ಪಿ.ಎಸ್.‌ ವೈಲೇಶ್‌ ಕೊಡಗು ಅವರಿಗೆ,  ಸೇವಾ ಭೂಷಣ ಪ್ರಶಸ್ತಿ…

  ಸಾಹಿತಿ,ಕವಿ, ಪ್ರಕಾಶಕ, ವಿಮರ್ಶಕ, ರಾಜ್ಯ ಸಾರಿಗೆ ಸಂಸ್ಥೆಯ ಉದ್ಯೋಗಿ, ಮನೆಮನೆ ಕವಿಘೋಷ್ಟಿ ಮತ್ತು ಸಾಹಿತ್ಯ ವರ್ಧಕ ಪರಿಷತ್ತುಗಳ ಸಂಸ್ಥಾಪಕರೂ ಆಗಿರುವ ಪಿ.ಎಸ್.‌ ವೈಲೇಶ್‌ ಕೊಡಗು ಅವರಿಗೆ, ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ, ಸೇವಾಭೂಷಣ ಪ್ರಶಸ್ತಿ ಘೋಷಿಸಿದೆ. ಮೈಸೂರಿನ, ಕರ್ನಾಟಕರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ 13 ನೆಯ ವರ್ಷದ ವಾರ್ಷಿಕೋತ್ಸವ ಹಾಗೂ ಹಿಂದುಳಿದ ವರ್ಗದವರಿಗೆ ರಾಜರ್ಷಿ ಕೃಷ್ಣರಾಜ ಒಡೆಯರ್‌ರವರು ಅನುಷ್ಟಾನಕ್ಕೆ ತಂದಿರುವ ಮೀಸಲಾತಿಯ 105ನೆಯ ಸಂಭ್ರಮಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ “ಸೇವಾಭೂಷಣ ಪ್ರಶಸ್ತಿ”ಗೆ […]

Continue Reading

ಕೊಡಗು ಸೇರಿದಂತೆ  ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ….

ನಡುಬಾಡೆ ನ್ಯೂಸ್, ಸೆ. 27: ಕೊಡಗು  ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂದಿನ 5 ದಿನಗಳ ಕಾಲ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಮಳೆಯಾಗಲಿದ್ದು, ಸೆಪ್ಟೆಂಬರ್ 30 ರಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಕರಾವಳಿ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ […]

Continue Reading

ಎಡೆಬಿಡದೆ ಕಾಡುವ ಯೂರಿಕ್‌ ಆಸಿಡ್‌, ಬರಲು  ಕಾರಣ ಮತ್ತು  ಪರಿಹಾರಗಳೇನು…

ನಡುಬಾಡೆ ವಿಶೇಷ: ಸೆ. 27: ಹೈಪರ್ಯುರಿಸೆಮಿಯಾ ಎಂದು ಕರೆಯಲ್ಪಡುವ ಯೂರಿಕ್ ಆಸಿಡ್, ಇತ್ತೀಚಿನ ದಿನಗಳಲ್ಲಿ ನಮ್ಮನ್ನ ಹೆಚ್ಚೆಚ್ಚು ಕಾಡುತ್ತಿದೆ.  ಒಂದು ಕಾಲದಲ್ಲಿ ಯಸ್ಕರನ್ನೇ ಕಾಡುತಿದ್ದ ಈ ಸಮಸ್ಯೆ, ಇತ್ತೀಚಿನ ವರ್ಷಗಳಲ್ಲಿ ಸಣ್ಣ ಪ್ರಾಯದಲ್ಲಿಯೂ ಕಾಯಿಲರಯಾಗಿ ಕಾಡುತ್ತಿದೆ. ಅನುಭವಿ ಮತ್ತು ತಜ್ಞರ ಪ್ರಕಾರ, ಯೂರಿಕ ಆಸಿಡಿಗೆ ಇರುವ ಕಾರಣ ಮತ್ತು ಪರಿಹಾರವನ್ನು ಗಮನಿಸೋಣ… ಆಧುನಿಕ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಹಾರ ಪದ್ಧತಿಯಿಂದಾಗಿ ನಮ್ಮ ದೇಹದಲ್ಲಿ ಅನೇಕ ರೋಗಗಳು ಸೃಷ್ಟಿಯಾಗುತ್ತವೆ. ಅದರಲ್ಲಿ ಯೂರಿಕ್ ಆಸಿಡ್ ಸಮಸ್ಯೆಯೂ ಒಂದು. […]

