್ ನಾನೋಪಾರ್ಟಿಕಲ್ಸ್ (ZnO NPs) ಸಂಶೋದನೆ ಪಿಂಞ ಆಯಾ ತರಕಾರಿ ಕುರುರ ಮೀದ ಅದಂಡ ಪ್ರಭಾವತ್‌ರ ಅಧ್ಯಯನ”ಕ್ ಈ ಪದವಿ ದಕ್ಕಿತ್.‌ ಈ ಪ್ರಬಂಧಕ್ ಪೇಟೆಂಟ್‌ ಕೂಡ ಕ್‌ಟ್ಟಿತ್.‌ . ‌            ಡಾ. ಅಮಿತಾ ಅವು ಬೊಟ್ಟಂಗಡ ಗಣಪತಿ (ಕಾಶಿ)ಪಿಂಞ ಮನು (ತಾಮನೆ: ಮಲ್ಲಂಗಡ)ಅಯಿಂಗಡ ಮೋವ, […]

Continue Reading

ನಾಳೆ ಮೂರ್ನಾಡಿನಲ್ಲಿ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ  ಕ್ರೀಡಾಕೂಟ

ಮಡಿಕೇರಿ, ಡಿ. 07: ಮೂಲನಿವಾಸಿ ಅರಮನೆ ಪಾಲೆ ಸಮಾಜದ ವಾರ್ಷಿಕ ಕ್ರೀಡಾ ಕೂಟವು ದಿನಾಂಕ : 08.12.2024ನೇ ಭಾನುವಾರ ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ.  ನಾಳೆ ಬೆಳಿಗ್ಗೆ 9.30 ಗಂಟೆಗೆ ಮಡಿಕೇರಿ ಶಾಸಕರಾದ ಡಾ|| ಮಂಥರ್ ಗೌಡ  ಅವರು ಉದ್ಘಾಟಿಸಲಿದ್ದು, ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ ಅಧ್ಯಕ್ಷರಾದ  ಅರಮನೆಪಾಲೆಯರ ಜಿ. ಚೆನಿಯಾ, ನಾಪೋಕ್ಲು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಶ್ರೀ ಎ.ಎಸ್. ಪೊನ್ನಣ್ಣ ಸನ್ಮಾನ್ಯ ಶಾಸಕರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, […]

Continue Reading

ಸಾಮರಸ್ಯದೊಂದಿಗೆ ಬಾತೃತ್ವವನ್ನು ವೃದ್ದಿಸುವ ಶಕ್ತಿ ಕ್ರೀಡೆಗಿದೆ : ಕ್ರೈಸ್ತ ಧರ್ಮ ಗುರು ರೆ.ಫಾ. ಮದಲೈ ಮುತ್ತು ಪ್ರತಿಪಾದನೆ

ವಿರಾಜಪೇಟೆ: ಡಿ7: (ಕಿಶೋರ್‌ ಕುಮಾರ್‌ ಶೆಟ್ಟಿ) ಕ್ರೀಡೆಗಳು ವ್ಯಕ್ತಿಯನ್ನು ದೈಹಿಕವಾಗಿ ಮಾನಸಿಕವಾಗಿ ಸದೃಡಗೊಳಿಸುತ್ತದೆ ಎಂದು ಸಂತ ಅನ್ನಮ್ಮ ದೇವಾಲಯದ ಸಹಾಯಕ ಧರ್ಮಗುರುಗಳು ಮತ್ತು ಸಂತ ಅನ್ನಮ್ಮ ಕಾಲೇಜು ಪ್ರಾಂಶುಪಾಲರಾದ ರೆ.ಫಾ. ಮದಲೈ ಮುತ್ತು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ ಸಂತ ಅನ್ನಮ್ಮ ದೇವಾಲಯ ವಿರಾಜಪೇಟೆ ವತಿಯಿಂದ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಅಯೋಜಿಸಲಾಗಿರುವ 13ನೇ ವರ್ಷದ ಗ್ರಾಮಾಂತರ ಮಟ್ಟದ ಮುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಧರ್ಮಗುರುಗಳು. ಹೆಚ್ಚು ಹೆಚ್ಚು […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, “ನಾಡ್‌ಲ್‌ ನಾಳ್‌” ಧಾರವಾಯಿ- 08

