ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಚೇನಂಡ ಗಿರೀಶ್‌ ಪೂಣಚ್ಚ ಮತ್ತು ಸಂಸಾರದ ಶುಭಾಷಯಗಳು…

Continue Reading

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಗ್ರೀನ್‌ ಲೈನ್‌ ಟ್ರಾವೆಲ್‌ ಗೂರ್ಗ್‌ ಅವರ ಶುಭಾಷಯಗಳು…

Continue Reading

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಆರಾಧ್ಯ ಡ್ರೈವಿಂಗ್‌ ಸ್ಕೂಲ್‌, ಮಾದಾಪುರ ಅವರ ಶುಭಾಷಯಗಳು…

Continue Reading

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಅಜ್ಜೇಟಿರ ವಿಕ್ರಮ್‌ ಉತ್ತಪ್ಪ ಅವರ ಶುಭಾಷಯಗಳು…

Continue Reading

ಶಾಸಕ ಡಾ. ಮಂಥರ್‌ ಗೌಡ ಆಹ್ವಾನದ ಮೇರೆ, ನಾಳೆ, ಮಾನ್ಯ ಉಪಮುಖ್ಯ ಮಂತ್ರಿಗಳ ಕೊಡಗು ಪ್ರವಾಸ

ಬೆಂಗಳೂರು, ಅ.10: ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡರ ಆಹ್ವಾನಕ್ಕೆ ಓಗೊಟ್ಟು, ದಸರಾ ಕಾಯಕ್ರಮದಲ್ಲಿ ಪಾಲ್ಗೊಳ್ಳ ಮಾನ್ಯ ಉಪಮುಖ್ಯಮಂತ್ರಿಗಳಾದ,  ಶ್ರೀ ಡಿ ಕೆ ಶಿವಕುಮಾರ್‌ರವರು, ನಾಳೆ, (11/10/2024) ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ           ನಾಳೆ ಬೆಳಿಗ್ಗೆ 11 ಘಂಟೆಗೆ ವಿಶೇಷ ವಿಮಾನದ ಮೂಲಕ, ಬೆಂಗಳೂರಿಂದ ಹೊರಟು, 11.45ಕ್ಕೆ  ಮೈಸೂರು ತಲುಪುವ ಉಪಮುಖ್ಯ ಮಂತ್ರಿಗಳು, ಮಧ್ಯಾಹ್ನ 12.00 ಘಂಟೆಗೆ, ಮೈಸೂರಿನಿಂದ ರಸ್ತೆ ಮೂಲಕ  ಪ್ರಯಾಣಿಸಿ, 02 ಘಂಟೆಗೆ ಮಡಿಕೇರಿ, ಗಾಂಧಿ ಮೈದಾನ, ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ […]

Continue Reading

ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಕೊಡಗು ವಿಜಯ

ವಿರಾಜಪೇಟೆ, ಅ. 08: (ಕಿಶೋರ್ ಕುಮಾರ್ ಶೆಟ್ಟಿ) : ಮೈಸೂರು ವಿಭಾಗ ಮಟ್ಟದ  ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ 14 ವರ್ಷ ಒಳಗಿರುವ ಬಾಲಕರ ತಂಡ ಪ್ರಥಮ ಸ್ಥಾನ ಪಡೆದಿದೆ.   ಉಡುಪಿ ಜಿಲ್ಲೆಯ ಬ್ರಹ್ಮಾವರ ಮೈಸೂರು ವಿಭಾಗ ಮಟ್ಟದ  ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಭಾಗವಹಿಸಿದ ಕೊಡಗು ಜಿಲ್ಲಾ 14 ವರ್ಷ ಒಳಗಿರುವ ಬಾಲಕರ ತಂಡವು ತನ್ನ ಎದುರಾಳಿ  ಹಾಸನ ತಂಡವನ್ನು ಮಣಿಸಿ ವಿಜಯ ಮಾಲೆಗೆ ಕೊರಳೊಡ್ಡಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೈಸೂರು ವಿಭಾಗ ಮಟ್ಟದ  14 […]

