ನಾಳೆ ಗೋಣಿಕೊಪ್ಪ ದಸರಾ. ವಾಹನ ಮಾರ್ಗ ಬದಲಾವಣೆ ಮತ್ತು ನಿಲುಗಡೆ ಜಾಗ ಗುರುತಿಸಿ ಜಿಲ್ಲಾಧಿಕಾರಿ ಆದೇಶ.

          ಸುಪ್ರಸಿದ್ದ ಗೋಣಿಕೊಪ್ಪ ದಸರಾ ಕಾರ್ಯಕ್ರಮದ ಅಂಗವಾಗಿ ಪಟ್ಟಣದೊಳಗೆ ಬರುವ, ವಾಹನ ದಟ್ಟಣೆ ಹಾಗೂ ದಶಮಂಟಪಗಳ ಸುಗಮ ಸಂಚಾರ ಮತ್ತು ಬಂದೋಬಸ್ತ್‌ಗೆ ಅನುಕೂಲವಾಗುವಂತೆ, ಪೊಲೀಸ್‌ ವರಿಷ್ಟಾಧಿಕಾರಿಗಳ ಕೋರಿಕೆಯಂತೆ,  ವಾಹನಗಳ ಮಾರ್ಗ ಬದಲಾವಣೆ ಮತ್ತು ಮಾಡಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ಆದೇಶ ಹೊರಡಿಸಿದ್ದಾರೆ. ಗೋಣಿಕೊಪ್ಪ ಪಟ್ಟಣ ದಸರಾ ಸಂದರ್ಭದಲ್ಲಿ ವಾಹನ ಸಂಚಾರಕ್ಕಾಗಿ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಿರುವ ವಿವರ ಗೋಣಿಕೊಪ್ಪ ನಗರದ ಉಮಾಮಹೇಶ್ವರಿ ದೇವಸ್ಥಾನದಿಂದ ಹರಿಶ್ಚಂದ್ರಪುರದವರೆಗೆ, ಪೊನ್ನಂಪೇಟೆ ರಸ್ತೆ ಜಂಕ್ಷನ್‌ನಿಂದ ಕೆ.ಪಿ.ಟಿ.ಸಿ.ಎಲ್ ಕಚೇರಿಯವರೆಗೆ, […]

Continue Reading

ನಾಳೆ ಮಡಿಕೇರಿ ದಸರ. ವಾಹನ ಮಾರ್ಗ ಬದಲಾವಣೆ ಮತ್ತು ನಿಲುಗಡೆ ಜಾಗ ಗುರುತಿಸಿ ಜಿಲ್ಲಾಧಿಕಾರಿ ಆದೇಶ.

ವಿಶ್ವ ವಿಖ್ಯಾತ ಮಡಿಕೇರಿ ದಸರಾ ಕಾರ್ಯಕ್ರಮದ ಅಂಗವಾಗಿ ಮಡಿಕೇರಿ ನಗರದೊಳಗೆ ಬರುವ ವಾಹನ ದಟ್ಟಣೆ ಹಾಗೂ ದಶಮಂಟಪಗಳ ಸುಗಮ ಸಂಚಾರ ಮತ್ತು ಬಂದೋಬಸ್ತ್‌ಗೆ ಅನುಕೂಲವಾಗುವಂತೆ, ಪೊಲೀಸ್‌ ವರಿಷ್ಟಾಧಿಕಾರಿಗಳ ಕೋರಿಕೆಯಂತೆ,  ವಾಹನಗಳ ಮಾರ್ಗ ಬದಲಾವಣೆ ಮತ್ತು ಮಾಡಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ಆದೇಶ ಹೊರಡಿಸಿದ್ದಾರೆ. ದಿನಾಂಕ 12-10-2024 ರಂದು ಮಧ್ಯಾಹ್ನ 2.00 ಗಂಟೆಯಿಂದ ದಿನಾಂಕ 13-10-2024 ಬೆಳಿಗ್ಗೆ 10.00 ಗಂಟೆಯವರೆಗೆ ಮಂಗಳೂರು ಕಡೆಯಿಂದ ಮಡಿಕೇರಿ ಮುಖಾಂತರ ಮೈಸೂರು ಕಡೆಗೆ ತೆರಳುವ ಭಾರಿ ವಾಹನಗಳು […]

