Site icon nadubadenews.com

ಬೆಂಗಳೂರ್‌ ಕೊಡವ ಸಮಾಜ ಪೈಪೋಟಿ ರಂಗ್‌ : ಓಟ್‌ಕಳತ್‌ ಬಾಳೆಯಡ ಕರುಣ್‌ ಕಾಳಪ್ಪ

ಬೆಂಗಳೂರ್‌ ಕೊಡವ ಸಮಾಜ ಪೈಪೋಟಿ ರಂಗ್‌ : ಓಟ್‌ಕಳತ್‌ ಬಾಳೆಯಡ ಕರುಣ್‌ ಕಾಳಪ್ಪ
Spread the love
ಬೆಂಗಳೂರ್‌ ಕೊಡವ ಸಮಾಜ ಪೈಪೋಟಿ ರಂಗ್‌ : ಓಟ್‌ಕಳತ್‌ ಬಾಳೆಯಡ ಕರುಣ್‌ ಕಾಳಪ್ಪ

ಬೆಂಗಳೂರ್‌, ಮಾ.25: ಕೊಡವ ಸಮಾಜಕೆಲ್ಲ ಪೆರಿಯಣ್ಣ, ಬೆಂಗಳೂರ್‌ ಕೊಡವಡ ಐನ್‌ ಮನೆ ಎಣ್ಣಿತ್‌ ಪೆದ ಣೇಡತುಳ್ಳ ಬೆಂಗಳೂರ್‌ ಕೊಡವ ಸಮಾಜಕ್‌ ಮಿಂಞತ ಮೂಂದ್‌ ಕಾಲತ ಆಡಳಿತ ಮಂಡಳಿಕ್‌ ಚುನಾವಣೆ ಬಪ್ಪ ಜುಳೈಲ್‌ ತಿಂಗತ್‌ ನಡ್ಪ ಎಣ್ಣುವ ಸುದ್ದಿ ಕೇಟಂಡುಂಡ್.‌  ಇದಂಗ್‌ ಒತ್ತನ್ನಕೆ,  ಈ ಪೈಪೋಟಿಲ್‌, ಕೊರವುಕಾರ (ಅಧ್ಯಕ್ಷ) ಜವಾಬ್ದಾರಿಕ್‌ ಓರ್‌ ಪೈಪೋಟಿಕಾರನಾಯಿತ್‌, ಸಮಾಜತ ಪೆರಿಯ ಸದಸ್ಯನಾನ  ಬಾಳೆಯಡ ಕರುಣ್‌ ಕಾಳಪ್ಪ ಅವು ನಿಪ್ಪೀಂದ್‌ ಸಾರಿತ್.‌

          ಬಾಳೆಯಡ ಕರುಣ್‌ ಕಾಳಪ್ಪ, ಹಾಕಿ ಕೋವುಲ್‌, ಐರನ್‌ ಕಾಳ ಎಣ್ಣುವ ಪೆದತ್‌, ಭಾರೀ ಬಲ್ಯ ಕೇಳಿ  ಇಂಜವು. ತರಾವರಿ ಏತುಕಾಯಿತ್‌ ಅಂತರಾಷ್ಟ್ರೀಯ ಹಾಕಿ ಕಳತ್‌ ಕಳಿಪ ಯೋಗ ದಕ್ಕಿಲೇಂಗೂ, ತಾಂಡ ಆತ್ಮ ವಿಶ್ವಾಸ, ಪುರ್‌ಡ್‌,  ಎಡೆಬುಡತ ನೈಪುಲ್‌ ಬ್ಲೂಡಾರ್ಟ್‌ ಸಂಸ್ಥೆರ ಭಾರತೀಯ ವಿಭಾಗತ್‌ ಪೆರಿಯ ಉಪಾದ್ಯಕ್ಷನಾಯಿತ್‌, ಕಾರ್ಬಾರ್‌ ಮಾಡಿತ್‌, ತಾಂಡ ಕಂಪೆನಿರ ಸುಮಾರ್‌ 18000+ ಚಾಕ್ರಿಕಾರಕ್‌ ಬಟ್ಟೆಬೊಳಿ ಕಾಟೋ ನಾಯಕಂಡ ಪೋಲೆ ನೈಚಿತ್‌, ಇದಿಕ್ಕ ನಿವೃತ್ತಿ ಆನಕಲೂ ಮುಂಡತೇ ಅಳೆಕತೆ ತಾಂಡದೇ ಆನ ಉದ್ಯಮನ ಕಟ್ಟಿ ಬೊಳ್ತಿಯಂಡುಳ್ಳ ಗಟ್ಟಿಗ.

