ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು  ಮಾಸಿಕ ತತ್ತ್ವಚಿಂತನಾ ಗೋಷ್ಠಿ…   

  ಅರಮೇರಿ. ಏ.15.[ಡಾ.ನರಸಿಂಹನ್] ‌ ದಿನಾಂಕ 20ನೇ ಏಪ್ರಿಲ್ 2025ರಂದು ಭಾನುವಾರ, ಸಂಜೆ 3ರಿಂದ 5 ಗಂಟೆಯವರೆಗೆ, ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ 230ನೆಯ ಹೊಂಬೆಳಕು ಮಾಸಿಕ ತತ್ತ್ವಚಿಂತನಾಗೋಷ್ಠಿ ಜರುಗಲಿದೆ.                 ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮೂರ್ನಾಡು ಪದವಿಪೂರ್ವ ಕಾಲೇಜಿನ  ಪ್ರಾಧ್ಯಾಪಕರಾದ‌  ಶ್ರೀ ಕಿಗ್ಗಾಲು ಹರೀಶ್‌ರವರ ಪೂಚಂತೇ- ಕೃತಿಗಳು ಹಾಗೂ ಜೀವನ  ಎಂಬ ವಿಷಯದಲ್ಲಿ  ಉಪನ್ಯಾಸ  ಕಾರ್ಯಕ್ರಮ ನಡೆಯಲಿದೆ.

Continue Reading

ಬೇಗೂರ್ ‌ ಪೂಳೆಮಾಡ್‌ ಈಶ್ವರ ದೇವಸ್ಥಾನತ್‌ ಕೊಡವ ಆಟ್-ಪಾಟ್ ಪಡಿಪು ಶಿಬಿರ…

                 ಬೇಗೂರ್.‌ ಏ. 15; [ ಮತ್ರಂಡ ಹರ್ಷಿತ್‌ ಪೂವಯ್ಯ]  ‌ ಶ್ರೀ.ಪೂಳೆಮಾಡ್ ಈಶ್ವರ ಕೊಡವ ಸಾಂಸ್ಕೃತಿಕ ತಂಡ ಬೇಗೂರ್  ಪಿಂಞ ಶ್ರೀ ಪೂಳೆಮಾಡ್ ಈಶ್ವರ ದೇವಸ್ಥಾನ ಸಮಿತಿರ ಸಹಕಾರತ್ ಇದೇ ಏಪ್ರಿಲ್ 23  ಪದನಾಚೆಲಿಂಜ ಒರ್ ತಿಂಗ ಬೇಗೂರ್ ಪೂಳೆಮಾಡ್ ಈಶ್ವರ ದೇವಸ್ಥಾನತ್ ಕೊಡವ ಆಟ್-ಪಾಟ್ ಪಡಿಪು ಶಿಬಿರ ನಡ್ತುವಕ್ ತೀರ್ಮಾನ ಮಾಡಿತ್. ಪ್ರತಿನಾಳ್ ಒಯಿಪತ್ 5.30 ಗಂಟೆಕ್ ಶುರುವಾಪ  ಶಿಬಿರತ್  ಕೋಲಾಟ್, ಬೊಳಕಾಟ್, ಕತ್ತಿಯಾಟ್, ಉಮ್ಮತ್ತಾಟ್ ಕಪ್ಪೆಯಾಟ್, ಪರೆಯಕಳಿ, ಬಾಳೊಪಾಟ್, ತಾಲಿಪಾಟ್,  ಅಲ್ಲತೇ […]

Continue Reading

ಚಿತ್ರತಾರೆ ದಿ.ಅಪಾಡಂಡ ಟಿ.ರಘು ಮರೆಯಲಾಗದ ಮಾಣಿಕ್ಯ.: ವಿರಾಜಪೇಟೆಯಲ್ಲಿ ಅರ್ಥಪೂರ್ಣ ಶ್ರದ್ದಾಂಜಲಿ

