ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!

ನಡುಬಾಡೆ ಸಂಪಾದಕೀಯ. ಮಾ28: ಕಳೆದ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ, ಕೊಡಗು ವಿಶ್ವ ವಿದ್ಯಾಲಯಕ್ಕೆ ಇಂದಿಗೆ ದ್ವಿವಾರ್ಷಿಕೋತ್ಸವ ಸಂಭ್ರಮ. ಆದರೆ ಈ ಕುಶಿಯನ್ನು ಆಶ್ವಾದಿಸುವ ಸ್ಥಿಮಿತದಲ್ಲಿ ಕೊಡಗಿನ ವಿದ್ಯಾಪ್ರೇಮಿಗಳು ಇಲ್ಲ. ಕಾರಣ ಮಾರಿಯಮ್ಮನ ಮುಂದೆ, ಕುರಿಯನ್ನು ಕಡಿಯಲು ಕತ್ತಿ ಇಟ್ಟು ಘಳಿಗೆ ನೋಡುವಂತೆ, ಸರ್ಕರ ಕೊಡಗು ವಿವಿಯನ್ನು ಮುಚ್ಚಲು ಕಾಲಕ್ಕಾಗಿ ಕಾಯತ್ತಿದೆ. ಇದೊಂತರ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಣ ಎನ್ನುವಂತೆ, ಸರ್ಕಾರ ಮತ್ತು ಕೆಲ ಹಿರಿಯರು ಎನಿಸಿಕೊಂಡ, ವಿವೇಚನೆ ಇಲ್ಲದೆ ಅಧಿಕಾರಿಗಳಿಗೆ ಪ್ರತಿಷ್ಟೆಯಾಗಿದ್ದರೆ, ಇತ್ತ […]

Continue Reading

KSOU ಕನ್ನಡ ಎಂ.ಎ. ಬೊಟ್ಟಂಗಡ ಸುಮನ್‌ ಸೀತಮ್ಮ ಜಿಲ್ಲೆಕ್‌ ಆದ್ಯ, ವಿವಿಕ್‌ ಏಳನೇ…

ತೆರಾಲ್‌, ಮಾ.28: ಕರ್ನಾಟ ರಾಜ್ಯ ಮುಕ್ತ ವಿದ್ಯಾನಿಲಯ ಎಂ.ಎ. ಕನ್ನಡ ವಿಭಾಗತ್‌, ತೆರಾಲ್‌ ನಿವಾಸಿ ಬೊಟ್ಟಂಗಡ ಸುಮನ್‌ ಸೀತಮ್ಮ(ತಾಮನೆ: ಬೊಳ್ಳೆರ, ಕೆ.ನಿಡುಗಣೆ) ಅವು, 78.10% ಅಂಕೆ ಎಡ್ತಿತ್‌, ಯೂನಿವರ್ಸಿಟಿ ಲೆವೆಲ್‌ಕ್‌ ಏಳನೇ, ಪಿಂಞ  ksou ಕೊಡಗು ಪ್ರಾದೇಶಿಕ ಕೇಂದ್ರಕ್‌ ಆದ್ಯ ಬಂದಿತ್.‌           ಎಳ್ತ್‌ಕರ್ತಿ, ಸಾಹಿತಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ಪೊನ್ನಂಪೇಟೆ ತಾಲೂಕ್‌ ಕೊರವುಕಾರಿ, ಕೊಡವಾಮೆರ ಕೊಂಡಾಟ ಸಂಘಟನೆರ ಕೂಟಾಳಿಯೂ ಆಯಿತುಳ್ಳ ಇವು, ಮಡಿಕೇರಿ ಗಾಳೀಬೀಡ್‌ ನಿವಾಸಿ ಬೊಳ್ಳೆರ ತಮ್ಮಯ್ಯ, ಹೇಮಾವತಿ(ತಾಮನೆ: ಕುಳ್ಳೋಡಂಡ) ದಂಪತಿಯಡ […]

