ಪಿ.ಎಸ್. ವೈಲೇಶ್ ಕೊಡಗು ಅವರಿಗೆ, ಸೇವಾ ಭೂಷಣ ಪ್ರಶಸ್ತಿ…
ಸಾಹಿತಿ,ಕವಿ, ಪ್ರಕಾಶಕ, ವಿಮರ್ಶಕ, ರಾಜ್ಯ ಸಾರಿಗೆ ಸಂಸ್ಥೆಯ ಉದ್ಯೋಗಿ, ಮನೆಮನೆ ಕವಿಘೋಷ್ಟಿ ಮತ್ತು ಸಾಹಿತ್ಯ ವರ್ಧಕ ಪರಿಷತ್ತುಗಳ ಸಂಸ್ಥಾಪಕರೂ ಆಗಿರುವ ಪಿ.ಎಸ್. ವೈಲೇಶ್ ಕೊಡಗು ಅವರಿಗೆ, ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ, ಸೇವಾಭೂಷಣ ಪ್ರಶಸ್ತಿ ಘೋಷಿಸಿದೆ. ಮೈಸೂರಿನ, ಕರ್ನಾಟಕರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ 13 ನೆಯ ವರ್ಷದ ವಾರ್ಷಿಕೋತ್ಸವ ಹಾಗೂ ಹಿಂದುಳಿದ ವರ್ಗದವರಿಗೆ ರಾಜರ್ಷಿ ಕೃಷ್ಣರಾಜ ಒಡೆಯರ್ರವರು ಅನುಷ್ಟಾನಕ್ಕೆ ತಂದಿರುವ ಮೀಸಲಾತಿಯ 105ನೆಯ ಸಂಭ್ರಮಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ “ಸೇವಾಭೂಷಣ ಪ್ರಶಸ್ತಿ”ಗೆ […]
Continue Reading