ವಿರಾಜಪೇಟೆ: ಏ: 14: (ಕಿಶೋರ್ ಕುಮಾರ್ ಶೆಟ್ಟಿ) :  ಕಲಾವಿದನ ಬದುಕು ಅನೇಕ ಏರಿಳಿತಗಳನ್ನು ಕಂಡು ಸಾಗುತ್ತದೆ. ಅದರೇ ಬದುಕಿನಲ್ಲಿ ಸಾಧಿಸಿರುವ ಸಾದನೆಯು ಯುಗಯುಗಳು ಕಳೆದರು ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಇದಕ್ಕೆ ಸಾಕ್ಷಿ ದಿ.ಅಪಾಡಂಡ ರಘು ಅವರು ಎಂದು, ಅವರ ನೆನಪಿನಲ್ಲಿ ನಡೆದ  ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಗಣ್ಯರು ಮನದಾಳದಿಂದ ನುಡಿ ನಮನ ಸಲ್ಲಿಸಿದರು. ಕೊಡಗು ಜಿಲ್ಲಾ ಕಲಾವಿದರ ಸಂಘ (ರಿ) ಮಡಿಕೇರಿ ಕೊಡಗು ಜಿಲ್ಲೆ ವತಿಯಿಂದ ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯ ಕೆ.ಕೆ. ಗ್ರೂಪ್ ಖಾಸಗಿ […]

Continue Reading

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿದ  ಸಂಸದ ಯದುವೀರ್…

ಮಡಿಕೇರಿ, ಏ.14; ಮಡಿಕೇರಿಯಲ್ಲಿ ಕೊಡಗು ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ನಡೆದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯಗಾರವನ್ನು ಕೊಡಗು- ಮೈಸೂರು ಲೋಕಸಭಾ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಈ ಸಂದರ್ಭ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಕೂಡ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸ್ವಾವಲಂಬಿಗಳಾದರೆ ಮಾತ್ರ ಮಾನ್ಯ ಪ್ರಧಾನ […]

Continue Reading

ಡಾಕ್ಟರೇಟ್ ಪದವಿ ಪಡೆದ ಶೃತಿ .ಎಸ್. ಮಂಜುನಾಥ್ …

      ಕುಶಾಲನಗರ, ಏ.14: [ಟಿ.ಜಿ.ಪ್ರೇಮ್‌ಕುಮಾರ್] ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ  ಶೃತಿ .ಎಸ್. ಮಂಜುನಾಥ್ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ ಪಿ.ಎಚ್.ಡಿ. ಪದವಿಯನ್ನು ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರಿಂದ ಪಡೆದುಕೊಂಡರು.  ಮಂಗಳೂರು ವಿಶ್ವವಿದ್ಯಾನಿಲಯದ ರಾಸಾಯನ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕಿ ಪ್ರೊಫೆಸರ್ ಬಿ. ವಿಶಾಲಾಕ್ಷಿ ಅವರ ಮಾರ್ಗದರ್ಶನದಲ್ಲಿ “ಹೈಬ್ರೀಡ್ ಪಾಲಿಮರ್ ನ್ಯಾನೋಕೋಪೋಸೈಟ್ಸ್  ಸಿಂಥೆಸೀಸ್ ಕ್ಯಾರಕ್ಟರೈಷೇಶನ್ಸ್ ಅಂಡ್ ಅಪ್ಲಿಕೇಶನ್ಸ್” ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ.  […]

