ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!
ನಡುಬಾಡೆ ಸಂಪಾದಕೀಯ. ಮಾ28: ಕಳೆದ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ, ಕೊಡಗು ವಿಶ್ವ ವಿದ್ಯಾಲಯಕ್ಕೆ ಇಂದಿಗೆ ದ್ವಿವಾರ್ಷಿಕೋತ್ಸವ ಸಂಭ್ರಮ. ಆದರೆ ಈ ಕುಶಿಯನ್ನು ಆಶ್ವಾದಿಸುವ ಸ್ಥಿಮಿತದಲ್ಲಿ ಕೊಡಗಿನ ವಿದ್ಯಾಪ್ರೇಮಿಗಳು ಇಲ್ಲ. ಕಾರಣ ಮಾರಿಯಮ್ಮನ ಮುಂದೆ, ಕುರಿಯನ್ನು ಕಡಿಯಲು ಕತ್ತಿ ಇಟ್ಟು ಘಳಿಗೆ ನೋಡುವಂತೆ, ಸರ್ಕರ ಕೊಡಗು ವಿವಿಯನ್ನು ಮುಚ್ಚಲು ಕಾಲಕ್ಕಾಗಿ ಕಾಯತ್ತಿದೆ. ಇದೊಂತರ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಣ ಎನ್ನುವಂತೆ, ಸರ್ಕಾರ ಮತ್ತು ಕೆಲ ಹಿರಿಯರು ಎನಿಸಿಕೊಂಡ, ವಿವೇಚನೆ ಇಲ್ಲದೆ ಅಧಿಕಾರಿಗಳಿಗೆ ಪ್ರತಿಷ್ಟೆಯಾಗಿದ್ದರೆ, ಇತ್ತ […]
Continue Reading


