ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಸಂಘಟಿತ ಪ್ರಯತ್ನ ಅಗತ್ಯ, ಜನರೆಡೆಗೆ ಕನ್ನಡದ ಅಸ್ಮಿತೆಯನ್ನು ಪಸರಿಸಬೇಕಿದೆ :ಟಿ.ಜಿ.ಪ್ರೇಮಕುಮಾರ್…

‌    ಮಡಿಕೇರಿ, ಮೇ 6 (ನಡುಬಾಡೆ ನ್ಯೂಸ್, ಟಿ.ಜಿ. ಪ್ರೇಮ್‌ಕುಮಾರ್):‌ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ( ಕಸಾಪ ) ವತಿಯಿಂದ ಮಡಿಕೇರಿ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 111 ನೇ  ಸಂಸ್ಥಾಪನಾ ದಿನವನ್ನು  ಆಚರಿಸಲಾಯಿತು.      ಕಸಾಪದ 111 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ “ಜನರಡೆಗೆ ಕನ್ನಡ ಸಾಹಿತ್ಯ ಪರಿಷತ್ತು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷರೂ ಆದ […]

Continue Reading

ಪ್ರೌಢಶಾಲಾ ಸಹ ಶಿಕ್ಷಕರ  ತಾತ್ಕಾಲಿಕ ಜೇಷ್ಠತಾಪಟ್ಟಿ ಪ್ರಕಟ,  ಆಕ್ಷೇಪಣೆ ಸಲ್ಲಿಸಲು ಮೇ08ರೊಳಗೆ ಅವಕಾಶ…

ಮಡಿಕೇರಿ ಮೇ.05(ನಡುಬಾಡೆ ನ್ಯೂಸ್):-  ಮಡಿಕೇರಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ  ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ರವರ ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು  ಆಯುಕ್ತರ ಕಚೇರಿ ಬೆಂಗಳೂರು ಕಚೇರಿ ಅಧಿಸೂಚನೆ ಸಂಖ್ಯೆ:ಸಿ4(2) ಪ್ರೌ ಶಾ.ಶಿ ಉ ಬಡ್ತಿ 02/202-21 ದಿ :25/04/2025 ಮತ್ತು ಮಾನ್ಯ ಉಪನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ, ಇವರ […]

Continue Reading

 ಮೇ 07ರಂದು  ಸುಂಟಿಕೊಪ್ಪದಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ…

     ಸುಂಟಿಕೊಪ್ಪ,ಮೇ,05(ನಡುಬಾಡೆ ನ್ಯೂಸ್):‌ ಸುಂಟಿಕೊಪ್ಪ ಬ್ಲೂ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿರುವ ಡಿ. ಶಿವಪ್ಪ ಮೆಮೋರಿಯಲ್ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಪ್ರಯುಕ್ತ ದಿನಾಂಕ 07-05-2025 ರಂದು ಪೂರ್ವಹ್ನ 10 ಗಂಟೆಯಿಂದ 3 ಗಂಟೆಯವರೆಗೆ ನಾರಾಯಣ ಆಸ್ಪತ್ರೆಯವರ ಸಹಯೋಗದಲ್ಲಿ ಸುಂಟಿಕೊಪ್ಪ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಉಚಿತ ಹೃದ್ರೋಗ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಬ್ಲೂ ಬಾಯ್ಸ್ ಯೂತ್ ಕ್ಲಬ್‌ನ ಅಧ್ಯಕ್ಷರಾದ ಕೆ.ಎಂ. ಆಲಿಕುಟ್ಟಿ ಮತ್ತು […]

Continue Reading

ನಾಳೆ ಮಡಿಕೇರಿ ಮತ್ತು ಕೊಡ್ಲಿಪೇಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ…

