https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ನಾವೆಲ್ಲೇ ಇದ್ದರೂ ಮಾತೃ ಭಾಷೆಗೆ ಆದ್ಯತೆ ಇರಲಿ ಕನ್ನಡಸಿರಿ ಸ್ನೇಹಬಳಗದ ಕಾರ್ಯಕ್ಮದಲ್ಲಿ  – ವಿರಕ್ತ ಮಠಾದೀಶ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ.

ನಾವೆಲ್ಲೇ ಇದ್ದರೂ ಮಾತೃ ಭಾಷೆಗೆ ಆದ್ಯತೆ ಇರಲಿ ಕನ್ನಡಸಿರಿ ಸ್ನೇಹಬಳಗದ ಕಾರ್ಯಕ್ಮದಲ್ಲಿ  – ವಿರಕ್ತ ಮಠಾದೀಶ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ.

07/10/202407/10/2024nadubadenews@gmail.comLeave a Comment on ನಾವೆಲ್ಲೇ ಇದ್ದರೂ ಮಾತೃ ಭಾಷೆಗೆ ಆದ್ಯತೆ ಇರಲಿ ಕನ್ನಡಸಿರಿ ಸ್ನೇಹಬಳಗದ ಕಾರ್ಯಕ್ಮದಲ್ಲಿ  – ವಿರಕ್ತ ಮಠಾದೀಶ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ.

ಸೋಮವಾರಪೇಟೆ. ಅ.07: (ವರದಿ: ಬಿ.ಪಿ. ಸುಮತಿ) ನಾವೆಲ್ಲೇ ಇದ್ದರೂ ನಮ್ಮ ತಾಯಿಯಷ್ಟೇ ಮಹತ್ವವನ್ನು, ತಾಯಿ ಭಾಷೆ ಮತ್ತು ತಾಯಿ ನೆಲಕ್ಕೆ ನೀಡಬೇಕು. ನಮ್ಮಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾತೃಭಾಷಭೀಮಾನ ಕಡಿಮೆಯಾಗುತ್ತಿದ್ದು, ನಾವು ಪಕ್ಕದ ರಾಜ್ಯಗಳನ್ನು ನೋಡಿ ಈ ವಿಚಾರವನ್ನು ಕಲಿಯಬೇಕು ಎಂದು, ಸೋಮವಾರಪೇಟೆಯ ವಿರಕ್ತ ಮಠಾದೀಶ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.              ಇಲ್ಲಿನ ಮಹಿಳಾಸಮಾಜದ ಸಭಾಂಗಣದಲ್ಲಿ ಶುಕ್ರವಾರ ಕನ್ನಡಸಿರಿ ಸ್ನೇಹಬಳಗದ ಜಿಲ್ಲಾ ಮತ್ತು ತಾಲ್ಲೂಕು ಘಟಕದಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಕನ್ನಡ […]

Continue Reading
ಉಲಗ ಕೇಳಿರ ದಸರ ಅಂಜಿ ಪಾಜೆ ಕವಿವೊರ್ಮೆಕ್  ಮುಲ್ಲೇಂಗಡ ಮಧೋಷ್‌ ಪೂವಯ್ಯ…

ಉಲಗ ಕೇಳಿರ ದಸರ ಅಂಜಿ ಪಾಜೆ ಕವಿವೊರ್ಮೆಕ್  ಮುಲ್ಲೇಂಗಡ ಮಧೋಷ್‌ ಪೂವಯ್ಯ…

07/10/2024nadubadenews@gmail.comLeave a Comment on ಉಲಗ ಕೇಳಿರ ದಸರ ಅಂಜಿ ಪಾಜೆ ಕವಿವೊರ್ಮೆಕ್  ಮುಲ್ಲೇಂಗಡ ಮಧೋಷ್‌ ಪೂವಯ್ಯ…