ಕೈಂಜ ವಾರತಿಂಜ… ಪಿಲ್ಲ್‌ರ ಎರವ ಕೂರೆರಚ್ಚಕ್ ಬಣ್ಣತ್‌ರ ನಡು, ಪಾರೆಕಲ್ಲ್‌ರಚ್ಚಕ್ ಬಲ್ಯ ಮಂಡೆ, ಬಲ್ಯ ಬೂಟಿ ಮರತ್‌ರನ್ನ ಕೈ ಕಾಲ್ – ಮಾಂಯತ್‌ರ ಶಕ್ತಿಲ್ ಬಲ್ಯ ರೂಪ ಎಡ್ತಂಡ್ ತೆಳ್‌ಚಂಡ್ ನಿಂದಿತಿಂಜತ್, ಬೊಡ್ಡ ರಾಕ್ಷ. ಪೊನ್ನಕ್ಕ, ನಂಜುಂಡ ಬೊತ್ತಿತ್ ಮಂತ್ರ ಎಣ್ವಾನ ನಿಪ್ಪ್‌ಚಿಟ್ಟ್‌ರ್‌ತ್ ಡಿಕ್ಕಿ ಮಂಡೆ ಉಪಯೋಗ್‌ಚಿಟ್ಟಿತ್ ಮಂತ್ರತ್‌ನ ಬೆರಿಯ ಎಣ್ಣಿತ್ ಪೂರ್ತಿ ಮಾಡ್‌ಚಿ. ತೆಳ್‌ಚಂಡಿಂಜ ಬೊಡ್ಡ ರಾಕ್ಷ ಒಮ್ಮೆಲೆ ತೆಳಿ ನಿಪ್ಪ್‌ಚಿಟ್ಟತ್. ಕೊಚ್ಚೆಲ್ ಮಕ್ಕಡ ಪಿಸಿ ಪಿಸಿ ತಕ್ಕ್ ಕೇಟಿತ್ ಅಯಿಂಡ ಪಕ್ಕ ಪೋಯಿತಿಂಜ ಬೊಡ್ಡಂಗ್ […]

Continue Reading

ಮಳೆರ ಏತು ಅಕಾಡೆಮಿರ ತೋಕ್‌ ನಮ್ಮೆ ಮಿಂಞಕ್‌

ಮಡಿಕೇರಿ, ಡಿ.06: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪಿಂಞ ಜೆಸಿಐ ಪೊನ್ನಂಪೇಟೆ ನಿಸರ್ಗ ಸಂಸ್ಥೆರ ಕೂಡ್‌ ಕೂಟತ್‌ ನಾಳಂಕೆ 08/12/24ನೇ ನಾರಾಚೆ ಮಾಯಾಮುಡಿಲ್‌ ನಡ್ಕಂಡಿಂಜ ತೋಕ್‌ ನಮ್ಮೆನ, ಮಳೆ  ಆಪನ್ನಕೆ ಉಳ್ಳಾಂಗಾಯಿತ್‌ ಪಿಂಞ ಬೋರೆ ಏತುಕ್ಕಾಯಿತ್‌ ಮಿಂಞಕ್‌ ತೆರ್ಕಿತ್ಂದ್‌  ಕೊಡವ ಸಾಹಿತ್ಯ ಅಕಾಡೆಮಿರ ಪ್ರಕಟಣೆ ಅರಿಚಿಟ್ಟಿತ್.‌ ಅಂದ್‌ ನಡ್ಕಂಡಿಂಜ ತೋಕ್‌ ನಮ್ಮೆ ನಾಳಂಕೆ 29/12/2024 ರಂದ್‌ ನಡ್ಪ. ಇದಂಗ್‌ ದಾರೂ ಬೋರೆ ಅರ್ಥಕೊಡ್ಪದ್‌ ಬೋಂಡಾಂದ್‌ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್‌ ನಾಚಯ್ಯ ಅವು ಅರಿಚಿಟ್ಟಿತ್.‌