Continue Reading

ನಾಳೆ ಪಿಂಞ ಮತ್ಯಾಂದ್‌ ಕೊಡವ ಒಕ್ಕಡೊಕ್ಕಡ‌, ಮಲ್ಲಮಾಡ ಕಪ್‌, ವಾಲಿಬಾಲ್‌ ಕಳಿನಮ್ಮೆ…

ಕೊಡವ ಒಕ್ಕಡೊಕ್ಕಡ, ಬೇರ್‌ ಬರ್ಕತ್ತ್‌ ಪೆರ್ತಿತ್‌, ಒಕ್ಕಟ್ಟ್‌ ಒತ್ತೋರ್ಮೆ ನೇಡೊಕ್ಕಾಯಿತ್‌ ಮೊಳಿ ಇಟ್ಟ , ಒಕ್ಕಡಒಕ್ಕಡ ನಡುವತ, ಮಲ್ಲಮಾಡ ಕಪ್‌  ವಾಲಿಬಾಲ್‌ ಕಳಿ ನಮ್ಮೆ 12/10/24 ಪಿಂಞ 13/10/24, ನಾಳೆ ಪಿಂಞ ಮತ್ಯಾಂದ್‌  ಬೆಕ್ಕೆಸೊಡ್ಲೂರ್‌, ಶಾರದಾ ಸ್ಕೂಲ್‌ ಪರಂಬುಲ್‌ ನಡ್ಪ.           ಇದೇ ಆದ್ಯ ಕೊಡವ ಒಕ್ಕಡೊಕ್ಕಡ ನಡುವತ ಈ ವಾಲಿಬಾಲ್‌  ನಮ್ಮೆಲ್‌ ಒಟ್ಟು 56 ಒಕ್ಕ ಕೂಡಿಯಾಡುವದುಂಡ್.‌ ನಾಳೆ ಪೊಲಾಕ ಎಟ್ಟ್‌ ಘಂಟೆಕ್‌ ಮಲ್ಲಮಾಡ ಒಕ್ಕ ಪಟ್ಟೆದಾರ, ಮಲ್ಲಮಾಡ ಮೊಣ್ಣಪ್ಪ ಅಯಿಂಗಡ ಮುಂಬುಲ್‌ ಒಕ್ಕ ಮನೆಲ್‌ […]

Continue Reading

ತಡಿ ಬುಟ್ಟ ಸಾಕಾರಿ ಮೂಪ, ಮಾತಂಡ ರಮೇಶ್‌… ಆಖಿರಿ ಕಾರ್ಯ ನಾಳೆ

      Nadubadenews, ಅ.10:  ಕೊಡಗ್‌ ಡಿಸಿಸಿ ಬ್ಯಾಂಕ್‌ರ ಮಾಜಿ ಅಧ್ಯಕ್ಷ, ಪೆದಪೋನ ವಕೀಲ ಪಿಂಞ ನೋಟರಿ ಆಯಿತಿಂಜ ಮಾತಂಡ ರಮೇಶ್‌ ಅವು ಇಂದ್‌ ತಾಂಡ 75ನೇ ಬಯತ್‌ಲ್‌ ಒಯಿಂಜಿ ಪೋಯಿತ್.‌            ಮೈಸೂರ್‌ಲ್‌ ಬಯತ್‌ಕೊತ್ತ ತೊಂದರನುಂಡ್‌ ತಡಿಬುಟ್ಟ ಮಾತಂಡ ರಮೇಶ್‌ ಅವು, ಕೊಡಗ್‌ ಡಿಸಿಸಿ ಬ್ಯಾಂಕ್‌ರ ಅಧ್ಯಕ್ಷನಾಯಿತ್‌ ಸುಮಾರ್‌ 17+ ಕಾಲ ಕಾರ್ಬಾರ್‌ ಮಾಡಿತ್‌, ಬ್ಯಾಂಕ್‌ರ ಕೇಳಿಕ್‌ ನೈಚಿತಿಂಜ, ಪೆರಿಯ ಸಾಕಾರಿ ನಾಯಕನೂ ಆಯಿತಿಂಜದಲ್ಲತೆ, ಕೊಡಗ್‌ ಜಿಲ್ಲಾಪಂಚಾಯತ್‌ ಸದಸ್ಯನಾಯಿತೂ, ರಾಜಕೀಯ ನಾಯಕನಾಯಿತೂ, ಪಲತರ ಸಾಮಾಜಿಕ ಕೋವುಲ್‌ ನೈಚಿತಿಂಜ, […]

Continue Reading

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡದನ್ನ ಶೇರ್ ಮಾಡುವ ಮುನ್ನ ಯೋಚಿಸಿ, ಕೊನೆಗೆ ನ್ಯಾಯಾಲಯದಲ್ಲಿ ಆರ್.ಟಿ.ಸಿ. ಹಿಡಿದು ನಿಲ್ಲುವವರು ನಿಮ್ಮ ಸಂಸಾರ ಮಾತ್ರ, ಎಚ್ಚರವಿರಲಿ….