ಮಡಿಕೇರಿ, ಮೇ.05(ನಡುಬಾಡೆ ನ್ಯೂಸ್):- ಸೋಮವಾರಪೇಟೆ 66/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಕೊಡ್ಲಿಪೇಟೆ ಶಾಖಾ ವ್ಯಾಪ್ತಿಯಲ್ಲಿ ಫೀಡರ್ ನಿರ್ವಹಣೆ ಕಾಮಗಾರಿಗಳನ್ನು  ಕೈಗೊಂಡಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಫ್2 ಕೊಡ್ಲಿಪೇಟೆ ಫೀಡರ್ ಮಾರ್ಗದಲ್ಲಿ ಮೇ, 06 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.      ಆದ್ದರಿಂದ ಅವರದಾಳು, ಕಣ್ಣಾರಳ್ಳಿ, ಕೊಡ್ಲಿಪೇಟೆ, ಬ್ಯಾಡಗೊಟ್ಟ, ನೀರುಗುಂದ, ಹೆಮ್ಮನೆ, ಬೆಸ್ಸೂರು, ಕಟ್ಟೆಪುರ, ನಿಲುವಾಗಿಲು, ಕೂಡ್ಲೂರು, ದೊಡ್ಡಬಂಡಾರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.      […]

Continue Reading

ಸೇನಾ ನೇಮಕಾತಿ ಅರಿವು ಕಾರ್ಯಾಗಾರ ಮೇ 10ರಂದು ತಾಳತ್ತಮನೆಯಲ್ಲಿ …

    ಮಡಿಕೇರಿ ಮೇ 5(ನಡುಬಾಡೆ ನ್ಯೂಸ್):‌  ತಾಳತ್ತಮನೆಯ ನೇತಾಜಿ ಯುವಕ ಮಂಡಲ ಹಾಗೂ ಹೊಟೇಲ್ ಆಕ್ಸಿರಿಚ್ ಸಂಯಕ್ತಾಶ್ರಯದಲ್ಲಿ ಮೇ 10 ರಂದು ತಾಳತ್ತಮನೆಯಲ್ಲಿ ಸೇನಾ ನೇಮಕಾತಿಯ ಬಗ್ಗೆ ಅರಿವು ಕಾರ್ಯಾಗಾರ ನಡೆಯಲಿದೆ. ಅಂದು ಅಪರಾಹ್ನ 2.30 ಗಂಟೆಗೆ ತಾಳತ್ತಮನೆಯ ಹೊಟೇಲ್ ಆಕ್ಸಿರಿಚ್ ಸಭಾಂಗಣದಲ್ಲಿ ಭಾರತೀಯ ಸೇನೆಗೆ ನೇಮಕಾತಿ ಬಯಸುವ ಆಕಾಂಕ್ಷಿತ 15 ರಿಂದ 25 ವರ್ಷದ ಯುವಕ ಮತ್ತು ಯುವತಿಯರಿಗೆ ಕಾರ್ಯಾಗಾರ ನಡೆಯಲಿದ್ದು, ಸೇನೆಯಲ್ಲಿ ಸೇನಾಧಿಕಾರಿ ಮತ್ತು ಅಗ್ನಿವೀರ್ ಹುದ್ದೆಗಳಿಗೆ ಆಯ್ಕೆಯಾಗಲು ಬೇಕಾದ ಉಪಯುಕ್ತ ಮಾಹಿತಿಗಳನ್ನು ನೀಡಲಾಗುವುದು. […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ನಾಡ್‌ಲ್ ನಾಳ್ -22 ಕೈಂಜ ವಾರತಿಂಜ… ಚಿಮ್ಮ ಇಕ್ಕ ಕೊಡಿಲ್ ರೋಡ್‌ಕ್ ಪತ್ತುವಕ್ ಪೊರ್‌ಟದ್ ನೋಟಿತ್ ಪಟ್ಟೆದಾರ ಕೀರಿಕ್‌ಣ್ಣಂಡ ಕೆಮಿಲ್ ಅಂಜಿ ನಿಮಿಷ ಎಂತಾನೆಲ್ಲೋ ಪಚ್ಚ್‌ಚಿ. “ಆಚಯ್ಯಾ… ಆಚಯ್ಯಾ”ಂದೆಣ್ಣಿಯಂಡ್ ಮಂಡೆ ಆಟಿಯಂಡಿಂಜ ಕೀರಿಕ್‌ಣ್ಣ, ವಾಸು, ಅರುಣನ ಕೂಟಿಯಂಡ್ ಓಡಿ ಪೋಚಿ. ಚಿಮ್ಮ ಅಲ್ಲಿಂಜ ಪೋನ ಪಿಂಞ ಪಟ್ಟೆದಾರ ತಾಂಡ ದುಷ್ಟ ಗ್ಯಾಂಗ್‌ರ ಕೂಡೆ ಮಿಂಞಕ್ ಮಾಡಂಡಿಯೆ ತಯಾರಿಕ್ ಮನೆರತ್ತಟಿ ನಡ್‌ಂದತ್. ವಾಚಿಲ್ ಗಂಟೆ ನೋಟ್‌ನ ಚಿಮ್ಮ ಇಕ್ಕಾಚೇಂಗಿ ಕೀರಿಕ್‌ಣ್ಣ ಬಂದಿತಿಕ್ಕೂಂದ್ ಮುರ್ಕ್‌ ಮರತ್‌ರ ಅಡಿಕ್ ನಡ್ಂದತ್. ಅಲ್ಲಿ […]