Continue Reading

ಬಿಸಿಯೂಟದಲ್ಲಿ ಹಲ್ಲಿ ಬಿದ್ದು 100 ಮಕ್ಕಳು ಅಶ್ವಸ್ಥ, ಇದು ರಾಜ್ಯದ ಎಲ್ಲಾ ಶಾಲೆಗಳಿಗೂ ಎಚ್ಚರಿಕೆಯಾಗಲಿ…

ನಡುಬಾಡೆ: ಅರಕಲಗೋಡ್‌, ಸೆ. 26: ಸರ್ಕಾರ ಸರ್ಕಾರಿ ಶಾಲ ಮಕ್ಕಳಿಗೆ ಮಧ್ಯಾಹ್ನ ನೀಡುವ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪರಿಣಾಮ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.   ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಗಿಮರೂರು ಎಂಬ ಗ್ರಾಮದ, ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು. ತಾಲೂಕಿನ ಕೋಣನೂರಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಅರಕಲಗೂಡು ತಾಲೂಕು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಸ್ವಸ್ಥಗೊಂಡ 8 ಮಕ್ಕಳನ್ನು ಹಾಸನ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹಲ್ಲಿ ಬಿದ್ದು […]

Continue Reading

ಉಲಗ ದಾಖಲೆರ ಅಯ್ಯನೆರವಂಡ ಪ್ರಿತುನ್‌ ಪೂವಣ್ಣಂಗ್ ಪಂಚಾಯತಿ ತೊಮ್ಮಾನ…

ನಡುಬಾಡೆ ನ್ಯೂಸ್‌: ಕಕ್ಕಬ್ಬೆ, ಸೆ. 26: ಉಲಗ ದಾಖಲೆ ಮಾಡ್‌‌ನ ಅಯ್ಯನೆರವಂಡ ಪ್ರಿತು‌‌ನ್ ಪೂವಣ್ಣನ, ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿರ ಗ್ರಾಮ ಸಭೆಲ್ ಕಾಕಿಕೂಟಿತ್ ತೊಮ್ಮಾನ ಮಾಡ್‌‌ಚಿ.     ಧಾರವಾಡತ ಚೇತನ ಪೌಂಡೇಷನ್‌‌ರ ಆದನೆಲ್, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನಡ್ತ್‌‌ನ 24 ಮಿನಿಟ್‌ಲ್ 224ಕವಿ ಒಮ್ಮಕೇ ಕವನ ರಚನೆ ಮಾಡಿತ್ ಉಲಗ ದಾಖಲೆ ಮಾಡ್‌‌ನಾಂಗ್, ಇಕ್ಕಾಪಕ ವರ್ಡ್ ಪ್ರೆಸ್ಸ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಕಾರ ಬೆಂಗಳೂರ್‌‌ರ ಕನ್ನಡ ಸಾಹಿತ್ಯ ಪರಿಷತ್‌‌ ಬಾಡೆಲ್ 224, ಕವಿಯಕೂ ವಿಶ್ವ ದಾಖಲೆರ […]

Continue Reading

ಹೇಮಂತ್‌ ಪಾರೆರ ಅವರ ‘ಒಲವಿನ ಸವಾರಿ’ ಲೋಕಾರ್ಪಣೆ…

ಸೋಮವಾರಪೇಟೆ, ಸೆ. 26: (ವರದಿ:ಬಿ.ಪಿ.ಸುಮತಿ) ಸಾಹಿತಿ, ಕವಿ, ಹೇಮಂತ್ ಪಾರೇರಾ ರಚಿಸಿರುವ ‘ಒಲವಿನ ಸವಾರಿ’ ಕಥಾ ಸಂಕಲನ ಇಲ್ಲಿನ ಪತ್ರಿಕಾ ಭವನದಲ್ಲಿ ಲೋಕಾರ್ಪಣೆಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಯಾರಿಗೆ ಇಚ್ಚಾ ಶಕ್ತಿಯೊಂದಿಗೆ ಬರಹದೊಳಗೆ ಇಳಿಯಲು ಸಾಧ್ಯವೋ ಅಂತವರಿಂದ ಮಾತ್ರ ಸಾಹಿತ್ಯ ಕೃತಿ ರಚನೆ ಸಾಧ್ಯ. ಸಾಹಿತ್ಯ ರಚಿಸಲು ಮೊದಲು ತಮ್ಮನ್ನ ತಾವು ತ್ಯಾಗ ಮಾಡುವ ಮನೋಭಾವ ಹೊಂದಿರಬೇಕು, ತಾಳ್ಮೆ ವಿವೇಚನೆಯಿಂದ ಮಾತ್ರ ಸಾಹಿತಿ ಮತ್ತು […]