  ಉಲಗತೇ ಕೇಳಿ ಪೋನ ಮೈಸೂರ್‌ ದಸರತ್‌ ನಡ್ಪ ಪಲಪಾಜೆರ ಕವಿ ಒರ್ಮೆಕ್‌ ಕೊಡವ ಕವಿ ಆಯಿತ್‌, ಸಾಹಿತಿ, ಕವಿ, ತೂಕ್‌ ಬೊಳಕ್‌  ಸಂಪಾದಕ, ಮುಲ್ಲೇಂಗಡ ಮಧೋಷ್‌ ಪೂವಯ್ಯ ಅವು ಆಯ್ಕೆ ಆಯಿತ್.‌           2024ನೇ ಕಾಲತ ದಸರಾ ನಮ್ಮೆರ ಮಾರೀಪತ್‌  ಮೈಸೂರ್‌ರ ಜಗನ್‌ಮೋಹನ ಅರಮನೆಲ್‌, ನಾಳಂಕೆ 08/10/2024ಲ್ ನಡ್ಪ ಪಲಪಾಜೆ ಕವಿ ಘೋಷ್ಟಿಲ್‌ ಇವು ಕೊಡವ ಪಾಜೆರ  ಕವಿ ಆಯಿತ್‌ ಕೂಡಿಯಾಡುವ. 

Continue Reading
ಆಟೋ/ಟ್ಯಾಕ್ಷಿ ಚಾಲಕರ ಮಕ್ಕಳಿಗೆ ವಿದ್ಯಾನೀಧಿ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಆಟೋ/ಟ್ಯಾಕ್ಷಿ ಚಾಲಕರ ಮಕ್ಕಳಿಗೆ ವಿದ್ಯಾನೀಧಿ ಸಹಾಯಧನಕ್ಕೆ ಅರ್ಜಿ ಆಹ್ವಾನ…

06/10/202406/10/2024nadubadenews@gmail.comLeave a Comment on ಆಟೋ/ಟ್ಯಾಕ್ಷಿ ಚಾಲಕರ ಮಕ್ಕಳಿಗೆ ವಿದ್ಯಾನೀಧಿ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಬೆಂಗಳೂರು, ಅ.06: ರಾಜ್ಯದಲ್ಲಿನ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಗ್ರಾಮ-ಒನ್, ಕರ್ನಾಟಕ-ಒನ್ ಮೂಲಕ ಸೇವಾ ಸಿಂಧು ವೆಬ್‍ಸೈಟ್ ಮೂಲಕ ಚಾಲಕರು, ಪೋಷಕರು ಚಾಲನಾ ಪರವಾನಗಿ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ವಿದ್ಯಾರ್ಥಿಯ ಆಧಾರ್ ಸಂಖ್ಯೆ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಕರ್ನಾಟಕದಲ್ಲಿ ಅಧಿಕೃತ ನೋಂದಣಿ ಆಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪಿಯುಸಿ, ಡಿಪ್ಲೋಮ, ಐಟಿಐ, ಪದವಿ, ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, […]

Continue Reading
ಮುಖ್ಯ ಮಂತ್ರಿರ ಕಾರ್ಯದರ್ಶಿ ಆಯಿತ್‌  ಐ.ಎ.ಎಸ್.‌ ಅಧಿಕಾರಿ, ಬೊಳಂದಂಡ ಕಾವೇರಿ ನೇಮಕ

ಮುಖ್ಯ ಮಂತ್ರಿರ ಕಾರ್ಯದರ್ಶಿ ಆಯಿತ್‌  ಐ.ಎ.ಎಸ್.‌ ಅಧಿಕಾರಿ, ಬೊಳಂದಂಡ ಕಾವೇರಿ ನೇಮಕ

06/10/202406/10/2024nadubadenews@gmail.comLeave a Comment on ಮುಖ್ಯ ಮಂತ್ರಿರ ಕಾರ್ಯದರ್ಶಿ ಆಯಿತ್‌  ಐ.ಎ.ಎಸ್.‌ ಅಧಿಕಾರಿ, ಬೊಳಂದಂಡ ಕಾವೇರಿ ನೇಮಕ

