https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

03/10/202403/10/2024nadubadenews@gmail.comLeave a Comment on ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

2024-25 ನೆ ಸಾಲಿಗೆ ಸಂಬಾರ ಮಂಡಳಿ ಸೋಮವಾರಪೇಟೆ ಕಛೇರಿವತಿಯಿಂದ  ಏಲಕ್ಕಿ ತೋಟದ ಅಭಿವೃದಿ ಪಡಿಸುವ ದೃಷ್ಟಿಯಿಂದ, ಏಲಕ್ಕಿ ಮರು ನಾಟಿ ಮತ್ತು ನರ್ಸರಿ ಮಾಡುವ ಬೆಳೆಗಾರರಿಂದ, ಹಾಗೂ ಕಾಳು ಮೆಣಸು  ಬಿಡಿಸುವ ಯಂತ್ರ  ಮತ್ತು ಸ್ಪೈಸ್ ಕ್ಲೀನರ್, ಗ್ರೇಡರ್ಗಳ  ಸಹಾಯಧನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಆ ಸಕ್ತರು ಈ ಕೆಳಗಿನ ದಾಖಲಾತಿಯೋಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/10/2024.  ಮೊದಲು ಬಂದವರಿಗೆ ಮೊದಲ ಆದ್ಯತೆ. ಏಲಕ್ಕಿ ಮರುನಾಟಿ ಯೋಜನೆಗೆ (Replantation Scheme) ಬೇಕಾದ ದಾಖಲಾತಿಗಳ ವಿವರ :                   1. […]

Continue Reading
ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

03/10/202403/10/2024nadubadenews@gmail.comLeave a Comment on ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಬೆಂಗಳೂರು, ಅ.03 : 2024-25ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಘಟಕಗಳ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ರೈತರು ಅರ್ಜಿಯ ನಮೂನೆಗಳನ್ನ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಅರ್ಜಿ ಸಲ್ಲಿಸಬಹುದು. ರೈತರು ಕನಿಷ್ಟ 1 ಎಕರೆ ಜಮೀನನ್ನು ಹೊಂದಿರಬೇಕು. ಈ ಯೋಜನೆಯನ್ನು ರೈತರ ಅವಶ್ಯಕತೆಗನುಗುಣವಾಗಿ ಅಚ್ಚು ಕಟ್ಟು ಪ್ರದೇಶವನ್ನು ಒಳಗೊಂಡಂತೆ ಅನುಷ್ಠಾನಗೊಳಿಸಲಾಗುವುದು. ಕ್ಷೇತ್ರಬದು ನಿರ್ಮಾಣಕ್ಕೆ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ವಂಗಡ ವರ್ಗ 90%), […]

Continue Reading
7 ಅಂತರಾಷ್ಟ್ರೀಯ ಡ್ರಗ್ ಫೆಡ್ಲರ್ ಗಳ ಬಂಧಿಸಿದ ಕೊಡಗು ಪೋಲಿಸರಿಗೆ, ಜಿಲ್ಲೆಯ ಅಭಿನಂದನೆ…       

7 ಅಂತರಾಷ್ಟ್ರೀಯ ಡ್ರಗ್ ಫೆಡ್ಲರ್ ಗಳ ಬಂಧಿಸಿದ ಕೊಡಗು ಪೋಲಿಸರಿಗೆ, ಜಿಲ್ಲೆಯ ಅಭಿನಂದನೆ…       

02/10/202402/10/2024nadubadenews@gmail.comLeave a Comment on 7 ಅಂತರಾಷ್ಟ್ರೀಯ ಡ್ರಗ್ ಫೆಡ್ಲರ್ ಗಳ ಬಂಧಿಸಿದ ಕೊಡಗು ಪೋಲಿಸರಿಗೆ, ಜಿಲ್ಲೆಯ ಅಭಿನಂದನೆ…       

ವಿರಾಜಪೇಟೆ, ಅ.2: (ವರದಿ: ಕರಿನೆರವಂಡ ಡ್ಯಾನಿಕುಶಾಲಪ್ಪ) ಥೈಲ್ಯಾಂಡ್ ದೇಶದಿಂದ ದುಬೈ ಮತ್ತು ಕೇರಳಕ್ಕೆ ತನ್ನ ಸಹಚಾರರೊಂದಿಗೆ ಹೈಡ್ರೋ ಗಾಂಜಾವನ್ನು  ಸಾಗಿಸುತ್ತಿದ್ದ ಡ್ರಗ್ ಪೆಡ್ಲರ್,‌  ಆತನ ಆರು ಸಹಚಾರರನ್ನು  ಕೂಡ ಕೊಡಗು ಪೊಲೀಸ್  ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.   ನಾಪೋಕ್ಲು, ವಿರಾಜಪೇಟೆ ನಿವಾಸಿಗಳೇ  ಈ ಡ್ರಗ್ ಪೆಡ್ಲರನ ಸಹಚರರಾಗಿದ್ದದ್ದು ದುರಂತ.      ಈ ಕುರಿತು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಕೆ. ರಾಮರಾಜನ್ ನೀಡಿದ್ದಾರೆ.                           ನಾಪೋಕ್ಲು ವಿನ ಅಕಿನಾಸ್ ಎಂ […]