Continue Reading

ರಾಷ್ಟ್ರ ಮಟ್ಟ ಹೈಲೀ ಕಮಾಂಡೇಬಲ್‌ ಬಿರ್‌ದ್‌ ಪಡ್ಂದ ಚಿತ್ರಕುರಿಕಾರ ಐಮಂಡ ರೂಪೇಶ್‌ ನಾಣಯ್ಯ

   ಮರಗೋಡ್‌, ಸೆ.26: ಕೊಡವುರ ಪೆದ ಪೋನ ಚಿತ್ರ ಕುರಿಕಾರ ಐಮಂಡ ರೂಪೇಶ್‌ ನಾಣಯ್ಯ ಅಯಿಂಗಕ್‌, ರಾಷ್ಟ್ರಮಟ್ಟತ  ಹೈಲೀ ಕಮಾಂಡೇಬಲ್‌ ಬಿರ್‌ದ್‌ ಪಡ್ಂದಂಡಿತ್.‌   ರಾಜಸ್ಥಾನತ, ಜೋದ್‌ಪುರತುಳ್ಳ ರಾಜಮಾತಾ ಕೃಷ್ಣ ಕುಮಾರಿ ಸ್ಕೂಲ್‌ಲ್‌ ನಡ್ಂದ‌, ಈಸ್ಟರ್ನ್ ಫೌಂಡೇಶನ್ ಆಫ್ ಆರ್ಟ್ಸ್ ಆ್ಯಂಡ್ ಕಲ್ಟರ್(ಇಫ್ ಎಸಿ) ನಡ್ತ್‌ನ ಅಖಿಲ ಭಾರತ 8ನೇ ಕಾಲತ ಕಲಾಪ್ರದರ್ಶನತ್‌ ರೂಪೇಶ್‌ ನಾಣಯ್ಯ ಅವು, ಈ ಬಿರ್‌ದ್‌ನ ಕೇಟಂಡತ್.  ಈ ಚಿತ್ರ ಕುರಿ ಪೈಪೋಟಿಲ್‌  ದೇಶತ ಬೋರೆ ಬೋರೆ ಜಾಗತಿಂಗ ಸುಮಾರ್‌ 300ಕೂ ಏರ ಕಲಾವಿದಂಗ ಕೂಡಿಯಾಡಿತಿಂಜತ್‌ […]

Continue Reading

ಬೀದಿ ದೀಪ ಅಳವಡಿಸಿ, ಮತ್ತೊಮ್ಮೆ ಮಾದರಿಯಾದ, ಮಡಿಕೇರಿ ನಗರ ಸಭಾ ಸದಸ್ಯರ ಪತಿ…

 ಮಡಿಕೇರಿ, ಸೆ.26:(ವರದಿ: ರವಿಗೌಡ, ಮಡಿಕೇರಿ) ಸರ್ಕಾರ ಅನುದಾನ ಕೊಟ್ಟರೂ ಅದನ್ನ ಸರಿಯಾಗಿ ಬಲಸಿಕೊಳ್ಳದೆ ಉಡಾಫೆ ಮಾಡುತ್ತಾ ತನ್ನ ಅಧಿಕಾರವನ್ನು ಕೇವಲ ತೋರಿಕೆಗಾಗಿ ಅನುಭವಿಸುವ ಹಲವು ಸ್ಥಳೀಯ ಜನ ಪ್ರತಿನಿಧಿಗಳ ನಡುವೆ, ಕೊಡಗು ಜಿಲ್ಲೆ ಮಡಿಕೇರಿ ನಗರ ಸಭೆಯ ಸದಸ್ಯೆ ಉಷಾಕಾವೇರಪ್ಪ ಅವರು, ಸರ್ಕಾರದ ಗುತ್ತಿಗೆದಾರ ನಿರ್ಲಕ್ಷಿಸಿದರೂ ತನ್ನ ವಾರ್ಡಿನ ನಿವಾಸಿಗಳಿಗಾಗಿ, ಸ್ವಂತ ಹಣದಿಂದ  ಬೀದಿ ದೀಪ ಅಳವಡಿಸಿ ಮತ್ತೊಮ್ಮೆ ಮಾದರಿಯಾಗಿದ್ದಾರೆ.   ಮಡಿಕೇರಿ ನಗರದ ವಾರ್ಡ್  ನಂಬರ್ 14ರ ಹಲವು ಭಾಗದಲ್ಲಿ  ಕಳೆದ ಕೆಲವು ತಿಂಗಳುಗಳಿಂದ ಬೀದಿ […]