ಕಡಂಗಮುರೂರ್,ಅ.06: (ಅರಿವು: ಬಳ್ಟಿಕಾಳಂಡ ರಂಜಿಮಾದಪ್ಪ) ಮುಖ್ಯ ಮಂತ್ರಿರ ಕಾರ್ಯದರ್ಶಿ ಆಯಿತ್‌  ಐ.ಎ.ಎಸ್.‌ ಅಧಿಕಾರಿ, ಬೊಳಂದಂಡ ಕಾವೇರಿ ನೇಮಕ ಐ.ಎ.ಎಸ್.‌ ಅಧಿಕಾರಿ ಬೊಳಂದಂಡ ಕಾವೇರಿ (ಬಿ.ಬಿ.ಕಾವೇರಿ) ಅಯಿಂಗಳ ಕರ್ನಾಟಕ ಮುಖ್ಯ ಮಂತ್ರಿರ ಕಾರ್ಯದರ್ಶಿ ಆಯಿತ್‌ ನೇಮಕ ಮಾಡಿತ್‌  ಸರ್ಕಾರ ಆದೇಶ ಮಾಡಿತ್.‌ ಶಾಲಾಶಿಕ್ಷಣ ಪಿಂಞ ಸಾಕ್ಷರತಾ ಇಲಾಖೆರ ಆಯುಕ್ತಂಗಳಾಯಿತಿಂಜ ಕಾವೇರಿ ಅಯಿಂಗಳ ತೊಡಿಕೆ ಜಾರಿಕ್‌ ಬಪ್ಪನ್ನಕೆ ಪಿಂಞ ಮಿಂಞತ್‌ರ ಆದೇಶಕೆತ್ತನೆ  ಕರ್ನಾಟಕ ಮುಖ್ಯ ಮಂತ್ರಿರ ಕಾರ್ಯದರ್ಶಿ ಅಯಿತ್‌ ನೇಮಕ ಮಾಡಿತ್‌ ಇದಂಡ ಕೂಟ್‌ಕ್‌,  ವಾರ್ತಾ ಪಿಂಞ ಸಾರ್ವಜನಿಕ ಸಂಪರ್ಕ […]

Continue Reading
ಅಪ್ಪನ ಕನಸಿನ ಹಿಂದೆ ಹೋದ ಮಗಳ, ಬಹುಮುಖ ಸಾಧನೆಯ ಹಾದಿ… ಈಕೆ ಅಳಿವಿನಂಚಿನಲ್ಲಿರುವ ಜನಾಂಗವೊಂದರ ಆದ್ಯ ಸಾಧಕಿ…

ಅಪ್ಪನ ಕನಸಿನ ಹಿಂದೆ ಹೋದ ಮಗಳ, ಬಹುಮುಖ ಸಾಧನೆಯ ಹಾದಿ… ಈಕೆ ಅಳಿವಿನಂಚಿನಲ್ಲಿರುವ ಜನಾಂಗವೊಂದರ ಆದ್ಯ ಸಾಧಕಿ…

05/10/202405/10/2024nadubadenews@gmail.comLeave a Comment on ಅಪ್ಪನ ಕನಸಿನ ಹಿಂದೆ ಹೋದ ಮಗಳ, ಬಹುಮುಖ ಸಾಧನೆಯ ಹಾದಿ… ಈಕೆ ಅಳಿವಿನಂಚಿನಲ್ಲಿರುವ ಜನಾಂಗವೊಂದರ ಆದ್ಯ ಸಾಧಕಿ…

ಒಂದು ಕಾಲದಲ್ಲಿ ಕೊಡಗು ತನ್ನದೇ ಕಾರ್ಯ ವ್ಯಾಪ್ತಿಯನ್ನ ಹೊಂದಿದ್ದ ವಿಶಾಲ  ಕ್ರೋಢ ದೇಶ, ಅಂದಿನಿಂದ ಇಂದಿನವರೆಗೂ ಜನಸಂಖ್ಯೆಯಲ್ಲಿ, ಬೌಗೋಳಿಕ ದಾಖಲೆಗಳಲ್ಲಿ ಏರಿಳಿತವನ್ನು ಕಂಡರೂ, ತನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯನ್ನು ಕಳೆದುಕೊಳ್ಳಲೇ ಇಲ್ಲ. ಇಂದಿಗೂ ಕೂಡ ಇಡೀ ವಿಶ್ವದ ಇತರ ಎಲ್ಲಾ ಪ್ರದೇಶ ಮತ್ತು ಸಂಸ್ಕೃತಿಯನ್ನು ಒಟ್ಟು ಗೂಡಿಸಿದರೆ ಕೊಡವ ಸಂಸ್ಕೃತಿ  ಮೇರಿನಲ್ಲಿ ಎದ್ದು ನಿಲ್ಲಬಲ್ಲದು. ಈ ಸಂಸ್ಕೃತಿಯನ್ನ ಕಾಪಾಡಿ ಬೆಳೆಸಲು ನಾನಾ ಪಂಗಡ, ಪರಿಸರ, ಜನಾಂಗಗಳ ಕೊಡುಗೆಯೂ ಅಪಾರವಾದದ್ದು. ಹೀಗೆ ಕೊಡವ ಸಂಸ್ಕೃತಿಯ ಆಚರಣೆಯಲ್ಲಿ ತನ್ನನ್ನ […]