Continue Reading
ತಿನ್ನುವಾಗ ಮಾತನಾಡುವುದರಿಂದ, ಅವಸರದಲ್ಲಿ ತಿನ್ನುವುದರಿಂದಲೂ ಸಾವು ಸಂಭವಿಸಬಹುದು ಎಚ್ಚರ…

ತಿನ್ನುವಾಗ ಮಾತನಾಡುವುದರಿಂದ, ಅವಸರದಲ್ಲಿ ತಿನ್ನುವುದರಿಂದಲೂ ಸಾವು ಸಂಭವಿಸಬಹುದು ಎಚ್ಚರ…

02/10/202402/10/2024nadubadenews@gmail.comLeave a Comment on ತಿನ್ನುವಾಗ ಮಾತನಾಡುವುದರಿಂದ, ಅವಸರದಲ್ಲಿ ತಿನ್ನುವುದರಿಂದಲೂ ಸಾವು ಸಂಭವಿಸಬಹುದು ಎಚ್ಚರ…

ಕೇರಳದಲ್ಲಿ ಇಡ್ಲಿ ತಿಂದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಆ ವ್ಯಕ್ತಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚು ಇಡ್ಲಿಯನ್ನು ತಿನ್ನಬೇಕಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ, ಇಡ್ಲಿ ವ್ಯಕ್ತಿಯ ಎದೆಯಲ್ಲಿ ಸಿಲುಕಿಕೊಂಡಿದ್ದು ಉಸಿರಾಡಲು ತೊಂದರೆಯಾಗಿ ನಿಧನರಾಗಿದ್ದಾರೆ. ಹಾಗಾದರೆ ಅತಿಯಾಗಿ ಅದರಲ್ಲಿಯೂ ವೇಗವಾಗಿ ತಿನ್ನುವುದರಿಂದ ಸಾವು ಬರುತ್ತದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಈ ಬಗ್ಗೆ ಸಫ್ದರ್ಜಂಗ್ ಆಸ್ಪತ್ರೆಯ ಡಾ. ಜುಗಲ್ ಕಿಶೋರ್ ಎಂಬುವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು “ಒಮ್ಮೆಲೇ ಹೆಚ್ಚು ಆಹಾರವನ್ನು ಸೇವಿಸುವುದು ಮಾರಕ ಎಂದು ಹೇಳಿದ್ದಾರೆ. ಒಬ್ಬ […]

Continue Reading
ಆದ್ಯ ದಂಡ್‌ ಪಾಜೆರ ವೆಬ್‌ ನ್ಯೂಸ್‌ ನಡುಬಾಡೆಕ್‌ ನಲ್ಲಾಮೆ…

ಆದ್ಯ ದಂಡ್‌ ಪಾಜೆರ ವೆಬ್‌ ನ್ಯೂಸ್‌ ನಡುಬಾಡೆಕ್‌ ನಲ್ಲಾಮೆ…

02/10/202402/10/2024nadubadenews@gmail.comLeave a Comment on ಆದ್ಯ ದಂಡ್‌ ಪಾಜೆರ ವೆಬ್‌ ನ್ಯೂಸ್‌ ನಡುಬಾಡೆಕ್‌ ನಲ್ಲಾಮೆ…

ಮಾದ್ಯಮ ಇತಿಹಾಸತ್‌ ಆದ್ಯ ಪ್ರಯತ್ನವಾಯಿತ್‌, ಕೊಡವ ಪಿಂಞ ಕನ್ನಡ ದಂಡ್‌ ಪಾಜೆಲ್‌ ವೆಬ್‌ ನ್ಯೂಸ್‌ ಆಯಿತ್‌ ಬಂದ ನಡುಬಾಡೆಕ್‌, ಎಲ್ಲಾ ಒಕ್ಕಡೊಕ್ಕಡ ಗುರುಕಾರೋಣಂಗಳೂ, ಮುಕ್ಕೋಟಿ ದೇವುಮಳೂ ನಲ್ಲದ್‌ ಮಾಡಿತ್‌ ಮೋಳ್‌ಕೇತಡ್ಂದ್‌ ಬಯಂದವ. ಅನ್ನನೆ ಇವು ಕೈ ಇಟ್ಟ ಇಂಞೂ ದಂಡ್‌ ಮಾದ್ಯಮ ಸಂಸ್ಥೆ ತೊಡಿಕೇ ಬರಡ್ಂದ್‌ ಬೋಡ್ಯವ… ರಾಷ್ಟ್ರ ಮಟ್ಟ ಸಾಮಾಜಿಕ ಕಾರ್ಯಕರ್ತ, ಕೆಂಜಂಗಡ ರೋಶನ್‌ ನಾಣಯ್ಯ, ಪಿಂಞ ಸಂಸಾರ, ಕೊಡವು / ಬೆಂಗಳೂರ್