Continue Reading

ಚೆಕ್ಕೇರ‌ ಕಪ್‌ಲ್‌ ಒಕ್ಕಕ್‌ ರಿಲೇ ಓಟ್ ಪೈಪೋಟಿ …   ‌

     ಹುದಿಕೇರಿ, ಏ.14.   23 ನೇ ಕಾಲತ್‌ರ ಚೆಕ್ಕೇರ ಕ್ರಿಕೆಟ್ ಕಳಿ ನಮ್ಮೆ – 2025 ಕೊಡವ ಒಕ್ಕಕ್ 8 ಕಿ.ಮೀ. ರಸ್ತೆ ರಿಲೆ ಓಟ್, ನಾಳಂಕೆ : 27-04-2025 ನಾರಾಚೆ  ಪೊಲಾಕ 6.30 ಗಂಟೆಕ್  ಪೊನ್ನಂಪೇಟೆರ ಬಸವೇಶ್ವರ ತಿರಿಕೆಲಿಂಜ (ಬಸ್ಸಸ್ಟಾಂಡ್ ಮಿಂಞತಿಂಜ) ಹುದಿಕೇರಿ ಜನತಾ ಹೈಸ್ಕೂಲ್‌ರ ಪರಂಬುಕೆತ್ತನೆ ನಡ್ಪದುಂಡ್. ಓರ್ ಒಕ್ಕತಿಂಜ ನಾಲಾಳ್‌ಕ್ ಅವಕಾಶ, ಒರ್ ಪೊಮ್ಮಕ್ಕ  ಇಂಜಿತೇ ಇರೊಂಡು, ಬಯತ್‌ರ ನಿರ್ಕ್‌ ಇಲ್ಲೆ. 700 ಉರ್‌ಪಿಯ (ಏಳ್‌ನೂ‌ರ್) ಕಟ್ಟಿತ್‌ ಪೆದ ದಾಖಲ್‌ ಮಾಡ್ಯವಲು. […]

Continue Reading

ಅಕ್ಷರದಾಸೋಹದ ಎಡಿಎ ಕಾಳನಾಯಕ್, ಶಿಕ್ಷಣಾಧಿಕಾರಿಯಾಗಿ ಮುಂಬಡ್ತಿ…

  ಕುಶಾಲನಗರ, ಏ.14: [ ಟಿ.ಜಿ.ಪ್ರೇಮ್‌ಕುಮಾರ್]   ಕೊಡಗು ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಸೋಮವಾರಪೇಟೆ ತಾಲ್ಲೂಕಿನ ಸಹಾಯಕ ನಿರ್ದೇಶಕ  ( ಪ್ರೌಢಶಾಲಾ ಮುಖ್ಯ ಶಿಕ್ಷಕರ ತತ್ಸಮಾನ ಹುದ್ದೆ) ಹುದ್ದೆಯಿಂದ ಶಿಕ್ಷಣಾಧಿಕಾರಿ ಹುದ್ದೆಗೆ ಮುಂಬಡ್ತಿ ಪಡೆದು ಮೈಸೂರಿನ ಸಿಟಿಇ ಕಾಲೇಜಿನ ಉಪನ್ಯಾಸಕ ಹುದ್ದೆಗೆ ನಿಯೋಜನೆಗೊಂಡಿರುವ  ಎಚ್. ಕಾಳನಾಯಕ್ ಅವರಿಗೆ   ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಶಾಲೆಯ ವತಿಯಿಂದ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಆತ್ಮೀಯವಾಗಿ ಸನ್ಮಾನಿಸಿ […]

Continue Reading

ಸೂರ್ಲಬ್ಬಿ ಶ್ರೀ ಕಾಳತಮ್ಮೆ, ಕೇತ್ರಪ್ಪಂಡ ನಮ್ಮೆ ನಾಳೆ ಮತ್ಯಾಂದ್, ಟಿಪ್ಪುನ ದೌತ್‌ನ ಬಾಳ್‌ ಆಟ್‌ ವಿಶೇಷ…

  ಸೂರ್ಲಬ್ಬಿ, ಏ.13;        ಇತಿಹಾಸ, ಪೌರಾಣಿಕ ಕೇಳಿರ, ಅವ್ವೊ ಮೋಂವೊನಾಯಿ ನೆಲೆ ನಿಂದಿತುಳ್ಳ ಸೂರ್ಲಬ್ಬಿ ನಾಡ್‌ ಕಾಳತಮ್ಮೆರ ‌ಕೇತ್ರಪ್ಪ ದ್ಯಾವಡ ಕಾಲತ ನಮ್ಮೆ ನಾಳೆ, 15/04/25ನೇ ತಿಂಗಳಾಚೆ ಪಾಕಿರ್‌ಲ್‌ ತೊಟ್ಟ್‌, 16ನೇ ಚೊವ್ವಾಚೆ ಪೊಲಾಕಕೆತ್ತನೆ ನಡ್ಪ. ನಾಳೆ ಇರ್ಲ್‌ 1:00 ಗಂಟೆಂಜ ಬೊಳಕಾಟ್‌, 3:00ಗಂಟೆಕ್ ಮಾಮಂಗಳಾರತಿ, ಬಾಳ್‌ ಆಟ್‌,   6:00 ಗಂಟೆಕ್      ಪಟ್ಟಂಬರಕೆ, 8:00 ಗಂಟೆಕ್  ತೆಂಗೆ ಪೋರ್ ನಡ್ಪ.  ಬಾಳ್‌ ಆಟ್‌ ವಿಷೇಶ ಪಟ್ಟದ್‌:- ಇಲ್ಲಿ ನಡ್ಪ ಬೊಳಕಾಟ್‌ರ ನಡುಲ್‌ ಬಾಳ್‌ ಆಟ್‌ ಏರ ಖನಪಟ್ಟದ್‌ […]