Continue Reading
ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣರ ಕೋರಿಕೆಯಂತೆ, ವಿರಾಜಪೇಟೆ ವಿಧಾಸಭಾ ಕ್ಷೇತ್ರಕ್ಕೆ ಮೂರು ವಸತಿ ಶಾಲೆಗಳ ಮಂಜೂರು…

ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣರ ಕೋರಿಕೆಯಂತೆ, ವಿರಾಜಪೇಟೆ ವಿಧಾಸಭಾ ಕ್ಷೇತ್ರಕ್ಕೆ ಮೂರು ವಸತಿ ಶಾಲೆಗಳ ಮಂಜೂರು…

04/10/202404/10/2024nadubadenews@gmail.comLeave a Comment on ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣರ ಕೋರಿಕೆಯಂತೆ, ವಿರಾಜಪೇಟೆ ವಿಧಾಸಭಾ ಕ್ಷೇತ್ರಕ್ಕೆ ಮೂರು ವಸತಿ ಶಾಲೆಗಳ ಮಂಜೂರು…

  ಬೆಂಗಳೂರು, ಅ.04: ಬಡ ಮಕ್ಕಳ ವಿಧ್ಯಾಬ್ಯಾಸದ ಅನುಕೂಲತೆಗಾಗಿ, ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ, ಸಂಪಾಜೆ, ಅಮ್ಮತ್ತಿ, ಹುದಿಕೇರಿ ಹೋಬಳಿಗಳಲ್ಲಿ ವಸತಿ ಶಾಲೆ ಆರಂಭಕ್ಕೆ ಆದೇಶ ಹೊರಡಿಸಲಾಗಿದೆ. ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಕೋರಿಕೆ ಮೇರೆಗೆ ಫಲವಾಗಿ ಈ ಮಂಜೂರಾತಿ ಆಗಿದೆ.    ಕರ್ನಾಟಕ ಸರ್ಕಾರದ ಬಡ್ಜೆಟ್‌ನಲ್ಲಿ ಘೋಷಿಸಿದ್ದತಂತೆ ವಸತಿ ಶಾಲೆ ಇಲ್ಲದ ಹೋಬಳಿಗಳ ಪೈಕಿ ರಾಜ್ಯವ್ಯಾಪಿ ಒಟ್ಟು 20 ಹೋಬಳಿಗಳಿಗೆ ಸರ್ಕಾರಿ ವಸತಿ ಶಾಲೆಗಳನ್ನು ಮಂಜೂರು […]

Continue Reading
ನಂಗಡ ಪರಿಸರ, ಅದ್ದ ಶುದ್ದತ್ ಮನಾರ್ತೆ ಉಂಡೇಂಗಿ ಮಾತ್ರ, ನಂಗಡ ಮನಸ್ಸ್‌, ತಡಿಯೂ ಅಂದೋಡೆ ಇಪ್ಪ – ಶಾಸಕ,  ಅಜ್ಜಿಕುಟ್ಟಿರ ಪೊನ್ನಣ್ಣ ಕೆಮಿ ತಕ್ಕ್.

ನಂಗಡ ಪರಿಸರ, ಅದ್ದ ಶುದ್ದತ್ ಮನಾರ್ತೆ ಉಂಡೇಂಗಿ ಮಾತ್ರ, ನಂಗಡ ಮನಸ್ಸ್‌, ತಡಿಯೂ ಅಂದೋಡೆ ಇಪ್ಪ – ಶಾಸಕ,  ಅಜ್ಜಿಕುಟ್ಟಿರ ಪೊನ್ನಣ್ಣ ಕೆಮಿ ತಕ್ಕ್.