Continue Reading
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ತಡ…

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ತಡ…

02/10/2024nadubadenews@gmail.comLeave a Comment on ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ತಡ…

ಬೆಂಗಳೂರು, ಅ.02 : ಕರ್ನಾಟಕ ಅಧಿಕಾರ ವಿಕೇಂದ್ರೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಯದೆ ಹಲವಾರು ವರ್ಷಗಳೆ ಕಳೆದಿವೆ. ಇದೀಗ ನ್ಯಾಯಾಲಯದ ತೀರ್ಮಾನದಿಂದ ಮತ್ತಷ್ಟು ವಿಳಂಬವಾಗಲಿದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಸಿದ್ದು, ಒಂದು ತಿಂಗಳು ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರ ಪುನರ್‌ವಿಂಗಡಣೆ […]

Continue Reading
ಮಡಿಕೇರಿ, ಗೋಣಿಕೊಪ್ಪ ದಸರ ಇತಿಹಾಸದಲ್ಲೇ ಅಧಿಕ ಅನುದಾನ ಬಿಡುಗಡೆ…

ಮಡಿಕೇರಿ, ಗೋಣಿಕೊಪ್ಪ ದಸರ ಇತಿಹಾಸದಲ್ಲೇ ಅಧಿಕ ಅನುದಾನ ಬಿಡುಗಡೆ…

02/10/202402/10/2024nadubadenews@gmail.comLeave a Comment on ಮಡಿಕೇರಿ, ಗೋಣಿಕೊಪ್ಪ ದಸರ ಇತಿಹಾಸದಲ್ಲೇ ಅಧಿಕ ಅನುದಾನ ಬಿಡುಗಡೆ…

ಮಡಿಕೇರಿ, ಅ. 02: ರಾಜ್ಯದ ಎರಡನೇ ಅತಿ ದೊಡ್ಡ ನಾಡ ಹಬ್ಬ, ಮಡಿಕೇರಿ ದಸರಾಕ್ಕೆ 1.50 ಕೋಟಿ,  ಗೋಣಿಕೊಪ್ಪ ದಸರಾಕ್ಕೆ 75 ಲಕ್ಷ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ. ಕೊಡಗು ಜಿಲ್ಲಾಧಿಕಾರಿ ಖಾತೆಗೆ ಶೀಘ್ರದಲ್ಲೇ ಅನುದಾನದ ಹಣ ವರ್ಗಾವಣೆ ಆಗಲಿದ್ದು, ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ದಸರಾ ಉತ್ಸವಕ್ಕೆ, ಸರ್ಕಾರ ಅತ್ಯಧಿಕ ಅನುದಾನ ಬಿಡುಗಡೆ ಮಾಡಿದೆ.  ಶಾಸಕರಾದ ಎ. ಎಸ್. ಪೊನ್ನಣ್ಣ ಮತ್ತು ಡಾ. ಮಂತರ್ ಗೌಡ ಅವರ ಪ್ರಯತ್ನದ ಫಲವಾಗಿ ಹೆಚ್ಚಿನ ಅನುದಾನ […]

Continue Reading
ನಡು ಬಾಡೆಕ್‌ ನಲ್ಲಾಮೆರ ಆಶೀರ್ವಾದ….

ನಡು ಬಾಡೆಕ್‌ ನಲ್ಲಾಮೆರ ಆಶೀರ್ವಾದ….

01/10/2024nadubadenews@gmail.comLeave a Comment on ನಡು ಬಾಡೆಕ್‌ ನಲ್ಲಾಮೆರ ಆಶೀರ್ವಾದ….