Continue Reading

ರಸ್ತೆ ಸುರಕ್ಷತಾ ಕ್ರಮಕ್ಕೆ ಕೆಂಜಂಗಡ ರೋಷನ್‌ ನಾಣಯ್ಯ ಅಭಿಯಾನ

ವಿರಾಜಪೇಟೆ, ಮೇ. 02:(ನಡುಬಾಡೆ ನ್ಯೂಸ್):‌  ಕೊಡಗಿನ ರಸ್ತೆಗಳು ಅಪಾಯಕಾರಿಯಾಗಿದ್ದು, ಸೂಕ್ತ ರಸ್ತೆ ಸುರಕ್ಷತಾ ಕ್ರಮಕ್ಕಾಗಿ ರಾಷ್ಟ್ರ ಮಟ್ಟದ ಸಾಮಾಜಿಕ ಕಾರ್ಯಕರ್ತ ಕೆಂಜಂಗಡ ರೋಷನ್‌ ನಾಣಯ್ಯ ಅಭಿಯಾನ ಆರಂಬಿಸಿ, ನಿರಂತರ ಸಂಪರ್ಕದೊಂದಿಗೆ ಜಾಗೃತಿ ಮೂಡಿಸುತಿದ್ದಾರೆ.  ಕೊಡಗಿನ ರಸ್ತೆಗಳು ಕಡಿದಾಗಿದ್ದು, ರಸ್ತೆಗಳ ಸಾಮರ್ಥ್ಯ ಮೀರಿ ವಾಹನಗಳು ಸಂಚರಿಸುತ್ತಿವೆ. ಅದರಲ್ಲೂ ಪ್ರವಾಸಿಗರ ಆಗಮನ ದಿನದಿಂದ ದಿನಕ್ಕೆ ಏರುತ್ತಿವೆ. ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ವಾಹನ ಚಾಲಕರು ಕೊಡಗಿನ ರಸ್ತೆಯ ಕುರಿತು ಅರಿವಿಲ್ಲದೆ, ವೇಗಮಿತಿಯನ್ನು ಅಳವಡಿಸಿಕೊಳ್ಳದೇ  ಮನಸೋ ಇಚ್ಚೆ ಚಾಲಿಸುವುದು ಮತ್ತು ಕೊಡಗಿನಲ್ಲಿಯೂ […]