Continue Reading

ದೇಶ ದ್ರೋಹಿ ವಿದ್ಯಾಧರನ ವಿರುದ್ದ ಕಠಿಣ ಕ್ರಮವಾಗದಿದ್ದರೆ, ಉಪವಾಸ ಸತ್ಯಾಗ್ರಹ:  ಮಡಿಕೇರಿಯಲ್ಲಿ ಮಾಜೀ ಸೈನಿಕರ ಎಚ್ಚರಿಕೆ

  ಮಡಿಕೇರಿ, ಡಿ.06:  ದೇಶದ ವೀರಾ ಸೇನಾನಿಗಳ ವಿರುದ್ದ ಅಬ್ಬರಿಸಿದ್ದ ದೇಶದ್ರೋಹಿ ವಕೀಲ ಕೆ.ಆರ್.‌ ವಿದ್ಯಧರನ ವಿರುದ್ದ ಕಟೀಣ ಕ್ರಮ ಕೈಗೊಳ್ಳಿ ಇಲ್ಲವೇ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಗ್ರಹಕೂ ಮುಂದಾಗುತ್ತೇವೆಂದು, ಮಾಜಿ ಸೈನಿಕರು ಇಂದು ಮಡಿಕೇರಿಯಲ್ಲಿ ಅಬ್ಬರಿಸಿದರು.               ಜಿಲ್ಲೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಂದ ಆಗಮಿಸಿದ್ದ ಮಾಜಿ ಸೈನಿಕರು, ವಿವಿಧ ಕೊಡವ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಫಿ.ಮಾ. ಕಾರ್ಯಪ್ಪ ವೃತ್ತದಲ್ಲಿ ಜಮಾವಣೆಗೊಂಡು, ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ, ಜನರಲ್‌ ತಿಮ್ಮಯ್ಯ ವೃತ್ತಕ್ಕಾಗಿ […]

Continue Reading

ದೇಶ ದ್ರೋಹಿ ವಿದ್ಯಾಧರನ ವಿರುದ್ದ ನಾಳೆ ಮಡಿಕೇರಿಯಲ್ಲಿ ಭಾರೀ ಪ್ರತಿಭಟನೆ…

ಮಡಿಕೇರಿ, ಡಿ.05: ದೇಶ ದ್ರೋಹದ ಹೀಳಿಕೆ ನೀಡಿ, ಅದರ ದಾರಿ ತಪ್ಪಿಸಲು ಹೋಗಿ, ಪೊಲೀಸರಿಗೆ ತಗಲಾಕೊಂಡ  ಸುಳ್ಯ ಮೂಲದ ಮಡಿಕೇರಿಯ ವಕೀಲ ಕೆ.ಆರ್‌. ವಿದ್ಯಾಧರ್‌ನ ಗಡಿಪಾರಿಗೆ ಆಗ್ರಹಿಸಿ ಮತ್ತು ಸಮಗ್ರ ತನಿಖೆಗೆ ಒತ್ತಾಯಿಸಿ, ನಾಳೆ (06/12/2024) ಶುಕ್ರವಾರ ಮಡಿಕೇರಿಯಲ್ಲಿ, ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ, ನೂರಾರು ಸಂಘಟನೆಗಳ ಸಹಬಾಗಿತ್ವದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಇಡೀ ದೇಶವೇ ಅಲ್ಲದೆ, ಪ್ರಪಂಚದಾದ್ಯಂತ ಮಾದರಿ ಸೇನಾ ನೇತಾರರಾಗಿ ಸುಪ್ರಸಿದ್ದರಾಗಿರುವ, ಮಹಾನ್‌ ನಾಯಕರಾದ ಫಿ.ಮಾ. ಕೊಡಂದೇರ ಕಾರ್ಯಪ್ಪ ಮತ್ತು ಪದ್ಮಭೂಷಣ ಜನರಲ್.‌ […]

Continue Reading