          ತಾಂಡ ಕೆಲಸತ ನಡುಲೂ ಕೊಡವ ಸಮಾಜತ ಎಲ್ಲಾ ಕಾರ್ಬಾರ್‌ಲೂ ಕೈವಚ್ಚಕ್‌ ಮಟ್ಟಿಗೆ ಕೂಡಿಯಾಡಿತ್‌ ನೈಚವು. ಕೊಡವಕ್‌ ಏದೇ ಮೂಲೆಲ್‌ ಎಂತದೇ ಕೆಲಸ ಕಾರ್ಯ ಸಾಕಾರತ ಅವಶ್ಯಕತೆ ಉಂಡೆಂಗೂ ಬಯ್ಯ ಮಿಂಞ ದಾರ್‌ ಎಂತಾಂದ್‌ ನೋಟತೆ ಸಹಾಯ ಮಾಡುವ, ಸರ್ಕಾರ ಪಿಂಞ ಅಧಿಕಾರಿಯಡ ಕೂಡೆ ನಲ್ಲ ಸಿನೇಚಾರ ಉಳ್ಳ,  ಎಕ್ಕಲೂ ಪುರ್‌ಡ್‌ರ ಪೂಂದೆಳಿಲೇ ಎಲಂಗುವ ಬಾಳೆಯಡ ಕರುಣ್‌ ಕಾಳಪ್ಪ ಅವು ಈ ಕುರಿ ಬೆಂಗಳೂರ್‌ ಕೊಡವ ಸಮಾಜ ಕೊರವುಕಾರ ಆಂಡೂಂದ್‌ ಅಯಿಂಗಡ ಕೂಟಾಳಿಯಡ ಇರಾದೆ.

           ಇಯಂಗಕ್‌ ಎದ್‌ಪಾಯಿತ್‌,  ಕೊಡವ ಸಮಾಜ ಬೆಂಗಳುರ್‌ರ ಮುಪ್ಪಡೆರ ಕಾರ್ಯಕಾರ, ಪೆದಪೋನ ಉದ್ಯಮಿ ಚಿರಿಯಪಂಡ ಸುರೇಶ್‌ ನಂಜಪ್ಪ ಅವು ನಿಪ್ಪಾ ಎಣ್ಣುವ ಸುದ್ದಿ ಕೇಟಂಡುಂಡ್‌, ಇವು ಇಂಞೂ  ನಾನ್‌ ಪೈಪೋಟಿಕಾರ ಎಣ್ಣಿತ್‌ ಸಾರಿತಿಲ್ಲೆ.  ಇಂಞೂ ದಂಡ್‌ ಮೂಂದಾಳ್‌ರ ಪೆದ ಕೊರವುಕಾರ ಪೈಪೋಟಿಕ್‌ ಇಳಿಯವ ಸುದ್ದಿ ಕೇಟಂಡುಂಡ್.‌  ಅಲ್ಲತೆ ಬೋರೆ ಬೋರೆ ಜವಾಬ್ದಾರಿಕೂ ಸುಮಾರ್‌ ಜನ ಪೈಪೋಟಿಕ್‌ ಇಳಿಯವ ತಕ್ಕ್‌ಬಾಕ್‌ ಆಯಂಡುಂಡ್‌ಲೋ.