Continue Reading

ಇಂದು ಪ್ರಕಟಗೊಂಡ ಎಸ್ ಎಸ್.ಎಲ್.ಸಿ ಫಲಿತಾಂಶ, 5ನೇ ಸ್ಥಾನದಲ್ಲಿ ಕೊಡಗು…

ವಿರಾಜಪೇಟೆ, ಮೇ.02: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ  ಕೊಡಗು ಜಿಲ್ಲೆಗೆ ಐದನೇ ಸ್ಥಾನ, ಎಸ್. ಎಸ್ ಎಲ್.ಸಿ ಫಲಿತಾಂಶ ಬೆಳಿಗ್ಗೆ 12:30 ಗಂಟೆಗೆ ಪ್ರಕಟಗೊಂಡಿದೆ. ಕೊಡಗು ಜಿಲ್ಲೆಗೆ 5 ನೇ ಸ್ಥಾನ ದೊರಕಿದೆ.       ಕಳೆದ ವರುಷ 2024ನೇ ಸಾಲಿನಲ್ಲಿ ಮೇ 9ರಂದು ಪ್ರಕಟವಾದ ಫಲಿತಾಂಶದಲ್ಲಿ ಕೊಡಗು ನಾಲ್ಕನೇ ಸ್ಥಾನವನ್ನು ಪಡೆದು ಶೇಕಡ 91.24 ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರು. ಈ ಬಾರಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 […]

Continue Reading

ಇಂದು ಪ್ರಕಟಗೊಂಡ ಎಸ್ ಎಸ್.ಎಲ್.ಸಿ ಫಲಿತಾಂಶ, 5ನೇ ಸ್ಥಾನದಲ್ಲಿ ಕೊಡಗು…    ವಿರಾಜಪೇಟೆ, ಮೇ.02: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ  ಕೊಡಗು ಜಿಲ್ಲೆಗೆ ಐದನೇ ಸ್ಥಾನ, ಎಸ್. ಎಸ್ ಎಲ್.ಸಿ ಫಲಿತಾಂಶ ಬೆಳಿಗ್ಗೆ 12:30 ಗಂಟೆಗೆ ಪ್ರಕಟಗೊಂಡಿದೆ. ಕೊಡಗು ಜಿಲ್ಲೆಗೆ 5 ನೇ ಸ್ಥಾನ ದೊರಕಿದೆ.       ಕಳೆದ ವರುಷ 2024ನೇ ಸಾಲಿನಲ್ಲಿ ಮೇ 9ರಂದು ಪ್ರಕಟವಾದ ಫಲಿತಾಂಶದಲ್ಲಿ ಕೊಡಗು ನಾಲ್ಕನೇ ಸ್ಥಾನವನ್ನು ಪಡೆದು ಶೇಕಡ 91.24 ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರು. ಈ ಬಾರಿ ಐದನೇ […]

Continue Reading

ಕಾಫಿ ಬೆಳೆಗಾರರಿಗೆ 10HP ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್…

ಮಡಿಕೇರಿ,ಮೇ.01: ಕಾಫಿ ಬೆಳೆಗಾರರಿಗೆ 10HP ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು. LT4C1 ಜಕಾತಿಯಲ್ಲಿ 10HP ವರೆಗೆ ವಿದ್ಯುತ್ ಪಡೆದಿರುವ ಗ್ರಾಹಕರಿಗೆ ತಾವು ಪಾವತಿಸಿರುವ ವಿದ್ಯುತ್ ಶುಲ್ಕವನ್ನು ತಮ್ಮ ಬ್ಯಾಂಕ್ ಖಾತೆಗೆ DBT ಮೂಲಕ ಮರುಪಾವತಿಸುವ ಯೋಜನೆಯಾಗಿರುತ್ತದೆ. ಈ ಯೋಜನೆಗೆ ಸಂಬಂಧಿಸಿದ ಪ್ರಮುಖ ಅಂಶಗಳು:  ಅರ್ಜಿಗಳನ್ನು ಆನ್‌ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಸಲ್ಲಿಸಬಹುದಾಗಿರುತ್ತದೆ.  ಅರ್ಜಿ ಸಲ್ಲಿಕೆಗೆ ಗ್ರಾಹಕರು ರೈತನ ಐಡಿ (FRUIT ID) ಕಡ್ಡಾಯವಾಗಿ ಹೊಂದಿರಬೇಕು.  ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, RTC […]

Continue Reading