Nadubadenews, ಅ.11: (ಸಂಪಾದಕೀಯ) ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೀಡಿಯೋ, ಇಮೇಜ್, ಪೋಸ್ಟ್‌ಗಳನ್ನ ನಾವೆಲ್ಲರೂ ಗಮನಿಸ್ತೇವೆ. ಅದರಲ್ಲಿ ಸಾಕಷ್ಟು ಸಂದರ್ಭಗಳಲ್ಲಿ, ಯಾರೋ ಹಾಕಿದ ಕಂಟೆಂಟ್ ಗಳನ್ನ, ಎಡಿಟೆಡ್ ವರ್ಷನ್‌ಗಳನ್ನ ಹಾಗೆ ಶೇರ್ ಅಥವಾ ಫಾರ್ವರ್ಡ್ ಮಾಡೋದು ಇತ್ತೀಚಿಗೆ ಒಂದು ಖಯಾಲಿಯಾಗಿದೆ. ಯಾವುದೇ ಒಂದು ಪೋಸ್ಟ್ ಇಲ್ಲಾ ವಿಚಾರ ಬಂದಾಗ, ಅದನ್ನು ಕೂಲಂಕುಶವಾಗಿ ಪರಿಶೀಲಿಸದೆ, ಅದರ ಸತ್ಯಾಸತ್ಯತೆಯನ್ನು ತಿಳಿಯದೆ, ಹಾಗೆ ಮುಂದಕ್ಕೆ ಕಳಿಸುವುದರಿಂದ ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಅದರಲ್ಲೂ ರಾಜಕೀಯ ನಾಯಕರ, ಪಕ್ಷಗಳ, ಸರ್ಕಾರಗಳ, ಅಧಿಕಾರಿಗಳ ಹೇಳಿಕೆಗಳನ್ನು, ಭಾವಚಿತ್ರಗಳನ್ನು, […]

Continue Reading

ಕೊಡಗಿನ ಪ್ರಪ್ರಥಮ  ಕೆ.ಎ.12 ನೋಂದಾಯಿತ,  ಕೆ ಎಸ್‍ ಆರ್ ಟಿ ಸಿ  ಬಸ್‍ಗಳಿಗೆ, ಶಾಸಕ ಡಾ. ಮಂಥರ್‌ಗೌಡ ಚಾಲನೆ

     Nadubadenews ಮಡಿಕೇರಿ ಅ.10: ಕೆಎಸ್‍ಆರ್‍ಟಿಸಿ ಕೆಎ.12 ನಂಬರಿನ ಅಶ್ವಮೇಧ 5 ನೂತನ ಬಸ್‍ಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ನಗರದ ಕೆಎಸ್‍ಆರ್‍ಟಿಸಿ ಘಟಕದಲ್ಲಿ ಗುರುವಾರ ಚಾಲನೆ ನೀಡಿದರು. ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು ಇತ್ತೀಚೆಗೆ ಶನಿವಾರಸಂತೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ನಮ್ಮ ಕೊಡಗು ಜಿಲ್ಲೆಯ ಪ್ರಾದೇಶಿಕ ಸಾರಿಗೆ ನೋಂದಣಿ ಸಂಖ್ಯೆ ಆಗಬೇಕಿದೆ ಎಂದು ಮನವಿ ಮಾಡಲಾಗಿತ್ತು. ಅದರಂತೆ ಸಚಿವರು ಸ್ಪಂದಿಸಿದ್ದು, ಈಗ ಕಾರ್ಯ ರೂಪಕ್ಕೆ ಬಂದಿದೆ ಎಂದು ಶಾಸಕರು […]

Continue Reading

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಅಯ್ಯನೆರವಂಡ ಪ್ರಿತುನ್‌ ಪೂವಣ್ಣ ಅವರ ಶುಭಾಷಯಗಳು…

Continue Reading

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಉದ್ದಿನಾಡಂಡ ಬೀಟಾಸೋಮಯ್ಯ ಅವರ ಶುಭಾಷಯಗಳು…

Continue Reading

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಗುಡ್‌ ವೇ ಅಟೆಸ್ಟೇಷನ್ಸ್‌ ಅವರ ಶುಭಾಷಯಗಳು…

Continue Reading