Continue Reading

ರಾಜ್ಯಮಟ್ಟದಮೈಸೂರುದಸರಾಲಲಿತಕಲೆ ಚಿತ್ರ ಕುರಿಲ್‌ ಐಮಂಡ ರೂಪೇಶ್‌ ನಾಣಯ್ಯಂಗ್‌ ಬಿರ್‌ದ್…

ಮರಗೋಡ್‌, ಅ.08: ಕೇಳಿ ಪೋನ ಮೈಸೂರ್‌ ದಸರ ಮಾರೀಪತ್‌  ಲಲಿತ ಕಲೆ ಪಿಂಞ ಕರಕುಶಲ ಕಲೆ ಉಪಸಮಿತಿ  ಪೈಪೋಟಿ ಪಿಂಞ ಪ್ರದರ್ಶನತ ವೃತ್ತಿಪರ ವಿಭಾಗತ್‌, ಕೊಡವುರ ಮರಗೋಡ್‌ಕಾರಳಾನ, ಐಮಂಡ ನಾಣಯ್ಯ ದಿ. ಗೌರಮ್ಮ ಅಯಿಂಡ ಮೋವೋ, ರೂಪೇಶ್ ಅಯಿಂಗ ಕುರ್ಕ ನೀರ್‌ರಂಗ್‌ರ “ಡೆಕ್ಸ್ಟ ರಿಟಿ” ಕಲಾಕೃತಿಕ್ ಬಿರ್‌ದ್‌ ದಕ್ಕಿತ್.             ನಾಳಂಕೆ: 7-10.2024ರಂದು ನಡಂದ್‌ ಆಯಿಮೆಲ್‌, ಐಮಂಡ ರೂಪೇಶ್ ನಾಣಯ್ಯ  ಅವು ಈ ಬಿರ್ದ್‌ ಪಡ್ಂದಂಡತ್. ಚಿತ್ರಕಲೆ  ವಿಭಾಗತ್ ಪೈಪೋಟಿಲ್‌, ಸುಮಾರ್ 350ಕ್ಕೂೇರ ಪೈಪೋಟಿಕಾರ ಇಂಜತ್.. ಆಯಿಮೆಲ್‌, […]

Continue Reading

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಕೊಡಗು ಸೇರಿದಂತೆ ಹಲವೆಡೆ ಭಾರೀ ಮಳೆ ಸೂಚನೆ, ರೈತರಿಗೆ ಆತಂಕ…

ಬೆಂಗಳೂರು, ಅ.08 : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ವಾಯುಭಾರ ಕುಸಿತಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ಕರಾವಳಿಯ ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಮಲೆನಾಡಿನ ಶಿವಮೊಗ್ಗ, ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಮುಂದಿನ ಎರಡು […]

Continue Reading

ಸುಟ್ಟು ಕರಕಲಾದ ವ್ಯಕ್ತಿಯ ಗುರುತು ಪತ್ತೆಗೆ ಸಕರಿಸಲು, ಪೊಳೀಸರ ಮನವಿ…

ಸುಂಟಿಕೊಪ್ಪ, ಅ.08: ಸುಂಟಿಕೊಪ್ಪ ಮಾದಾಪುರ ರಸ್ತೆಯ ಪನ್ಯದಲ್ಲಿರುವ, ಸಂದೇಶ್‌ ಎಂಬಡರಿಗೆ ಸೇರಿದ ತೋಟದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಗೆ ಸಹಕರಿಸುವಂತೆ ಪೊಲೀಸರು ಈ ಕೆಳಗಿನಂತೆ ಪ್ರಕಟಣೆ ಹೊರಡಿಸಿ, ಮನವಿ ಮಾಡಿದ್ದಾರೆ.   ಈ ದಿನ ದಿನಾಂಕ 8. 10.24 ರಂದು ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಪನ್ಯ ಕಾಫಿ ಎಸ್ಟೇಟ್ ಒಳಗೆ (ಸುಂಟಿಕೊಪ್ಪ ಮಾದಾಪುರ ರಸ್ತೆಯ ಎಡ ಬದಿ )ಒಬ್ಬ ಅಪರಿಚಿತ ಗಂಡಸಿನ ಮೃತ ದೇಹ ಅರ್ಧ ಸುಟ್ಟ […]

Continue Reading