Continue Reading

ದಂಡೇ ತಿಂಗತ್‌ ಒಕ್ಕ ಕೈಮಡಕ್‌ ರಸ್ತೆ ಮಾಡಿಕೊಡ್ತ ಶಾಸಕ ಪೊನ್ನಣ್ಣಂಗ್‌, ಕರಿನೆರವಂಡ ಒಕ್ಕಡ ತೊಮ್ಮಾನ…

 ಕೆದಮೊಳ್ಳೂರ್‌, ಸೆ. 25 : ವಿರಾಜಪೇಟೆ ತಾಲೀಕ್‌ ಕೆದಮೊಳ್ಳೂರ್‌ಲ್‌ ಅಡಂಗಿತುಳ್ಳ ಕರಿನೆರವಂಡ ಒಕ್ಕಡ ಗುರುಮನೆಕ್‌ ಅನುದಾನ ಕೊಡ್ತ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಳ, ಒಕ್ಕಡ ಗುರು ಮನೆರ ಎದಿಕೆ ತೊಮ್ಮಾನ ಮಾಡಿತ್‌ ಗೌರವ ಕಾಟ್‌ಚಿ.   ಎಚ್ಚಕೋ ಕಾಲತೊಟ್ಟ್‌ ಒಕ್ಕಡ ಕೈಮಡಕ್‌ ಪೋಪಕ್‌ ರಸ್ತೆ ಇಲ್ಲತೆ  ಇಂಜ ಒಕ್ಕಕಾರ, ಶಾಸಕಂಗಕ್‌ ದಂಡ್‌ ತಿಂಗ ಬಯ್ಯ ಬೋಡಿಕೆರ ಕಾಗದ ಕೊಡ್ತಿತಿಂಜತ್.‌  ಮನವಿ ಕೊಡ್ತ ದಂಡೇ ತಿಂಗತ್‌ 05 ಲಕ್ಷ ಉರ್ಪಿಯ ಅನುದಾನ ಕೊಡ್ತಿತ್‌, ಸುಮಾರ್‌ 95 ಮೀಟರ್‌ ರಸ್ತೆನ, […]

Continue Reading

ಕೊಡವ ದೀಬಂಧು ಚಾರಿಟೇಬಲ್‌ ಟ್ರಸ್ಟ್ – ಗರೀಬ ಕೊಡವ ಮಕ್ಕ ಓದೋಕ್‌ ಪಣಸಾಯಕ್‌ ಅರ್ಜಿ ಕಾಕಿತ್…

1996ಲಿಂಜ ಮೈಸೂರ್‌ಲ್‌ ಕಾರ್ಯ ನೀಸಿಯಂಡುಳ್ಳ ಕೊಡವ ಧೀನಬಂದು ಚಾರಿಟೇಬಲ್‌ ಟ್ರಸ್ಟ್‌, ಈ ಕುರಿ, 2024ಲ್‌ ಪಿ.ಯು.ಸಿ. ರ ಕೊಡಿಕ್‌ ಓದಿಯಂಡುಳ್ಳ ಗರೀಬ ಕೊಡವ ಮಕ್ಕಡ ಅರ್ಜಿಕಾಕಿತ್.‌    ಅರ್ಜಿನ, ಎ4 ಪಾಳೆಲ್‌, ಕೊಡವ, ಕನ್ನಡ, ಇಂಗ್ಲೀಷ್‌ ಪಾಜೆಲ್‌ ಸ್ವಂತ ಎಳ್ದೋಂಡು, ಒಕ್ಕಪೆದ, ಆಳ್‌ಪೆದ, ಅಪ್ಪ ಅವ್ವಂಡ ಪೆದ, ವಿಳಾಸ ಪೂರ್ತಿ ಎಳ್ದೊಂಡು. ಕೈಂಜ ಪರೀಕ್ಷೆಲ್‌ 50% ಫಲಿತಾಂಶ ಎಡ್ತಿತಿರೋಂಡು, ಬಿ.ಪಿ.ಎಲ್.‌ ಕಾರ್ಡ್‌ ಇಂಜಿತೇ ಇಕ್ಕೋಂಡು. (ಅಪ್ಪವ್ವ ಇಲ್ಲತ ಅಲ್ಲೇಂಗಿ, ಊನಕಾರ ಮಕ್ಕಕ್‌ ಇದತಿಂಜ ಮಾಪಿ ಉಂಡ್)‌           […]

Continue Reading