ನಲ್ಲಾಮೆರ ಬೊಳಿಗೊಂಡ್‌ ಪೊರ್ಟಿತುಳ್ಳ ನಡುಬಾಡೆ, ನೆಲ್ಲಕ್ಕಿ ನಡುಲ್‌ ಎದ್ದಲಂಗಿ ಕತ್ತುವ, ಪೊಂಬೊಳಕ್‌ ಪೋಲೆ ಎಲಂಗಿ ಕತ್ತಡ್ಂದ್‌ ಮನಸಾರೆ ಆಶೀರ್ವಾದ ಬಯಂದವ…

Continue Reading
ಜಮ್ಮ ತೋಪರೆ ನೀಕೋಕ್‌, ಶಾಸಕ ಪೊನ್ನಣ್ಣ ಮೇಲ್ಮಾನಿಕೆಲ್‌ ಮೋಪುಕೂಟ್…

ಜಮ್ಮ ತೋಪರೆ ನೀಕೋಕ್‌, ಶಾಸಕ ಪೊನ್ನಣ್ಣ ಮೇಲ್ಮಾನಿಕೆಲ್‌ ಮೋಪುಕೂಟ್…

01/10/202401/10/2024nadubadenews@gmail.comLeave a Comment on ಜಮ್ಮ ತೋಪರೆ ನೀಕೋಕ್‌, ಶಾಸಕ ಪೊನ್ನಣ್ಣ ಮೇಲ್ಮಾನಿಕೆಲ್‌ ಮೋಪುಕೂಟ್…

ಬೆಂಗಳೂರ್‌, ಅ. 01: ಜಮ್ಮ ಬಾಣೆಕೊತ್ತನ್ನಕೆ ಕೊಡವುಲ್‌ ರೈತಂಗಕ್‌ ಉಳ್ಳ ಚಿಂತೆನ ನೀಕುವಕ್‌, ಇಂದ್‌ ವಿರಾಜಪೇಟೆರ ಶಾಸಕನೂ, ಮುಖ್ಯಂತ್ರಿರ ಕಾನೂನ್‌ ಅರಿವುಕಾರನೂ ಆಯಿತುಳ್ಳ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ಮೇಲ್ಮಾನಿಕೆಲ್‌, ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡಅಯಿಂಗಡ ಕೊರವು ಕಾರಿಕೆಲ್‌, ಮಡಿಕೇರಿ ಶಾಸಕ, ಡಾ. ಮಂಥರ್‌ ಗೌಡ ಅಯಿಂಗಡ ಕೂಡ್‌ ಕೂಟತ್‌, ಇಂದ್‌ ಬೆಂಗಳೂರ್‌ಲ್ ಮೋಪುಕೂಟ್‌ ನಡ್ಂದತ್.‌ ‌ ರಾಜ್ಯ  ಕಂದಾಯ ಕಾಯ್ದೆ ಸೆಕ್ಷನ್‌ 127 ಲಿಂಜ 136ಕೆತ್ತನೆ ಉಳ್ಳನ್ನಕೆ, ಕ್ರಮ ಎಡ್ತಂಡ ಪೋಲೆ ಉಳ್ಳ ಪೋಡಿ ಇಲ್ಲತನ್ನಕೆ […]

Continue Reading
ಕೇಂದ್ರ ಸರ್ಕಾರ 01/10/24ರಿಂದ ಈ ಎಲ್ಲಾ ನಿಯಮಗಳಲ್ಲಿ  ಬದಲಾವಣೆ ತಂದಿದೆ.

ಕೇಂದ್ರ ಸರ್ಕಾರ 01/10/24ರಿಂದ ಈ ಎಲ್ಲಾ ನಿಯಮಗಳಲ್ಲಿ  ಬದಲಾವಣೆ ತಂದಿದೆ.

01/10/2024nadubadenews@gmail.comLeave a Comment on ಕೇಂದ್ರ ಸರ್ಕಾರ 01/10/24ರಿಂದ ಈ ಎಲ್ಲಾ ನಿಯಮಗಳಲ್ಲಿ  ಬದಲಾವಣೆ ತಂದಿದೆ.

ನವದೆಹಲಿ, ಅ. 01 : ಹಲವು ಬದಲಾವಣೆಗಳು ಪ್ರತಿ ತಿಂಗಳ ಮೊದಲ ದಿನದಂದು ನಡೆಯುತ್ತವೆ. ಅದರಂತೆ, ಹಲವಾರು ಪ್ರಮುಖ ಬದಲಾವಣೆಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ.  ಆ ನಿಯಮಗಳ ಸಂಕ್ಷಿಪ್ತ ಪಟ್ಟಿ ಇಲ್ಲಿದೆ. ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಥವಾ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಆಧಾರ್ ದಾಖಲಾತಿ ಐಡಿಯನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ. ಹೊಸ ನಿಯಮವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಪ್ಯಾನ್ ಕಾರ್ಡ್ಗಳ ದುರುಪಯೋಗ ಮತ್ತು ನಕಲಿಯನ್ನು […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version