Continue Reading

ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ  ಜಲ ಸಂರಕ್ಷಣಾ ಬೃಹತ್ ಅಭಿಯಾನ… 

ಕುಶಾಲನಗರ, ಏ.12: [ ಟಿ.ಜಿ. ಪ್ರೇಮ್‌ಕುಮಾರ್]‌; ಬೆಳಗಾವಿ ತಾಂತ್ರಿಕ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಸಹಯೋಗದೊಂದಿಗೆ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಜಲ ದಿನಾಚರಣೆ 2025 ರ ಅಂಗವಾಗಿ ಜಲ ಸಂರಕ್ಷಣಾ ಬೃಹತ್ ಅಭಿಯಾನ:2025 ನಡೆಸಲಾಯಿತು. ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಜಲ ಸಂರಕ್ಷಣಾ ಅಭಿಯಾನದ ಅಂಗವಾಗಿ ಕಾಲೇಜು ಕ್ಯಾಂಪಸ್ ನಲ್ಲಿ ಏರ್ಪಡಿಸಿದ್ದ ಜಲ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದ ಕಾಲೇಜಿನ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮನ್ನು ಜಲ ಸಂರಕ್ಷಣೆಗೆ ತೊಡಗಿಸಿಕೊಳ್ಳುವ ಕುರಿತಂತೆ  […]

Continue Reading

ಹೊಸ್ಕೇರಿ ದೈವಿಕ ಜಲಪಾತ ಅಶುದ್ದಿ: ಕ್ರಮಕ್ಕೆ ಚೀಯಂಡಿರ ಕಿಶನ್ ಉತ್ತಪ್ಪ ಒತ್ತಾಯ…

ಮರಗೋಡು, ಏ.13: ಇಲ್ಲಿಗೆ ಸಮೀಪದ ಹೊಸಕೇರಿಯಲ್ಲಿ ಪುರಾತನ ಕಾಲದ ಚಿಲಿಪಿಲಿ ದೇವಾಲಯವಿದ್ದು, ದೇವಾಲಯದ ಪಕ್ಕದಲ್ಲಿಯೇ ಇರುವ ಜಲಪಾತ ನೀರಿಗೆ ಕೋಳಿ ತ್ಯಾಜಸುರಿದು ಅಶುದ್ದಿಮಾಡಿದ್ದು ಕಿಡಿಗೇಳಿಗಳ ವಿರುದ್ದ ಕ್ರಮ ಕೈಗೋಳ್ಳಬೇಕೆಂದು ಸ್ಥಳೀಯರೂ,ಸಮಾಜ ಸೇವಕರೂ ಆಗಿರುವ ಚೀಯಂಡಿರ ಕಿಶನ್ ಉತ್ತಪ್ಪ ಅವರು ಆಗ್ರಹಿಸಿದ್ದಾರೆ.ದೇವಾಲಯದ ಪಕ್ಕದಲ್ಲೇ ಹರಿಯುತ್ತಿರು ಈ ಜಪಾತವನ್ನೂ ಭಕ್ತರು ಶ್ರದ್ದಾಭಕ್ತಿಯಿಂದ ಪೂಜಿಸುತ್ತಿದ್ದಾರೆ. ಜಲರಾಶಿಯೂ ಕೂಡ ದೇವರ ಸಮಾನ ಎಂದು ನಂಬಿಕೆ ಇದೆ. ಆದರೆ ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಇಪ್ಪತ್ತಕ್ಕೂ ಹೆಚ್ಚು ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿದ್ದ ಕೋಳಿ ತ್ಯಾಜವನ್ನು ತಂದು […]

Continue Reading