Continue Reading

ಶಾಂತಳ್ಳಿ ಶಾಲಾ ಶತಮಾನೋತ್ಸವ ನೆನಪಿಗೆ ಉಚಿತ  ಆರೋಗ್ಯ ಶಿಭಿರ

ಶಾಂತಳ್ಳಿ, ಮಾ:28:- ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಇದೇ ತಾರೀಕು 4 ಏಪ್ರಿಲ್ 2025 ಶುಕ್ರವಾರದಂದು ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಶಾಲಾ ಶತಮಾನೋತ್ಸವ ಸಮಿತಿ ತಿಳಿಸಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಹಾಗೂ ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಿತಿ ಇವರ ಸಂಯುಕ್ತಾ ಆಶ್ರಯದಲ್ಲಿ ನಡೆಯುವ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ […]

Continue Reading

ಆಪಾಡಂಡ ರಘು ಅಯಿಂಗಕ್‌ ಪೂ-ನಮನ ಒಪ್ಪುಚಿಟ್ಟ ಬೆಂಗಳೂರ್‌ ಕೊಡವ ಸಮಾಜ, ಮಾದಕ್‌ ಬಣ್ಣೆ ಬಾಡೆ.

ಬೆಂಗಳೂರ್‌, ಮಾ:28:- ಕೇಳಿಪೋನ ಸಿನೆಮಾತಾರೆ, ಪಲಪಾಜೆರ ನಟನೆಕಾರ, ನಿರ್ದೇಶಕ, ನಿರ್ಮಾಪಕ, ಆಪಾಡಂಡ ರಘು ಅಯಿಂಗಡ ತಡಿ ಬುಟ್ಟ ಜೀಂವಕ್‌ ತಣು ದಕ್ಕಡ್ಂದ್‌, ಬೆಂಗಳೂರ್‌ ಕೊಡವ ಸಮಾಜ ಪೂ-ನಮನ ಒಪ್ಪುಚಿಟ್ಟತ್.‌           ಸಮಾಜ ಬಾಡೆಲ್, ಬೆಂಗಳೂರ್‌ ಕೊಡವ ಸಮಾಜ ಕೊರವುಕಾರ, ಕರವಟ್ಟಿರ ಪೆಮ್ಮಯ್ಯ ಅಯಿಂಗಡ ಕೊರವುಕಾರಿಕೆಲ್‌, ಆಡಳಿತ ಮಂಡಳಿರ ಎಲ್ಲಾ ಮೂಪಂಗಡ ಕೂಡ್‌ ಕೂಟತ್‌ ನಡ್ಂದ ಆಯಿಮೆಲ್‌, ಆಪಾಡಂಡ ರಘು ಅಯಿಂಗಡ ಚಿತ್ರಪಟಕ್‌ ಪೂವು ಇಟ್ಟಿತ್‌, ಎಲ್ಲರೂ ತೊತ್ತ್‌ ಬಯಂದಂಡತ್.‌            ಈ ನ್ಯಾರತ್‌ ತಕ್ಕ್‌ ಪರಂದ, ಕರವಟ್ಟಿರ […]

Continue Reading

ಮುದ್ದಂಡಕಪ್ಹಾಕಿನಮ್ಮೆ. ಮಾ.28 ರಂದು ಅದ್ದೂರಿ ಉದ್ಘಾಟನೆ

ಮಡಿಕೇರಿ, ಮಾ.26: ಬೆಳಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಹಬ್ಬದ ಮುದ್ದಂಡ ಹಾಕಿ ಉತ್ಸವ ಮಾ.28 ರಂದು ಮಡಿಕೇರಿಯ ಫೀ.ಮಾ. ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟೀರ ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಅಂದು ಬೆಳಿಗ್ಗೆ 9.45 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಕೊಡವ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಸಭಾ ಕಾರ್ಯಕ್ರಮವನ್ನು […]