          ಬೆಂಗಳೂರ್‌ ಕೊಡವ ಸಮಾಜ ಎಣ್ಣಕ ಉಲಗತ ಎಲ್ಲಾ ಕೊಡವಕೂ ಪೆರ್ಮೆ, ಎಲ್ಲಿ ಎಂತದೇ ಆನಕೋ ಅಲ್ಲಿ ಬೆಂಗಳೂರ್‌ ಕೊಡವ ಸಮಾಜ ಎನ್ನೆಂಗಿ ಪರ್ಂದತಾ, ಅವು ಎನ್ನೆಂಗಿ ಮಾಡ್‌ಚಾಂದ್‌ ಎಲ್ಲಾರೂ ತಿರಿ ನೋಟುವ ಅನ್ನತ ತಗರ್ದಿ ಉಳ್ಳ ಬೆಂಗಳೂರ್‌ ಕೊಡವ ಸಮಾಜತ, 2025 -2028ನೇ ಕಾಲತ ಕಾರ್ಕೂಟ್‌ರ ಪೈಪೋಟಿ ಏದೇ ವಿಧಾನ ಸಭಾ ಚುನಾವಣೆಕೆ ಕಮ್ಮಿ ಇಲ್ಲತನ್ನತ ಪೈಪೋಟಿ ಆಯಿತಿಪ್ಪ, ಇಕ್ಕಣೆಕ್‌ ಕಾಂಗತಂತಾ ಪೈಪೋಟಿ ಈ ಕಾಲ ಬೆಂಗಳೂರ್‌ ಸಮಾಜ ಚುನಾವಣೆಲ್‌ ಕಾಂಬ ಎಣ್ಣುವ ತಕ್ಕ್ ಬಾಕ್‌ ಕೇಪಾಂಡ ಕೂಟ್‌ಕ್‌, ಕೊಡವಡೊಳ್‌ಲ್‌ ಈ  ಪೈಪೋಟಿ ಬೋಂಡ, ಚುನಾವಣೆ ನಡ್ಂದಕ  ಸುಮಾರ್‌ 25 ಲಕ್ಷ ಪಣ ಸಮಾಜತಿಂಜ ಕರ್ಚಾಪ, ಅಲ್ಲತೆ ನಂಗಡೊಳಿಯೇ ಜಗಳ ಬಕಣಕ್‌ ಎಡೆಯಾಪ, ಅದಂಡ ಬದ್‌ಲ್‌ ಎಲ್ಲರೂ ಅಳ್ತ್‌ ತಕ್ಕ್‌ ಪರಂದಿತ್‌, ಒತ್ತೋರ್ಮೆಲ್‌ ಕಾರ್ಬಾರ್‌ ಮಾಡ್‌ನಕ ಎಲ್ಲಾರ್ಕೂ ನಲ್ಲದ್ ಆಪಾಂಡ ಕೂಟ್‌ಕ್‌, ಅನಾವಷ್ಯ ಪಣ ಕರ್ಚಾಪಾನೂ ನಿಪ್ಪುಚಿಡೋಲೂ ಎಣ್ಣುವ ಜನಾಭಿಪ್ರಾಯವೂ ಕೇಂಟಂಡುಂಡ್.‌‌

ಚುನಾವಣೆಕ್‌ ನಾಲ್‌ ತಿಂಗ ಮುಪ್ಪಡೇ ಭಾರೀ ಸದ್ದಾಯಂಡುಳ್ಳ ಬೆಂಗಳೂರ್‌ ಕೊಡವ ಸಮಾಜ ಪೈಪೋಟಿ ನಡ್ಂದಕೋ, ಒಬ್ಬನೊಬ್ಬ ಕುತ್ತ ಪರಿಯತೆ, ಪೇಕ್‌ ಪೋರಮೆ ಇಲ್ಲತೆ, ಜಗಳ ಬಕಣ ಇಲ್ಲತೆ ಒತ್ತೋರ್ಮೆಲ್‌ ಬರೀ ಜವಾಬ್ದಾರಿರ ಪೈಪೋಟಿ ಆಯಿತ್‌ ನಡ್ಕಡ್‌ ಎಣ್ಣುವದ್‌ ಕೊಡವಾಭಿಮಾನಿಯಡ ಇರಾದೆ.

Exit mobile version