04/10/202404/10/2024nadubadenews@gmail.comLeave a Comment on ನಂಗಡ ಪರಿಸರ, ಅದ್ದ ಶುದ್ದತ್ ಮನಾರ್ತೆ ಉಂಡೇಂಗಿ ಮಾತ್ರ, ನಂಗಡ ಮನಸ್ಸ್‌, ತಡಿಯೂ ಅಂದೋಡೆ ಇಪ್ಪ – ಶಾಸಕ,  ಅಜ್ಜಿಕುಟ್ಟಿರ ಪೊನ್ನಣ್ಣ ಕೆಮಿ ತಕ್ಕ್.

ವಿರಾಜಪೇಟೆ, ಅ. 04: ನಂಗಡ ಪರಿಸರ, ಅದ್ದ ಶುದ್ದತ್ ಮನಾರ್ತೆ ಉಂಡೇಂಗಿ ಮಾತ್ರ, ನಂಗಡ ಮನಸ್ಸ್‌, ತಡಿಯೂ ಅಂದೋಡೆ ಇಪ್ಪಾಂದ್‌ ಮುಖ್ಯ ಮಂತ್ರಿರ ಕಾನೂನ್ ಸಲಹೆಕಾರ, ವಿರಾಜಪೇಟೆರ ಶಾಸಕನೂ ಅಯಿತುಳ್ಳ ಅಜ್ಜಿಕುಟ್ಟಿರ ಪೊನ್ನಣ ಅವು ಅಭಿಪ್ರಾಯ ಪರಂದತ್.‌ ಇಂದ್‌ ವಿರಾಜಪೇಟೆ ಪುರಸಭೆ  ಪಟ್ಟಣತ ಸುತ್ತ ಮುತ್ತ ಕಾಟ, ಕಡ್ಡಿನ ನೀಕಿತ್‌ ಮನಾರ ಮಾಡುವ ಕಾರ್ಬಾರ್‌ಲ್‌ ಕೂಡಿಯಾಡಿತ್‌ ತಾನೂ ಮನಾರ ಪಣಿಕ್‌ ಕೈ ಕೂಟ್‌ನ  ಪೊನ್ಬಣ್ಣ ಅವು,  ಖಾಸಗಿ ಬಸ್ ಸ್ಟಾಂಡ್‌ ಪಿಂಞ ಒಣ್ಕ್ ಮೀನ್‌  ಮಾರ್ಕೇಟ್‌ನ ಪರಿಶೀಲನೆ […]

Continue Reading
ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

04/10/202404/10/2024nadubadenews@gmail.comLeave a Comment on ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

ಬೆಂಗಳೂರು, ಅ.04: ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ಪ್ರತಿದಿನ ತಲಾ 300 ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗುವುದು. ಆನ್‌ಲೈನ್‌ ಮೂಲಕ ಚಾರಣ ಪಥಗಳ ಟಿಕೆಟ್‌ ಕಾಯ್ದಿರಿಸಲು ಅರಣ್ಯ ವಿಹಾರ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಒಂದು ಚಾರಣ ಪಥಕ್ಕೆ ನಿರ್ದಿಷ್ಟ ದಿನ ಟಿಕೆಟ್‌ ಸಿಗದವರು ಬೇರೆ ಚಾರಣ ಪಥವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ. https://aranyavihaara.karnataka.gov.in/ ವೆಬ್‌ಸೈಟ್‌ ಮೂಲಕ ಈಗ 5 ತಾಣಗಳಿಗೆ ಟಿಕೆಟ್‌ ಕಾಯ್ದಿರಿಸಬಹುದಾಗಿದ್ದು, ಈ ತಿಂಗಳ ಕೊನೆಯೊಳಗೆ […]

Continue Reading
ದಸರ ದಶಮಂಟಪಗಳಿಗೆ, ಡಿಜೆ ಬಳಸದಂತೆ ವಕೀಲರಿಂದ ನೋಟೀಸ್

ದಸರ ದಶಮಂಟಪಗಳಿಗೆ, ಡಿಜೆ ಬಳಸದಂತೆ ವಕೀಲರಿಂದ ನೋಟೀಸ್

04/10/202404/10/2024nadubadenews@gmail.comLeave a Comment on ದಸರ ದಶಮಂಟಪಗಳಿಗೆ, ಡಿಜೆ ಬಳಸದಂತೆ ವಕೀಲರಿಂದ ನೋಟೀಸ್

