ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…
2024-25 ನೆ ಸಾಲಿಗೆ ಸಂಬಾರ ಮಂಡಳಿ ಸೋಮವಾರಪೇಟೆ ಕಛೇರಿವತಿಯಿಂದ ಏಲಕ್ಕಿ ತೋಟದ ಅಭಿವೃದಿ ಪಡಿಸುವ ದೃಷ್ಟಿಯಿಂದ, ಏಲಕ್ಕಿ ಮರು ನಾಟಿ ಮತ್ತು ನರ್ಸರಿ ಮಾಡುವ ಬೆಳೆಗಾರರಿಂದ, ಹಾಗೂ ಕಾಳು ಮೆಣಸು ಬಿಡಿಸುವ ಯಂತ್ರ ಮತ್ತು ಸ್ಪೈಸ್ ಕ್ಲೀನರ್, ಗ್ರೇಡರ್ಗಳ ಸಹಾಯಧನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಆ ಸಕ್ತರು ಈ ಕೆಳಗಿನ ದಾಖಲಾತಿಯೋಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/10/2024. ಮೊದಲು ಬಂದವರಿಗೆ ಮೊದಲ ಆದ್ಯತೆ. ಏಲಕ್ಕಿ ಮರುನಾಟಿ ಯೋಜನೆಗೆ (Replantation Scheme) ಬೇಕಾದ ದಾಖಲಾತಿಗಳ ವಿವರ : 1. […]
Continue Reading