Continue Reading

ಅಪಘಾತವಾದವರಿಗೆ ಸಹಾಯ ಮಾಡಿದರೆ 25 ಸಾವಿರ ಬಹುಮಾನ: ನಿತಿನ್‌ ಗಡ್ಕರಿ

ದೆಹಲಿ, ಮಾ.26: ರಸ್ತೆ ಅಪಘಾತಗಳಾದಾಗ ಸಂತ್ರಸ್ತರ ನೆರವಿಗೆ ಧಾವಿಸುವ ಮೂರನೇ ವ್ಯಕ್ತಿಗೆ 25,000 ರೂ ಬಹುಮಾನ ನೀಡಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ವರ್ಷಕ್ಕೆ ಐದು ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದರಿಂದ ಜಿಡಿಪಿಗೆ ಶೇ. 3 ನಷ್ಟವಾಗುತ್ತದೆ ಎಂದಿರುವ ಅವರು, ಸರಿಯಾದ ಡಿಪಿಆರ್ ಇಲ್ಲದೆ ರಸ್ತೆ ನಿರ್ಮಾಣಗೊಂಡಿರುವುದು ಅಪಘಾತಗಳಿಗೆ ಕಾರಣ ಎನ್ನುತ್ತಾರೆ. ಅಪಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ. ಅದೆಷ್ಟೋ ಪ್ರಕರಣಗಳಲ್ಲಿ ಗಂಭೀರ […]

Continue Reading

ವಿಶ್ವ ಸೇನಾನಿ ಜ.ತಿಮ್ಮಯ್ಯರನ್ನೇ ಕಡೆಗಣಿಸಿದವರು, ಎ. ಟಿ.ರಘು ಅವರನ್ನು ನೆನೆವರೇ..?!!!

ನಡುಬಾಡೆ ಸಂಪಾದಕೀಯ, ಮಾ.26:- ಕನ್ನಡ ಚಿತ್ರ ರಂಗ ಕಂಡ ಅತ್ಯಂತ ಯಶಸ್ವಿ ನಿರ್ದೇಶಕ, ಕೊಡವ ಕಲಾ ಲೋಕಕ್ಕೂ ಅಗಾಧ ಕೊಡುಗೆಯನ್ನು ನೀಡಿದ್ದ, ಎ.ಟಿ. ರಘು ಎಂದೇ, ಖ್ಯಾತರಾಗಿದ್ದ, ಪುಟ್ಟಣ್ಣ ಕಣಗಾಲ್‌, ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದ ಆಪಾಡಂಡ ಟಿ. ರಘು ಅವರು ಇತ್ತೀಚೆಗೆ ನಮ್ಮನ್ನ ಅಗಲಿದರು.  ಇಂತಃ ಮೇರು ಕಲಾವಿಧನಿಗೆ ಸರ್ಕಾರವಾಗಲಿ ಸಂಘ ಸಂಸ್ಥೆಗಳಾಗಲಿ, ಚಿತ್ರ ರಂಗವಾಗಲಿ, ಕೊಡವ ಸಮಾಜಗಳಾಗಲೀ, ಸಲ್ಲಿಸಬೇಕಾದ ಗೌರವ ಸಲ್ಲಿಸದೆ, ಕಾಟಚಾರಕ್ಕೆ ಎಂಬಂತೆ ಅಲ್ಲೊಂದು ಇಲ್ಲೊಂದು ಹೇಳಿಕೆಗಳ ಮೂಲಕ ಸಂತಾಪ ಸೂಚಿಸಿದ್ದು ಸರಸ್ವತಾ ಲೋಕಕ್ಕೆ […]

