https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸುಟ್ಟು ಕರಕಲಾದ ವ್ಯಕ್ತಿಯ ಗುರುತು ಪತ್ತೆಗೆ ಸಕರಿಸಲು, ಪೊಳೀಸರ ಮನವಿ…

ಸುಟ್ಟು ಕರಕಲಾದ ವ್ಯಕ್ತಿಯ ಗುರುತು ಪತ್ತೆಗೆ ಸಕರಿಸಲು, ಪೊಳೀಸರ ಮನವಿ…

Uncategorized
08/10/202408/10/2024nadubadenews@gmail.comLeave a Comment on ಸುಟ್ಟು ಕರಕಲಾದ ವ್ಯಕ್ತಿಯ ಗುರುತು ಪತ್ತೆಗೆ ಸಕರಿಸಲು, ಪೊಳೀಸರ ಮನವಿ…
Spread the love
ಸುಟ್ಟು ಕರಕಲಾದ ವ್ಯಕ್ತಿಯ ಗುರುತು ಪತ್ತೆಗೆ ಸಕರಿಸಲು, ಪೊಳೀಸರ ಮನವಿ…

ಸುಂಟಿಕೊಪ್ಪ, ಅ.08: ಸುಂಟಿಕೊಪ್ಪ ಮಾದಾಪುರ ರಸ್ತೆಯ ಪನ್ಯದಲ್ಲಿರುವ, ಸಂದೇಶ್‌ ಎಂಬಡರಿಗೆ ಸೇರಿದ ತೋಟದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಗೆ ಸಹಕರಿಸುವಂತೆ ಪೊಲೀಸರು ಈ ಕೆಳಗಿನಂತೆ ಪ್ರಕಟಣೆ ಹೊರಡಿಸಿ, ಮನವಿ ಮಾಡಿದ್ದಾರೆ.

  ಈ ದಿನ ದಿನಾಂಕ 8. 10.24 ರಂದು ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಪನ್ಯ ಕಾಫಿ ಎಸ್ಟೇಟ್ ಒಳಗೆ (ಸುಂಟಿಕೊಪ್ಪ ಮಾದಾಪುರ ರಸ್ತೆಯ ಎಡ ಬದಿ )ಒಬ್ಬ ಅಪರಿಚಿತ ಗಂಡಸಿನ ಮೃತ ದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ದೊರಕಿದ್ದು ಮೃತ ದೇಹದ ಗುರುತು ಪರಿಚಯ ತಿಳಿದುಬಂದಿರುವುದಿಲ್ಲ. ಆದರೆ ಅದರ ಪಕ್ಕದಲ್ಲೇ ಒಂದು NEEMAN ಕಂಪನಿಯ   ಒಂದು ಕಪ್ಪು ಬಣ್ಣದ ಎಡಗಾಲಿನ 8 ಸೈಜಿನ ಶೂ ದೊರಕಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ದಾಖಲಾಗಿರುತ್ತದೆ. ಈ ರೀತಿಯ ಶೂ ಯಾವದೇ ಸಾರ್ವಜನಿಕರ ಸಂಬಂಧಿಗಳದ್ದು, ಸ್ನೇಹಿತರದ್ದು ಅಥವಾ ತಿಳಿದವರದ್ದೋ ಆಗಿದ್ದಲ್ಲಿ ಕೂಡಲೇ ಸುಂಟಿಕೊಪ್ಪ ಠಾಣೆಯನ್ನು ಸಂಪರ್ಕಿಸುವುದು.

ಪಿಎಸ್ಐ ಸುಂಟಿಕೊಪ್ಪ ಪೊಲೀಸ್ ಠಾಣೆ ಫೋನ್ ನಂಬರ್ 9480804953 / 9743071969

Post navigation

ಕೊಡವ ಭಾಷೆಯ ಆದ್ಯ ಕಾದಂಬರಿ ಕಾರ್ತಿ ಬರೆದ, ಕಾದಂಬರಿ,  ಧಾರವಾಹಿಯಾಗಿ ನಿಮ್ಮ ಮುಂದೆ…
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಕೊಡಗು ಸೇರಿದಂತೆ ಹಲವೆಡೆ ಭಾರೀ ಮಳೆ ಸೂಚನೆ, ರೈತರಿಗೆ ಆತಂಕ…

Related Posts

ಗೋಮಾಳದೊಂದಿಗೆ, ಕಸದ ಕೊಂಪೆಯಾದ ನಾಪೋಕ್ಲು ಸರ್ಕಾರಿ ಶಾಲಾ ಮೈದಾನ. ಕ್ರಮಕ್ಕೆ ಆಗ್ರಹ

ಗೋಮಾಳದೊಂದಿಗೆ, ಕಸದ ಕೊಂಪೆಯಾದ ನಾಪೋಕ್ಲು ಸರ್ಕಾರಿ ಶಾಲಾ ಮೈದಾನ. ಕ್ರಮಕ್ಕೆ ಆಗ್ರಹ

23/10/202423/10/2024nadubadenews@gmail.com
ಶಾಸಕರ  ಮಾರ್ಗದರ್ಶನದಲ್ಲಿ ನಿಷೇದಿತ ತಿನಿಸುಗಳ ವಿರುದ್ದ,  ಸಾಮೂಹಿಕ ಸಮರ ಸಾರಿದ ಅಧಿಕಾರಿಗಳು.  ತಯಾರಕ ಕಂಪನಿಗಳನ್ನು ಪತ್ತೆ ಮಾಡುವುದೇ ಸವಾಲು. ಕೊಡಗಿನ ಮಾರಾಟಗಾರರ ಮೇಲೆ, ಕಾನೂನು ಅಸ್ತ್ರ…

ಶಾಸಕರ  ಮಾರ್ಗದರ್ಶನದಲ್ಲಿ ನಿಷೇದಿತ ತಿನಿಸುಗಳ ವಿರುದ್ದ,  ಸಾಮೂಹಿಕ ಸಮರ ಸಾರಿದ ಅಧಿಕಾರಿಗಳು.  ತಯಾರಕ ಕಂಪನಿಗಳನ್ನು ಪತ್ತೆ ಮಾಡುವುದೇ ಸವಾಲು. ಕೊಡಗಿನ ಮಾರಾಟಗಾರರ ಮೇಲೆ, ಕಾನೂನು ಅಸ್ತ್ರ…

09/11/202409/11/2024nadubadenews@gmail.com
ಭಾಗಮಂಡಲ – ತಲೆಕಾವೇರಿ ಸ್ಥಳೀಯರಿಗೆ ಟೋಲ್‌ ಇಲ್ಲ : ಗ್ರಾಮ ಪಂಚಾಯತಿ ಅಧ್ಯಕ್ಷ  ಕಾಳನ ರವಿ ಸ್ಪಷ್ಟನೆ.

ಭಾಗಮಂಡಲ – ತಲೆಕಾವೇರಿ ಸ್ಥಳೀಯರಿಗೆ ಟೋಲ್‌ ಇಲ್ಲ : ಗ್ರಾಮ ಪಂಚಾಯತಿ ಅಧ್ಯಕ್ಷ  ಕಾಳನ ರವಿ ಸ್ಪಷ್ಟನೆ.

30/10/202430/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us