ಮಡಿಕೇರಿ. ಅ.4: ಮಡಿಕೇರಿ ದಸರದಂದು ದಶಮಂಟಪಗಳು ನಡೆಸುವ ಶೋಭಾಯತ್ರೆಯಲ್ಲಿ ಅಧಿಕ ಶಬ್ದ ಮಾಡುವ ಡಿಜೆ, ಮತ್ತು ಪ್ರಖರ ಬೆಳಕು ಹಾಯಿಸುವ ಲೇಸರ್‌ ಲೈಟ್‌ಗಳನ್ನು ನಿಷದಿಸಬೇಂದು ದಶಮಂಟಪ ಸಮಿತಿ ಮತ್ತು ಡಿ.ಜೆ., ಲೈಟ್‌ ಸಿಸ್ಟಮ್‌ ಮಾಲೀಕರಿಗೆ ವಕೀಲರಿಂದ ನೋಟೀಸ್‌ ನಢಲಾಗಿದೆ.           ವಕೀಲರಾದ ಅಮೃತೇಶ್‌ ಅವರು , ಡಿ.ಎನ್.‌ಎ. ಲೀಗಲ್‌ ಸಂಸ್ಥೆಯ ಮೂಲಕ ಎಲ್ಲಾ ದಶಮಂಟಪ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಎಲ್ಲಾ DJ, ಸೌಂಡ್ & ಲೈಟ್ ಸಿಸ್ಟಮ್ ಮಾಲೀಕರಿಗೆ ನೋಟೀಸ್‌ ಜಾರಿ ಮಾಡಿದ್ದು, ಅನಾರೋಗ್ಯ […]

Continue Reading
ಕೆಟ್ಟು ನಿಂತ  ಚಪ್ಪೇಶ್ವರ  ಬಸ್ಸೂ…, ಸಾಕಲಾಗದ ಒಂದು ಜೋಡಿ ಎತ್ತೂ…,

ಕೆಟ್ಟು ನಿಂತ ಚಪ್ಪೇಶ್ವರ ಬಸ್ಸೂ…, ಸಾಕಲಾಗದ ಒಂದು ಜೋಡಿ ಎತ್ತೂ…,

03/10/202403/10/2024nadubadenews@gmail.comLeave a Comment on ಕೆಟ್ಟು ನಿಂತ ಚಪ್ಪೇಶ್ವರ ಬಸ್ಸೂ…, ಸಾಕಲಾಗದ ಒಂದು ಜೋಡಿ ಎತ್ತೂ…,

ಸಂಪಾದಕೀಯ: ಅ. 03: ತೊಂಬತ್ತರ ದಶಕದಲ್ಲಿ, ಸೋಮವಾರಪೇಟೆಯಿಂದ ಹರಗಕ್ಕೆ ಚಪ್ಪೇಶ್ವರ ಹೆಸರಿನ ಒಂದು ಬಸ್ಸು ಬರುತಿತ್ತು. ಆ ಕಾಲಕ್ಕೆ ಆ ಭಾಗದ ಹತ್ತಾರು ಗ್ರಾಮಗಳಿಗೆ ಅದೊಂದೇ ಐರಾವತ. ನಮ್ಮ ಮನೆಯಿಂದ ಈ ಬಸ್ಸಿನ ಅಂತಿಮ ನಿಲ್ದಾಣ, ಹರಗ ಗ್ರಾಮದ ಹೆಬ್ಬುಳುವಿಗೆ  ಸುಮಾರು ಐದು ಕಿ.ಮಿ. ಆಗಬಹುದು. ಆಗ ಅಲ್ಲಿವರೆಗೆ ಮಾತ್ರ ರಸ್ತೆ ಇತ್ತು. ಅಲ್ಲಿಂದೀಚೆಗೆ ಎಲ್ಲರಿಗೂ ಲೆಗ್ ಮೋಟರ್ ಸರ್ವಿಸೇ ಗತಿ. ಹೀಗೆ ರಾಜ ಗಾಂಭೀರ್ಯದಿಂದ ಬರುತ್ತಿದ್ದ ಚಪ್ಪೇಶ್ವರ ಬಸ್ಸ್, ತನ್ನೆಲ್ಲ ಶಕ್ತಿಯನ್ನ ಮೀರಿ ಹತ್ತಾರು ಗ್ರಾಮದ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version