Continue Reading

ಬೆಂಗಳೂರ್‌ ಕೊಡವ ಸಮಾಜ ಪೈಪೋಟಿ ರಂಗ್‌ : ಓಟ್‌ಕಳತ್‌ ಬಾಳೆಯಡ ಕರುಣ್‌ ಕಾಳಪ್ಪ

ಬೆಂಗಳೂರ್‌, ಮಾ.25: ಕೊಡವ ಸಮಾಜಕೆಲ್ಲ ಪೆರಿಯಣ್ಣ, ಬೆಂಗಳೂರ್‌ ಕೊಡವಡ ಐನ್‌ ಮನೆ ಎಣ್ಣಿತ್‌ ಪೆದ ಣೇಡತುಳ್ಳ ಬೆಂಗಳೂರ್‌ ಕೊಡವ ಸಮಾಜಕ್‌ ಮಿಂಞತ ಮೂಂದ್‌ ಕಾಲತ ಆಡಳಿತ ಮಂಡಳಿಕ್‌ ಚುನಾವಣೆ ಬಪ್ಪ ಜುಳೈಲ್‌ ತಿಂಗತ್‌ ನಡ್ಪ ಎಣ್ಣುವ ಸುದ್ದಿ ಕೇಟಂಡುಂಡ್.‌  ಇದಂಗ್‌ ಒತ್ತನ್ನಕೆ,  ಈ ಪೈಪೋಟಿಲ್‌, ಕೊರವುಕಾರ (ಅಧ್ಯಕ್ಷ) ಜವಾಬ್ದಾರಿಕ್‌ ಓರ್‌ ಪೈಪೋಟಿಕಾರನಾಯಿತ್‌, ಸಮಾಜತ ಪೆರಿಯ ಸದಸ್ಯನಾನ  ಬಾಳೆಯಡ ಕರುಣ್‌ ಕಾಳಪ್ಪ ಅವು ನಿಪ್ಪೀಂದ್‌ ಸಾರಿತ್.‌           ಬಾಳೆಯಡ ಕರುಣ್‌ ಕಾಳಪ್ಪ, ಹಾಕಿ ಕೋವುಲ್‌, ಐರನ್‌ ಕಾಳ ಎಣ್ಣುವ […]

Continue Reading

ಹೋಂ ಸ್ಟೇ ನೋಂದಣಿ ಮಾಡದಿದ್ದರೆ, ಕಾನೂನು ಕ್ರಮ

ಮಡಿಕೇರಿ ಮಾ.25:- ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಈ ಸಂಬಂಧ ಹೋಂ-ಸ್ಟೇ ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ-ಸ್ಟೇಗಳು ನೋಂದಣಿಯಾಗಿರುವುದಿಲ್ಲ. ಇದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದ್ದು, ನೋಂದಣಿಯಾಗದ ಹೋಂ-ಸ್ಟೇಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಹಾಗೆಯೇ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿಗೊಳ್ಳದೆ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ-ಸ್ಟೇಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಪರವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಮತ್ತು […]

Continue Reading

25ನೇ ಹಾಕಿ ನಮ್ಮೆ ಮುದ್ದಂಡ ಕಪ್‌ರ  ತಿರಿ ಕತ್ತ್‌ಚಿಟ್ಟ ಖನ ಪಟ್ಟವು…

ಕರಡ: ಮಾ.25:- ಕೊಡವ ಒಕ್ಕಡೊಕ್ಕಡ ಹಾಕಿ ನಮ್ಮೆ ಮುದ್ದಂಡ ಕಪ್‌ಕ್‌ ಮೊಳಿಯಾಪ 24 ಒಕ್ಕಡ ನೆಲ್ಲಕ್ಕಿ ತಿರಿಕ್‌ ಇಂದ್‌ ಪಾಂಡಂಡ ಬಲ್ಯ ಮನೆಲ್‌ ಕೊಡವ ಒಕ್ಕಡೊಕ್ಕಡ ಕಾರೋಣ, ಪಾಂಡಂಡ ಕುಟ್ಟಪ್ಪ ಅಯಿಂಗಡ ಪೊಣ್ಣ್‌  ಲೀಲಾ ಕುಟ್ಟಪ್ಪ, ಮುಖ್ಯ ಮಂತ್ರಿರ ಕಾನೂನು ಅರಿವುಕಾರ, ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ, ಪಾಂಡಂಡ ಪಟ್ಟೆದಾರ ಮೊಣ್ಣಪ್ಪ, ಮುದ್ದಂಡ ಪಟ್ಟೆದಾರ ತಿಮ್ಮಯ್ಯ, ಕೊಡವ ಹಾಕಿ ಅಕಾಡೆಮಿ ಕೊರವುಕಾರ ಪಾಂಡಂಡ ಬೋಪಣ್ಣಕುಟ್ಟಪ್ಪ, ಮುದ್ದಂಡ ಕಳಿಕೂಟ್‌ ಸಂನಿತರ ಕೊರವುಕಾರ ಮುದ್ದಂಡ ರಶೀನ್‌ ಸುಬ್ಬಯ್ಯ ಕೂಡ್‌ನನಕೆ ಖನ […]

Continue Reading